Tag: kannada news

  • ಯಾವುದೇ ಚಟ ಮಾಡದೇ ಇದ್ರೂ ಕ್ಯಾನ್ಸರ್‌ ಬರೋದು ಯಾಕೆ ಗೊತ್ತಾ.? ಇಲ್ಲಿದೆ ವೈದ್ಯರ ಸಲಹೆ

    IMG 20250724 WA0005 scaled

    ಹೆಚ್ಚು ಕಾಲ ಆರೋಗ್ಯವಾಗಿ ಬದುಕಲು ಡಾ. ಸಿ.ಎನ್. ಮಂಜುನಾಥ್ ಅವರ ಸಲಹೆ ಇಂದಿನ ಆಧುನಿಕ ಜೀವನಶೈಲಿಯಿಂದಾಗಿ ಆರೋಗ್ಯ ಸಮಸ್ಯೆಗಳು, ವಿಶೇಷವಾಗಿ ಹೃದಯಾಘಾತದಂತಹ ಗಂಭೀರ ರೋಗಗಳು ಯುವ ವಯಸ್ಸಿನವರನ್ನೂ ಕಾಡುತ್ತಿವೆ. ಈ ಹಿನ್ನೆಲೆಯಲ್ಲಿ, ಖ್ಯಾತ ಹೃದ್ರೋಗ ತಜ್ಞರಾದ ಡಾ. ಸಿ.ಎನ್. ಮಂಜುನಾಥ್ ಅವರು ದೀರ್ಘಕಾಲ ಆರೋಗ್ಯವಾಗಿ ಜೀವಿಸಲು ಕೆಲವು ಮಹತ್ವದ ಸಲಹೆಗಳನ್ನು ನೀಡಿದ್ದಾರೆ. ಅವರ ಸಲಹೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಒತ್ತು ನೀಡುತ್ತವೆ, ಇದು ಆರೋಗ್ಯಕರ ಜೀವನಕ್ಕೆ ಮೂಲಾಧಾರವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ

    Read more..


  • ಇಂಜಿನಿಯರಿಂಗ್ ಶಿಕ್ಷಣದ ಬೇಡಿಕೆ ಕುಸಿತ: ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಆಘಾತ

    WhatsApp Image 2025 07 24 at 19.38.15 29c081c9 scaled

    ಇತ್ತೀಚಿನ ವರ್ಷಗಳಲ್ಲಿ ಭಾರತದ ಆರ್ಥಿಕ ಪರಿಸ್ಥಿತಿ ಹಾಗೂ ತಂತ್ರಜ್ಞಾನ ಕ್ಷೇತ್ರದ ಬದಲಾವಣೆಗಳು ಇಂಜಿನಿಯರಿಂಗ್ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಿವೆ. ಹಲವಾರು ಕಂಪನಿಗಳು ಆರ್ಥಿಕ ಸಂಕಷ್ಟದಿಂದಾಗಿ ಉದ್ಯೋಗ ಕಡಿತ ಮಾಡಿದ್ದು, ಇದರ ಪರಿಣಾಮವಾಗಿ ದೇಶದ ನಿರುದ್ಯೋಗ ದರ ಹೆಚ್ಚಾಗುತ್ತಿದೆ. ಅಧ್ಯಯನಗಳು ಸೂಚಿಸುವಂತೆ, ಈ ಪ್ರವೃತ್ತಿ ಮುಂದುವರೆಯುವ ಸಾಧ್ಯತೆಯಿದೆ. ಇದು ವಿಶೇಷವಾಗಿ ಇಂಜಿನಿಯರಿಂಗ್ ಪದವೀಧರರಿಗೆ ದೊಡ್ಡ ಆತಂಕವನ್ನು ಉಂಟುಮಾಡಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ

    Read more..


