Tag: kannada news
-
ಗೃಹಲಕ್ಷ್ಮಿ ಹಣ ₹3,000ಕ್ಕೆ ಏರಿಕೆ ಆಗುತ್ತಾ ? ಸರ್ಕಾರದ ಹೊಸ ಚಿಂತನೆ ! ಇಲ್ಲಿದೆ ವಿವರ

ಗೃಹಲಕ್ಷ್ಮಿ ಯೋಜನೆ(Grilahakshmi Yojana): ₹3,000ಕ್ಕೆ ಏರಿಕೆ ಸಾಧ್ಯತೆ? ಬಜೆಟ್ನಲ್ಲಿ(budget) ಮಹತ್ವದ ನಿರ್ಧಾರಕ್ಕೆ ಸರ್ಕಾರದ ಚಿಂತನೆ! ಕರ್ನಾಟಕ ಸರ್ಕಾರದ( Karnataka Government ) ‘ಗೃಹಲಕ್ಷ್ಮಿ’ ಯೋಜನೆ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ಭದ್ರತೆ ನೀಡುವ ಪ್ರಮುಖ ಕಾರ್ಯಕ್ರಮವಾಗಿದ್ದು, ಇದು ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಭಾರಿ ಚರ್ಚೆಗೆ ಕಾರಣವಾಗಿದೆ. 2023ರಲ್ಲಿ ಕಾಂಗ್ರೆಸ್ ಸರ್ಕಾರವು(Congress Government) ಈ ಯೋಜನೆಯನ್ನು ಘೋಷಿಸಿದಾಗ, ಇದು ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಮಹತ್ತರ ಹೆಜ್ಜೆ ಎಂಬಂತೆ ಪರಿಗಣಿಸಲಾಯಿತು. ಪ್ರಸ್ತುತ ಈ ಯೋಜನೆಯಡಿ ಪ್ರತಿ ಫಲಾನುಭವಿಗೆ ತಿಂಗಳಿಗೆ
Categories: ಮುಖ್ಯ ಮಾಹಿತಿ -
ರಾಜ್ಯ ಸರ್ಕಾರಿ ನೌಕರರ HRMS 2.0′ ನೋಂದಣಿ ಕುರಿತು ಹೊಸ ಅಪ್ಡೇಟ್, ತಿಳಿದುಕೊಳ್ಳಿ

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! ಇನ್ನು ಮುಂದೆ ನಿಮ್ಮ ಸೇವಾ ವಹಿವಾಟುಗಳು ಆನ್ಲೈನ್ನಲ್ಲಿ ಲಭ್ಯವಿರಲಿವೆ. HRMS 2.0 ಮೂಲಕ ನಿಮ್ಮ ಸೇವಾ ವಹಿವಾಟುಗಳನ್ನು ಸುಲಭವಾಗಿ ನಿರ್ವಹಿಸಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ರಾಜ್ಯ ಸರ್ಕಾರ ತನ್ನ ಆಡಳಿತ ವ್ಯವಸ್ಥೆಯನ್ನು ಹಗುರಗೊಳಿಸಲು ಮತ್ತು ಡಿಜಿಟಲೀಕರಣ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಹೊಸ ತಂತ್ರಾಂಶವನ್ನು ಪರಿಚಯಿಸಿದೆ. Human Resource Management System
Categories: ಮುಖ್ಯ ಮಾಹಿತಿ -
ರಾಜ್ಯದ ಈ ಮಾರ್ಗಕ್ಕೆ 2 ಹೊಸ ನಮೋ ಭಾರತ್ ರೈಲು,ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕಕ್ಕೆ ಸಿಹಿ ಸುದ್ದಿ(Good news)! 2 ಹೊಸ “ನಮೋ ಭಾರತ್” ರೈಲುಗಳು ಆಗಮನ! ಈ ಬಾರಿಯ ಬಜೆಟ್(Budget)ನಲ್ಲಿ ಘೋಷಿಸಿದಂತೆ, ಕರ್ನಾಟಕಕ್ಕೆ 2 ಹೊಸ “ನಮೋ ಭಾರತ್” ರೈಲುಗಳು ದೊರೆಯಲಿವೆ! ಇದು ಕರ್ನಾಟಕದ ಜನತೆಗೆ ಸಂತಸದ ಸುದ್ದಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಭಾರತೀಯ ರೈಲ್ವೆ ಇಲಾಖೆ(Indian Railway Department)ಯ ಮಹತ್ವಾಕಾಂಕ್ಷಿ ಯೋಜನೆಯಾದ ನಮೋ ಭಾರತ್ ರೈಲು(Namo Bharat train) ಈಗ ಕರ್ನಾಟಕದ ದ್ವಾರ ತಲುಪುತ್ತಿದೆ! 2024ರ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾದ 50 ಹೊಸ ನಮೋ ಭಾರತ್ ರೈಲುಗಳ ಪೈಕಿ
Categories: ಮುಖ್ಯ ಮಾಹಿತಿ -
ರಾಜ್ಯದಲ್ಲಿ ಸರ್ಕಾರಿ ಉದ್ಯೋಗಗಳ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಹೊಸ ರೂಲ್ಸ್ ಜಾರಿ

