Tag: kannada prabha epaper
-
ರೈತರೇ ಗಮನಿಸಿ, ಕೃಷಿ ಸಾಲದ ಅಸಲು ಪಾವತಿ ಮಾಡಿದ್ರೆ ಬಡ್ಡಿ ಮನ್ನಾ, ಇದೇ 31ರವರೆಗೆ ಅವಕಾಶ

ಸರ್ಕಾರವು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದ ರೈತರಿಗೆ ಒಂದು ತಿಂಗಳ ಕಾಲಾವಕಾಶ ನೀಡಿದೆ. 31-12-2023ಕ್ಕೆ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ(Agricultural loan)ಗಳ ಕಂತುಗಳನ್ನು ಪಾವತಿಸಲು ಸಾಧ್ಯವಾಗದ ರೈತರಿಗೆ ಸಹಾಯ ಮಾಡಲು, ಸರ್ಕಾರವು 29-02-2024 ರವರೆಗೆ ನಿಗದಿಪಡಿಸಿದ ಕೊನೆಯ ದಿನಾಂಕವನ್ನು 31-03-2024 ರವರೆಗೆ ವಿಸ್ತರಿಸಿದೆ.ಹೌದು,ಸರ್ಕಾರವು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದ ರೈತರಿಗೆ ಒಂದು ತಿಂಗಳ ಕಾಲಾವಕಾಶ ನೀಡಿದೆ. ಈ ರೈತರು 31-12-2023ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು
Categories: ಮುಖ್ಯ ಮಾಹಿತಿ -
ಹಳೆಯ 100 ರೂಪಾಯಿ ನೋಟ್ ಇನ್ನು ಮುಂದೆ ನಡೆಯಲ್ವಾ? ಇಲ್ಲಿದೆ ಆರ್ಬಿಐ ಕೊಟ್ಟ ಸೂಚನೆ ಏನು?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ 100 ರೂಪಾಯಿ ನೋಟು ಬ್ಯಾನ್ ಸುದ್ದಿ! ನಿಜನಾ ? ಈ ಕುರಿತು RBI ಸ್ಪಷ್ಟನೆ ನೀಡಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಳೆ ನೂರು ರೂಪಾಯಿ ಬಂದ್ : ಸೋಶಿಯಲ್ ಮೀಡಿಯಾ(Social Media) ಒಂದು ಅದ್ಭುತ ವೇದಿಕೆ. ಯಾವುದೇ ವ್ಯಕ್ತಿ ರಾತ್ರೋರಾತ್ರಿ ಪ್ರಸಿದ್ಧಿ ಪಡೆಯಬಹುದು. ಇದಕ್ಕೆ ಕಾರಣ ಗಾಸಿಪ್(Gossip). ಹಣಕಾಸಿನ ವಿಷಯದಲ್ಲಿ ಗಾಸಿಪ್ಗಳು ಬೆಂಕಿಯಂತೆ
Categories: ಮುಖ್ಯ ಮಾಹಿತಿ -
ಮನೆ ಮೇಲೆ ಸೋಲಾರ್ ಅಳವಡಿಸಿ ವಿದ್ಯುತ್ ಮಾರಾಟ ಮಾಡುವ ವಿನೂತನ ಸಬ್ಸಿಡಿ ಸ್ಕೀಮ್

