Tag: kannada prabha news paper
-
BSNL Offers : ಕೇವಲ 108 ರೂ.ಗೆ 60 ದಿನಗಳವರೆಗೆ ಇಂಟರ್ನೆಟ್ ಉಚಿತ! ಇಲ್ಲಿದೆ ಡೀಟೇಲ್ಸ್

BSNL ಕೈಗೆಟುಕುವ ಡೇಟಾ ಯೋಜನೆಯನ್ನು ನೀಡುತ್ತದೆ: ಕೇವಲ 108 ರೂಗಳಿಗೆ 60 ದಿನಗಳ ಉಚಿತ ಇಂಟರ್ನೆಟ್ ಭಾರತದ ಹಳೆಯ ಟೆಲಿಕಾಂ ಕಂಪನಿಗಳಲ್ಲಿ ಒಂದಾದ BSNL ಒಂದು ಕಾಲದಲ್ಲಿ ಮಾರುಕಟ್ಟೆಯಲ್ಲಿ ರಾಜನಂತೆ ಪ್ರಾಬಲ್ಯ ಸಾಧಿಸಿತು. ಆದರು, ಇತ್ತೀಚಿನ ದಿನಗಳಲ್ಲಿ, ಇದು ಇತರ ಟೆಲಿಕಾಂ ಪೂರೈಕೆದಾರರ ತೀವ್ರ ಪೈಪೋಟಿಯ ನಡುವೆ ತನ್ನ ನೆಲೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ರೇಸ್ನಲ್ಲಿ ಹಿಂದೆ ಬಿದ್ದಿದ್ದರೂ, BSNL ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಸ್ಪರ್ಧಾತ್ಮಕ ಯೋಜನೆಗಳನ್ನು ಪರಿಚಯಿಸುವ ಮೂಲಕ ಇದೀಗ ಗಮನಾರ್ಹ ಪುನರಾಗಮನವನ್ನು ಮಾಡುತ್ತಿದೆ. ಇದೇ ರೀತಿಯ ಎಲ್ಲಾ
Categories: ತಂತ್ರಜ್ಞಾನ -
ಕಮ್ಮಿ ಬೆಲೆಗೆ ..ಸುಜುಕಿ ಆಕ್ಸೆಸ್ 125 ಸ್ಕೂಟರ್..! ಆನ್ ರೋಡ್ ಬೆಲೆ ಎಷ್ಟು, EMI ಏನು? ಇಲ್ಲಿದೆ ಡೀಟೇಲ್ಸ್

ಸುಜುಕಿ ಆಕ್ಸೆಸ್ 125 ಸ್ಕೂಟರ್(Suzuki Access 125 Scooter) : ಬಡವರು ಖರೀದಿಸಬಹುದಾದ ಉತ್ತಮ ಆಯ್ಕೆ ನೂತನ ದ್ವಿಚಕ್ರ ವಾಹನ ಖರೀದಿಸುವ ಕನಸು ನಿಮಗಿದೆಯೇ? ಆದರೆ ಖರ್ಚಿನ ಚಿಂತೆ ನಿಮ್ಮನ್ನು ಹಿಂದಿಕ್ಕಿ ಹಿಡಿದಿದೆಯೇ? ಚಿಂತಿಸಬೇಡಿ! ಸುಜುಕಿ ಆಕ್ಸೆಸ್ 125 ನಿಮ್ಮ ಕನಸನ್ನು ನನಸು ಮಾಡಲು ಬಂದಿದೆ! ಕೈಗೆಟುಕುವ ಬೆಲೆ, ಅತ್ಯುತ್ತಮ ಮೈಲೇಜ್ ಮತ್ತು ಉತ್ತಮ ಫೀಚರ್ಸ್ ಗಳ ಈ ಸ್ಕೂಟರ್ ನಿಮ್ಮ ದೈನಂದಿನ ಪ್ರಯಾಣವನ್ನು ಸುಲಭ ಮತ್ತು ಆನಂದದಾಯಕವಾಗಿ ಮಾಡುತ್ತದೆ. ಪ್ರಸ್ತುತ ವರದಿಯಲ್ಲಿ, ಈ ಸ್ಕೂಟರ್ನ ಆನ್
Categories: ರಿವ್ಯೂವ್ -
ಸರ್ಕಾರಿ ನೌಕರರಿಗೆ ಬಂಪರ್ ಗುಡ್ ನ್ಯೂಸ್ 7ನೇ ವೇತನ ಆಯೋಗ ಶೀಘ್ರದಲ್ಲಿ ಜಾರಿ!

