Tag: kannada prabha
-
ಅತೀ ಹೆಚ್ಚು ಬಡ್ಡಿ ಸಿಗುವ SBI ಅಮೃತ್ವೃಷ್ಟಿ FD ಸ್ಕೀಮ್, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಹಿರಿಯ ನಾಗರಿಕರ ನಿರ್ವಹಣಾ ವೆಚ್ಚಗಳು ನಿವೃತ್ತಿಯ ನಂತರ ಹೆಚ್ಚಾಗುತ್ತವೆ. ಹೀಗಾಗಿ ಹೆಚ್ಚು ಖಾತರಿಯ ಹೂಡಿಕೆ ಆಯ್ಕೆಯಾದ ಸ್ಥಿರ ಠೇವಣಿ (FD) ಯೋಜನೆಗಳು ಅವರನ್ನು ಆಕರ್ಷಿಸುತ್ತವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಈ ಅವಶ್ಯಕತೆಯನ್ನು ಮೆಟ್ಟುವಂತೆ, ಅಮೃತ್ ವೃಷ್ಟಿ (Amrit Vrishti) ವಿಶೇಷ ಎಫ್ಡಿ ಯೋಜನೆಯನ್ನು (FD Scheme) ಪ್ರಾರಂಭಿಸಿದೆ. ಇದರಲ್ಲಿ 444 ದಿನಗಳ ಅವಧಿಗೆ ಶೇ. 7.75ರ ಆಕರ್ಷಕ ಬಡ್ಡಿದರವು(interest rate) ಹಿರಿಯ ನಾಗರಿಕರಿಗೆ ಲಭ್ಯವಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಮುಖ್ಯ ಮಾಹಿತಿ -
ಪ್ರತಿ ತಿಂಗಳು 20,000/- ರೂ ಸಿಗುವ ಜನಪ್ರಿಯ ‘ಪೋಸ್ಟ್ ಆಫೀಸ್’ ಯೋಜನೆ, ಇಲ್ಲಿದೆ ಡೀಟೇಲ್ಸ್

ನಿವೃತ್ತಿ ಜೀವನವು ತೊಂದರೆರಹಿತವಾಗಿರುವುದನ್ನು ಖಾತ್ರಿಪಡಿಸಲು, ಹೂಡಿಕೆ ಯೋಜನೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizens Savings Scheme – SCSS) ಭಾರತೀಯ ನಾಗರಿಕರಿಗೆ ವಿಶಿಷ್ಟ ಅವಕಾಶವನ್ನು ಒದಗಿಸುತ್ತಿದ್ದು, ಇದು ವಿಶೇಷವಾಗಿ ಹಿರಿಯ ನಾಗರಿಕರ ಹೂಡಿಕೆ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಯೋಜನೆ ಅನೇಕ ವಿಶಿಷ್ಟ ಲಕ್ಷಣಗಳನ್ನು ಒಳಗೊಂಡಿದ್ದು, ಭದ್ರತೆ, ಪ್ರಯೋಜನಕಾರಿ ಬಡ್ಡಿ ದರ ಮತ್ತು ತೆರಿಗೆ ಉಳಿತಾಯವನ್ನು ಒದಗಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಮುಖ್ಯ ಮಾಹಿತಿ -
ರೈಲ್ವೆ ಟಿಕೆಟ್ ಬುಕ್ಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆ; ತಪ್ಪದೇ ತಿಳಿದುಕೊಳ್ಳಿ!

ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನ ಭಾರತೀಯ ರೈಲ್ವೆ(Indian railway) ತನ್ನ ಟಿಕೆಟ್ ಬುಕ್ಕಿಂಗ್ (Ticket booking) ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ, ಇದು ವಿಶೇಷವಾಗಿ ಕುಟುಂಬಗಳೊಂದಿಗೆ ನಿರಂತರವಾಗಿ ಪ್ರಯಾಣಿಸುವವರ ಮತ್ತು ಹೆಚ್ಚು ಟಿಕೆಟ್ಗಳನ್ನು ಬುಕ್ ಮಾಡುವವರ ಪಾಲಿಗೆ ಅನುಕೂಲವಾಗಲಿದೆ. ಈ ಬದಲಾವಣೆಯು ಪ್ರಯಾಣಿಕರಿಗೆ ಹೆಚ್ಚಿನ ಲಾಭಗಳೊಂದಿಗೆ ಸುಧಾರಿತ ಅನುಭವವನ್ನು ಒದಗಿಸಲು ಸಿದ್ಧವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಒಂದು ಖಾತೆಯಿಂದ ಬುಕಿಂಗ್ ಸಾಮರ್ಥ್ಯ
Categories: ಮುಖ್ಯ ಮಾಹಿತಿ -
Rain Alert: ರಾಜ್ಯಾದ್ಯಂತ ಮುಂದಿನ 2 ವಾರ ಮತ್ತೇ ಮಳೆ; ಈ 8 ಜಿಲ್ಲೆಗಳಿಗೆ ಹೈ ಅಲರ್ಟ್!

