Tag: kannada news paper today

  • ಸರ್ಕಾರದಿಂದ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ.! ವಿದ್ಯಾರ್ಥಿಗಳು ತಪ್ಪದೆ ಅಪ್ಲೈ ಮಾಡಿ !

    IMG 20240729 WA0003

    ಐಎಎಸ್‌ (IAS), ಕೆಎಎಸ್‌ (KAS) ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆಗೆ (competitive exams)ಸಿದ್ದರಾಗುತ್ತಿದ್ದೀರಾ? ಸರ್ಕಾರದಿಂದ ವಸತಿ ಸಹಿತ ಉಚಿತ ತರಬೇತಿ(Free training)ಗೆ ಅರ್ಜಿ ಆಹ್ವಾನಿಸಲಾಗಿದೆ. ಇಂದು ನಮ್ಮ ಭಾರತ (India) ಎಲ್ಲಾ ಕ್ಷೇತ್ರದಲ್ಲಿಯೂ ಮುಂದುವರೆದಿದೆ. ಹಾಗೆ ನೋಡುವುದಾದರೆ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗಾಗಿ ಹಲವು ಹಲವು ಯೋಜನೆಗಳನ್ನೂ ಕೂಡ ಬಿಡುಗಡೆ ಮಾಡುತ್ತಿದೆ. ಇದರಿಂದ ಹಲವಾರು ವಿದ್ಯಾರ್ಥಿಗಳಿಗೆ ಉಪಯೋಗವಾಗುವುದರ ಜೊತೆಗೆ, ಒಳ್ಳೆಯ ವಿದ್ಯಾಭ್ಯಾಸವನ್ನು ಕೂಡ ತೆಗೆದುಕೊಂಡು ಶೈಕ್ಷಣಿಕವಾಗಿಯೂ ಕೂಡ ನಮ್ಮ ಯುವಕ ಯುವತಿಯರು ಮುಂದೆ ಬರುತ್ತಿದ್ದಾರೆ. ಅದರಲ್ಲೂ ಇತ್ತೀಚಿಗೆ ಸ್ಪರ್ಧಾತ್ಮಕ ಪರೀಕ್ಷೆಗಳತ್ತ…

    Read more..


  • Blue star Scholarship: ಬ್ಲೂ ಸ್ಟಾರ್ ವಿದ್ಯಾರ್ಥಿವೇತಕ್ಕೆ ಅರ್ಜಿ ಆಹ್ವಾನ.! ವಿದ್ಯಾರ್ಥಿಗಳಿಗೆ ಸಿಗಲಿದೆ 75 ಸಾವಿರ ರೂ.!

    IMG 20240729 WA0002

    ಬ್ಲೂ ಸ್ಟಾರ್ ಫೌಂಡೇಶನ್‌ನ ಮೋಹನ್ ಟಿ ಅಡ್ವಾಣಿ ಶತಮಾನೋತ್ಸವದ ವಿದ್ಯಾರ್ಥಿವೇತನ(scholarship) ಕಾರ್ಯಕ್ರಮ. ಇಲ್ಲಿದೆ ಸಂಪೂರ್ಣ ಮಾಹಿತಿ. ಬ್ಲೂ ಸ್ಟಾರ್ ಫೌಂಡೇಶನ್‌(Blue Star foundation)ನ ಮಹತ್ವದ ಉಪಕ್ರಮವಾದ ಮೋಹನ್ ಟಿ ಅಡ್ವಾಣಿ ಶತಮಾನೋತ್ಸವದ ವಿದ್ಯಾರ್ಥಿವೇತನ ಕಾರ್ಯಕ್ರಮವು ಎಂಜಿನಿಯರಿಂಗ್ (Engineering) ಮತ್ತು ಆರ್ಕಿಟೆಕ್ಚರ್‌(Architecture)ನಲ್ಲಿ ಪದವಿಪೂರ್ವ ಮತ್ತು ಡಿಪ್ಲೊಮಾ ಕೋರ್ಸ್‌ಗಳನ್ನು ಅನುಸರಿಸುವ ಹಿಂದುಳಿದ ವಿದ್ಯಾರ್ಥಿಗಳ ಜೀವನವನ್ನು ಪರಿವರ್ತಿಸುವ ಗುರಿಯನ್ನು ಹೊಂದಿದೆ. 1982 ರಲ್ಲಿ ಸ್ಥಾಪಿತವಾದ ಬ್ಲೂ ಸ್ಟಾರ್ ಫೌಂಡೇಶನ್ ಬ್ಲೂ ಸ್ಟಾರ್ ಲಿಮಿಟೆಡ್‌ನ ಲೋಕೋಪಕಾರಿ ಅಂಗವಾಗಿದೆ, ಇದು ಭಾರತದ ಪ್ರಮುಖ ಹವಾನಿಯಂತ್ರಣ…