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ(Sweet news for government employees)! 7ನೇ ವೇತನ ಆಯೋಗದ ವರದಿ ಜಾರಿಗೆ ಸಿದ್ಧತೆ! ಹೌದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಮತ್ತೊಮ್ಮೆ ಭರವಸೆ ನೀಡಿದ್ದಾರೆ. ಬನ್ನಿ ಈ ಕುರಿತಾಗಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಮುಖ್ಯ ಮಾಹಿತಿ -
Job News: ಪ್ರಾದೇಶಿಕ ಗ್ರಾಮೀಣ ಬ್ಯಾಂಕನಲ್ಲಿ 9000 ಹುದ್ದೆಗಳಿಗೆ ಅರ್ಜಿ ಅಹ್ವಾನ!

ಈ ವರದಿಯಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗ(Regional Rural Bank)ಳಲ್ಲಿ ಹೊರಡಿಸಿದ 9000 ವಿವಿಧ ಹುದ್ದೆಗಳ ನೇಮಕಾತಿ ಕುರಿತು ತಿಲಿಸಿಕೊಡಲಾಗುತ್ತಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಉದ್ಯೋಗ -
‘ಪೊಲೀಸ್ ಸಿಬ್ಬಂದಿ’ಗಳಿಗೆ ಶೀಘ್ರವೇ ‘ಅಂತರ್ ಜಿಲ್ಲಾ ವರ್ಗಾವಣೆ’ಗೆ ಚಾಲನೆ; ಜಿ. ಪರಮೇಶ್ವರ್

ಪೊಲೀಸ್ ಸಿಬ್ಬಂದಿಗಳಿಗೆ (Police personnel) ಅಂತರ ಜಿಲ್ಲಾ ವರ್ಗಾವಣೆ: ಗೃಹ ಸಚಿವ ಡಾ. ಜಿ ಪರಮೇಶ್ವರ್ (Home Minister Dr. G Parameshwar) ಚಾಲನೆ. ಯಾವುದೇ ಹುದ್ದೆಯಾದರೂ ಕೆಲಸಗಾರರು ಅವರ ಮನೆಗಳಿಗೆ ಹತ್ತಿರವಾಗಿರುವಂತಹ ಕೆಲಸಗಳನ್ನೇ ಮಾಡಲು ಇಚ್ಛಿಸುತ್ತಾರೆ. ಏಕೆಂದರೆ ಮನೆಯಲ್ಲಿ ಪೋಷಕರು, ವಯಸ್ಸಾದವರು, ಹಾಗೂ ಹೆಂಡತಿ ಮಕ್ಕಳ ಯೋಗ ಕ್ಷೇಮವನ್ನು ನೋಡಿಕೊಂಡು ಪ್ರತಿದಿನ ಕೆಲಸಕ್ಕೆ ಹೋಗಿ ಮರಳಿ ತನ್ನ ಮನೆಗಳಿಗೆ ಹೋಗಲು ಇಚ್ಚಿಸುತ್ತಾರೆ. ಸ್ವಂತ ಊರುಗಳಲ್ಲಿಯೇ ಕೆಲಸ ಮಾಡಲು ಹೆಚ್ಚಿನ ಜನರು ಕಾಯುತ್ತಿರುತ್ತಾರೆ. ಅದೇ ರೀತಿಯಾಗಿ ಪೊಲೀಸರೂ
Categories: ಮುಖ್ಯ ಮಾಹಿತಿ -
Gruhalakshmi: ಗೃಹಲಕ್ಷ್ಮಿ 11ನೇ ಕಂತಿನ 2000/- ಹಣ ಬಿಡುಗಡೆ! ಇಲ್ಲಿದೆ ಕಂಪ್ಲೀಟ್ ಮಾಹಿತಿ