ಕರ್ನಾಟಕ ಲೋಕಸೇವಾ ಆಯೋಗ (KPSC) ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಈ ಮೂಲಕ ಇನ್ಮುಂದೆ ಎಲ್ಲಾ ಪರೀಕ್ಷಾರ್ಥಿಗಳು ಕಡ್ಡಾಯವಾಗಿ ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್ನಿನ (Compulsory Blue ball point pen) ಬಳಕೆ ಮಾಡಬೇಕಾಗಿದೆ. ಈ ಹೊಸ ನಿಯಮವು (new rule) ಫೆಬ್ರವರಿ 16, 2025 ರಿಂದ ನಡೆಯುವ ಎಲ್ಲಾ ಕೆಪಿಎಸ್ಸಿ ಪರೀಕ್ಷೆಗಳಿಗೆ ಅನ್ವಯವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಮುಖ್ಯ ಮಾಹಿತಿ -
ರಾಜ್ಯದಲ್ಲಿ 25 ಸಾವಿರ ಶಿಕ್ಷಕರ ಹುದ್ದೆಗಳ ನೇಮಕಾತಿ : ಬಂಪರ್ ಗುಡ್ ನ್ಯೂಸ್

ಕರ್ನಾಟಕದ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಉತ್ತೇಜನ! ಈ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸರ್ಕಾರ 25,000 ಶಿಕ್ಷಕರ ಹುದ್ದೆ(Teacher Post)ಗಳನ್ನು ಭರ್ತಿ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಂದಿನ ಬಜೆಟ್ನಲ್ಲಿ ಅಗತ್ಯ ಹಣಕಾಸು ಮಂಜೂರಾತಿ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ, ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಮುಖ್ಯ ಮಾಹಿತಿ -
Gold Price: ಚಿನ್ನದ ಬೆಲೆ ಬಂಪರ್, ಮದುವೆಗೆ ಚಿನ್ನ ಖರೀದಿಸುವ ಮುನ್ನ ಇಂದಿನ ದರ ತಿಳಿದುಕೊಳ್ಳಿ..!

ಈ ಮದುವೆಯ ಸೀಸನ್ ನಲ್ಲಿ ಮಕ್ಕಳ ಮದುವೆಗೆ ಚಿನ್ನ ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ, ಇಂದಿನ 22 ಮತ್ತು 24 ಕ್ಯಾರೆಟ್ ಚಿನ್ನ ಮತ್ತು ಬೆಳ್ಳಿ ದರಗಳನ್ನು ತಿಳಿದುಕೊಂಡು ಕರೆಕ್ಟಾಗಿ ಪ್ಲಾನ್ ಮಾಡಿ, ಚಿನ್ನ ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ನಿನಗೆ ಹೋಲಿಸಿದರೆ ಇಂದು ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ತುಸು ಏರಿಕೆಯಾಗಿದ್ದು. ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿರುವುದನ್ನು ನೀವು ಗಮನಿಸಬಹುದು. ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ
Categories: ಚಿನ್ನದ ದರ -
ರಾಜ್ಯದಲ್ಲಿ ಈ ವರ್ಷವೂ ಭಾರಿ ಉಷ್ಣಾಂಶ ಸಾದ್ಯತೆ, ವಾಡಿಕೆಗಿಂತ ಅಧಿಕ ಬಿಸಿಲು ಸಾಧ್ಯತೆ

