Tag: kannada news

  • ಇನ್ನೂ ಮುಂದೆ  ಕೃಷಿ ಪಂಪ್ ಸೆಟ್ ಗಳಿಗೆ  7 ಗಂಟೆ ನಿರಂತರ ವಿದ್ಯುತ್ ; ಸಮಯದಲ್ಲಿ ಬದಲಾವಣೆ.!

    Picsart 25 03 08 23 17 55 836 scaled

    ಇಂಧನ ಸಚಿವ ಕೆ.ಜೆ. ಜಾರ್ಜ್ (Kelachandra Joseph George) ಅವರ ಪ್ರಕಾರ, ರಾಜ್ಯದ ರೈತರ ಕೃಷಿ ಪಂಪ್ ಸೆಟ್‌ಗಳಿಗೆ (Agriculture pump sets) ಹಗಲು ವೇಳೆಯೇ 7 ಗಂಟೆಗಳ ಕಾಲ ನಿರಂತರ ತ್ರೀ-ಫೇಸ್ ವಿದ್ಯುತ್ ಪೂರೈಕೆ (Three-phase power supply) ಮಾಡಲಾಗುತ್ತಿದೆ. ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕ ಸಿ.ಬಿ. ಸುರೇಶ್ ಬಾಬು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ತಾಂತ್ರಿಕ ಸಾದ್ಯತೆ ಇರುವ ಪ್ರದೇಶಗಳಲ್ಲಿ ನೇರವಾಗಿ 7 ಗಂಟೆ ವಿದ್ಯುತ್ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಆದರೆ, ತಾಂತ್ರಿಕ ಸೌಲಭ್ಯ ಇಲ್ಲದ

    Read more..


    Categories:
  • ಮನೆ ಖರೀದಿ: ನಿಮ್ಮ ಹೆಂಡತಿಯ ಹೆಸರಿನಲ್ಲಿ ಮನೆ ಕೊಳ್ಳುವುದರ ಲಾಭಗಳು ಏನು ಗೊತ್ತಾ.? ಇಲ್ಲಿದೆ ಮಾಹಿತಿ 

    IMG 20250308 WA0006

    ನಿಮ್ಮ ಹೆಂಡತಿಯ ಹೆಸರಿನಲ್ಲಿ ಮನೆ ಖರೀದಿಸುವುದು ಲಾಭದಾಯಕ..! ಏಕೆ ಗೊತ್ತಾ? ಸ್ವಂತ ಮನೆ(Own Home)ಖರೀದಿಸುವುದು ಪ್ರತಿಯೊಬ್ಬರ ಕನಸು. ಮನೆಯ ಆಸ್ಥಿ ಖರೀದಿಸಲು ಹಲವಾರು ವರ್ಷಗಳ ಕಠಿಣ ಪರಿಶ್ರಮ ಮತ್ತು ಹಣ ಉಳಿತಾಯ ಬೇಕಾಗುತ್ತದೆ. ಆದರೆ ನೀವು ಮನೆಯನ್ನು ನಿಮ್ಮ ಹೆಂಡತಿಯ ಹೆಸರಿನಲ್ಲಿ ಖರೀದಿಸಿದರೆ, ಅದರಿಂದ ನಿಮ್ಮ ಕುಟುಂಬಕ್ಕೆ ಹಲವು ಆರ್ಥಿಕ ಹಾಗೂ ಭವಿಷ್ಯದ ಲಾಭಗಳು ದೊರಕಬಹುದು. ಸರ್ಕಾರದ ಹಲವಾರು ಯೋಜನೆಗಳು ಹಾಗೂ ವಿಶೇಷ ವಿನಾಯಿತಿಗಳು ಮಹಿಳೆಯರ ಹೆಸರಿನಲ್ಲಿ ಆಸ್ತಿ ಹೊಂದಿದರೆ ದೊರೆಯುತ್ತವೆ. ಈ ಕಾರಣಕ್ಕಾಗಿ, ಮನೆ ಖರೀದಿಯ

    Read more..


