Tag: kannada prabha epaper

  • ಹಾಲಿನ ಪ್ರೋತ್ಸಾಹ ಧನ ನೀಡಲು ಅರ್ಹ ಫಲಾನುಭವಿಗಳ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಹೀಗೆ ಚೆಕ್ ಮಾಡಿ

    milk incentive

    ನಮಗೆಲ್ಲ ತಿಳಿದಿರುವ ಹಾಗೆ ಈಗಿನ ಜನರೇಷನ್(Generation) ಅಲ್ಲಿ ಹೈನುಗಾರಿಕೆ ಕೂಡಾ ಉತ್ತಮ ಬೆಳೆವಣಿಗೆ ಕಾಣುತ್ತಿದೆ. ಅದರಲ್ಲೂ ಯುವ ರೈತರು (Youth farmers) ಕೂಡಾ ಈ ಹೈನುಗಾರಿಕೆ(dairy farming) ಅಲ್ಲಿ ಆಸಕ್ತಿ(Intrest) ತೋರಿಸುತ್ತಿದ್ದಾರೆ. ಹೀಗಾಗಿ ಇನ್ನೂ ಹೆಚ್ಚು ಹೆಚ್ಚು ರೈತರ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎನ್ನುವುದು ನಮ್ಮ ಸರಕಾರದ ಉದ್ದೇಶ ಆಗಿದೆ. ಆದರಿಂದ ನಮ್ಮ ರಾಜ್ಯ ಸರ್ಕಾರ (State government)ಹಳ್ಳಿಗಳಲ್ಲಿ ವಾಸಿಸುವ ನಮ್ಮ ರೈತರಿಗೆ ಅದರಲ್ಲೂ ವಿಶೇಷವಾಗಿ ಹೈನುಗಾರಿಕೆಯಲ್ಲಿ (diary farming) ಆಸಕ್ತಿ ಹೊಂದಿ ಅದರಲ್ಲಿ ತೋಡಿಗಿಕೊಂಡಿರುವ ರೈತರಿಗೆ

    Read more..


  • Loan Interest : ರೈತರೇ ಗಮನಿಸಿ; ಕೃಷಿ ಸಾಲದ 440 ಕೋಟಿ ರೂ. ಬಡ್ಡಿ ಮನ್ನಾ..? ಅರ್ಹ ರೈತರ ಪಟ್ಟಿ ಇಲ್ಲಿದೆ.

    farmers interest

    ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಬರಗಾಲ(drought) ಎದುರಾಗಿರುವುದರಿಂದ ರೈತರು ಸಹಕಾರಿ ಸಂಘಗಳಲ್ಲಿ(Co-operative Society) ಪಡೆದಿರುವ ದೀರ್ಘಾವಧಿ, ಮಧ್ಯಮಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸುಸ್ತಿ ಸಾಲಗಳ(Agriculture and agriculture related bad debt) ಮೇಲಿನ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಸರ್ಕಾರ ಆದೇಶ ನೀಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೆಳಗಾವಿ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ(CM siddaramaya) ಬಡ್ಡಿ ಮನ್ನಾ ಸಂಬಂಧ ಘೋಷಣೆ

    Read more..


  • Oppo Mobile – ಬೆಂಕಿ ಕಾಮೆರಾ ಇರುವ ಹೊಸ ಒಪ್ಪೋದ ಹೊಸ ಮೊಬೈಲ್ ಬಿಡುಗಡೆ, ಇಲ್ಲಿದೆ ಮಾಹಿತಿ

    opp reno 11 5G smart phone

    ಇಂದು ಜಗತ್ತು ಸ್ಮಾರ್ಟ್ ಫೋನ್ ನಲ್ಲಿ ಮುಳುಗಿ ಹೋಗಿದೆ. ಹೌದು, ನಾವು ಪ್ರತಿಯೊಂದು ಕೆಲಸವನ್ನು ಕೂಡ ಸ್ಮಾರ್ಟ್ ಫೋನ್ ( Smartphone ) ನಲ್ಲಿ ಕ್ಷಣ ಮಾತ್ರದಲ್ಲಿ ಮಾಡಿ ಮುಗಿಸುತ್ತೇವೆ. ಸ್ಮಾರ್ಟ್ ಫೋನ್ ಗಳು ನಮ್ಮ ಜೀವನದ ಒಂದು ಭಾಗವಾಗಿವೆ. ಹಾಗೆಯೇ ಇಂದು ಮಾರುಕಟ್ಟೆಗೆ ಒಂದಕ್ಕಿಂತ ಒಂದು ಹೊಸ ಸ್ಮಾರ್ಟ್ ಫೋನ್ ಗಳು ಲಗ್ಗೆ ಇಡುತ್ತಿವೆ. ಮೊಬೈಲ್ ಫೋನ್ ಗಳ ಜಗತ್ತಿನಲ್ಲಿ ಇಂದು ಬಹುದೊಡ್ಡ ಪೈಪೋಟಿ ( Competitions ) ನಡೆದಿದೆ. ಜನಪ್ರಿಯ ಮೊಬೈಲ್ ಕಂಪೆನಿಗಳ ನಡುವೆ

