Tag: kannada prabha epaper today

  • Job alert : ಕರ್ನಾಟಕ ಪಶು ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ! ಅಪ್ಲೈ ಮಾಡಿ

    IMG 20240615 WA0005

    ಪಶುಇಲಾಖೆ ನೇಮಕಾತಿ(Veterinary Department Recruitment)ಗೆ ಅಧಿಸೂಚನೆ ಹೊರಡಿಸಿದ ಕರ್ನಾಟಕ ಸರ್ಕಾರ! ಕರ್ನಾಟಕದ ಪಶು ಇಲಾಖೆಯಲ್ಲಿಯೂ ಕೂಡ ಹಲವಾರು ಹುದ್ದೆಗಳು ಖಾಲಿ ಇವೆ. ಕರ್ನಾಟಕ ಪಶು ಇಲಾಖೆ ನೇಮಕಾತಿ 2024 ಕ್ಕಾಗಿ ಕಾಯುತ್ತಿರುವ ನಿರುದ್ಯೋಗಿ ಯುವಕರಿಗೆ ಇದು ಒಂದು ಸಿಹಿ ಸುದ್ದಿ ಎಂದು ಹೇಳಬಹುದಾಗಿದೆ. ಏಕೆಂದರೆ ಕರ್ನಾಟಕ ಪಶು ಇಲಾಖೆಯಲ್ಲಿ (Animal Husbandry Department) ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಹಾಗಾಗಿ ಇದೀಗ 2024 ರಲ್ಲಿ ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ (Animal Husbandry

    Read more..


  • Scholarship: 10 ಸಾವಿರ ರೂ. ನೇರವಾಗಿ ಖಾತೆಗೆ ಬರುವ ವಿದ್ಯಾಧನ್ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಿ!

    IMG 20240615 WA0004 1

    ಭವಿಷ್ಯವನ್ನು ಸಶಕ್ತಗೊಳಿಸುವುದು: ವಿದ್ಯಾಧನ್ ವಿದ್ಯಾರ್ಥಿವೇತನ ಕಾರ್ಯಕ್ರಮ(Vidyadhan Scholarship Programme) ಹೌದು ವಿದ್ಯಾರ್ಥಿಗಳೇ! ಸರೋಜಿನಿ ದಾಮೋದರನ್ ಫೌಂಡೇಶನ್‌ (Sarojini Damodaran Foundation) ನಿಂದ SSLC ಯಲ್ಲಿ ಉತ್ತೀರ್ಣ ರಾಗಿ ಉತ್ತಮ ಅಂಕವನ್ನು ಗಳಿಸಿರುವ ವಿಧ್ಯಾರ್ಥಿಗಳಿಗೆ ವರ್ಷಕ್ಕೆ ರೂ. 10000 ರಿಂದ 75,000 ವರೆಗೂ ವಿಧ್ಯಾರ್ಥಿವೇತನ ನೀಡಲಾಗುತ್ತದೆ. ಇವತ್ತಿನ ಪ್ರಸ್ತುತ ವರದಿಯಲ್ಲಿ ವಿದ್ಯಾಧನ್ ವಿದ್ಯಾರ್ಥಿವೇತನ ಕಾರ್ಯಕ್ರಮ ಕುರಿತು ಸಮಗ್ರ ವಿವರಗಳನ್ನು ನೀಡಲಾಗುತ್ತದೆ.  ಇದರಲ್ಲಿ ಅಪ್ಲಿಕೇಶನ್ ಪ್ರಕ್ರಿಯೆ, ಅರ್ಹತಾ ಮಾನದಂಡಗಳು ಮತ್ತು ಅಗತ್ಯ ದಿನಾಂಕಗಳು ಸೇರಿವೆ. ಈ ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ

    Read more..


  • ಹೊಸ ಟಾಟಾ ಕಾರ್ ಗಳ ಅಬ್ಬರ , ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ ಸಿಯೆರಾ EV!