  • LIC Pension : ಬರೋಬ್ಬರಿ 64 ಸಾವಿರ ಒಟ್ಟಿಗೆ ಸಿಗುವ ಎಲ್ಐಸಿ ಹೊಸ ಸರಳ್ ಪಿಂಚಣಿ ಸ್ಕೀಮ್.!

    Picsart 25 03 07 23 45 29 238 scaled

    LIC ಸರಳ್ ಪಿಂಚಣಿ ಯೋಜನೆ – ಭವಿಷ್ಯದ ಆರ್ಥಿಕ ಭದ್ರತೆಗಾಗಿ ಶ್ರೇಷ್ಠ ಆಯ್ಕೆ!ನಿವೃತ್ತಿ ಜೀವನ ಸುಂದರವಾಗಿರಬೇಕು ನಿವೃತ್ತಿ ಜೀವನ ಸುಂದರವಾಗಿರಬೇಕು ಎಂದರೆ, ಆರ್ಥಿಕ ಭದ್ರತೆ ಅತ್ಯಗತ್ಯ. LIC (Life Insurance Corporation of India) ಪರಿಚಯಿಸಿರುವ ‘ಸರಳ್ ಪಿಂಚಣಿ ಯೋಜನೆ’ ಇದನ್ನು ಸುಗಮಗೊಳಿಸುತ್ತದೆ. ಈ ಯೋಜನೆಯ ವಿಶೇಷತೆಯೆಂದರೆ, ನೀವು 60 ವರ್ಷ ವಯಸ್ಸಿನವರೆಗೆ ಕಾಯಬೇಕಿಲ್ಲ – 40 ವರ್ಷ ವಯಸ್ಸಿನಿಂದಲೇ ಪಿಂಚಣಿ ಪಡೆಯಬಹುದು! ಒಮ್ಮೆ ಮಾತ್ರ ಹೂಡಿಕೆ ಮಾಡಿದರೆ, ಜೀವನಪೂರ್ತಿ ಖಾಯಂ ಆದಾಯ ಪಡೆಯಲು ಈ ಯೋಜನೆಯಿಂದ

    Read more..


    Categories:
  • Karnataka Budget 2025 Highlights: ಶಿಕ್ಷಣ, ಧರ್ಮ, ಕೈಗಾರಿಕೆ ಮತ್ತು ಜಲಸಾರಿಗೆಗೆ ದೊಡ್ಡ ಘೋಷಣೆಗಳು

    WhatsApp Image 2025 03 07 at 12.49.56 PM scaled

    ಕರ್ನಾಟಕ ಬಜೆಟ್ 2025: ಶಿಕ್ಷಣ, ಧರ್ಮ, ಕೈಗಾರಿಕೆ ಮತ್ತು ಜಲಸಾರಿಗೆಗೆ ದೊಡ್ಡ ಘೋಷಣೆಗಳು ಬೆಂಗಳೂರು, ಮಾರ್ಚ್ 07: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್‌ನಲ್ಲಿ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡುವ ಹಲವಾರು ಘೋಷಣೆಗಳನ್ನು ಮಾಡಲಾಗಿದೆ. ಶಿಕ್ಷಣ, ಧರ್ಮ, ಕೈಗಾರಿಕೆ, ಜಲಸಾರಿಗೆ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಮುಖ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • ಕರ್ನಾಟಕ ಬಜೆಟ್ 2025: ರಾಜ್ಯದಲ್ಲಿ 500 ಹೊಸ ಸಾರ್ವಜನಿಕ ಶಾಲೆಗಳ ಘೋಷಣೆ; ಅತಿಥಿ ಶಿಕ್ಷಕರು ಮತ್ತು ಬಿಸಿಯೂಟ ತಯಾರಕರ ಗೌರವಧನ ಹೆಚ್ಚಳ