ಕಳೆದ ವರ್ಷ ಕರ್ನಾಟಕ ತೀವ್ರ ಬಿಸಿಲಿಗೆ ಸಿಲುಕಿದರೆ, ಈ ವರ್ಷವೂ ಹೆಚ್ಚು ಉಷ್ಣಾಂಶ (High temperature) ಎದುರಾಗಲಿದೆ ಎಂಬ ಮುನ್ಸೂಚನೆ ಹವಾಮಾನ ಇಲಾಖೆ ನೀಡಿದೆ. ಸಾಮಾನ್ಯವಾಗಿ ಮಾರ್ಚ್ನಿಂದ ಮೇ ವರೆಗೆ ನಿರೀಕ್ಷಿಸಲಾಗುವ ಬೇಸಿಗೆ, ಈ ಬಾರಿ ಮುಂಚೆಯೇ ಪ್ರಾರಂಭಗೊಳ್ಳಬಹುದು. ರಾಜ್ಯದ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನವು 3-4 ಡಿಗ್ರಿ ಸೆಲ್ಷಿಯಸ್ ಹೆಚ್ಚು ಹೆಚ್ಚಾಗಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜಾಗತಿಕ ತಾಪಮಾನ ಏರಿಕೆ
Categories: ಮುಖ್ಯ ಮಾಹಿತಿ -
ಇನ್ಶೂರೆನ್ಸ್ ಪಾಲಿಸಿ ಇದ್ದವರಿಗೆ ಎಚ್ಚರಿಕೆ ಕೊಟ್ಟ LIC, ತಪ್ಪದೇ ತಿಳಿದುಕೊಳ್ಳಿ.! ಇಲ್ಲಿದೆ ಮಾಹಿತಿ

ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ವಹಿವಾಟುಗಳ (digital transactions) ಪ್ರಚಾರ ಹೆಚ್ಚಾದಂತೆ, ಆನ್ಲೈನ್ ವಂಚನೆಗಳು ಕೂಡಾ ಜಾಸ್ತಿಯಾಗಿವೆ. ಸೈಬರ್ ಅಪರಾಧಿಗಳು (Cybercriminals) ವಿಭಿನ್ನ ತಂತ್ರಗಳನ್ನು ಬಳಸಿಕೊಂಡು ಗ್ರಾಹಕರ ಹಣ ದೋಚುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಭಾರತೀಯ ಜೀವ ವಿಮಾ ನಿಗಮ (LIC) ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದು, ಯಾವುದೇ ಅನಧಿಕೃತ ಆಪ್ಗಳು ಅಥವಾ ವೆಬ್ಸೈಟ್ಗಳ ಮೂಲಕ ಹಣ ಪಾವತಿ ಮಾಡಬಾರದು ಎಂದು ತಿಳಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಮುಖ್ಯ ಮಾಹಿತಿ -
PM Kisan: ಪಿಎಂ ಕಿಸಾನ್ 19ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ನಿಗದಿ, ಈ ಕೆಲಸ ಕಡ್ಡಾಯ.!

