Tag: kannada prabha
-
Job Alert : ರಾಜ್ಯ ಕಂದಾಯ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ.!

ಕರ್ನಾಟಕ ಸರ್ಕಾರವು ಲ್ಯಾಂಡ್ ಸರ್ವೇ ಹಾಗೂ ಭೂದಾಖಲೆ ದುರಸ್ತಿ ಕಾರ್ಯದಲ್ಲಿ( In the land survey and land record repair work) ಪ್ರಗತಿಪರವಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಮುಖ ಘೋಷಣೆ ಮಾಡಿದ್ದಾರೆ. ಕಂದಾಯ ಇಲಾಖೆ(Revenue department)ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಯನ್ನು ಆದ್ಯತೆಯಿಂದ ಕೈಗೊಳ್ಳಲಾಗಿದ್ದು, ಒಟ್ಟು 34 ಭೂ ದಾಖಲೆಯ ಸಹಾಯಕ ನಿರ್ದೇಶಕರ ಹಾಗೂ 746 ಸರ್ಕಾರಿ ಸರ್ವೆಯರ್ ಹುದ್ದೆಗಳ ನೇಮಕ ಪ್ರಕ್ರಿಯೆ ಆರಂಭಿಸಲಾಗಿದೆ. ಇದೇ ರೀತಿಯ ಎಲ್ಲಾ
Categories: ಉದ್ಯೋಗ -
EPF Fund: ಪಿಎಫ್ ಹಣ ವಿತ್ ಡ್ರಾ ಮಾಡಲು ಹೊಸ ನಿಯಮ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಇನ್ನು ಮುಂದೆ ನಿಮ್ಮ PF ಹಣವನ್ನು ಬ್ಯಾಂಕ್ಗೆ ಹೋಗದೆ ನೀವು ಹತ್ತಿರದ ATM ನಿಂದಲೇ ತೆಗೆಯಬಹುದು. ಸರ್ಕಾರವು ಈ ಹೊಸ ಸೌಲಭ್ಯವನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಉದ್ಯೋಗಿಗಳ ಭವಿಷ್ಯ ನಿಧಿ (ಪಿಎಫ್) ಸಂಗ್ರಹವು ಭಾರತದಲ್ಲಿ ಉದ್ಯೋಗಿಗಳಿಗೆ ಮಹತ್ವದ ಆರ್ಥಿಕ ಭದ್ರತೆ ನೀಡುತ್ತದೆ. ಇದನ್ನು ಪ್ರತಿ ತಿಂಗಳ ಸಂಬಳದಿಂದ ಶೇ. 12 ರಷ್ಟು
Categories: ಮುಖ್ಯ ಮಾಹಿತಿ -
ಕೇವಲ 50 ರೂ. ಕಟ್ಟಿದರೆ 35 ಲಕ್ಷ ರೂ ಸಿಗುವ ಈ ಪೋಸ್ಟ್ ಆಫೀಸ್ ಸ್ಕೀಮ್ ಯಾರಿಗೂ ಗೊತ್ತಿಲ್ಲ.

ಭಾರತೀಯ ಅಂಚೆ ಇಲಾಖೆ, ಬಡವರ ಬಾದಾಮಿಯಂತೆ, ದೇಶದ ಹಳ್ಳಿಯ ಜನತೆ ಮತ್ತು ಬಡ ವರ್ಗದವರಿಗಾಗಿ ಹಲವಾರು ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳಲ್ಲಿ ಗ್ರಾಮ ಸುರಕ್ಷಾ ಯೋಜನೆ (Gram Suraksha Yojana) ಅತ್ಯಂತ ಜನಪ್ರಿಯ. ಇದು ಕೇವಲ ಹಣ ಉಳಿತಾಯ ಮಾತ್ರವಲ್ಲದೆ, ಭವಿಷ್ಯದಲ್ಲಿ ಆರ್ಥಿಕ ಭದ್ರತೆಯನ್ನು ನೀಡುವಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಗ್ರಾಮ ಸುರಕ್ಷಾ ಯೋಜನೆಯ ವಿಶೇಷತೆ: ಈ ಯೋಜನೆಯ
Categories: ಮುಖ್ಯ ಮಾಹಿತಿ -
ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಖಾಲಿ ಮಾಡುವ ಈ 15 ಡೇಂಜರ್ ಸಾಲದ ಅಪ್ಲಿಕೇಶನ್ ಡಿಲೀಟ್ ಮಾಡಿ.!

