Tag: kannada prabha epaper today
-
ಉಚಿತ ವಿದ್ಯುತ್..! ರಾಜ್ಯದಲ್ಲಿ ಪಿಎಂ ಸೂರ್ಯ ಘರ್ ಯೋಜನೆ ಚಾಲನೆ!

ಸೌರ ಶಕ್ತಿಯ ಮೂಲಕ ಮನೆ ಮನೆಗೆ ಉಚಿತ ವಿದ್ಯುತ್: ‘ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ(Pradhan Mantri Surya Ghar Yojana)’ ರಾಜ್ಯದಲ್ಲಿ ಜಾರಿಗೆ! ದೇಶದಾದ್ಯಂತ ಒಂದು ಕೋಟಿ ಮನೆಗಳಿಗೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ಉಚಿತ ವಿದ್ಯುತ್ ಒದಗಿಸುವ ಗುರಿಯೊಂದಿಗೆ ಕೇಂದ್ರ ಸರ್ಕಾರವು ಪ್ರಾರಂಭಿಸಿದ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ರಾಜ್ಯದಲ್ಲಿ ಜಾರಿಗೆ ಬಂದಿದೆ. ಈ ಯೋಜನೆಯ ರಾಜ್ಯಮಟ್ಟದ ಪ್ರಚಾರ ಕಾರ್ಯಕ್ರಮವನ್ನು ಇಂದು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಉದ್ಘಾಟಿಸಿದರು. ಇದೇ
Categories: ಸರ್ಕಾರಿ ಯೋಜನೆಗಳು -
ಬರೋಬ್ಬರಿ 84 ದಿನಗಳ ಕಡಿಮೆ ದರದ ಜಿಯೋ ರಿಚಾರ್ಜ್ ಪ್ಲಾನ್ : ಏನೆಲ್ಲಾ ಆಫರ್ ಗೊತ್ತಾ?

ನೀವು ಜಿಯೋ (jio) ಗ್ರಾಹಕರೇ? ಹಾಗಿದ್ದಲ್ಲಿ 84 ದಿನಗಳವರೆಗೆ 168GB ಡೇಟಾವನ್ನು (168GB data) ಪಡೆಯಬಹುದು. ಇಂದು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸಿಮ್ ಗಳನ್ನು ನಾವು ನೋಡಬಹುದು.ಭಾರತದಲ್ಲಿಯೇ ನಂಬರ್ ಒನ್ ಟೆಲಿಕಾಂ ಸಂಸ್ಥೆಯಾಗಿರುವ ರಿಲಯನ್ಸ್ ಜಿಯೋ ಗೆ (Reliance Jio) ದೇಶದಲ್ಲಿಯೇ ಹಲವಾರು ಮಂದಿ ಗ್ರಾಹಕರಿದ್ದಾರೆ. ತನ್ನ ಗ್ರಾಹಕರಿಗಾಗಿ ಹೊಸ ಹೊಸ ಪ್ಲಾನ್ ಗಳನ್ನು (new plans) ಕೂಡ ಬಿಡುಗಡೆ ಮಾಡುತಿರುತ್ತದೆ. ಇದೀಗ ಜಿಯೋ ತನ್ನ ಗ್ರಾಹಕರನ್ನು ತನ್ನತ್ತ ಸೆಳೆಯಲು ವಿಶೇಷವಾದಂತಹ ಆಫರ್ (special offer )ಅನ್ನು
Categories: ತಂತ್ರಜ್ಞಾನ -
Samsung Galaxy F55 5G: ಅತೀ ಕಮ್ಮಿ ಬೆಲೆಗೆ ಸ್ಯಾಮ್ಸಂಗ್ 5G ಸ್ಮಾರ್ಟ್ಫೋನ್ ಬಿಡುಗಡೆ

