Tag: kannada news paper today
-
ಕೇಂದ್ರ ಬಜೆಟ್, ಈ ರೈತರ ಸಾಲದ ಮಿತಿ 5 ಲಕ್ಷಕ್ಕೆ ಹೆಚ್ಚಳ, ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದೇನು.? ಇಲ್ಲಿದೆ ವಿವರ

2025ರ ಕೇಂದ್ರ ಬಜೆಟ್: ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ – ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ ₹5 ಲಕ್ಷಕ್ಕೆ ಏರಿಕೆ 2025ರ ಕೇಂದ್ರ ಬಜೆಟ್ (Budget) ಮಂಡನೆಯಾಗುತ್ತಿದ್ದಂತೆ, ಭಾರತದ ಕೃಷಿ ವಲಯಕ್ಕೆ ಮಹತ್ತರ ಆದ್ಯತೆ ನೀಡಲಾಗಿದೆ. ದೇಶದ ಕೃಷಿ ಸಮುದಾಯಕ್ಕೆ ಬೆಂಬಲ ನೀಡಲು ವಿವಿಧ ಯೋಜನೆಗಳನ್ನು ಘೋಷಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿಶೇಷವಾಗಿ “ಪ್ರಧಾನಮಂತ್ರಿ ಧನಧಾನ್ಯ ಕೃಷಿ ಯೋಜನೆ” (PM Dhan Dhanaya Yojana) ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಮಿತಿಯ ಹೆಚ್ಚಳ ಮುಂತಾದ
Categories: ಮುಖ್ಯ ಮಾಹಿತಿ -
ಚಿನ್ನದ ಬೆಲೆ: ಕಸ್ಟಮ್ಸ್ ಸುಂಕ ಇಳಿಕೆ, ನಿನ್ನೆಯಿಂದ ಚಿನ್ನಾಭರಣಗಳ ಬೆಲೆ ಭಾರೀ ಇಳಿಕೆ.!

ಬಜೆಟ್ 2025: ಆಭರಣಗಳ ಮೇಲಿನ ಕಸ್ಟಮ್ಸ್ ಸುಂಕ ಇಳಿಕೆ – ಚಿನ್ನ ಮತ್ತು ವಜ್ರಾಭರಣಗಳ ಬೆಲೆ ಭಾರೀ ಕುಸಿತ! ಭಾರತದ ಆರ್ಥಿಕ ನೀತಿಗಳು (Economic policies) ಪ್ರತಿವರ್ಷದಂತೆ ಬಜೆಟ್ ಮೂಲಕ ಹೊಸ ರೂಪ ಪಡೆದುಕೊಳ್ಳುತ್ತವೆ. 2025-26ನೇ ಆರ್ಥಿಕ ವರ್ಷದ ಬಜೆಟ್ ಪ್ರಸ್ತುತ ಪಡಿಸಿರುವ ಕೇಂದ್ರ ಸರ್ಕಾರ (Central government) ಹಲವಾರು ಪ್ರಮುಖ ತೀರ್ಮಾನಗಳನ್ನು ಪ್ರಕಟಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Finance Minister Nirmala Sitharaman) ಬಜೆಟ್ ಭಾಷಣದಲ್ಲಿ ವಾಣಿಜ್ಯ, ಕೈಗಾರಿಕೆ ಮತ್ತು ಮಧ್ಯಮ ವರ್ಗದ ಜನತೆಗೆ ಪ್ರಮುಖ
Categories: ಚಿನ್ನದ ದರ -
Vayve Car: ಡಬಲ್ ಸೀಟ್ ನ ಸೋಲಾರ್ ಕಾರ್ ಖರೀದಿಗೆ ಮುಗಿಬಿದ್ದ ಜನ, ಬೆಲೆ ಎಷ್ಟು ಗೊತ್ತಾ..? ಇಲ್ಲಿದೆ ಡೀಟೇಲ್ಸ್