    Read more..


  • ಪ್ರೆಶರ್ ಗಳಿಗೆ ಗುಡ್ ನ್ಯೂಸ್..! ಐಟಿ ಕಂಪನಿಗಳಲ್ಲಿ ಬರೋಬ್ಬರಿ 88,000 ಫ್ರೆಷರ್ಸ್‌ ನೇಮಕಾತಿ ಘೋಷಣೆ!

    IMG 20240729 WA0001

    ಐಟಿ ಕಂಪೆನಿಗಳಲ್ಲಿ (IT Companies) ಪ್ರೇಷರ್ಸ್ ನೇಮಕಾತಿ ಶುರು, 88,000 ಪ್ರೇಷರ್ಸ್ ನೇಮಕಾತಿ ಘೋಷಿಸಿದ ಕಂಪನಿಗಳು! ಇಂದಿನ ಕಾಲದಲ್ಲಿ ನಿರುದ್ಯೋಗ (Unemployment) ಸಮಸ್ಯೆ ಬಹಳ ಇದೆ, ಇದೀಗ ತಾನೇ ವಿದ್ಯಾಭ್ಯಾಸ ಮುಗಿಸಿಕೊಂಡ ಯುವಕ ಯುವತಿಯರು ಉದ್ಯೋಗದ ಹುಡುಕಾಟದಲ್ಲಿದ್ದಾರೆ. ಇಂದು ಸರ್ಕಾರದ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿಸಿಕೊಳ್ಳುವುದು ಬಹಳ ಕಷ್ಟಕರವಾದ ಕೆಲಸವಾಗಿದೆ. ಹಾಗೆಯೇ ಇಂದು ಹೆಚ್ಚಿನ ಜನರು ಐಟಿ ಕಂಪನಿಗಳಂತಹ (IT Companies) ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸವನ್ನು ಪಡೆಯಲು ಇಚ್ಛಿಸುತ್ತಾರೆ. ಅದಕ್ಕಾಗಿ ಹಲವಾರು ವರ್ಷಗಳಿಂದ ಕಾಯುತ್ತಿರುತ್ತಾರೆ.…

    Read more..


  • ರಾಜ್ಯದಲ್ಲಿ ಮುಖ್ಯಮಂತ್ರಿಗಳ 1 ಲಕ್ಷ ಮನೆ ಹಂಚಿಕೆ..ಫಲಾನುಭವಿಗಳಿಗೆ ಸಿಹಿಸುದ್ದಿ; ಇಲ್ಲಿದೆ ಮಾಹಿತಿ

    IMG 20240729 WA0000

    ಮುಖ್ಯಮಂತ್ರಿ 1 ಲಕ್ಷ ಮನೆ ಯೋಜನೆ (CM 1 Lakh House Scheme) : ಫಲಾನುಭವಿಗಳಿಗೆ ಸಿಹಿ ಸುದ್ದಿ. 1 ಲಕ್ಷ ರೂ. ಹೊರೆ ಕಡಿಮೆ ಮಾಡಲು ನಿರ್ಧಾರ ಕೈಗೊಂಡ ಸರ್ಕಾರ. ಸಿಎಂ ಸಿದ್ದರಾಮಯ್ಯ (Siddaramaiah) ನವರು ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆ (CM 1 lakh Housing Scheme) ಅಡಿಯಲ್ಲಿ ಫಲಾನುಭವಿಗಳಿಗೆ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಗುರುವಾರ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಪ್ರತಿ ಮನೆಗೆ ಒಂದು ಲಕ್ಷ ರೂಪಾಯಿಯಂತೆ 121 ಕೋಟಿ 53…

    Read more..