ಮಾರುಕಟ್ಟೆಗೆ ಲಗ್ಗೆ ಇಟ್ಟ ಸ್ಯಾಮ್ಸಂಗ್ ಗ್ಯಾಲಕ್ಸಿಯ (Samsung Galaxy) ಪ್ರೀಮಿಯಂ ಸ್ಮಾರ್ಟ್ಫೋನ್ ಎಫ್ 55 5ಜಿ (F55 5 G). ಇಂದು ಮಾರುಕಟ್ಟೆಯಲ್ಲಿ ಹಲವಾರು ಸ್ಮಾರ್ಟ್ ಫೋನ್ ಗಳನ್ನು ನಾವು ನೋಡುತ್ತೇವೆ. ಅದರಲ್ಲೂ ಇದೀಗ ಸ್ಮಾರ್ಟ್ ಫೋನ್ ಕಂಪನಿಗಳು ತಮ್ಮ ಹೊಸ ಹೊಸ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತಾರೆ. ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳ ನಡುವೆ ಪೈಪೋಟಿ ಅಂತು ಇದ್ದೇ ಇರುತ್ತದೆ. ಇನ್ನು ಜನಗಳಂತೂ ಹೇಳುವುದೇ ಬೇಡ ಉತ್ತಮ ಬೆಲೆಯ ಉತ್ತಮ ಫಿಚರ್ಸ್ ಗಳ
Categories: ಮೊಬೈಲ್ -
Bus pass: ಶಾಲಾ, ಕಾಲೇಜು ವಿಧ್ಯಾರ್ಥಿಗಳ ಉಚಿತ ಬಸ್ ಪಾಸ್! ಮೊಬೈಲ್ ನಲ್ಲೆ ಅರ್ಜಿ ಹಾಕಿ

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ 2024(Free Bus Pass for Students 2024): ಅರ್ಜಿ ಮತ್ತು ಅಗತ್ಯ ದಾಖಲೆಗಳು ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ(schools and college students ) ಉಚಿತ ಬಸ್ ಪಾಸ್ 2024 ಗಾಗಿ ಸರ್ಕಾರವು ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ಉಪಕ್ರಮವು ವಿದ್ಯಾರ್ಥಿಗಳು ತಮ್ಮ ತರಗತಿಗಳಿಗೆ ಪ್ರತಿದಿನ ಸುಲಭವಾಗಿ ಹಾಜರಾಗಲು ಅನುವು ಮಾಡಿಕೊಡುತ್ತದೆ. ಅಪ್ಲಿಕೇಶನ್ ಪ್ರಕ್ರಿಯೆಯು ಪ್ರಾರಂಭವಾಗಿದೆ ಮತ್ತು ವಿದ್ಯಾರ್ಥಿಗಳು ತಮ್ಮ ಬಸ್ ಪಾಸ್ಗಳನ್ನು ತ್ವರಿತವಾಗಿ ಸ್ವೀಕರಿಸಲು ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸಲು
Categories: ಮುಖ್ಯ ಮಾಹಿತಿ -
KPSC Recruitment: 480 ಸರ್ಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ!

ಈ ವರದಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗ (KPSC) ಇಲಾಖೆಯಿಂದ ಹೊರಡಿಸಿದ ವಿವಿಧ ಹುದ್ದೆಗಳ ನೇಮಕಾತಿ ಕುರಿತು ತಿಲಿಸಿಕೊಡಲಾಗುತ್ತಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಉದ್ಯೋಗ -
ಸರ್ಕಾರಿ ನೌಕರರಿಗೆ ಮೂಲ ವೇತನದಲ್ಲಿಯೇ ಆಗಲಿದೆ ಭಾರೀ ಹೆಚ್ಚಳ! ಇಲ್ಲಿದೆ ಕಂಪ್ಲೀಟ್ ಮಾಹಿತಿ