ನಿಮ್ಮ ಬ್ಯಾಂಕ್ ಖಾತೆಯನ್ನು ಸುರಕ್ಷಿತವಾಗಿಡಲು ಈ 15 ನಕಲಿ ಸಾಲದ ಅಪ್ಲಿಕೇಶನ್ಗಳನ್ನು(Fake loan applications) ತಕ್ಷಣ ಅಳಿಸಿ ಸೈಬರ್ ಅಪರಾಧ(Cybercrime) ಮತ್ತು ಆನ್ಲೈನ್ ವಂಚನೆಗಳು (online frauds) ತೀವ್ರವಾಗಿ ಹೆಚ್ಚಳವಾಗುತ್ತಿವೆ. ಅಂತಹ ಹೊಸ ಮಾರಕ ತಂತ್ರಗಳಲ್ಲಿ ನಕಲಿ ಸಾಲದ ಅಪ್ಲಿಕೇಶನ್ಗಳು ಪ್ರಮುಖವಾಗಿ ಹೊರಹೊಮ್ಮುತ್ತಿವೆ. McAfee ನ ವರದಿ ಪ್ರಕಾರ, ಇತ್ತೀಚಿನ ದಿನಗಳಲ್ಲಿ ನಕಲಿ ತ್ವರಿತ ಸಾಲದ ಆ್ಯಪ್ಗಳು 80 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ವಂಚಿಸಿವೆ. ಈ ಆ್ಯಪ್ಗಳು ಸಾಲ ನೀಡುವ ನೆಪದಲ್ಲಿ ವೈಯಕ್ತಿಕ ಮತ್ತು ಬ್ಯಾಂಕ್ ವಿವರಗಳನ್ನು
Categories: ಸುದ್ದಿಗಳು -
QR ಕೋಡ್ ಇಲ್ಲದ ಪಾನ್ ಕಾರ್ಡ್ ಬಂದ್ ? ಹೊಸ ಪಾನ್ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಪಾನ್ ಕಾರ್ಡ್ನಲ್ಲಿ ಮಹತ್ವದ ಬದಲಾವಣೆ ತರುವ ಸಲುವಾಗಿ ಕೇಂದ್ರ ಸರ್ಕಾರ ಪಾನ್ 2.0 ಎಂಬ ಯೋಜನೆ ಅನುಷ್ಠಾನಕ್ಕೆ ತರಲು ಅನುಮೋದನೆ ನೀಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ(PM Narendramodi) ನೇತೃತ್ವದಲ್ಲಿ ಭಾರತ ಸರ್ಕಾರವು ಪರಿವರ್ತಕ ಉಪಕ್ರಮವನ್ನು ಅನುಮೋದಿಸಿದೆ-PAN 2.0. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಘೋಷಿಸಿದ, ಶಾಶ್ವತ ಖಾತೆ ಸಂಖ್ಯೆ (PAN) ವ್ಯವಸ್ಥೆಯ ಈ ನವೀಕರಿಸಿದ ಆವೃತ್ತಿಯು ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನಗಳನ್ನು (Advanced digital technology) ಸಂಯೋಜಿಸಲು ಮತ್ತು ತೆರಿಗೆದಾರರ ಗುರುತಿನ ಪ್ರಕ್ರಿಯೆಗಳ ದಕ್ಷತೆಯನ್ನು ಹೆಚ್ಚಿಸಲು
Categories: ಮುಖ್ಯ ಮಾಹಿತಿ -
10ನೇ, ಪಿಯುಸಿ ಆದವರಿಗೆ ಹೊಸ ನೇಮಕಾತಿ ಅಧಿಸೂಚನೆ..! UCIL Recruitment

ಈ ವರದಿಯಲ್ಲಿ ಯುರೇನಿಯಂ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (UCIL) ನೇಮಕಾತಿ 2024(UCIL Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಉದ್ಯೋಗ -
ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಪಾಲು ಎಷ್ಟು ವರ್ಷದ ವರೆಗೆ ಇರುತ್ತೆ..? ಹೊಸ ಕಾನೂನು ಏನು?