    WhatsApp Image 2025 03 07 at 12.21.46 PM

    ರಾಜ್ಯದಲ್ಲಿ ಹೊಸ ಸಾರ್ವಜನಿಕ ಶಾಲೆಗಳ ಸ್ಥಾಪನೆಗೆ ಅನುದಾನ, ಅತಿಥಿ ಶಿಕ್ಷಕರು ಮತ್ತು ಮಧ್ಯಾಹ್ನ ಊಟ ತಯಾರಕರಿಗೆ ಗೌರವಧನ ಹೆಚ್ಚಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ನ ಸಹಾಯದೊಂದಿಗೆ 500 ಹೊಸ ಶಾಲೆಗಳನ್ನು ಪ್ರಾರಂಭಿಸಲಾಗುವುದು. ಬೆಂಗಳೂರು (ಮಾರ್ಚ್ 07): ರಾಜ್ಯದಲ್ಲಿರುವ ಸಾರ್ವಜನಿಕ ಶಾಲೆಗಳನ್ನು ವಿಸ್ತರಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ADB ಬ್ಯಾಂಕ್‌ನಿಂದ 2,500 ಕೋಟಿ ರೂಪಾಯಿಗಳನ್ನು ಪಡೆದು 500 ಹೊಸ ಸಾರ್ವಜನಿಕ ಶಾಲೆಗಳನ್ನು ಪ್ರಾರಂಭಿಸಲಾಗುವುದು. ಇದರ ಜೊತೆಗೆ, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು

    Read more..


  • ನಿಮ್ಮ ಮೊಬೈಲ್ ಆನ್ ಇದ್ರೂ , ಕಾಲ್  ಮಾಡೋರಿಗೆ  ಸ್ವಿಚ್ ಆಫ್ ಬರೋ ಹಾಗೆ ಸೆಟ್ ಮಾಡಿ.! 

    Picsart 25 03 07 00 31 49 552 scaled

    ಫೋನ್ ಆನ್ ಆಗಿದ್ದರೂ ಸ್ವಿಚ್ ಆಫ್ ಆಗಿರುವಂತೆ ತೋರಿಸುವ ಟ್ರಿಕ್! ನಾವು ಇಂದಿನ ದಿನಗಳಲ್ಲಿ ನಿರಂತರ ಕರೆಗಳು, ಮಾರ್ಕೆಟಿಂಗ್ ಕಾಲ್‌ಗಳು, ಸಾಲದ ವಸೂಲಿಗಾರರ ಫೋನ್‌ಗಳು ಅಥವಾ ಇತರ ಅನಗತ್ಯ ಕರೆಗಳಿಂದ ಆಗುವ ತೊಂದರೆಗಳನ್ನು ಎದುರಿಸುತ್ತೇವೆ. ಬಹಳಷ್ಟು ಬಾರಿ, ಇಂಥಾ ಕಿರುಕುಳದಿಂದ ತಪ್ಪಿಸಿಕೊಳ್ಳಲು ನಾವು ಫೋನ್ ಸ್ವಿಚ್ ಆಫ್ ಮಾಡಬೇಕಾಗುತ್ತದೆ. ಆದರೆ, ಇದರಿಂದ ನಮ್ಮ ಬಹುಮುಖ್ಯ ಕೆಲಸಗಳಿಗೂ ಅಡ್ಡಿ ಆಗಬಹುದು. ಈ ಸಮಸ್ಯೆಗೆ ಪರಿಹಾರವಾಗಿ, ನಿಮ್ಮ ಫೋನ್ ಆನ್ ಆಗಿದ್ದರೂ ಕರೆ ಮಾಡಿದವರಿಗೆ ಅದು ಸ್ವಿಚ್ ಆಫ್ ಆಗಿರುವಂತೆ

    Read more..


  • ಜಮೀನಿಗೆ ಹೋಗಲು ದಾರಿ ಇಲ್ವಾ.? ಸರ್ಕಾರದಿಂದ ಹೊಸ ನಿಯಮ ಜಾರಿ. ತಿಳಿದುಕೊಳ್ಳಿ 

    Picsart 25 03 06 22 07 15 049 scaled

    ಗ್ರಾಮೀಣ ಪ್ರದೇಶಗಳ ರಸ್ತೆ ಸಂಪರ್ಕವನ್ನು (Road connectivity) ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಹೊಸ ಯೋಜನೆಗಳನ್ನು ರೂಪಿಸುತ್ತಿದೆ. ಈ ಸಂಬಂಧ ಪ್ರಗತಿಪರ ಯೋಜನೆಗಳನ್ನು ಜಾರಿಗೆ ತರಲು ಸರ್ಕಾರ ಸಂಕಲ್ಪಗೊಂಡಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನಮ್ಮ ಗ್ರಾಮ, ನಮ್ಮ ಹೊಲ: ಪುನಶ್ಚೇತನದ ನಿರೀಕ್ಷೆ: ರೈತರ ಹೊಲಗಳಿಗೆ ಸುಗಮ ಪ್ರವೇಶ

    Read more..