  • ಒನ್ ಪ್ಲಸ್ 13R 5G: ₹3000 ಬ್ಯಾಂಕ್ ಡಿಸ್ಕೌಂಟ್ ಸಹಿತ ಅದ್ಭುತ ಆಫರ್! ಬೆಲೆ ಮತ್ತು ವಿವರಗಳು

    WhatsApp Image 2025 07 24 at 19.57.56 9fb4ea3e scaled

    ಒನ್ ಪ್ಲಸ್ ಬ್ರಾಂಡ್ ಅದರ ಗುಣಮಟ್ಟ ಮತ್ತು ಪರ್ಫಾರ್ಮೆನ್ಸ್‌ಗೆ ಪ್ರಸಿದ್ಧವಾಗಿದೆ. ಇತ್ತೀಚೆಗೆ, OnePlus 13R 5G ಸ್ಮಾರ್ಟ್‌ಫೋನ್ ಅನ್ನು ₹3000 ಬ್ಯಾಂಕ್ ಡಿಸ್ಕೌಂಟ್‌ನೊಂದಿಗೆ ಅಮೆಜಾನ್‌ನಲ್ಲಿ ಲಭ್ಯವಿದೆ. ಈ ಫೋನ್ 16GB RAM ಮತ್ತು 512GB ಸ್ಟೋರೇಜ್ ವ್ಯಾರಿಯಂಟ್‌ನಲ್ಲಿ ಲಭ್ಯವಿದ್ದು, ಇದರ ಮೂಲ ಬೆಲೆ ₹44,999. ಆದರೆ, 4% ರಿಯಾಯಿತಿ ನೀಡಲಾಗುತ್ತಿದ್ದು, ಡಿಸ್ಕೌಂಟ್ ನಂತರದ ಬೆಲೆ ₹42,997 ಮಾತ್ರ! ಇದರೊಂದಿಗೆ Axis ಮತ್ತು ICICI ಬ್ಯಾಂಕ್ ಕಾರ್ಡ್‌ಗಳ ಮೂಲಕ ₹3000 ರಿಯಾಯಿತಿ ಮತ್ತು ಓಲ್ಡ್ ಫೋನ್ ಎಕ್ಸ್ಚೇಂಜ್ ಮೂಲಕ ₹40,847 ವರೆಗೆ ಡಿಸ್ಕೌಂಟ್ ಪಡೆಯಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ

    Read more..


  • 8ನೇ ವೇತನ ಆಯೋಗಕ್ಕೂ ಮೊದಲು ಭರ್ಜರಿ ಪರಿಹಾರ: DA ಶೇಕಡಾ 59ಕ್ಕೆ ಏರಿಕೆಯಾಗುವ ಸಾಧ್ಯತೆ

    Picsart 25 07 24 00 16 19 669 scaled

    ಭಾರತದ ಕೇಂದ್ರ ಸರ್ಕಾರಿ ನೌಕರರಿಗೆ (Central government employees) ವೇತನ ಹೆಚ್ಚಳ ಹಾಗೂ ಭತ್ಯೆ ಪರಿಷ್ಕರಣೆ ಎನ್ನುವುದು ಯಾವತ್ತೂ ಬಹು ನಿರೀಕ್ಷಿತ ವಿಷಯ. ಇತ್ತೀಚೆಗೆ 8ನೇ ವೇತನ ಆಯೋಗದ ಬಗ್ಗೆ ಕುತೂಹಲ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ, ಇನ್ನೊಂದು ಮುಖ್ಯ ಘೋಷಣೆಯ ನಿರೀಕ್ಷೆಯಲ್ಲಿರುವ ನೌಕರರಿಗೆ ಸರ್ಕಾರದಿಂದ ಮತ್ತೊಂದು ಭರ್ಜರಿ ಭತ್ಯೆ ಸಂಬಂಧಿತ ವರದಿ ತಿಳಿದುಬಂದಿದೆ. ಜುಲೈ 2025ರಿಂದ ಕಾರ್ಯರೂಪಕ್ಕೆ ಬರುವಂತಿರುವ ಹೊಸ ತುಟ್ಟಿಭತ್ಯೆ (Dearness Allowance – DA) ಹೆಚ್ಚಳವು ಶೇಕಡಾ 4ರಷ್ಟಾಗಬಹುದು ಎಂಬ ನಿರೀಕ್ಷೆ ಜೋರಾಗಿದೆ. ಇದೇ

    Read more..