    new tata cars

    ಟಾಟಾ ಕಾರ್ (Tata Car) ಅಭಿಮಾನಿಗಳಿಗೆ ಭರ್ಜರಿ ಸುದ್ದಿ! ಟಾಟಾ ಸಿಯೆರಾ(Tata Sierra) ಎಲೆಕ್ಟ್ರಿಕ್ ಕಾರು ಬರುತ್ತಿದೆ!ಟಾಟಾ ವಾಹನ ತನ್ನ ಪ್ರಿಮಿಯಂ ಎಲೆಕ್ಟ್ರಿಕಲ್ ಕಾರುಗಳ ಶ್ರೇಣಿಯನ್ನು ವಿಸ್ತರಿಸಲು ಸಿದ್ಧವಾಗಿದೆ! ಹ್ಯಾರಿಯರ್ ಇವಿ(Harrier EV)ಯ ಎಲೆಕ್ಟ್ರಿಕಲ್ ರೂಪಾಂತರವನ್ನು ಬಿಡುಗಡೆ ಮಾಡಿದ ಟಾಟಾ, ಈಗ ಟಾಟಾ ಸಿಯೆರಾ ಇಲಿಟಿಕ್ ಕಾರುಗಳನ್ನು ಮಾರುಕಟ್ಟೆಗೆ ತರಲು ಸಜ್ಜಾಗಿದೆ. ಬನ್ನಿ ಹಾಗಿದ್ದರೆ, ಇದರ ಕುರಿತು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೊಣ. ಟಾಟಾ ಮೋಟಾರ್ಸ್‌(Tata Motors) ಪ್ರೀಮಿಯಂ ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆಗೆ ನಿರಂತರವಾಗಿ ಮುಂದಾಗಿದೆ. ಈ ಪ್ರಯತ್ನದ

    Read more..


  • ಸರ್ಕಾರಿ ಶಾಲೆಗಳಲ್ಲಿ LKG, UKG ಪ್ರಾರಂಭ, ಅಕ್ಷರ ಆವಿಷ್ಕಾರ ಯೋಜನೆ

    LKG and UKG started in govt schools

    ಸರ್ಕಾರಿ ಶಾಲೆಗಳಲ್ಲಿಯೂ ಕೂಡ ಯುಕೆಜಿ (UKG) ಎಲ್ ಕೆಜಿ (LKG) ತರಗತಿಗಳು ಆರಂಭ. ಅಕ್ಷರ ಆವಿಷ್ಕಾರದ ಯೋಜನೆಯಡಿಯಲ್ಲಿ (akshara avishkara scheme)119 ಸರ್ಕಾರಿ ಶಾಲೆಗಳಲ್ಲಿ(government schools) ಎಲ್‍ಕೆಜಿ ಮತ್ತು ಯುಕೆಜಿ ತರಗತಿಗಳು ನಮ್ಮ ಭಾರತ ದೇಶದಲ್ಲಿ ಕೇವಲ ವಿಜ್ಞಾನ ತಂತ್ರಜ್ಞಾನಗಳಲ್ಲದೆ  (science and technology) ಹಲವಾರು ರೀತಿಯಲ್ಲಿ, ಎಲ್ಲಾ ದೇಶಗಳಿಗಿಂತಲೂ ಮುಂಚೂಣಿಯಲ್ಲಿ ಬರಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ನೋಡುವುದಾದರೆ ನಮ್ಮ ಭಾರತ ಶೈಕ್ಷಣಿಕವಾಗಿಯೂ ಕೂಡ ಮುಂದುವರೆಯಲು ಪ್ರಯತ್ನಿಸುತ್ತಿರುವ ಕಾರಣ ಶೈಕ್ಷಣಿಕ ಕ್ಷೇತ್ರದಲ್ಲಿ (educational field) ಹಲವಾರು ಯೋಜನೆಗಳು ಹಾಗೂ

    Read more..


  • Job News: ಚಾಲಕ, ಟೈಪಿಸ್ಟ್‌ ಸೇರಿದಂತೆ ಹಲವು ಗ್ರೂಪ್‌ ಸಿ, ಡಿ ನೇಮಕಾತಿ!

    IMG 20240615 WA0001

    ಚಾಲಕ, ಟೈಪಿಸ್ಟ್‌, ಹಾಗೂ ಹಲವು ಗ್ರೂಪ್‌ ಸಿ, ಡಿ (group C and D jobs) ನೇಮಕಕ್ಕೆ ಸುತ್ತೋಲೆ ಹೊರಡಿಸಿದ ಕರ್ನಾಟಕ ಸರ್ಕಾರ! ಹಲವಾರು ಜನರು ಸರ್ಕಾರದ ಹುದ್ದೆಗಳಿಗೆ ಕಾಯುತ್ತಿರುತ್ತಾರೆ. ಸಮಯಕ್ಕೆ ತಕ್ಕಂತೆ ಸರ್ಕಾರವು ಹಲವಾರು ಹುದ್ದೆಗಳ ನೇಮಕಕ್ಕೆ ಹಾಗೂ ಅವುಗಳಿಗೆ ಅರ್ಜಿಗಳನ್ನು (Application) ಸಲ್ಲಿಸಲು ಆದೇಶ ಹೊರಡಿಸುತ್ತಿರುತ್ತದೆ. ಹಾಗೆಯೇ ಇದೀಗ ಕರ್ನಾಟಕ ಸರ್ಕಾರವು ಒಂದು ಗುಡ್ ನ್ಯೂಸ್ ನೀಡಿದೆ. ಸರ್ಕಾರದ ಯಾವುದಾದರೂ ಹುದ್ದೆಗಳಲ್ಲಿ ಕೆಲಸ ಮಾಡುವ ಆಸಕ್ತಿ ಇರುವ ಅಭ್ಯರ್ಥಿಗಳಿಗೆ, ಸರ್ಕಾರವು ಒಂದು ಮಹತ್ವದ ಆದೇಶವನ್ನು

    Read more..