ಸರ್ಕಾರಿ ನೌಕಕರ (government worker’s) ಗಮನಕ್ಕೆ : ಜುಲೈ ನಲ್ಲಿ ಮೂಲ ವೇತನದಲ್ಲಿ ಆಗಲಿದೆ ಭಾರಿ ಹೆಚ್ಚಳ. ತುಟ್ಟಿ ಭತ್ಯೆ (Dearness Allowance) ಅಗತ್ಯ ಸರಕುಗಳು ಮತ್ತು ಸೇವೆಗಳ ಬೆಲೆಗಳ ಮೇಲಿನ ಹಣದುಬ್ಬರದ ಒತ್ತಡವನ್ನು ಸರಿದೂಗಿಸಲು ಜೀವನ ವೆಚ್ಚದ ಹೊಂದಾಣಿಕೆಯಾಗಿ ಉದ್ಯೋಗಿಗಳಿಗೆ ಪಾವತಿಸುವ ಭತ್ಯೆಯಾಗಿದೆ. ಇದು ಉದ್ಯೋಗಿಯ ಸಂಬಳದ ಒಂದು ಅಂಶವಾಗಿದೆ ಮತ್ತು ಇದು ಜೀವನ ವೆಚ್ಚ ಸೂಚ್ಯಂಕ (CPI) ಅನ್ನು ಆಧರಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಮುಖ್ಯ ಮಾಹಿತಿ -
ದೇಶದ 43 ಬ್ಯಾಂಕ್ಗಳಲ್ಲಿ ಬರೋಬ್ಬರಿ 8000 ಹುದ್ದೆಗಳು ಬೃಹತ್ ನೇಮಕಾತಿ ಶೀಘ್ರದಲ್ಲೇ

ಉದ್ಯೋಗ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ದೇಶದ 43 ಬ್ಯಾಂಕ್ (Bank) ಗಳಲ್ಲಿ 8000 ಕ್ಕೂ ಹೆಚ್ಚು ಹುದ್ದೆಗಳಿಗೆ ಶೀಘ್ರವೇ ಅಧಿಸೂಚನೆ. ಇಂದು ಹಲವು ಜನರು ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ. ಹಲವು ವಿಭಾಗಗಳಲ್ಲಿನ ಹುದ್ದೆಗಳ ಅರ್ಜಿ (application) ಆಹ್ವಾನಕ್ಕಾಗಿ ಕಾಯುತ್ತಿರುತ್ತಾರೆ. ಹಾಗೆಯೇ ಇದೀಗ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬೇಕು ಎಂದುಕೊಂಡಿರುವ ದೇಶದ ಲಕ್ಷಾಂತರ ಅಭ್ಯರ್ಥಿಗಳಿಗೆ ಸಿಹಿ ಸುದ್ದಿಯೊಂದು ತಿಳಿದು ಬಂದಿದೆ. ದೇಶದ ಆರ್ಆರ್ಬಿ (RRB) ಹಾಗೂ ಪಿಎಸ್ಬಿ (PSB) ಸೇರಿ ಒಟ್ಟು 43 ಬ್ಯಾಂಕ್ಗಳಿಗೆ ಅಗತ್ಯ ಇರುವ ಸುಮಾರು
Categories: ಉದ್ಯೋಗ -
ಭೂಮಾಪಕರಿಗೆ ಗುಡ್ ನ್ಯೂಸ್ : ಸಂಬಳ ಹೆಚ್ಚಿಸಲು ಕರ್ನಾಟಕ ಹೈಕೋರ್ಟ್ ಆದೇಶ!

ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಪರವಾನಗಿ(licence) ಹೊಂದಿರುವ 1,131 ಭೂ ಮಾಪಕರಿಗೆ ಹೆಚ್ಚುವರಿ ಸಂಭಾವನೆ(Karnataka High Court Order On Land Surveyors Payment hike): ಪಾವತಿ ಮಾಡುವ ಪ್ರಕ್ರಿಯೆ ತಡವಾದಲ್ಲಿ ಶೇ.1 ರಷ್ಟು ಬಡ್ಡಿ ಪಾವತಿಸಬೇಕು. 2008 ರಿಂದ 2013ರ ಅವಧಿಯಲ್ಲಿ ರಾಜ್ಯ ಸರ್ಕಾರದ(karnataka governament) ಆದೇಶದಂತೆ ತತ್ಕಾಲ್ ಸೇವೆಗಳ ಅಡಿಯಲ್ಲಿ ಹೆಚ್ಚವರಿ ಸೇವೆ ಸಲ್ಲಿಸಿರುತ್ತಾರೆ. ತತ್ಕಾಲ್ನಲ್ಲಿ ಸೇವೆ ಪಡೆದು ಕೊಂಡ ಫಲಾನುಭವಿಗಳಿಂದ ಸಂಗ್ರಹಿಸಿರುವ ಮೊತ್ತವನ್ನು ಪರವಾನಿಗೆ (License)ಪಡೆದ ಭೂ ಮಾಪಕರಿಗೆ ಪಾವತಿ ಮಾಡದಿರುವುದರ ಜೊತಗೆ ಈ
Categories: ಮುಖ್ಯ ಮಾಹಿತಿ
Hot this week
-
Krishi Bhagya Scheme: ರೈತರಿಗೆ ಬಂಪರ್ ಆಫರ್! ಕೃಷಿ ಹೊಂಡಕ್ಕೆ 90% ಸಬ್ಸಿಡಿ; ನೀರಿನ ಚಿಂತೆ ಬಿಡಿ, ಲಕ್ಷ ಲಕ್ಷ ಆದಾಯ ಗಳಿಸಿ!
-
Recharge Hike: ಮೊಬೈಲ್ ಬಳಕೆದಾರರಿಗೆ ಮತ್ತೊಂದು ಶಾಕ್! ಜಿಯೋ, ಏರ್ಟೆಲ್ ಪ್ಲಾನ್ ರೇಟ್ 15% ಹೆಚ್ಚಳ? ಮುಂಚೆ ಈ ಕೆಲಸ ಮಾಡಿ!
-
ಕಾಲೇಜು, ಆಫೀಸ್ ಓಡಾಟಕ್ಕೆ ಇದೇ ಪಕ್ಕಾ! ಬರೀ ₹1 ಲಕ್ಷಕ್ಕೆ, ಸ್ಟೈಲ್ ಮತ್ತು ಮೈಲೇಜ್ ಎರಡೂ ಇರೋ ಟಾಪ್ 5 ಬೈಕ್ಗಳು.
-
ಸ್ಯಾಮ್ಸಂಗ್, ಮೊಟೊ ಅಂದ್ರೆ ನಂಬಿಕೆ! ₹15,000 ಕ್ಕೆ 5G ಫೋನ್ ಬೇಕಿದ್ರೆ ಈ ಲಿಸ್ಟ್ ಮಿಸ್ ಮಾಡ್ಕೋಬೇಡಿ.
-
ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ: ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ? ಮಾರುಕಟ್ಟೆಗಳ ಇಂದಿನ ದರ ಇಲ್ಲಿದೆ!
Topics
Latest Posts
- Krishi Bhagya Scheme: ರೈತರಿಗೆ ಬಂಪರ್ ಆಫರ್! ಕೃಷಿ ಹೊಂಡಕ್ಕೆ 90% ಸಬ್ಸಿಡಿ; ನೀರಿನ ಚಿಂತೆ ಬಿಡಿ, ಲಕ್ಷ ಲಕ್ಷ ಆದಾಯ ಗಳಿಸಿ!

- Recharge Hike: ಮೊಬೈಲ್ ಬಳಕೆದಾರರಿಗೆ ಮತ್ತೊಂದು ಶಾಕ್! ಜಿಯೋ, ಏರ್ಟೆಲ್ ಪ್ಲಾನ್ ರೇಟ್ 15% ಹೆಚ್ಚಳ? ಮುಂಚೆ ಈ ಕೆಲಸ ಮಾಡಿ!

- ಕಾಲೇಜು, ಆಫೀಸ್ ಓಡಾಟಕ್ಕೆ ಇದೇ ಪಕ್ಕಾ! ಬರೀ ₹1 ಲಕ್ಷಕ್ಕೆ, ಸ್ಟೈಲ್ ಮತ್ತು ಮೈಲೇಜ್ ಎರಡೂ ಇರೋ ಟಾಪ್ 5 ಬೈಕ್ಗಳು.

- ಸ್ಯಾಮ್ಸಂಗ್, ಮೊಟೊ ಅಂದ್ರೆ ನಂಬಿಕೆ! ₹15,000 ಕ್ಕೆ 5G ಫೋನ್ ಬೇಕಿದ್ರೆ ಈ ಲಿಸ್ಟ್ ಮಿಸ್ ಮಾಡ್ಕೋಬೇಡಿ.

- ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ: ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ? ಮಾರುಕಟ್ಟೆಗಳ ಇಂದಿನ ದರ ಇಲ್ಲಿದೆ!