  • Gold Rate Today : ಚಿನ್ನದ ಬೆಲೆ ಗ್ರಾಹಕರ ಜೇಬಿಗೆ ಕತ್ತರಿ, ₹1,100 ಏರಿಕೆ.! ಇಂದಿನ ಬೆಲೆ ಇಲ್ಲಿದೆ  

    Picsart 25 03 06 06 46 21 885 scaled

    ಜಾಗತಿಕ ಆರ್ಥಿಕ ಸ್ಥಿತಿ ಪ್ರಭಾವ: ಚಿನ್ನದ ಬೆಲೆ 10 ಗ್ರಾಂಗೆ ₹89,000 ದಾಟುವ ಸೂಚನೆ ಭಾರತೀಯ ಚಿನ್ನ ಮಾರುಕಟ್ಟೆಯಲ್ಲಿ (Gold market) ಇತ್ತೀಚೆಗೆ ನಿರಂತರ ಬದಲಾವಣೆಗಳು ಕಂಡುಬಂದಿವೆ. ಚಿನ್ನದ ಬೆಲೆ (Gold rate) ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಹೂಡಿಕೆದಾರರು ಮತ್ತು ಆಭರಣ ಪ್ರಿಯರ ಮೇಲೆ ಪರಿಣಾಮ ಬೀರುತ್ತಿದೆ. ಮಂಗಳವಾರದ ಮಾರಾಟದ ಸಮಯದಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಒಂದೇ ದಿನ 1,100 ರೂಪಾಯಿ ಏರಿಕೆ ಕಾಣಲಾಗಿದ್ದು, ಈ ಬೆಳವಣಿಗೆ ಆಭರಣ ಖರೀದಿದಾರರಿಗೆ (Gold buyers) ಆಘಾತ ಮೂಡಿಸಿರುವುದರೊಂದಿಗೆ,

    Read more..


  • Karnataka Weather: ತಾಪಮಾನ ಏರಿಕೆ ಮುನ್ಸೂಚನೆ. ಬೆನ್ನಲ್ಲೇ ರಾಜ್ಯದ ಹಲವೆಡೆ ಮೂರು ದಿನ ಮಳೆ.! 

    Picsart 25 03 05 22 39 41 685 scaled

    ಕರ್ನಾಟಕ ಹವಾಮಾನ: ರಾಜ್ಯದ ಕೆಲವೆಡೆ ಮಳೆಯ ಮುನ್ಸೂಚನೆ, ಬಿಸಿಲಿನ ತಾಪಮಾನದಲ್ಲಿ ಏರಿಕೆ ಕರ್ನಾಟಕದಲ್ಲಿ (Karnataka) ಹವಾಮಾನವು ತೀವ್ರವಾಗಿ ಬದಲಾಗುತ್ತಿದ್ದು, ಒಂದು ಭಾಗದಲ್ಲಿ ತಾಪಮಾನ ಹೆಚ್ಚಳ ಕಾಣಿಸಿಕೊಂಡರೆ, ಇನ್ನೊಂದು ಭಾಗದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ. ಮಾರ್ಚ್ ಮೊದಲ ವಾರದ (March first week) ವಾತಾವರಣದ ಸ್ಥಿತಿಯನ್ನು ಗಮನಿಸಿದರೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಚಳಿ ಕಡಿಮೆಯಾಗಿದ್ದು, ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಸ್ಪಷ್ಟವಾಗಿದೆ. ಇದರಿಂದಾಗಿ ಉತ್ತರ ಕರ್ನಾಟಕ (North karnataka) ಮತ್ತು ದಕ್ಷಿಣ ಒಳನಾಡಿನ (some south

    Read more..