Tag: kannada prabha epaper

  • ಸರ್ಕಾರಿ ಹುದ್ದೆಗಳ ನೇಮಕಾತಿ, ಗ್ರೂಪ್ ಎ & ಬಿ ಗೆಜೆಟೆಡ್ ಪ್ರೊಬೇಶನರಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ

    KPSC KAS Recruitment 2024

    ಇವತ್ತಿನ ವರದಿಯಲ್ಲಿ ಕೆಪಿಎಸ್‌ಸಿ ಕೆಎಸ್‌ಎಸ್ ನೇಮಕಾತಿಯ ಕುರಿತು ತಿಳಿಸಲಾಗಿದೆ. ಈ ನೇಮಕಾತಿಯಲ್ಲಿ 384 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೆಪಿಎಸ್‌ಸಿ ಕೆಎಸ್‌ಎಸ್ ನೇಮಕಾತಿ

    Read more..


  • ಅತಿ ಕಡಿಮೆ ಬೆಲೆಗೆ ನೋಕಿಯಾದ ಹೊಸ ಮೊಬೈಲ್ ಬಿಡುಗಡೆ, ಇಲ್ಲಿದೆ ಸಂಪೂರ್ಣ ಮಾಹಿತಿ

    IMG 20240303 WA0002

    ಇದೀಗ ದೇಶದಲ್ಲಿ ಜನಪ್ರಿಯನ್ನು ತನ್ನತ್ತ ತೆಗೆದುಕೊಂಡಿರುವ ಜನಪ್ರಿಯ ಮೊಬೈಲ್ ಕಂಪನಿಯಾದ ನೋಕಿಯಾ (Nokia) ಈಗಾಗಲೇ ತನ್ನ ಸ್ಥಾನವನ್ನು ಪಡೆದುಕೊಂಡಿದೆ. Nokia ತನ್ನ ವಿವಿಧ ಹೊಸ ಹೊಸ ಮಾದರಿಯಲ್ಲಿ ಸ್ಮಾರ್ಟ್ಫೋನ್ ಗಳನ್ನು ಪರಿಚಯಿಸುವ ಮೂಲಕ ತನ್ನದೇ ಆದ ಬ್ರಾಂಡ್ ಹೆಸರನ್ನು ಗಳಿಸಿಕೊಂಡಿದೆ ಎಂದು ಹೇಳಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನೋಕಿಯಾ G42 5G ಸ್ಮಾರ್ಟ್ ಫೋನ್ (Nokia G42 5G Smartphone)

    Read more..


  • ಪಿಎಂ ಸೂರ್ಯ ಘರ್ ಯೋಜನೆ ಅಡಿಯಲ್ಲಿ ಉಚಿತ ಕರೆಂಟ್ ಪಡೆಯಿರಿ! ಇಲ್ಲಿದೆ ಸಂಪೂರ್ಣ ಮಾಹಿತಿ

    free current

    ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ(Prime Minister Surya Ghar Yojana), ಒಂದು ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್(Free Electricity). ಏನೀದು ಪಿಎಂ ಸೂರ್ಯ ಘರ್ ಯೋಜನೆ?, ಈ ಯೋಜನೆಗೆ ಸಂಬಂಧಿಸದ ಮಾಹಿತಿಯನ್ನು ತಿಳಿಯಲು ವರದಿಯನ್ನು ತಪ್ಪದೆ ಕೊನೆಯವರೆಗೂ ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಗುರುವಾರದಂದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು 1 ಕೋಟಿ ಕುಟುಂಬಗಳಿಗೆ

    Read more..


  • ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಲು ಬರಲಿದೆ ಹೊಸ ಒನ್‌ಪ್ಲಸ್ ಮೊಬೈಲ್ !

    oneplus upcoming phone

    OnePlus ಕಳೆದ ವರ್ಷ ತನ್ನ ಏಸ್-ಬ್ರಾಂಡ್(Ace brand) ಫೋನ್‌ಗಳೊಂದಿಗೆ ಚೀನಾದ ಮಾರುಕಟ್ಟೆಯಲ್ಲಿ ಬಲವಾದ ಅಸ್ತಿತ್ವವನ್ನು ಹೊಂದಿದೆ. ಮುಂಬರುವ OnePlus Ace 3V ಮತ್ತು Ace 3 Pro ನೊಂದಿಗೆ ಟ್ರೆಂಡ್ ಮುಂದುವರಿಯುತ್ತದೆ. ಇತ್ತೀಚಿನ ಸೋರಿಕೆಯು ಮುಂಬರುವ ಸ್ನಾಪ್‌ಡ್ರಾಗನ್ 7 ಜನ್ ಸರಣಿಯ ಚಿಪ್‌ಸೆಟ್ (Snapdragon 7 Gen series chipset) ಅನ್ನು ಹೊಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ OnePlus Ace 3V

    Read more..


  • ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಯೋಜನೆ ಜಾರಿ : ಸಿಎಂ ಸಿದ್ದರಾಮಯ್ಯ

    new schemes

    ಸಿಎಂ ಸಿದ್ದರಾಮಯ್ಯ ಭರವಸೆ, ರಾಜ್ಯ ಸರ್ಕಾರಿ ನೌಕರಿಗೆ ‘OPS’ ‘ಆರೋಗ್ಯ ಸಂಜೀವಿನಿ( aarogya Sanjivani )’ ಮರುಜಾರಿ. ರಾಜ್ಯ ಸರ್ಕಾರ(state government)ದ ನೌಕರರಿಗೆ ಸಿಎಂ ಸಿದ್ದರಾಮಯ್ಯ ಅವರು, ಹಳೆ ಪಿಂಚಣಿ ( pension )ಯೋಜನೆ ಜಾರಿಗೆ ಬಂದಿದ್ದ 7 ನೇ ವೇತನ ಆಯೋಗದ ಬಗ್ಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • ಏರ್ಟೆಲ್ ಗ್ರಾಹಕರೇ ಗಮನಿಸಿ, ಮತ್ತೊಂದು ಹೊಸ ರಿಚಾರ್ಜ್ ಪ್ಲ್ಯಾನ್‌ ಲಾಂಚ್!

    Airtel prepaid plans

    ಏರ್‌ಟೆಲ್‌ನಿಂದ ಮತ್ತೊಂದು ಭರ್ಜರಿ ಪ್ಲ್ಯಾನ್‌. ಏರ್‌ಟೆಲ್‌ ಕಂಪನಿ(Airtel )666 ರೂ.ಗಳ ಬೆಲೆಯ ‘ಅದ್ಭುತ’ ಪ್ರಿಪೇಯ್ಡ್ ಪ್ಲ್ಯಾನ್‌(Prepaid plan)ಎಂದು ಘೋಷಣೆ ಮಾಡಿದೆ. ಈ ಪ್ಲಾನ್ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೊಸ ಅನಿಯಮಿತ ಪ್ರಯೋಜನಗಳೊಂದಿಗೆ ಮತ್ತೊಂದು ಭರ್ಜರಿ ಪ್ಲ್ಯಾನ್: ಹೌದು, ಏರ್‌ಟೆಲ್(Airtel) , ಭಾರತದ ಪ್ರಮುಖ ಟೆಲಿಕಾಂ ಕಂಪನಿ, ತನ್ನ ಗ್ರಾಹಕರಿಗೆ ಖುಷಿ

    Read more..