ಬೆಸ್ಕಾಂ ಸೋಲಾರ್ ರೂಫ್ಟಾಪ್ ಯೋಜನೆ(Bescom Solar Rooftop Project): ನಿಮ್ಮ ಮನೆಯನ್ನು ಸ್ವಾವಲಂಬಿ ವಿದ್ಯುತ್ ಕೇಂದ್ರವನ್ನಾಗಿ ಪರಿವರ್ತಿಸಿ! ಸೋಲಾರ್ ಕರೆಂಟ್ (Solar Current Farming)- ಈ ಯೋಜನೆಯ ಮೂಲಕ, ನಿಮ್ಮ ಮನೆಯ ಛಾವಣಿಯ ಮೇಲೆ ಸೌರ ಫಲಕ(solar panels)ಗಳನ್ನು ಅಳವಡಿಸುವ ಮೂಲಕ ಸ್ವಂತವಾಗಿ ವಿದ್ಯುತ್ ಉತ್ಪಾದಿಸಬಹುದು. ಉತ್ಪಾದಿಸಿದ ವಿದ್ಯುತ್ ನಿಮ್ಮ ಮನೆಗೆ ಬಳಸಬಹುದು ಮತ್ತು ಉಳಿದ ವಿದ್ಯುತ್ನ್ನು ಬೆಸ್ಕಾಂ(BESCOM)ಗೆ ಮಾರಾಟ ಮಾಡಬಹುದು. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ಕೊನೆಯವರೆಗೂ ಸಂಪೂರ್ಣವಾಗಿ ಓದಿ. ಇದೇ
Categories: ಮುಖ್ಯ ಮಾಹಿತಿ -
PM Avas Yojana : ಸ್ವಂತ ಮನೆ ಕಟ್ಟಲು ಸಾಲ ಮತ್ತು ಸಬ್ಸಿಡಿ ಯೋಜನೆಗೆ ಹೀಗೆ ಅರ್ಜಿ ಸಲ್ಲಿಸಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ 2024(PradhanMantriAwasa Yojana 2024): ನಿಮ್ಮ ಕನಸಿನ ಮನೆಗಾಗಿ ಸರ್ಕಾರದಿಂದ ಸಹಾಯಧನ ಮತ್ತು ಸಾಲದ ನೆರವು. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ಕೊನೆಯವರೆಗೂ ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಮನೆ(Home)- ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅತ್ಯಂತ ಮಹತ್ವದ ಕನಸುಗಳಲ್ಲಿ
Categories: ಸರ್ಕಾರಿ ಯೋಜನೆಗಳು -
ವಿಶೇಷ ಕ್ಯಾಮೆರಾದೊಂದಿಗೆ ಭರ್ಜರಿ ಎಂಟ್ರಿ ಕೊಡುತ್ತಿದೆ ಮೋಟೋದ ಹೊಸ ಮೊಬೈಲ್

ಇಂದಿನ ದಿನಮಾನಗಳಲ್ಲಿ ಯಾರಿಗೆ ಸ್ಮಾರ್ಟ್ ಫೋನ್ ಅವಶ್ಯಕ ಇಲ್ಲಾ ಹೇಳಿ, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸ್ಮಾರ್ಟ್ ಫೋನ್ ಬಳಕೆ ಸಾಮಾನ್ಯವಾಗಿ ಇರುವುದು ನಮಗೆಲ್ಲ ತಿಳಿದೇ ಇದೆ. ಮತ್ತು ಅಷ್ಟೇ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಹೊಸ ಫೀಚರ್ ಗಳನ್ನು ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಬಿಡುಗಡೆ ಕೂಡಾ ಆಗುತ್ತಿವೆ. ಜನರನ್ನು ಕೂಡಾ ತಮ್ಮತ್ತಾ ಸೇಳುದುಕೊಲೊಳ್ಳುತ್ತಿದೆ ಈ ಸ್ಮಾರ್ಟ್ ಫೋನ್ ಜಗತ್ತು ಎಂದೇ ಹೇಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಮೊಬೈಲ್ -
ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ, ಇಲ್ಲಿದೆ ಡೈರೆಕ್ಟ್ ಲಿಂಕ್

ಕೇಂದ್ರ ಸರ್ಕಾರದಿಂದ ಒಂದು ಸ್ವಾಗತಾರ್ಹ ಯೋಜನೆ! ಮಹಿಳೆಯರ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ, ವಿಶ್ವಕರ್ಮ ಯೋಜನೆಯಲ್ಲಿ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುತ್ತಿದೆ(Free Sewing Machine yojana). ಈ ಯೋಜನೆಯು ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮತ್ತು ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲುವಿಕೆ, ಅರ್ಹತೆ ಮತ್ತು ಬೇಕಾಗಿರುವ ದಾಖಲೆಗಳ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ತಿಳಿಯಬೇಕೇ?. ಹಾಗಿದ್ದಲ್ಲಿ, ವರದಿಯನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಸರ್ಕಾರಿ ಯೋಜನೆಗಳು -
ಕೃಷಿ ಸೋಲಾರ್ ಪಂಪ್ಸೆಟ್ ಸಬ್ಸಿಡಿ ಯೋಜನೆಗೆ ರೈತರಿಂದ ಅರ್ಜಿ ಆಹ್ವಾನ, ಇಲ್ಲಿದೆ ಕಂಪ್ಲೀಟ್ ಮಾಹಿತಿ

ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ಒಂದು ಅದ್ಭುತವಾದ ಅವಕಾಶವನ್ನು ಒದಗಿಸಿದೆ. ಸೌರ ಕೃಷಿ ಪಂಪ್ಸೆಟ್ ಯೋಜನೆ 2024(Solar Farm Pumpset Scheme 2024) ರ ಅಡಿಯಲ್ಲಿ, ರೈತರು ತಮ್ಮ ಕೃಷಿ ಪಂಪ್ಸೆಟ್ಗಳಿಗೆ ಶೇಕಡಾ 80 ರಷ್ಟು ಸಹಾಯಧನ(subsidy)ದಲ್ಲಿ ಸೋಲಾರ್ ವಿದ್ಯುತ್ ಘಟಕಗಳನ್ನು ಅಳವಡಿಸಿಕೊಳ್ಳಬಹುದು. ಈ ಯೋಜನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಪ್ರಸ್ತುತ ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಸರ್ಕಾರಿ ಯೋಜನೆಗಳು -
1 ಲಕ್ಷ ರೂ. ನೇರವಾಗಿ ಖಾತೆಗೆ ಕೋಟಕ್ ಸುರಕ್ಷಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಅಹ್ವಾನ