ಮಹಿಳೆಯರಿಗೆ ಗುಡ್ ನ್ಯೂಸ್ : ಗೃಹಲಕ್ಷ್ಮಿ ಯೋಜನೆ(Gruhalakshmi scheme)ಯ 11ನೇ ಕಂತಿನ ಹಣ ಬಿಡುಗಡೆ! ಹತ್ತನೇ ಕಂತಿನ ಗೃಹಲಕ್ಷ್ಮಿ ಹಣವು ಮನೆಕ ಮಹಿಳೆಯರಿಗೆ ಈಗಾಗಲೇ ಜಮಾ ಆಗಿದೆ. 11ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂದು ಎಲ್ಲ ಮಹಿಳೆಯರು ಕಾಯುತ್ತಿದ್ದಾರೆ. 11ನೇ ಕಂತಿನ ಗೃಹಲಕ್ಷ್ಮಿ ಹಣವು ಕೆಲವು ಮಹಿಳೆಯರಿಗೆ ಬಂದಿದೆ ಎಂದು ಹೇಳಲಾಗುತ್ತದೆ. ಮುಂದಿನ ಎರಡು ಮೂರು ದಿನಗಳಲ್ಲಿ ಗೃಹಲಕ್ಷ್ಮಿಯ ಹಣ ಎಲ್ಲಾ ಮಹಿಳೆಯರ ಖಾತೆಗೆ ಜಮಾ ಆಗಲಿದೆ ಎಂದು ವರದಿಯ ಮೂಲಕ ತಿಳಿದು ಬಂದಿದೆ.
Categories: ಮುಖ್ಯ ಮಾಹಿತಿ -
Namma Metro jobs: ಬೆಂಗಳೂರು ಮೆಟ್ರೋದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ!

ಈ ವರದಿಯಲ್ಲಿ ಮೆಟ್ರೋ ಉದ್ಯೋಗಾವಕಾಶಗಳ (Metro job opportunities) ವಿವಿಧ ಹುದ್ದೆಗಳ ನೇಮಕಾತಿ ಕುರಿತು ತಿಳಿಸಿಕೊಡಲಾಗುತ್ತಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಬೆಂಗಳೂರು ಮೆಟ್ರೋ ರೈಲು ನಿಗಮದ ನೇಮಕಾತಿ 2024(Bangalore Metro Rail Corporation Recruitment 2024): ಬೆಂಗಳೂರಿನ ನಮ್ಮ ಮೆಟ್ರೋ ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಪಡೆಯುತ್ತಲೇ ಇದ್ದು, ಹಾಗೆಯೇ ಉದ್ಯೋಗಗಳು
Categories: ಉದ್ಯೋಗ -
ಮುಂಗಾರು ಬೆಳೆ ವಿಮೆ ಅರ್ಜಿ ಪ್ರಾರಂಭ! ಅಧಿಸೂಚಿತ ಬೆಳೆ ಪಟ್ಟಿ ಇಲ್ಲಿದೆ | Crop Insurance 2024

