Tag: kannada prabha news paper
-
ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಇನ್ನೂ ಮುಂದೆ `B.Ed’ ಅರ್ಹತೆ ಅಲ್ಲ : ಸುಪ್ರೀಂ ಕೋರ್ಟ್

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು! ಪ್ರಾಥಮಿಕ ಶಿಕ್ಷಣದಲ್ಲಿ ಡಿಪ್ಲೊಮಾ ಅತ್ಯಗತ್ಯ ಅರ್ಹತೆ. ಶಿಕ್ಷಣದ ವಿಚಾರದಲ್ಲಿ ನಮ್ಮ ದೇಶ ಮುಂದುವರಿಯುತ್ತಲೇ ಇದೆ. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರಾಗಿರಬಹುದು ಅಥವಾ ಕಾಲೇಜಿನ ಮಟ್ಟದಲ್ಲಿ ಶಿಕ್ಷಕರ (Teachers) ಆಯ್ಕೆ ಆಗಿರಬಹುದು ಎಲ್ಲವುದಕ್ಕೂ ಅದರದ್ದೇ ಆದಂತಹ ನೀತಿ ನಿಯಮಗಳನ್ನು ಒಳಗೊಂಡಂತೆ ಶಾಲಾ ಶಿಕ್ಷಕರ ಆಯ್ಕೆಯನ್ನು ಮಾಡಲಾಗುತ್ತದೆ. ಶಾಲಾ ಶಿಕ್ಷಕರಾಗಲು ಕೆಲವೊಂದಷ್ಟು ಅರ್ಹತೆಗಳು (Qualifications) ಬೇಕಾಗುತ್ತವೆ. ಅದರಲ್ಲೂ ಕೂಡ ಪದವಿ, ಸ್ನಾತಕೋತ್ತರ ಪದವಿ, ಬಿ ಎಡ್ ಹೀಗೆ
Categories: ಮುಖ್ಯ ಮಾಹಿತಿ -
ಭರ್ಜರಿ ಡಿಸ್ಕೌಂಟ್ಗಳೊಂದಿಗೆ 32 ಇಂಚಿನ ಆಂಡ್ರಾಯ್ಡ್ Smart LED TV..,! ಬರೀ ₹5,999/-

ಆಧುನಿಕ ಮನೆಯಲ್ಲಿ, ಟಿವಿ ಅಥವಾ ಸ್ಮಾರ್ಟ್ ಟಿವಿ ಕೇವಲ ಮನರಂಜನಾ ಸಾಧನಕ್ಕಿಂತ ಹೆಚ್ಚಾಗಿರುತ್ತದೆ; ಇದು ಜಗತ್ತಿಗೆ ಒಂದು ಕಿಟಕಿಯಾಗಿದೆ, ವಿಶ್ರಾಂತಿಯ ಮೂಲವಾಗಿದೆ ಮತ್ತು ಕುಟುಂಬವನ್ನು ಒಟ್ಟುಗೂಡಿಸುವ ಸಾಧನವಾಗಿದೆ. ಇಂದು ಲಭ್ಯವಿರುವ ಹಲವು ಆಯ್ಕೆಗಳಲ್ಲಿ, VW 32-ಇಂಚಿನ ಫ್ರೇಮ್ಲೆಸ್ ಸರಣಿ HD ರೆಡಿ ಆಂಡ್ರಾಯ್ಡ್ ಸ್ಮಾರ್ಟ್ LED TV (VW 32-inch Frameless Series HD Ready Android Smart LED TV)ಎದ್ದು ಕಾಣುತ್ತದೆ, ವಿಶೇಷವಾಗಿ ಭಾರೀ ರಿಯಾಯಿತಿಯೊಂದಿಗೆ ಇದು ಕೇವಲ ₹5,999 ಕ್ಕೆ ಲಭ್ಯವಿದೆ. ಈ ಅತ್ಯುತ್ತಮ
Categories: ರಿವ್ಯೂವ್ -
ಬಿಪಿಎಲ್ ಕಾರ್ಡ್ ಇದ್ದವರಿಗೆ ಬಂಪರ್ ಗುಡ್ ನ್ಯೂಸ್, ಸಿಗಲಿದೆ ಹೊಸ ಸೌಲಭ್ಯ!

ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ರಾಜ್ಯದ ಜನತೆಗೆ ಗುಡ್ ನ್ಯೂಸ್ : ಅಕ್ಕಿ ಜೊತೆಗೆ ಅಡುಗೆ ಎಣ್ಣೆ, ಬೇಳೆ, ಸಕ್ಕರೆಯನ್ನೂ ಉಚಿತವಾಗಿ ನೀಡಲಿದೆ ಸರ್ಕಾರ. ಅಕ್ರಮ ಬಿಪಿಎಲ್ ಕಾರ್ಡ್ (BPL card) ಹೊಂದಿದ್ದವರಿಗೆ ಸರ್ಕಾರ ಕಡಿವಾಣ ಹಾಕಿತ್ತು. ಇದರಿಂದ ಅನರ್ಹರಿಗೆ ನೋವುಂಟಾಗಿದ್ದರು ಕೂಡ, ಅರ್ಹ ಫಲಾನುಭವಿಗಳಿಗೆ ಸರಿಯಾದ ನ್ಯಾಯವನ್ನು ದೊರಕಿಸಿದಂತಾಗಿದೆ. ಇದರ ಬೆನ್ನಲ್ಲೇ ಅರ್ಹ ಫಲಾನುಭವಿಗಳಿಗೆ ಸರ್ಕಾರ (government) ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಇದರಿಂದ ಸಾಕಷ್ಟು ಜನತೆಗೆ ಉಪಕಾರವಾಗಲಿದ್ದು ಇದರ ಸದುಪಯೋಗವನ್ನು ಅರ್ಹ ಫಲಾನುಭವಿಗಳು
Categories: ಮುಖ್ಯ ಮಾಹಿತಿ -
ರಿಯಾಯಿತಿ ದರದಲ್ಲಿ ಕೇಂದ್ರ ಸರ್ಕಾರದಿಂದ ಈರುಳ್ಳಿ ಮಾರಾಟ ಆರಂಭ..! ಬೆಲೆ ಎಷ್ಟು ಗೊತ್ತಾ?

ಸರ್ಕಾರದಿಂದ ಗ್ರಾಹಕರಿಗೆ ಗುಡ್ ನ್ಯೂಸ್, ರಿಯಾಯಿತಿ ದರದಲ್ಲಿ ಸರ್ಕಾರದಿಂದ ಈರುಳ್ಳಿ ಮಾರಾಟ ಆರಂಭ, ಇಲ್ಲಿದೆ ಹೆಚ್ಚಿನ ಮಾಹಿತಿ! ಮಾರ್ಕೆಟ್ನಲ್ಲಿ ಈರುಳ್ಳಿ ಬೆಲೆ ಕೇಳಿದರೆ ಕಣ್ಣಲ್ಲಿ ನೀರು ಬರುತ್ತದೆ. ಹೌದು ಈರುಳ್ಳಿ ಸೇರಿದಂತೆ ಈಗಾಗಲೇ ಅನೇಕ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಕೂಡಲೇ ಸರಕಾರ ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ. ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಪ್ರತಿ ಕೆಜಿ ಈರುಳ್ಳಿ ಬೆಲೆ 65 ರಿಂದ 100 ರೂಪಾಯಿಗಳ ವರೆಗೆ
Categories: ಮುಖ್ಯ ಮಾಹಿತಿ -
ಗ್ರಾಮ ಪಂಚಾಯತಿಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳ ಮಾಹಿತಿ ಇಲ್ಲಿದೆ.

ಗ್ರಾಮ ಪಂಚಾಯತಿಯ ಎಲ್ಲಾ ರೀತಿಯ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಲು ಈ ಸಂಖ್ಯೆಗೆ ಕರೆ ಮಾಡಿ? ಗ್ರಾಮಪಂಚಾಯಿತಿ ಇಂದ ಇಂದು ಹಲವಾರು ಯೋಜನೆಗಳು, ಸಾಲ ಸೌಲಭ್ಯಗಳು ಜಾರಿಯಲ್ಲಿವೆ. ಅಷ್ಟೇ ಅಲ್ಲದೆ ಹಲವಾರು ಜನರು ಅನೇಕ ರೀತಿಯ ಸೌಲಭ್ಯಗಳನ್ನು ಪಡೆಯುತ್ತಾರೆ. ಆದರೆ ಹಲವಾರು ಜನರಿಗೆ ಗ್ರಾಮ ಪಂಚಾಯಿತಿ (Gram Panchayath) ಇಂದ ದೊರೆಯುವ ಅನೇಕ ಸೌಲಭ್ಯಗಳ ಬಗ್ಗೆ ಸರಿಯಾದ ಮಾಹಿತಿ ತಿಳಿದಿರುವುದಿಲ್ಲ. ಆದರೆ ಇದೀಗ ಯೋಚಿಸುವ ಅಗತ್ಯವಿಲ್ಲ. ಯಾಕೆಂದರೆ ಗ್ರಾಮ ಪಂಚಾಯಿತಿಗಳಿಂದ ಏನೆ ಮಾಹಿತಿಯನ್ನು ಪಡೆಯಲು ಹೊಸ ಸಹಾಯವಾಣಿ
Categories: ಮುಖ್ಯ ಮಾಹಿತಿ -
ಬರೀ 6 ಸಾವಿರಕ್ಕೆ 8GB RAM ಸ್ಮಾರ್ಟ್ಫೋನ್! ಸ್ಕ್ರೀನ್ ಡ್ಯಾಮೇಜ್ ಆದ್ರೆ ಉಚಿತ ಬದಲಾವಣೆ!