ಕರ್ನಾಟಕದಲ್ಲಿ ಮುಂದಿನ ಎರಡು ವಾರ ಮಳೆ ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ(Meteorological department) ಎಚ್ಚರಿಕೆ ನೀಡಿದೆ. ವಿಶೇಷವಾಗಿ ಉಡುಪಿ, ಚಿಕ್ಕಮಗಳೂರು ಮುಂತಾದ 8 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಡಿಸೆಂಬರ್ 3ರ ವರೆಗೆ ಈ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ರಾಜ್ಯದಲ್ಲಿ ಮುಂದಿನ ಎರಡು ವಾರಗಳಲ್ಲಿ ಮಳೆಯ ಪ್ರಮಾಣ
Categories: ಮಳೆ ಮಾಹಿತಿ -
ರಾಜ್ಯ ಪ್ರವಾಸೋದ್ಯಮ ಇಲಾಖೆ ಯಿಂದ ಉಚಿತ ಟ್ಯಾಕ್ಸಿ ಕೊಡುಗೆ, ಇಲ್ಲಿದೆ ಮಾಹಿತಿ

ಗದಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪ್ರವಾಸೋದ್ಯಮ ಇಲಾಖೆಯ(Tourism department) ಹೆಚ್.ಕೆ.ಪಾಟೀಲ್ ಅವರು 200 ಟ್ಯಾಕ್ಸಿಗಳನ್ನು ವಿತರಿಸಿ ಐತಿಹಾಸಿಕ ದಾಖಲೆ ಸೃಷ್ಟಿಸಿದ್ದಾರೆ. ಈ ಯೋಜನೆಯಿಂದ ಸ್ವಯಂ ಉದ್ಯೋಗ(Self employement) ಸೃಷ್ಟಿಯಾಗುವುದರ ಜೊತೆಗೆ, ಟ್ಯಾಕ್ಸಿ(Taxi)ಪಡೆದ ಯುವಕರು ಕಷ್ಟಪಟ್ಟು ದುಡಿದು ಉತ್ತಮ ಜೀವನ ನಡೆಸಬೇಕು ಎಂದು ಅವರು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ನಡೆದ ಚರ್ಚೆಗಳ ಸಂಪೂರ್ಣ ವಿವರಗಳು ಇಲ್ಲಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಮುಖ್ಯ ಮಾಹಿತಿ -
Govt Scheme: ಕೇಂದ್ರದಿಂದ ಸಿಗಲಿದೆ ಬರೋಬ್ಬರಿ 5 ಲಕ್ಷ ರೂ. ಉಚಿತ ಆರೋಗ್ಯ ವಿಮೆ.!

ಕೇಂದ್ರ ಸರ್ಕಾರವು 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿಯೊಂದಿಗೆ, ಆಯುಷ್ಮಾನ್ ಭಾರತ್ ಯೋಜನೆಯ (Ayushman Bharat Yojana) ವಿಶೇಷ ವಿಸ್ತರಣೆಯನ್ನು ಘೋಷಿಸಿದೆ. ಈ ಹೊಸ ಸೌಲಭ್ಯವು ದೇಶದ ಹಿರಿಯ ನಾಗರಿಕರ ಆರೋಗ್ಯವನ್ನು ಸುಧಾರಿಸಲು ಉದ್ದೇಶಿತವಾಗಿದೆ. ಯೋಜನೆಯಡಿ, ಹಿರಿಯ ನಾಗರಿಕರಿಗೆ ಪ್ರತ್ಯೇಕವಾಗಿ 5 ಲಕ್ಷ ರೂ.ವರೆಗೆ ಉಚಿತ ಆರೋಗ್ಯ ವಿಮೆ(Free health insurance) ನೀಡಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಸರ್ಕಾರಿ ಯೋಜನೆಗಳು -
Job Alert: ಸಣ್ಣ ಉದ್ಯಮ ಅಭಿವೃದ್ಧಿ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ; ಇಲ್ಲಿದೆ ಮಾಹಿತಿ