  • Aadhaar Card : ಕಳೆದು ಹೋದ ಆಧಾರ್ ಕಾರ್ಡ್ ಪಡೆಯುವ ಸುಲಭ ವಿಧಾನ ಇಲ್ಲಿದೆ !

    duplicate aadhaar card

    ಭಾರತ ಸರ್ಕಾರದ ಪರವಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡಿದ 12-ಅಂಕಿಯ ವೈಯಕ್ತಿಕ ಗುರುತಿನ ಸಂಖ್ಯೆ ಆಧಾರ್ ಕಾರ್ಡ್, ವೈಯಕ್ತಿಕ ಗುರುತಿಗಾಗಿ ಅತ್ಯಂತ ಪ್ರಮುಖ ಮತ್ತು ವ್ಯಾಪಕವಾಗಿ ಬಳಸಲಾಗುವ ಸರ್ಕಾರಿ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ಕಾರ್ಡ್ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಇದರ ಬಳಕೆಯು ದಿನದಿಂದ ದಿನಕ್ಕೆ ಹೆಚ್ಚಾದಂತೆ,ವಿವಿಧ ಸರ್ಕಾರಿ ನೆರವಿನ ಸಬ್ಸಿಡಿಗಳನ್ನು (Subsidy) ಪಡೆಯುವುದು, ಬ್ಯಾಂಕ್ ಖಾತೆ (Bank account) ತೆರೆಯುವುದು, ಸ್ಥಿರ ಠೇವಣಿ (FD), ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ(Mutual fund

    Read more..


  • ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿದ್ದೀರಾ..? ಇಲ್ಲಿದೆ ಗುಡ್ ನ್ಯೂಸ್, ಈ ದಾಖಲೆಗಳು ಕಡ್ಡಾಯ

    new ration card update

    ಬಡತನ ರೇಖೆಗಿಂತ ಕೆಳಗಿರುವ ಜನರಿಗೆ (Below Poverty line) ಕರ್ನಾಟಕ ಪಡಿತರ ಚೀಟಿ(Ration card) ಮೂಲವಾಗಿದೆ. ಈ ಕಾರ್ಡ್‌ನೊಂದಿಗೆ ಬಡವರು ಕರ್ನಾಟಕ ರಾಜ್ಯ ಸರ್ಕಾರವು ನೀಡುವ ಸಬ್ಸಿಡಿ(subsidy) ಸರಕುಗಳನ್ನು ಸುಲಭವಾಗಿ ಪಡೆಯಬಹುದು. ಕರ್ನಾಟಕ ರಾಜ್ಯದ ನೂತನ ಸಿಎಂ ಅನ್ನ ಭಾಗ್ಯ ಯೋಜನೆ ಜಾರಿಗೆ ತಂದಿದ್ದಾರೆ. ಈ ಯೋಜನೆಯಲ್ಲಿ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣದ ರೂಪದಲ್ಲಿ 5 ಕೆಜಿ ಪಡಿತರ ಅಕ್ಕಿಯ ಲಾಭವನ್ನು ಪಡೆಯಬಹುದು. ಅಷ್ಟೇ ಅಲ್ಲದೆ ಸರ್ಕಾರದ ವಿವಿಧ ಯೋಜನೆಗಳಿಗಾಗಿ ಪಡಿತರ ಚೀಟಿ ಒಂದು ಪ್ರಮುಖ

    Read more..


  • Bajaj Scooty : ಬರೋಬ್ಬರಿ 126 KM ಮೈಲೇಜ್ ಕೊಡುವ ಚೇತಕ್ ಸ್ಕೂಟಿ, ಖರೀದಿಗೆ ಮುಗಿಬಿದ್ದ ಜನ

    bajaj chetak e scooter

    ಕಳೆದ ಎರಡು ವರ್ಷಗಳಿಂದ ಜನರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಕ್ರೇಜ್ ಹೆಚ್ಚುತ್ತಲೇ ಇದೆ, ಇದೆ ಕ್ರೇಜ್ ನಲ್ಲಿ ಸುಮಾರು ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್(Start up) ಕಂಪನಿಗಳು ಹೊಸ ಹೊಸ ಟೆಕ್ನಾಲಜಿಯನ್ನು ಬಳಸಿಕೊಂಡು ಒಂದರ ಮೇಲೊಂದು ಹೊಸ ಹೊಸ ಫೀಚರ್ ಗಳ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇವೆ.ಆದರಿಂದ ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು (electric vehicles) ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್‌

    Read more..