  • ರಾಜ್ಯದಲ್ಲಿ ಡಿಮ್ಯಾಂಡ್ ಕಡಿಮೆ ಆಗ್ತಿರುವ ಇಂಜಿನಿಯರಿಂಗ್ ಕೋರ್ಸ್, ಕೆಲಸ ಹುಡುಕೋರಿಗೆ ಬಿಗ್ ಶಾಕ್ 

    Picsart 25 07 24 00 09 56 199 scaled

    ಒಂದು ಕಾಲದಲ್ಲಿ ಇಂಜಿನಿಯರಿಂಗ್ ಪದವಿ (Engineering degree)ಎಂದರೆ ಉಜ್ವಲ ಭವಿಷ್ಯಕ್ಕೆ ಭದ್ರತಾ ಗಡಿಯಂತೆ ಕಾಣುತ್ತಿತ್ತು. “ಒಂದೊಮ್ಮೆ ಎಂಜಿನಿಯರ್ ಆದ್ರೆ, ನಾಳೆ MNCಲಿ ಕೆಲಸ ಖಚಿತ” ಅನ್ನೋ ವಿಶ್ವಾಸ ಪ್ರತಿಯೊಬ್ಬ ಪೋಷಕರಿಗೂ, ವಿದ್ಯಾರ್ಥಿಗೂ ಇತ್ತು. ಆದರೆ ಇಂದು ಆ ಕನಸು ಭಗ್ಗಮಾಯವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇತ್ತೀಚಿನ ಅಧ್ಯಯನಗಳ ಪ್ರಕಾರ, 2024ರಲ್ಲಿ ಪದವಿ ಪಡೆದ ಎಂಜಿನಿಯರ್‌ಗಳಲ್ಲಿ ಶೇಕಡಾ 83 ರಷ್ಟು ಜನರಿಗೆ

    Read more..


  • ಭಾರತೀಯ ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 30,307 ಹುದ್ದೆಗಳಿಗೆ ಅರ್ಜಿ ಆಹ್ವಾನ, ಈಗಲೇ ಅಪ್ಲೈ ಮಾಡಿ.!

    Picsart 25 07 23 23 44 56 497 scaled

    ಈ ವರದಿಯಲ್ಲಿ ಭಾರತೀಯ ರೈಲ್ವೆ NTPC ನೇಮಕಾತಿ 2025 (Indian Railway NTPC Recruitment 2025) ನೇಮಕಾತಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ

    Read more..


  • ಅಡಿಕೆ ಬೆಲೆಯಲ್ಲಿ ಭಾರೀ ಏರಿಕೆ: ಕ್ವಿಂಟಾಲ್‌ ದರ ₹80,000 ತಲುಪುವ ನಿರೀಕ್ಷೆ – ಇಂದಿನ ಪ್ರಮುಖ ಮಾರುಕಟ್ಟೆ ದರ ಇಲ್ಲಿದೆ!

    Picsart 25 07 23 23 48 45 101 scaled

    ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಅಡಿಕೆಗೆ ವಿಶೇಷ ಸ್ಥಾನವಿದೆ. ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳ ಸಾವಿರಾರು ರೈತರ ಈ ಬೆಲೆಯಿಂದಾಗಿ ಬದುಕು ಕಟ್ಟಿಕೊಂಡಿದ್ದಾರೆ. ಹೆಚ್ಚು ಬಂಡವಾಳದೊಂದಿಗೆ ಬೆಳೆದರೂ, ಹವಾಮಾನ ಅವಲಂಬಿತತೆಯ ಜೊತೆಗೆ, ರೋಗರುಜಿನಗಳು ಮತ್ತು ನೀರಿನ ಕೊರತೆಗಳು ಅಡಿಕೆ ಬೆಳೆಗೆ ಸಮಸ್ಯೆಗಳಾಗಿವೆ. ಇದರ ನಡುವೆ ಮಾರುಕಟ್ಟೆ ಬೆಲೆ ಕುಸಿದರೆ, ರೈತರ ಸ್ಥಿತಿಗತಿಗಳು ಬಿಕ್ಕಟ್ಟಿಗೆ ತಲುಪುವುದು ಖಚಿತ. ಆದರೆ, ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಲೆಯಲ್ಲಿ ಕಂಡುಬಂದಿರುವ ಬೃಹತ್ ಏರಿಕೆಯು

    Read more..