ಈ ವರದಿಯಲ್ಲಿ ಭಾರತೀಯ ಪಶುಪಾಲನ್ ನಿಗಮ್ ಲಿಮಿಟೆಡ್ ನೇಮಕಾತಿ 2024 ( Bharatiya Pashupalan Nigam Limited (BPNL) Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ.
Categories: ಉದ್ಯೋಗ
Hot this week
-
ಪೆಟ್ರೋಲ್ ಕಾರುಗಳಿಗೆ ಟಾಟಾ ಬೈಬೈ ಹೇಳಿ 2030ರೊಳಗೆ ರಸ್ತೆಗಿಳಿಯಲಿವೆ 5 ಹೊಸ ‘ ಎಲೆಕ್ಟ್ರಿಕ್ ಕಾರುಗಳು’!
-
IMD Weather FORECAST: ಈ ಭಾಗಗಳಲ್ಲಿ ನಾಳೆಯಿಂದ ಭಾರಿ ಚಳಿಯ ನಡುವೆ ಗುಡುಗು ಸಹಿತ ಮಳೆ ಸಾಧ್ಯತೆ
-
ಬೆಂಗಳೂರಿಗರೇ ಗಮನಿಸಿ: ಡಿ.31ರಂದು ಪಾರ್ಕ್ ಮತ್ತು ಕೆರೆಗಳಿಗೆ ಪ್ರವೇಶ ನಿಷೇಧ! ಬಿಬಿಎಂಪಿ ಯಿಂದ ಮಾರ್ಗಸೂಚಿ ಪ್ರಕಟ
-
BIG NEWS: ಸರ್ಕಾರಿ ನೌಕರರ ಪಿಂಚಣಿಗೆ ಕತ್ತರಿ? ಸೇವಾವಧಿಯಲ್ಲಿ ಈ 3 ತಪ್ಪುಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ! ಸಿಗಲ್ಲ `ಪಿಂಚಣಿ’
-
ಆಶ್ರಯ ವಸತಿ ಯೋಜನೆ 2025: ಬಾಡಿಗೆ ಮನೆಯಲ್ಲಿದ್ದೀರಾ? ಸ್ವಂತ ಮನೆ ಕನಸು ನನಸು ಮಾಡಲು ಸರ್ಕಾರದಿಂದ ಸಿಗಲಿದೆ ₹2 ಲಕ್ಷ! ಇಂದೇ ಅರ್ಜಿ ಸಲ್ಲಿಸಿ
Topics
Latest Posts
- ಪೆಟ್ರೋಲ್ ಕಾರುಗಳಿಗೆ ಟಾಟಾ ಬೈಬೈ ಹೇಳಿ 2030ರೊಳಗೆ ರಸ್ತೆಗಿಳಿಯಲಿವೆ 5 ಹೊಸ ‘ ಎಲೆಕ್ಟ್ರಿಕ್ ಕಾರುಗಳು’!

- IMD Weather FORECAST: ಈ ಭಾಗಗಳಲ್ಲಿ ನಾಳೆಯಿಂದ ಭಾರಿ ಚಳಿಯ ನಡುವೆ ಗುಡುಗು ಸಹಿತ ಮಳೆ ಸಾಧ್ಯತೆ

- ಬೆಂಗಳೂರಿಗರೇ ಗಮನಿಸಿ: ಡಿ.31ರಂದು ಪಾರ್ಕ್ ಮತ್ತು ಕೆರೆಗಳಿಗೆ ಪ್ರವೇಶ ನಿಷೇಧ! ಬಿಬಿಎಂಪಿ ಯಿಂದ ಮಾರ್ಗಸೂಚಿ ಪ್ರಕಟ

- BIG NEWS: ಸರ್ಕಾರಿ ನೌಕರರ ಪಿಂಚಣಿಗೆ ಕತ್ತರಿ? ಸೇವಾವಧಿಯಲ್ಲಿ ಈ 3 ತಪ್ಪುಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ! ಸಿಗಲ್ಲ `ಪಿಂಚಣಿ’

- ಆಶ್ರಯ ವಸತಿ ಯೋಜನೆ 2025: ಬಾಡಿಗೆ ಮನೆಯಲ್ಲಿದ್ದೀರಾ? ಸ್ವಂತ ಮನೆ ಕನಸು ನನಸು ಮಾಡಲು ಸರ್ಕಾರದಿಂದ ಸಿಗಲಿದೆ ₹2 ಲಕ್ಷ! ಇಂದೇ ಅರ್ಜಿ ಸಲ್ಲಿಸಿ