2-ಸೀಟರ್ ಕಾರು ಖರೀದಿಸಲು ಯೋಚಿಸುತ್ತಿದ್ದೀರಾ? ಈ ಕಾರು ನಿಮ್ಮ ಆಯ್ಕೆಯಲ್ಲಿ ಖಂಡಿತವಾಗಿಯೂ ಇರಬೇಕು! ಭಾರತದ ಮೊದಲ ಸೋಲಾರ್ ಎಲೆಕ್ಟ್ರಿಕ್ 2-ಸೀಟರ್ ಕಾರು ಮಾರುಕಟ್ಟೆಗೆ! Vayve Mobility ತನ್ನ ಹೊಸ ಅಗ್ಗದ ಬೆಲೆಯ 2-ಸೀಟರ್ ಎಲೆಕ್ಟ್ರಿಕ್ ಸೋಲಾರ್ ಕಾರ(Electric Solar car)ನ್ನು ಪರಿಚಯಿಸಿದೆ, ಇದು ನಿಮ್ಮ ಪ್ರಯಾಣವನ್ನು ಆರ್ಥಿಕವಾಗಿಸಬಹುದು! ಅತ್ಯಂತ ಅಗ್ಗದ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ 2-ಸೀಟರ್ ಎಲೆಕ್ಟ್ರಿಕ್ ಕಾರು ನಿಮ್ಮ ಡ್ರೈವಿಂಗ್ ಅನುಭವವನ್ನು ಮತ್ತಷ್ಟು ಸುಂದರಗೊಳಿಸಲು ಸಿದ್ಧ! ಹೆಚ್ಚಿನ ಮಾಹಿತಿಗಾಗಿ ವರದಿಯನ್ನು ಸಂಪೂರ್ಣವಾಗಿ ಓದಿ! ಇದೇ
Categories: E-ವಾಹನಗಳು -
Scolarship 2025 : ಈ ವಿದ್ಯಾರ್ಥಿಗಳಿಗೆ ಸಿಗಲಿದೆ 25 ಸಾವಿರ ರೂ. ಸ್ಕಾಲರ್ಶಿಪ್. ಇಲ್ಲಿದೆ ವಿವರ

ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಯಂಗ್ ರಿಸರ್ಚ್ ಫೆಲೋಶಿಪ್(Dr. A.P.J. Abdul Kalam Young Research Fellowship): ಪಿಯುಸಿ ಪಾಸ್ ಮಾಡಿದ ವಿದ್ಯಾರ್ಥಿಗಳಿಗೆ 25,000 ರೂಪಾಯಿ ಸ್ಕಾಲರ್ಶಿಪ್ ಭಾರತದ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಹಾಗೂ ಯುವಕರ ಪ್ರೇರಕ ಶಕ್ತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ(Dr. A.P.J. Abdul Kalam) ಅವರ ಸ್ಮರಣಾರ್ಥವಾಗಿ ವಿದ್ಯಾರ್ಥಿಗಳಿಗಾಗಿ “APJ ಯಂಗ್ ರಿಸರ್ಚ್ ಫೆಲೋಶಿಪ್” ಸ್ಕಾಲರ್ಶಿಪ್ ಪ್ರಾರಂಭಿಸಲಾಗಿದೆ. ಈ ಫೆಲೋಶಿಪ್ ಅನ್ನು ಗ್ರಾಜುಯೇಟ್ ಟೆಕ್ನಾಲಜಿ, ಎಜುಕೇಶನ್, ರಿಸರ್ಚ್ ಅಂಡ್ ರಿಹ್ಯಾಬಲಿಟೇಶನ್ ಫಾರ್ ನ
Categories: ವಿದ್ಯಾರ್ಥಿ ವೇತನ -
ಕೇಂದ್ರದಿಂದ ಉದ್ಯೋಗ ಪ್ರಾರಂಭಿಸಲು 10 ಲಕ್ಷ ರೂ. ಸಾಲ ಮತ್ತು ಸಬ್ಸಿಡಿ. ಇಲ್ಲಿದೆ ಸಂಪೂರ್ಣ ವಿವರ.