    Read more..


  • BBK 10 – ಫೈನಲ್ ಲಿಸ್ಟ್ ಅಲ್ಲಿ ಇರಬೇಕಾಗಿದ್ದ ನಮ್ರತಾ ಹೊರಗೆ ಬಂದಿದ್ದು ಯಾಕೆ ಗೊತ್ತಾ..?

    bigboss namratha

    ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (BigBoss season 10) ದಿನದಿಂದ ದಿನಕ್ಕೆ ರೋಚಕತೆಯನ್ನು ಸೃಷ್ಟಿಸುತ್ತಿದೆ. ಇವತ್ತು ಇವರೇ ಎಲಿಮಿನೇಟ್ ಆಗಬಹುದೇನೋ ಎಂಬ ಜನರ ಊಹೆಗಳು ತಪ್ಪಾಗಿ ನಿರೀಕ್ಷೆ ಮಾಡದಿರುವವರು ಕೂಡ ಎಲಿಮಿನೇಟ್ ಆಗುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಜನರು ಕಡಿಮೆಯಾಗುತ್ತಿದ್ದಾರೆ. ಈ ಭಾನುವಾರ ನಮ್ರತಾ ಗೌಡ(Namratha Gowda) ಎಲಿಮಿನೇಟ್(eliminate) ಆಗಿರುವ ಸಂಗತಿ ನಿಮಗೆಲ್ಲ ತಿಳಿದೇ ಇದೆ. ವಾರದ ಅಂತ್ಯದ ಪಂಚಾಯಿತಿಯಲ್ಲಿ ಸುದೀಪ್ ಅವರು ನಮ್ರತ ಗೌಡ ಅವರನ್ನು

    Read more..


  • Instant Loan- ಫೋನ್ ಪೇ ನಲ್ಲೆ ಲೋನ್ ಪಡೆಯಿರಿ, ಮೊಬೈಲ್ ನಲ್ಲೆ ಸಿಗುತ್ತೆ ಸಾಲ!

    free loan

    ಯಾವುದೇ ರೀತಿಯ ಪೇಮೆಂಟ್ (Payment) ಮಾಡಲು ಯುಪಿಐ(UPI) ಬಹಳ ಉತ್ತಮವಾಗಿರುವ ಸಾಧನವಾಗಿದ್ದು ಯುಪಿಐ(UPI) ಅಡಿಯಲ್ಲಿ ಕ್ಷಣಮಾತ್ರದಲ್ಲಿ ಒಬ್ಬರ ಖಾತೆಯಿಂದ ಇನ್ನೊಬ್ಬರ ಖಾತೆಗೆ ಹಣ ವರ್ಗಾವಣೆ ಮಾಡಲು ಸಾಧ್ಯವಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ PhonePe ಸಾಲ ಸೌಲಭ್ಯ: ಈಗಾಗಲೇ ಗೂಗಲ್ ಪೇ (Google pay) ಅಪ್ಲಿಕೇಶನ್ ನಲ್ಲಿ ಸುಲಭವಾಗಿ ಸಾಲ ಸೌಲಭ್ಯ (loan facility) ಪಡೆಯಬಹುದಾಗಿದೆ. ಅದರಂತೆ ಈಗ ಫೋನ್ ಪೇ(Phone

    Read more..