ಕೋಟಕ್ ಸುರಕ್ಷಾ ವಿದ್ಯಾರ್ಥಿವೇತನ(Kotak Suraksha Scholarship) ಕಾರ್ಯಕ್ರಮ 2024-25 ಬಗ್ಗೆ ಇಂದಿನ ವರದಿಯಲ್ಲಿ ಮಾಹಿತಿಯನ್ನು ನೀಡಲಾಗುತ್ತದೆ. ಭಾರತದಲ್ಲಿನ ಅರ್ಹ ಪಿಡಬ್ಲ್ಯೂಡಿ (ಅಂಗವಿಕಲ ವ್ಯಕ್ತಿಗಳು) ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಮತ್ತು ಅವರ ಶೈಕ್ಷಣಿಕ ಗುರಿಗಳನ್ನು ಸಾಧಿಸಲು ಸಹಾಯ ಮಾಡಲು ಹಣಕಾಸಿನ ನೆರವು ನೀಡಲು ವಿನ್ಯಾಸಗೊಳಿಸಲಾಗಿದೆ. ಈ ವಿದ್ಯಾರ್ಥಿವೇತನ ಕಾರ್ಯಕ್ರಮದ ಅಡಿಯಲ್ಲಿ, 9 ರಿಂದ 12 ನೇ ತರಗತಿಯ PwD ವಿದ್ಯಾರ್ಥಿಗಳು ಅಥವಾ ಭಾರತದಲ್ಲಿ ತಮ್ಮ ಸಾಮಾನ್ಯ/ವೃತ್ತಿಪರ ಪದವಿಯನ್ನು ಪಡೆಯುತ್ತಿರುವವರು ವರ್ಷಕ್ಕೆ INR 1,00,000 ವರೆಗೆ ವಿದ್ಯಾರ್ಥಿವೇತನವನ್ನು ಪಡೆಯಲು
Categories: ವಿದ್ಯಾರ್ಥಿ ವೇತನ -
ಉತ್ತರ ಕರ್ನಾಟಕದ ಜೋಳದ ರೊಟ್ಟಿ ಊಟ ಸವಿಯಲು ಬೆಣ್ಣೆ ನಗರಿ ದಾವಣಗೆರೆಯೇ ಬೆಸ್ಟ್!