  • PM Kisan: 17ನೇ ಕಂತಿನ ಪಿಎಂ ಕಿಸಾನ್ ಹಣ ಬಿಡುಗಡೆಯ ಅಧಿಕೃತ ದಿನಾಂಕ ಪ್ರಕಟ!

    IMG 20240614 WA0004

    ಪ್ರಧಾನಮಂತ್ರಿ ಕಿಸಾನ್ ನಿಧಿ ಕಾರ್ಯಕ್ರಮದ 17ನೇ ಕಂತಿನ ಮೊತ್ತವನ್ನು ಬಿಡುಗಡೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಮಂಜೂರು ಮಾಡಿದ್ದಾರೆ. ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಇದು ಅವರ ಮೊದಲ ನಿರ್ಧಾರವಾಗಿದೆ. ಕೇಂದ್ರ ಸರ್ಕಾರದಿಂದ ಪಿಎಂ ಕಿಸಾನ್ ಯೋಜನೆ(PM Kisan Yojana)ಯ 17ನೇ ಕಂತಿನ ಹಣವನ್ನು ಬಿಡುಗಡೆ ಮಾಡುವ ದಿನಾಂಕವನ್ನು ಕೂಡ ಬಹಿರಂಗಪಡಿಸಲಾಗಿದೆ. ಹಾಗಾದರೆ ಈ ಯೋಜನೆಯ ಹಣ ರೈತರ ಖಾತೆಗೆ ಯಾವಾಗ ಜಮಾ ಆಗುತ್ತದೆ?, ಎಂಬುವುದರ ಮಾಹಿತಿಯನ್ನು ಈ ವರದಿಯ ಮೂಲಕ ತಿಳಿಸಿಕೊಡಲಾಗಿದೆ

    Read more..


  • ಕಾರ್ಮಿಕ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    labour card scholarship 2024

    ವಿದ್ಯಾರ್ಥಿಗಳೇ ನಿಮಗಾಗಿ ಗುಡ್ ನ್ಯೂಸ್!  labour Card ಹೊಂದಿದವರಾಗಿದ್ದಾರೆ ನೀವು ಸ್ಕಾಲರ್ಶಿಪ್ ಪಡೆಯಲು ಆರ್ಹರು. ಯಾವ ಸ್ಕಾಲರ್ಶಿಪ್?, ಅರ್ಹತೇ ಏನು?, ಅಗತ್ಯ ದಾಖಲೆಗಳು ಯಾವವು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ವರದಿಯಲ್ಲಿದೆ. ವರದಿಯನ್ನೂ ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ, Karnataka Labor Welfare Board (LWB) 2023-24ನೇ ಶೈಕ್ಷಣಿಕ ವರ್ಷಕ್ಕೆ

    Read more..


  • LIC New Jeevan Anand: ದಿನಕ್ಕೆ ಬರೀ 200 ರೂ. ಉಳಿಸಿ.. ಒಮ್ಮೆಗೆ ಬರುತ್ತೆ ಬರೋಬ್ಬರಿ 1.22 ಕೋಟಿ ರೂ.

    LIC jeevan anand scheme

    ಕೇವಲ ₹200 ಉಳಿಸಿ, ದಿನಕ್ಕೆ 1.22 ಕೋಟಿ ರೂಪಾಯಿ ಪಡೆಯಿರಿ! ಹೌದು, ನೀವು ಓದಿದ್ದು ನಿಜ! LIC ನ ಹೊಸ ಜೀವನ ಆನಂದ ಯೋಜನೆ(Jeevan aananda scheme)ಯೊಂದಿಗೆ ಇದು ಸಾಧ್ಯ! ಈ ಅದ್ಭುತ ಯೋಜನೆಯು ನಿಮಗೆ ಭವಿಷ್ಯದ ಭದ್ರತೆ ಮತ್ತು ನಿಮ್ಮ ಕನಸುಗಳನ್ನು ನನಸಾಗಿಸುವ ಅವಕಾಶವನ್ನು ನೀಡುತ್ತದೆ. ಹೀಗಿರುವಾಗ, ಈ ಯೋಜನೆಯ ಲಾಭಗಳನ್ನು ಮತ್ತು ಅದರ ಪ್ರಯೋಜನವನ್ನು ಹೇಗೆ ಪಡೆಯಬೇಕು ಎಂದು ತಿಳಿಯುವುದು ಮುಖ್ಯ.ಪ್ರಸ್ತುತ ವರದಿಯಲ್ಲಿ LIC ಯ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

    Read more..