  • FD Scheme – 1 ಲಕ್ಷ ರೂಪಾಯಿ ಎಫ್ ಡಿ ಮಾಡಿದ್ರೆ ಸಿಗುತ್ತೆ 23,508 ರೂ. ಬಡ್ಡಿ, ಇಲ್ಲಿದೆ ಹೊಸ ಸ್ಕೀಮ್

    post office FD scheme

    ನಿಮ್ಮ ಹೂಡಿಕೆಗೆ(Investment) ಉತ್ತಮ ಲಾಭ ಬಯಸುವಿರಾ? ಆಗ ಈ ಹೂಡಿಕೆಯನ್ನು ನೋಡಿ. ಇದು ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆಯಾಗಿದೆ. ಯಾವ ಯೋಜನೆ ಎಂದು ತಿಳಿಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಹಣವನ್ನು ಸುರಕ್ಷಿತವಾಗಿರಿಸಲು ಮತ್ತು ಅದರ ಮೇಲೆ ಉತ್ತಮ ಬಡ್ಡಿ(interest)ಯನ್ನು ಪಡೆಯಲು ನೀವು ಹುಡುಕುತ್ತಿದ್ದರೆ, ಅಂಚೆ ಕಚೇರಿಯ (Post office) ಯೋಜನೆಯು ನಿಮಗೆ ಉತ್ತಮ ಆಯ್ಕೆಯಾಗಿದೆ. ಅಂಚೆ

    Read more..


  • LPG Gas – ಬರೀ 600 ರೂ. ಗೆ ಗ್ಯಾಸ್ ಸಿಲಿಂಡರ್ ಸಿಗುವ ಯೋಜನೆ ಇದು.! ತಪ್ಪದೇ ತಿಳಿದುಕೊಳ್ಳಿ

    LPG subsidy

    ಅದೆಷ್ಟೋ ಲಕ್ಷಾಂತರ ಕುಟುಂಬಗಳು ಇಂದು ಯಾವುದೇ ತೊಂದರೆ ಇಲ್ಲದೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಿಂದ ( Pradhan Manthri Ujval scheme ) ತಮ್ಮ ಮನೆಯನ್ನು ನಡೆಸುತ್ತಿದ್ದಾರೆ. ಮೂರು ಹೊತ್ತಿನ ಊಟ ಮಾಡುತ್ತಿದ್ದಾರೆ. ಹೌದು, ಪ್ರಧಾನ ಮಂತ್ರಿ ಉಜ್ವಲ ಯೋಜನೆಯು ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಸಮಾಜ ಕಲ್ಯಾಣ ಯೋಜನೆಯಾಗಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ, ದೇಶದಲ್ಲಿನ ಬಿಪಿಎಲ್ ಕುಟುಂಬಗಳಿಗೆ ( BPL Family ) ಎಲ್‌ಪಿಜಿ(LPG) ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಒಂದು

    Read more..


  • ರೈಲು ಪ್ರಯಾಣಿಕರಿಗೆ ಗಮನಿಸಿ, ಎಸಿ ಮತ್ತು ಸ್ಲೀಪರ್ ಕೋಚ್ ಗಳ ನಿಯಮದಲ್ಲಿ ಬದಲಾವಣೆ, ಇಲ್ಲಿದೆ ಮಾಹಿತಿ

    railway rule changed

    ಭಾರತೀಯ ರೈಲ್ವೇ(Indian Railway), ರೈಲಿನಲ್ಲಿ ಪ್ರಯಾಣಿಸುವ ನಿಯಮಗಳಲ್ಲಿ (Travel rules) ಕಾಲಕಾಲಕ್ಕೆ ಬದಲಾವಣೆಗಳನ್ನು ತರುತ್ತಲೇ ಇರುತ್ತದೆ. ರೈಲ್ವೇ ಇಲಾಖೆ (Railway department) ಮಾಡುವ ಈ ನಿಯಮ ಬದಲಾವಣೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರುವುದು ಬಹಳ ಮುಖ್ಯವಾಗಿದೆ. ರಾತ್ರಿ ವೇಳೆ(Night time) ಪ್ರಯಾಣಿಕರು ಎದುರಿಸುವ ನಿದ್ದೆಯ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ರೈಲ್ವೇ ಕೆಲವು ನಿಯಮಗಳನ್ನು ಮಾಡಿದೆ. ಇದಾದ ಬಳಿಕ ರಾತ್ರಿ ವೇಳೆ ಪ್ರಯಾಣಿಕರ ನಿದ್ರೆಗೆ ಯಾವುದೇ ರೀತಿಯ ಭಂಗ ಇರುವುದಿಲ್ಲ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ

    Read more..