2024-25 ನೇ ಸಾಲಿನ ಮುಂಗಾರು ಬೆಳೆ ವಿಮೆ (Monsoon Crop Insurance) ಅರ್ಜಿ ಸಲ್ಲಿಕೆ ಪ್ರಾರಂಭ.! ಯಾವೆಲ್ಲ ಬೆಳೆಗಳಿಗೆ ಸಿಗಲಿದೆ ವಿಮೆ ನೋಂದಣಿ. ವರ್ಷದಿಂದ ವರ್ಷಕ್ಕೆ ಸೂರ್ಯನ ತಾಪಮಾನದಿಂದ (temperature) ಮಳೆ ಬೀಳುವುದು ಕಡಿಮೆಯಾಗುತ್ತಿದೆ. ನಮ್ಮ ದೇಶದ ಬೆನ್ನೆಲುಬು ರೈತ, ಆತನಿಗೆ ಮಳೆಯೇ ಆಧಾರ. ಬೆಳೆ ಬೆಳೆಯಲು ಮಳೆಯ ನಿರೀಕ್ಷೆಯನ್ನು ಮಾಡುತ್ತಿರುತ್ತಾನೆ. ಹಿಂಗಾರು ಮುಂಗಾರು ಈ ರೀತಿಯ ಮಳೆಗಳು ಭೂಮಿಗೆ ಬೀಳುವುದರಿಂದ ರೈತರಿಗೆ(Farmers) ಸರ್ಕಾರದಿಂದ ಹಲವಾರು ರೀತಿಯ ಯೋಜನೆಗಳ ಸೌಲಭ್ಯಗಳು ದೊರೆಯುತ್ತವೆ. ಈ ನಿಟ್ಟಿನಲ್ಲಿ 2024 -25 ನೇ
Categories: ಕೃಷಿ
Hot this week
-
ತಂದೆಯ ಇಚ್ಛೆಯೇ ಅಂತಿಮ: ಅನ್ಯಧರ್ಮೀಯರನ್ನು ವಿವಾಹವಾದ ಮಗಳಿಗೆ ಆಸ್ತಿಯಲ್ಲಿ ಪಾಲಿಲ್ಲ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
-
Polio Drops 2025: ನಾಳೆಯಿಂದ 4 ದಿನ ಪೋಲಿಯೋ ಲಸಿಕೆ ವಿಶೇಷ ಅಭಿಯಾನ; ಮನೆಯಲ್ಲೇ ಕುಳಿತು ‘ಲಸಿಕಾ ಕೇಂದ್ರ’ ಪತ್ತೆ ಹಚ್ಚಿ!
-
SSLC Exam 2025: ಬೋರ್ಡ್ ಎಕ್ಸಾಮ್ಗೆ ಟೆನ್ಶನ್ ಬೇಡ; 600+ ಅಂಕಗಳ ‘ಮಾಸ್ಟರ್ ಪ್ಲಾನ್’ ಇಲ್ಲಿದೆ! ಈಗಲೇ PDF ಡೌನ್ಲೋಡ್ ಮಾಡಿ.
-
ರಾಜ್ಯದ ಜನತೆಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ಸಿಗಲಿದೆ ‘ಹಕ್ಕುಪತ್ರ’!
-
ಫ್ಲಿಪ್ಕಾರ್ಟ್ ಮೆಗಾ ಸೇಲ್ 2025: 10 ಸಾವಿರದೊಳಗೆ ಅತ್ಯಾಧುನಿಕ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಡಿಸ್ಕೌಂಟ್! ಇಂದೇ ಖರೀದಿಸಿ..
Topics
Latest Posts
- ತಂದೆಯ ಇಚ್ಛೆಯೇ ಅಂತಿಮ: ಅನ್ಯಧರ್ಮೀಯರನ್ನು ವಿವಾಹವಾದ ಮಗಳಿಗೆ ಆಸ್ತಿಯಲ್ಲಿ ಪಾಲಿಲ್ಲ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

- Polio Drops 2025: ನಾಳೆಯಿಂದ 4 ದಿನ ಪೋಲಿಯೋ ಲಸಿಕೆ ವಿಶೇಷ ಅಭಿಯಾನ; ಮನೆಯಲ್ಲೇ ಕುಳಿತು ‘ಲಸಿಕಾ ಕೇಂದ್ರ’ ಪತ್ತೆ ಹಚ್ಚಿ!

- SSLC Exam 2025: ಬೋರ್ಡ್ ಎಕ್ಸಾಮ್ಗೆ ಟೆನ್ಶನ್ ಬೇಡ; 600+ ಅಂಕಗಳ ‘ಮಾಸ್ಟರ್ ಪ್ಲಾನ್’ ಇಲ್ಲಿದೆ! ಈಗಲೇ PDF ಡೌನ್ಲೋಡ್ ಮಾಡಿ.

- ರಾಜ್ಯದ ಜನತೆಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ಸಿಗಲಿದೆ ‘ಹಕ್ಕುಪತ್ರ’!

- ಫ್ಲಿಪ್ಕಾರ್ಟ್ ಮೆಗಾ ಸೇಲ್ 2025: 10 ಸಾವಿರದೊಳಗೆ ಅತ್ಯಾಧುನಿಕ ಸ್ಮಾರ್ಟ್ಫೋನ್ಗಳ ಮೇಲೆ ಭರ್ಜರಿ ಡಿಸ್ಕೌಂಟ್! ಇಂದೇ ಖರೀದಿಸಿ..