  • Railway Jobs: ಹುಬ್ಬಳ್ಳಿ ರೈಲ್ವೆ ಇಲಾಖೆಯಿಂದ ಹೊಸ ನೇಮಕಾತಿಗೆ ಅರ್ಜಿ ಆಹ್ವಾನ

    WhatsApp Image 2024 07 28 at 6.02.26 PM

    ಈ ವರದಿಯಲ್ಲಿ ಹುಬ್ಬಳ್ಳಿ ರೈಲ್ವೆ ಇಲಾಖೆ(Hubli Railway Department)ಯಲ್ಲಿ ಖಾಲಿ ಇರುವ ಉದ್ಯೋಗಾವಕಾಶಗಳ ಕುರಿತು ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹುಬ್ಬಳ್ಳಿ ರೈಲ್ವೆ ಇಲಾಖೆಯಿಂದ ಹೊಸ ನೇಮಕಾತಿ(Recruitment): ಭಾರತದ…

    Read more..


  • BAJAJ BIKES: ವಿಶ್ವದ ನಂಬರ್ ಒನ್ CNG ಬೈಕ್..! ಖರೀದಿಗೆ ಮುಗಿಬಿದ್ದ ಜನ!

    WhatsApp Image 2024 07 28 at 2.43.23 PM

    ಭರ್ಜರಿ ಮೈಲೇಜ್ ನೀಡುವ ಬಜಾಜ್ ಫ್ರೀಡಂ 125( Bajaj Freedom 125) ಸಿಎನ್​ಜಿ ಬೈಕ್ ವಿತರಣೆ ಶುರು. 330 ಕೀಮಿ ಚಲಿಸುವ ಬೈಕ್ ಖರೀದಿಗೆ ಮುಗಿಬಿದ್ದ ಗ್ರಾಹಕರು. ಇಂದು ತಂತ್ರಜ್ಞಾನ (Technology) ಬಹಳಷ್ಟು ಮುಂದುವರೆದಿದೆ. ಪೆಟ್ರೋಲ್(Petrol), ಡೀಸೆಲ್ (Diesel)ಗಳನ್ನು ಬಳಸಿ ಚಲಿಸುವ ವಾಹನಗಳಿಗೆ ಪರ್ಯಾಯವಾಗಿ ಎಷ್ಟೋ ವಾಹನಗಳು ಇಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅಂತಹ ವಾಹನಗಳಲ್ಲಿ ಹೆಚ್ಚಾಗಿ ಸ್ಕೂಟರ್ ಗಳನ್ನು ನಾವು ಕಾಣಬಹುದು. ಹಾಗೂ ಇಂತಹ ವಾಹನಗಳನ್ನು ಜನರು ಹೆಚ್ಚು ಇಷ್ಟಪಡುತ್ತಿದ್ದಾರೆ. ಸ್ಕೂಟರ್ ಗಳನ್ನು ಹೊರತುಪಡಿಸಿ ಬೈಕ್…

    Read more..


  • ಸರ್ಕಾರಿ ನೌಕರರಿಗೆ ಶಾಕಿಂಗ್ ನ್ಯೂಸ್, 7ನೇ ವೇತನ ಆಯೋಗದ ಬಿಗ್ ಅಪ್ಡೇಟ್!