ಹೆಚ್ಚು ದುಡ್ಡು ಖರ್ಚು ಮಾಡದೇ ಶಕ್ತಿಯುತ ಫೋನ್ ಹುಡುಕುತ್ತಿದ್ದೀರಾ? itel A50 ನಿಮಗಾಗಿ! ಕೇವಲ ₹6000ಕ್ಕಿಂತ ಕಡಿಮೆ ಬೆಲೆಗೆ ಈ ಸ್ಮಾರ್ಟ್ಫೋನ್ನ್ನು ಖರೀದಿಸಬಹುದು. ಅದಕ್ಕೂ ಹೆಚ್ಚಾಗಿ, ಈ ಫೋನ್ ಬಳಸುವವರಿಗೆ ಸ್ಕ್ರೀನ್ ಮುರಿದರೂ ಚಿಂತೆ ಬೇಡ – ಕಂಪನಿಯು ಉಚಿತವಾಗಿ ಸ್ಕ್ರೀನ್ ಬದಲಾಯಿಸಲಿದೆ(Free Screen Replacement)! ಅಮೆಜಾನ್(Amazon)ನಲ್ಲಿ ಸಿಗುವ ಈ ವಿಶೇಷ ಡೀಲ್ ಅನ್ನು ನಿಮ್ಮದಾಗಿಸಿಕೊಳ್ಳಿ, ಇಲ್ಲಿಯವರೆಗೆ ಇಷ್ಟು ಕಡಿಮೆ ಬೆಲೆಗೆ ಇಂತಹ ಉತ್ತಮ ಫೀಚರ್ಗಳು ನೀಡುವ ಸ್ಮಾರ್ಟ ಫೋನ್ ಡೀಲ್ ಬಂದಿಲ್ಲ. ಕಡಿಮೆ ಬೆಲೆಯಲ್ಲದೆ, ಕಂಪೆನಿ
Categories: ಮೊಬೈಲ್ -
SSLC ಮತ್ತು PUC ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಪಡೆಯಲು ಅರ್ಜಿ ಆಹ್ವಾನ.! ಅಪ್ಲೈ ಮಾಡಿ

ಕರ್ನಾಟಕ ಸರ್ಕಾರವು SC ಮತ್ತು ST ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೊಸ ಆಯಾಮವನ್ನು ನೀಡಿದೆ. SSLC ಮತ್ತು PUC ಆರ್ಥಿಕ ನೆರವು ನೀಡುವ ಮೂಲಕ ಮತ್ತು ಮೆಕೆಟ್ರಾನಿಕ್ಸ್ (Mechatronics) ಕ್ಷೇತ್ರದಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಸರ್ಕಾರವು ಸಮಾಜದಲ್ಲಿ ಶೈಕ್ಷಣಿಕ ಸಮಾನತೆಯನ್ನು ಸಾಧಿಸುವ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಯೋಜನೆಗಳಡಿಯಲ್ಲಿ ಆರ್ಜಿ ಸಲ್ಲಿಸುವುದು ಹೇಗೆ ಮತ್ತು ಇದರ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ವಿದ್ಯಾರ್ಥಿ ವೇತನ -
KSSFCL Recruitment 2024: ಜೂನಿಯರ್ ಅಸಿಸ್ಟೆಂಟ್, ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಈ ವರದಿಯಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಸಹಕಾರಿ ಲಿಮಿಟೆಡ್ (KSSFCL) Recruitment 2024 ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಉದ್ಯೋಗ
Hot this week
-
ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ
-
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!
-
ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.
-
Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!
-
RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?
Topics
Latest Posts
- ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ

- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!

- ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.

- Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!

- RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?