ಪಿಎಂ ಕಿಸಾನ್(PM Kisan) 19ನೇ ಕಂತಿನ ಹಣ ಬಿಡುಗಡೆ – ಫೆಬ್ರವರಿ 25ರಿಂದ ರೈತರ ಖಾತೆಗೆ ಜಮಾ ಭಾರತದ ಲಕ್ಷಾಂತರ ರೈತರಿಗೆ ಆರ್ಥಿಕ ಬೆಂಬಲ ನೀಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 19ನೇ ಕಂತಿನ ಹಣವನ್ನು ಫೆಬ್ರವರಿ 25ರಂದು(25th February) ಜಮೆ ಮಾಡಲಾಗುತ್ತಿದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್(Union Agriculture Minister Shivraj Singh Chouhan) ಈ ಕುರಿತು ಅಧಿಕೃತವಾಗಿ ಮಾಹಿತಿ ನೀಡಿದ್ದು, 2024ರ ಫೆಬ್ರವರಿ ಕೊನೆಯ ವಾರದಲ್ಲಿ ಹಣ ರೈತರ
Categories: ಮುಖ್ಯ ಮಾಹಿತಿ
Hot this week
-
BIG NEWS : ರಾಜ್ಯ `ಸರ್ಕಾರಿ ನೌಕರರ ಗಮನಕ್ಕೆ : ‘ESR’ ನಲ್ಲಿ ‘ಸೇವಾವಹಿ’ ಅನುಷ್ಠಾನದ ಬಗ್ಗೆ ಸರ್ಕಾರದಿಂದ ಹೊಸ ಆದೇಶ.!
-
PM Surya Ghar: ನಿಮ್ಮ ಮನೆಯ ಮೇಲ್ಛಾವಣಿ ಖಾಲಿ ಇದ್ಯಾ? ಹಾಗಿದ್ರೆ ಸರ್ಕಾರವೇ ಕೊಡುತ್ತೆ ₹78,000 ಹಣ! ಫ್ರೀ ಕರೆಂಟ್.!
-
IMD Warning: ಮುಂದಿನ 3 ದಿನ ರಾಜ್ಯದಲ್ಲಿ ‘ಶೀತ ಅಲೆ’ ಆರ್ಭಟ; ಈ 5 ಜಿಲ್ಲೆಗಳಿಗೆ ‘Yellow Alert’ ಘೋಷಣೆ! ಎಚ್ಚರ
-
Gold Rate Today: ನಿನ್ನೆ ದಿಡೀರ್ ಏರಿಕೆ ಆಗಿದ್ದ ಚಿನ್ನದ ಬೆಲೆ ಇಂದು ಇಳಿಕೆ ಆಯ್ತಾ..?ಮದುವೆಗೆ ಒಡವೆ ಮಾಡಿಸೋರು ಇಂದೇ ಪ್ಲಾನ್ ಮಾಡಿ
-
ದಿನ ಭವಿಷ್ಯ 23-12-2025: ಇಂದು ಮಂಗಳವಾರ ಆಂಜನೇಯನ ಕೃಪೆಯಿಂದ ಈ 4 ರಾಶಿಗೆ ಅನಿರೀಕ್ಷಿತ ಧನಲಾಭ! ನಿಮ್ಮ ರಾಶಿಗೆ ಇದೆಯಾ ‘ಗಜಕೇಸರಿ ಯೋಗ’?
Topics
Latest Posts
- BIG NEWS : ರಾಜ್ಯ `ಸರ್ಕಾರಿ ನೌಕರರ ಗಮನಕ್ಕೆ : ‘ESR’ ನಲ್ಲಿ ‘ಸೇವಾವಹಿ’ ಅನುಷ್ಠಾನದ ಬಗ್ಗೆ ಸರ್ಕಾರದಿಂದ ಹೊಸ ಆದೇಶ.!

- PM Surya Ghar: ನಿಮ್ಮ ಮನೆಯ ಮೇಲ್ಛಾವಣಿ ಖಾಲಿ ಇದ್ಯಾ? ಹಾಗಿದ್ರೆ ಸರ್ಕಾರವೇ ಕೊಡುತ್ತೆ ₹78,000 ಹಣ! ಫ್ರೀ ಕರೆಂಟ್.!

- IMD Warning: ಮುಂದಿನ 3 ದಿನ ರಾಜ್ಯದಲ್ಲಿ ‘ಶೀತ ಅಲೆ’ ಆರ್ಭಟ; ಈ 5 ಜಿಲ್ಲೆಗಳಿಗೆ ‘Yellow Alert’ ಘೋಷಣೆ! ಎಚ್ಚರ

- Gold Rate Today: ನಿನ್ನೆ ದಿಡೀರ್ ಏರಿಕೆ ಆಗಿದ್ದ ಚಿನ್ನದ ಬೆಲೆ ಇಂದು ಇಳಿಕೆ ಆಯ್ತಾ..?ಮದುವೆಗೆ ಒಡವೆ ಮಾಡಿಸೋರು ಇಂದೇ ಪ್ಲಾನ್ ಮಾಡಿ

- ದಿನ ಭವಿಷ್ಯ 23-12-2025: ಇಂದು ಮಂಗಳವಾರ ಆಂಜನೇಯನ ಕೃಪೆಯಿಂದ ಈ 4 ರಾಶಿಗೆ ಅನಿರೀಕ್ಷಿತ ಧನಲಾಭ! ನಿಮ್ಮ ರಾಶಿಗೆ ಇದೆಯಾ ‘ಗಜಕೇಸರಿ ಯೋಗ’?