    WhatsApp Image 2024 07 28 at 12.37.52 PM

    ಸರ್ಕಾರಿ ನೌಕರರ  ಜಿಪಿಎಫ್ (GPF) ಮೊತ್ತಕ್ಕೆ  ಮಿತಿ ಹೇರಿಕೆ. 5 ಲಕ್ಷ ರೂ. ಮಿತಿ ಹೇರಿದ ಕರ್ನಾಟಕ ಸರ್ಕಾರ! ಏಳನೇ ವೇತನ ಆಯೋಗದ (7th Pay Commission) ಜಾರಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು (Karnataka Government) ನಿರ್ಧರಿಸಿದ ನಂತರ, 27.5% ವೇತನ ಹೆಚ್ಚಳದ ಸಂಭ್ರಮದಲ್ಲಿದ್ದ ಸರ್ಕಾರಿ ನೌಕರರಿ(government employees)ಗೆ ರಾಜ್ಯ ಸರ್ಕಾರ ಕಹಿ ಸುದ್ದಿ ನೀಡಿದೆ. ಹೌದು ಸರ್ಕಾರಿ ನೌಕರರು(Government Employees) ವಾರ್ಷಿಕವಾಗಿ ಸಾಮಾನ್ಯ ಭವಿಷ್ಯ ನಿಧಿ -ಜಿಪಿಎಫ್ ಗೆ ಜಮಾ ಮಾಡುವ ವಂತಿಗೆ ಮೊತ್ತವನ್ನು…

    Read more..


  • Business loan: ಹೊಸ ಬಿಸಿನೆಸ್ ಪ್ರಾರಂಭಿಸಲು ಕೇಂದ್ರದಿಂದ ಸಿಗಲಿದೆ ನೆರವು..! ಮುದ್ರಾ ಲೋನ್ ಮಿತಿ ಹೆಚ್ಚಳ!

    IMG 20240727 WA0005

    ಕೇಂದ್ರ ಬಜೆಟ್ ನಲ್ಲಿ ಹೆಚ್ಚಿದ ಮುದ್ರಾ ಸಾಲ ಮಿತಿ, ಷರತ್ತುಗಳು, ಅರ್ಹತೆಗಳ ವಿವರ ಹೀಗಿದೆ : 2015ರ ಏಪ್ರಿಲ್ 8ರಂದು ಪ್ರಾರಂಭವಾದ ಮುದ್ರಾ ಯೋಜನೆಯು (Mudra Scheme) 2016ರಲ್ಲಿ ಪ್ರಾರಂಭವಾದ ಎಸ್‌ಯುಪಿಐ ಯೋಜನೆಯೊಂದಿಗೆ ವಿಶೇಷವಾಗಿ ಮಹಿಳೆಯರು ಮತ್ತು ಎಸ್ ಸಿ/ ಎಸ್‌ಟಿ ಸಮುದಾಯಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಗಳು ಹೊಸ ಉದ್ಯಮಗಳ ಸ್ಥಾಪನೆಯನ್ನು ಬೆಂಬಲಿಸುತ್ತವೆ ಮತ್ತು ಮಹಿಳೆಯರ ಆರ್ಥಿಕ ಉನ್ನತಿಗೆ ಪ್ರೋತ್ಸಾಹ ನೀಡುತ್ತದೆ. ಹಾಗೆಯೇ ಮುದ್ರಾ ಯೋಜನೆ ಮತ್ತು ಎಸ್‌ಯುಪಿಐ ಯೋಜನೆಗಳು (SUPI schemes)…

    Read more..


  • LIC HFL Recruitment: LIC ಜೂನಿಯರ್ ಅಸಿಸ್ಟೆಂಟ್ ನೇಮಕಾತಿಗೆ ಅರ್ಜಿ ಆಹ್ವಾನ! ಹೀಗೆ ಅಪ್ಲೈ ಮಾಡಿ

    IMG 20240727 WA0003

    ಈ ವರದಿಯಲ್ಲಿ LIC ಯಲ್ಲಿ ಖಾಲಿ ಇರುವ ಉದ್ಯೋಗಾವಕಾಶಗಳ ಕುರಿತು ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ LIC HFL ನಿಂದ 200 ಜೂನಿಯರ್ ಅಸಿಸ್ಟಂಟ್ ಹುದ್ದೆಗಳ ನೇಮಕಾತಿ: ಎಲ್‌ಐಸಿ…

    Read more..