  • ರಾಜ್ಯದಲ್ಲಿ ಇ-ಸ್ವತ್ತು ಯೋಜನೆ: ಸರಕಾರದಿಂದ ಸಕ್ರಮ ಆಸ್ತಿಗೆ ಡಿಜಿಟಲ್ ದಾಖಲೆ! ಹೀಗೆ ಅರ್ಜಿ ಸಲ್ಲಿಸಿ.ಇಲ್ಲಿದೆ ಲಿಂಕ್ 

    Picsart 25 07 23 23 57 32 225 scaled

    ಗ್ರಾಮೀಣ ಕರ್ನಾಟಕದ ಅನೇಕ ಮನೆಗಳು ಸರಿಯಾದ ದಾಖಲೆಗಳಿಲ್ಲದೆ ನಿಂತಿವೆ. ಇದರಿಂದಾಗಿ ಆಸ್ತಿ ಖರೀದಿಸುವಾಗ, ಸಾಲ ಪಡೆಯುವಾಗ ಅಥವಾ ಸರ್ಕಾರಿ ಸಬ್ಸಿಡಿ ಪಡೆಯುವಾಗ ಸಮಸ್ಯೆ ಎದುರಾಗುತ್ತದೆ. ಈ ನಿಲುವಿಗೆ ಮುಕ್ತಾಯ ತರಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) “ಇ-ಸ್ವತ್ತು” (e-Swathu) ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಆರಂಭಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇ-ಸ್ವತ್ತು ಎಂದರೇನು? ಇ-ಸ್ವತ್ತು (e-Swathu) ಎಂಬುದು ಗ್ರಾಮ

    Read more..


  • ಪ್ರತಿದಿನ ಅತೀ ಹೆಚ್ಚು ಪ್ರೋಟೀನ್ ತಿನ್ನೋರಿಗೆ ಈ ಮಾಹಿತಿ ಗೊತ್ತೇ ಇಲ್ಲ.? ಯೂರಿಕ್ ಆಮ್ಲ ಕುರಿತು ತಜ್ಞರು ಏನು ಹೇಳುವುದೇನು?

    Picsart 25 07 24 00 04 29 568 scaled

    ಹೆಚ್ಚಿನ ಪ್ರೋಟೀನ್ ಸೇವಿಸುತ್ತಿದ್ದೀರಾ?ಆರೋಗ್ಯಕ್ಕಾಗಿ ಪ್ರೋಟೀನ್ ಅತಿಯಾದ ಪ್ರಮಾಣದಲ್ಲಿ ಸೇವಿಸುತ್ತಿದ್ದೀರಾ? ಆಗ ಈ ವಿಷಯ ನಿಮಗೆ ಮುಖ್ಯ –ಹೆಚ್ಚು ಪ್ರೋಟೀನ್ ಸೇವನೆಯು ಯೂರಿಕ್ ಆಮ್ಲ (Uric Acid) ಹೆಚ್ಚಿಸುತ್ತದೆಯೇ? ತಜ್ಞರು ಏನು ಹೇಳುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಆಧುನಿಕ ಜೀವನಶೈಲಿಯಲ್ಲಿ ಪ್ರೋಟೀನ್ ಆಧಾರಿತ ಆಹಾರಗಳೇನು(Protein Based Food) ಆರೋಗ್ಯದ ಮೂಲಸಾಧನ ಎಂಬ ಭಾವನೆ ತುಂಬಾ ಸಾಮಾನ್ಯವಾಗಿದೆ. ವಿಶೇಷವಾಗಿ

    Read more..