ಯುವ ಉದ್ಯಮಿಗಳಿಗೆ(entrepreneurs) ಕೇಂದ್ರ ಸರ್ಕಾರದ ಮಹತ್ವದ ಸೌಲಭ್ಯ : ₹10-25 ಲಕ್ಷ ಸಾಲ ಹಾಗೂ 35% ಸಬ್ಸಿಡಿ ನಮ್ಮ ದೇಶದ ಯುವ ಪೀಳಿಗೆ ಉದ್ಯೋಗ ಹುಡುಕುವುದಕ್ಕಿಂತ ಸ್ವತಃ ಉದ್ಯಮ ಆರಂಭಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (PMEGP) ಎಂಬ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆಯ ಮೂಲಕ ಹೊಸ ಬಿಸಿನೆಸ್ ಆರಂಭಿಸಲು ಬಯಸುವವರಿಗೆ ₹10 ರಿಂದ ₹25 ಲಕ್ಷದವರೆಗೆ ಸಾಲ ದೊರೆಯುತ್ತದೆ, ಜೊತೆಗೆ 35% ಸಬ್ಸಿಡಿ(35% subsidy)
Categories: ಮುಖ್ಯ ಮಾಹಿತಿ -
AnnaBhagya Payment : ಜನವರಿ ತಿಂಗಳ 680/- ರೂ. ಅಕ್ಕಿ ಹಣ ಜಮಾ, ಅಕೌಂಟ್ ಹೀಗೆ ಚೆಕ್ ಮಾಡಿಕೊಳ್ಳಿ.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಹಣ ಕಳೆದ ಎರಡು ವರ್ಷಗಳಿಂದ ಜನರಿಗೆ ತಲುಪುತ್ತಿದೆ, ಈ ಗ್ಯಾರಂಟಿ ಯೋಜನೆಗಳ ಪೈಕಿ ಒಂದಾದ ಅನ್ನಭಾಗ್ಯದ ಅಕ್ಕಿ ಬದಲಾಗಿ ನಡೆದಿರುವ ಹಣ ಕಳೆದ ನಾಲ್ಕು ತಿಂಗಳಿಂದ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ ಎಂದು ಸಾಕಷ್ಟು ಜನ ಹೇಳುತ್ತಿದ್ದರು, ಹೌದು ಈ ಕುರಿತು ರಾಜ್ಯ ಸರ್ಕಾರ ಜನರಿಗೆ ಗುಡ್ ನ್ಯೂಸ್ ನೀಡಿದೆ, ಕಳೆದ ತಿಂಗಳ ಅಕ್ಕಿ ಹಣ ಜನರ ಖಾತೆಗೆ ಅಧಿಕೃತವಾಗಿ ಜಮಾ ಆಗಿದ್ದು, ಜನವರಿ 23 ನೇ ತಾರೀಖಿನಿಂದ ರಾಜ್ಯದ ಹಲವು ಜಿಲ್ಲೆಯ
Categories: ಮುಖ್ಯ ಮಾಹಿತಿ -
E-Khata Update: ಆಸ್ತಿ ಮಾಲೀಕರೇ ಗಮನಿಸಿ, ಅಂತಿಮ ಇ-ಖಾತೆ ಪಡೆಯುವುದು ಹೇಗೆ? ಇಲ್ಲಿದೆ ವಿವರ

ಬೆಂಗಳೂರು ಆಸ್ತಿ ಮಾಲೀಕರಿಗೆ(property owners) ಗುಡ್ ನ್ಯೂಸ್: ಅಂತಿಮ ಇ-ಖಾತಾ(e-Katha) ಡೌನ್ಲೋಡ್ ಪ್ರಕ್ರಿಯೆ ಪ್ರಾರಂಭ! ಬೆಂಗಳೂರು ನಗರ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೌಲ್ಯಯುತ ಸೇವೆಗಳನ್ನು ಪೂರೈಸಲು ನಿರಂತರವಾಗಿ ವಿವಿಧ ನವೀಕರಣಗಳನ್ನು ಜಾರಿಗೆ ತರುತ್ತಿದೆ. ಅದರಲ್ಲೂ ಕಂದಾಯ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಸುಲಭಗೊಳಿಸುವ ಉದ್ದೇಶದಿಂದ ಬಿಬಿಎಂಪಿ(BBMP) ಇ-ಖಾತಾ ಸೇವೆಯನ್ನು ಡಿಜಿಟಲೀಕರಣಗೊಳಿಸಿದೆ(Digitized). ಈ ನಿಟ್ಟಿನಲ್ಲಿ, ನಗರದಲ್ಲಿ ಹಲವಾರು ಆಸ್ತಿಗಳಿಗೆ ಅಂತಿಮ ಇ-ಖಾತಾ (Final E-Khata) ಹಂಚಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಇನ್ನು ಆಸ್ತಿ ಮಾಲೀಕರಿಗೆ
Categories: ಮುಖ್ಯ ಮಾಹಿತಿ -
New Rules : ಫೆಬ್ರವರಿ 1 ರಿಂದ ಹೊಸ ನಿಯಮ ಜಾರಿ, ಬ್ಯಾಂಕ್ ಅಕೌಂಟ್, ವಾಹನ, ಸಿಲಿಂಡರ್ ಗ್ಯಾಸ್, ಸಾಲ ಇದ್ದವರು ತಿಳಿದುಕೊಳ್ಳಿ