ಜೋಳದ ರೊಟ್ಟಿ ಊಟ ಸವಿಯಲು ಉತ್ತರ ಕರ್ನಾಟಕದ ಖಾನಾವಳಿಗಳಿಗಿಂತ ಬೆಣ್ಣೆ ನಗರಿ ದಾವಣಗೆರೆಯ ಊಟದ ಹೋಟೆಲ್ ಗಳೇ ಬೆಸ್ಟ್ ಅನ್ಸುತ್ತೆ, ಯಾಕೆ ಅಂತೀರಾ ದಾವಣಗೆರೆ ಬೆಣ್ಣೆ ದೋಸೆಯನ್ನು ದಾವಣಗೆರೆಯಲ್ಲಿಯೇ ತಿನ್ಬೇಕು ಅಂತಾರಲ್ಲ ಹಾಗೇ ಜೋಳದ ರೊಟ್ಟಿಯನ್ನು ಉತ್ತರ ಕರ್ನಾಟಕದಲ್ಲಿ ತಿಂದರೆನೇ ರುಚಿ ಜಾಸ್ತಿ ಅನ್ನೋ ಮಾತು ಇಂದು ತಪ್ಪು ಅನಿಸಿದ್ದು ನಿಜ, ಪತ್ರಿಕೋಧ್ಯಮದ 3ನೇ ಸೆಮಿಸ್ಟರ್ ಪ್ರಾಕ್ಟಿಕಲ್ ಎಕ್ಸಾಮ್ ಮುಗಿಸಿದ ನಂತರ ಊಟ ಮಾಡೋಣ ಅಂತ ಸಾರಿಗೆ ಬಸ್ ಹತ್ತಿ ಸೀದಾ ಧಾರವಾಡದ ಪ್ರಸಿದ್ದ ಖಾನಾವಳಿ ಕಡೆ
Categories: ಮುಖ್ಯ ಮಾಹಿತಿ
Hot this week
-
ನಾಳೆ (ಶನಿವಾರ) ಬೆಂಗಳೂರಿನ ಈ 100 ಏರಿಯಾಗಳಲ್ಲಿ ಕರೆಂಟ್ ಇರಲ್ಲ! ಬೆಳಿಗ್ಗೆಯಿಂದ ಸಂಜೆವರೆಗೆ ‘ಕತ್ತಲೆ’; ಲಿಸ್ಟ್ನಲ್ಲಿ ನಿಮ್ಮ ಏರಿಯಾ ಇದ್ಯಾ?
-
ಪ್ರಸೂತಿ ಆರೈಕೆ ಯೋಜನೆ: ಮಹಿಳೆಯರಿಗೆ ಸರ್ಕಾರದಿಂದ ₹4,000 ಫಿಕ್ಸ್! ಉಚಿತ ‘ಮಡಿಲು ಕಿಟ್’; ಹೀಗೆ ಅರ್ಜಿ ಹಾಕಿ.
-
ಸಂಧ್ಯಾ ಸುರಕ್ಷಾ ಯೋಜನೆ: ತಿಂಗಳಿಗೆ ₹1,200 ಪಿಂಚಣಿ ಮತ್ತು ಬಸ್ ಪಾಸ್! ಮೊಬೈಲ್ನಲ್ಲೇ ಅರ್ಜಿ ಹಾಕುವುದು ಹೇಗೆ?
-
200MP ಕ್ಯಾಮೆರಾ, 7000mAh ಬ್ಯಾಟರಿ! ಜನವರಿ 6ಕ್ಕೆ ಭಾರತಕ್ಕೆ ಎಂಟ್ರಿ ಕೊಡಲಿದೆ Realme ‘ಕ್ಯಾಮೆರಾ ಕಿಂಗ್’ ಫೋನ್ – ಬೆಲೆ ಎಷ್ಟು ಗೊತ್ತಾ?
-
ಮುಂದಿನ 48 ಗಂಟೆಗಳಲ್ಲಿ ಈ 7 ರಾಜ್ಯಗಳಲ್ಲಿ ಭಾರೀ ಮಳೆ! ಕರ್ನಾಟಕದ ಮೇಲಾಗುವ ಎಫೆಕ್ಟ್ ಏನು? IMD ಬಿಗ್ ಅಪ್ಡೇಟ್.
Topics
Latest Posts
- ನಾಳೆ (ಶನಿವಾರ) ಬೆಂಗಳೂರಿನ ಈ 100 ಏರಿಯಾಗಳಲ್ಲಿ ಕರೆಂಟ್ ಇರಲ್ಲ! ಬೆಳಿಗ್ಗೆಯಿಂದ ಸಂಜೆವರೆಗೆ ‘ಕತ್ತಲೆ’; ಲಿಸ್ಟ್ನಲ್ಲಿ ನಿಮ್ಮ ಏರಿಯಾ ಇದ್ಯಾ?

- ಪ್ರಸೂತಿ ಆರೈಕೆ ಯೋಜನೆ: ಮಹಿಳೆಯರಿಗೆ ಸರ್ಕಾರದಿಂದ ₹4,000 ಫಿಕ್ಸ್! ಉಚಿತ ‘ಮಡಿಲು ಕಿಟ್’; ಹೀಗೆ ಅರ್ಜಿ ಹಾಕಿ.

- ಸಂಧ್ಯಾ ಸುರಕ್ಷಾ ಯೋಜನೆ: ತಿಂಗಳಿಗೆ ₹1,200 ಪಿಂಚಣಿ ಮತ್ತು ಬಸ್ ಪಾಸ್! ಮೊಬೈಲ್ನಲ್ಲೇ ಅರ್ಜಿ ಹಾಕುವುದು ಹೇಗೆ?

- 200MP ಕ್ಯಾಮೆರಾ, 7000mAh ಬ್ಯಾಟರಿ! ಜನವರಿ 6ಕ್ಕೆ ಭಾರತಕ್ಕೆ ಎಂಟ್ರಿ ಕೊಡಲಿದೆ Realme ‘ಕ್ಯಾಮೆರಾ ಕಿಂಗ್’ ಫೋನ್ – ಬೆಲೆ ಎಷ್ಟು ಗೊತ್ತಾ?

- ಮುಂದಿನ 48 ಗಂಟೆಗಳಲ್ಲಿ ಈ 7 ರಾಜ್ಯಗಳಲ್ಲಿ ಭಾರೀ ಮಳೆ! ಕರ್ನಾಟಕದ ಮೇಲಾಗುವ ಎಫೆಕ್ಟ್ ಏನು? IMD ಬಿಗ್ ಅಪ್ಡೇಟ್.