ಪಿತ್ರಾರ್ಜಿತ ಆಸ್ತಿ(Inherited property) ಮೇಲೆ ಮಗಳಿಗೆ ಹಕ್ಕು ಇದೆಯೇ? ಇದರ ಬಗ್ಗೆ ಕಾನೂನು ಏನು ಹೇಳುತ್ತದೆ ನೋಡೋಣ ಬನ್ನಿ. Daughter’s rights on property :// ಈ ಮುಂಚೆ ಭಾರತದಲ್ಲಿ(India) ಹೆಣ್ಣು ಮಕ್ಕಳಿಗೆ ಆದ್ಯತೆಯಾಗಲಿ ಗೌರವವಾಗಲಿ ಇರಲಿಲ್ಲ. ಅದರಲ್ಲೂ ಹೆಣ್ಣು ಮಕ್ಕಳಿಗೆ(girls) ಬೇಗ ಮದುವೆ ಮಾಡಿದರೆ ಸಾಕು ಎನ್ನುವ ಮನಸ್ಥಿತಿ ಇತ್ತು. ಇನ್ನು ಮದುವೆಯಾಗುವ ಸಂದರ್ಭದಲ್ಲಿ ತನ್ನ ಮುಂದಿನ ಜೀವನೋಪಾಯಕ್ಕಾಗಿ ಒಂದಿಷ್ಟು ವರದಕ್ಷಿಣೆ ಕೊಡುವ ಪದ್ಧತಿಯು ಇತ್ತು. ಒಂದು ಬಾರಿ ಹೆಣ್ಣು ಮದುವೆಯಾಗಿ ತವರು ಮನೆಯನ್ನು ಬಿಟ್ಟು ಗಂಡನ
Categories: ಮುಖ್ಯ ಮಾಹಿತಿ
Hot this week
-
BREAKING: ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ: ಜನವರಿ 27 ರಿಂದ ಎಕ್ಸಾಮ್ ಶುರು; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!
-
ಹಳೆ ಕೂದಲು ಮಾರಿ ಪಾತ್ರೆ ತಗೊತಿದ್ದೀರಾ? ಇದರ ಹಿಂದೆ ಅಡಗಿರುವ ಆ ಭಯಾನಕ ಸತ್ಯ ನಿಮಗೆ ಗೊತ್ತಾ? ತಕ್ಷಣ ಎಚ್ಚೆತ್ತುಕೊಳ್ಳಿ!
-
ವೈಕುಂಠ ಏಕಾದಶಿ: ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ, ಸಕಲ ಐಶ್ವರ್ಯಕ್ಕಾಗಿ ಹೀಗೆ ಮಾಡಿ!
-
ಆರೋಗ್ಯ ಇಲಾಖೆಯಲ್ಲಿ ಕೆಲಸ ಕಾಯುತ್ತಿದ್ದವರಿಗೆ ಗುಡ್ ನ್ಯೂಸ್: 877 ಹುದ್ದೆಗಳ ನೇರ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ
-
8ನೇ ವೇತನ ಆಯೋಗದ ಅಧಿಕೃತ ಅಪ್ಡೇಟ್: ವೇತನ ಆಯೋಗ ವರದಿ | ಸರ್ಕಾರಿ ನೌಕರರಿಗೆ ಭರ್ಜರಿ ಸಂಬಳ ಏರಿಕೆ
Topics
Latest Posts
- BREAKING: ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ: ಜನವರಿ 27 ರಿಂದ ಎಕ್ಸಾಮ್ ಶುರು; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

- ಹಳೆ ಕೂದಲು ಮಾರಿ ಪಾತ್ರೆ ತಗೊತಿದ್ದೀರಾ? ಇದರ ಹಿಂದೆ ಅಡಗಿರುವ ಆ ಭಯಾನಕ ಸತ್ಯ ನಿಮಗೆ ಗೊತ್ತಾ? ತಕ್ಷಣ ಎಚ್ಚೆತ್ತುಕೊಳ್ಳಿ!

- ವೈಕುಂಠ ಏಕಾದಶಿ: ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ, ಸಕಲ ಐಶ್ವರ್ಯಕ್ಕಾಗಿ ಹೀಗೆ ಮಾಡಿ!

- ಆರೋಗ್ಯ ಇಲಾಖೆಯಲ್ಲಿ ಕೆಲಸ ಕಾಯುತ್ತಿದ್ದವರಿಗೆ ಗುಡ್ ನ್ಯೂಸ್: 877 ಹುದ್ದೆಗಳ ನೇರ ನೇಮಕಾತಿಗೆ ರಾಜ್ಯ ಸರ್ಕಾರ ಆದೇಶ

- 8ನೇ ವೇತನ ಆಯೋಗದ ಅಧಿಕೃತ ಅಪ್ಡೇಟ್: ವೇತನ ಆಯೋಗ ವರದಿ | ಸರ್ಕಾರಿ ನೌಕರರಿಗೆ ಭರ್ಜರಿ ಸಂಬಳ ಏರಿಕೆ