ಗಮನಿಸಿ! ಫೆಬ್ರವರಿ 2025 ರಿಂದ ಹೊಸ ನಿಯಮ(New rules)ಗಳು ಜಾರಿ! ಹೌದು, ಫೆಬ್ರವರಿ 2025 ರಲ್ಲಿ ಕೆಲವು ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳು ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಬಹುದು. ಹೆಚ್ಚಿನ ಮಾಹಿತಿಗಾಗಿ ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 2025ರ ಫೆಬ್ರವರಿ ತಿಂಗಳು ಆರಂಭವಾಗುತ್ತಿದ್ದಂತೆ, ನಮ್ಮ ದೈನಂದಿನ ಜೀವನವನ್ನು ನೇರವಾಗಿ ಪ್ರಭಾವಿಸುವ ಹಲವು
Categories: ಮುಖ್ಯ ಮಾಹಿತಿ -
ಕೊಡಾಕ್ ಹೊಸ 43 ಇಂಚಿನ ಸ್ಪೆಷಲ್ ಎಡಿಷನ್ ಟಿವಿ mele ಬಂಪರ್ ಡಿಸ್ಕೌಂಟ್!

ನಿಮ್ಮ ಮನೆಗೆ ಬಜೆಟ್ ಸ್ನೇಹಿ(Budget Friendly), ಹೈ-ಕ್ವಾಲಿಟಿ ಸ್ಮಾರ್ಟ್ ಟಿವಿ (high quality smart tv) ಜೊತೆ ಮನರಂಜನೆಯ ಅನುಭವವನ್ನು ಹೆಚ್ಚಿಸಲು ಬೆಸ್ಟ್ ಆಫರ್ ಹುಡುಕುತ್ತಿದ್ದರೆ, ಫ್ಲಿಪ್ಕಾರ್ಟ್ನಲ್ಲಿ ಲಭ್ಯವಿರುವ KODAK Special Edition 43-inch Full HD LED Smart Linux TV ನಿಮ್ಮ ಉತ್ತಮ ಆಯ್ಕೆಯಾಗಬಹುದು. ಪ್ರಸ್ತುತ ಇದು ಕೇವಲ ₹14,999, ಆದರೆ ಬ್ಯಾಂಕ್ ಆಫರ್ ಬಳಸಿದರೆ ಕೇವಲ ₹12,999 ಗೆ ಖರೀದಿಸಲು ಸಾಧ್ಯ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ರಿವ್ಯೂವ್
Hot this week
-
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!
-
ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.
-
Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!
-
RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?
-
Rent Rules: ಬೆಂಗಳೂರಿನ ಬಾಡಿಗೆದಾರರು, ಮಾಲೀಕರೇ ಎಚ್ಚರ! ಹೊಸ ರೂಲ್ಸ್ ಬಂತು; ಸಣ್ಣ ತಪ್ಪು ಮಾಡಿದ್ರೂ ಬೀಳುತ್ತೆ ₹50,000 ದಂಡ!
Topics
Latest Posts
- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!

- ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.

- Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!

- RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?

- Rent Rules: ಬೆಂಗಳೂರಿನ ಬಾಡಿಗೆದಾರರು, ಮಾಲೀಕರೇ ಎಚ್ಚರ! ಹೊಸ ರೂಲ್ಸ್ ಬಂತು; ಸಣ್ಣ ತಪ್ಪು ಮಾಡಿದ್ರೂ ಬೀಳುತ್ತೆ ₹50,000 ದಂಡ!


