Tag: kannada news paper today
-
ದೀಪಾವಳಿ ಹಬ್ಬಕ್ಕೆ ಶಾಕಿಂಗ್ ನ್ಯೂಸ್ ; ಅಡುಗೆ ಎಣ್ಣೆ ಬೆಲೆಯಲ್ಲಿ ಭಾರಿ ಏರಿಕೆ.!

ಭಾರತದಲ್ಲಿ ಅಡುಗೆ ಎಣ್ಣೆ ಬೆಲೆಯಲ್ಲಿ(Cooking oil price) ಉಲ್ಬಣವು (Aggravation) ಜನ ಸಾಮಾನ್ಯರಿಗೆ ನಷ್ಟವನ್ನೇಂಟಿಸುತ್ತಿದೆ. ದೀಪಾವಳಿ ಹಬ್ಬದ ಮೊದಲು ಅಡುಗೆ ಎಣ್ಣೆಗಳ ಬೆಲೆಗಳು ಗಗನಕ್ಕೇರಿದ ಕಾರಣ, ಸಾಂಪ್ರದಾಯಿಕ ಆಹಾರ ಪದಾರ್ಥಗಳ ಖರೀದಿಗೆ ವಿನಾಯಿತಿ ಇಲ್ಲದಂತೆ ತೋರುತ್ತಿದೆ. ಕಳೆದ ತಿಂಗಳು ರೂ.100 ಇತ್ತು ಎಳ್ಳೆ ಎಣ್ಣೆಯ ದರವು ರೂ.137 ತಲುಪಿದೆ, ಹಾಗೆಯೇ ಸೋಯಾಬೀನ್, ಸೂರ್ಯಕಾಂತಿ, ಸಾಸಿವೆ, ಕಡಲೆ ಇತ್ಯಾದಿ ಎಣ್ಣೆಗಳ ಬೆಲೆಯೂ ಹೆಚ್ಚಳ ಕಂಡಿವೆ. ಈ ಬೆಲೆ ಏರಿಕೆಗೆ ಕಾರಣವಾಗಿ ದೇಶೀಯ ಎಣ್ಣೆಕಾಳುಗಳ ಬೆಳೆಗಿಂತ ಆಮದು ಮತ್ತು ಜಾಗತಿಕ
Categories: ಮುಖ್ಯ ಮಾಹಿತಿ -
Gold Rate : ಚಿನ್ನಾಭರಣ ಪ್ರಿಯರಿಗೆ ಬಂಪರ್ ಗುಡ್ ನ್ಯೂಸ್, ದೇಶದೆಲ್ಲೆಡೆ ಒಂದೇ ಬೆಲೆ.,!

ಚಿನ್ನ ಪ್ರಿಯರಿಗೆ ಗುಡ್ನ್ಯೂಸ್, “ಒನ್ ನೇಷನ್ ಒನ್ ಗೋಲ್ಡ್ ರೇಟ್ ” ಇಲ್ಲಿದೆ ಸಂಪೂರ್ಣ ಮಾಹಿತಿ….! ದುಬಾರಿ ವಸ್ತುಗಳಲ್ಲಿ ಚಿನ್ನ(Gold)ವು ಒಂದು, ಮೈಮೇಲೆ ಚಿನ್ನವಿದ್ದರೆ ಒಂದು ಗತ್ತು ಇರುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರೂ ಕೂಡ ಚಿನ್ನವನ್ನು ಇಷ್ಟಪಡುತ್ತಾರೆ ಮತ್ತು ಧರಿಸಿಕೊಳ್ಳುತ್ತಾರೆ. ಅದರಲ್ಲೂ ಮಹಿಳೆಯರಂತೂ ಹೇಳುವುದೇ ಬೇಡ ತಮ್ಮ ಬಳಿ ಚಿನ್ನ ಇದ್ದಷ್ಟು ಸಾಕಾಗುವುದಿಲ್ಲ. ಈಗಂತೂ ಚಿನ್ನದ ಬೆಲೆ (Gold rate) ಗಗನಕ್ಕೆರಿದೆ. ಎಲ್ಲರೂ ಯಾವಾಗ ಚಿನ್ನದ ಬೆಲೆ ಇಳಿಕೆಯಾಗುತ್ತದೆ ಎಂದು ಕಾಯುತ್ತಿರುತ್ತಾರೆ. ಆದರೆ ಇದೀಗ ಚಿನ್ನ
Categories: ಚಿನ್ನದ ದರ -
ಕಾರ್ಮಿಕರಿಗೆ ಸರ್ಕಾರದಿಂದ ದೀಪಾವಳಿ ಗುಡ್ ನ್ಯೂಸ್: ಕನಿಷ್ಠ ವೇತನ ಹೆಚ್ಚಳಕ್ಕೆ ನಿರ್ಧಾರ!

ಶೀಘ್ರದಲ್ಲಿ ಹೆಚ್ಚಾಗಲಿದೆ ಕಾರ್ಮಿಕರ ವೇತನ(Wages of workers) : ಎಚ್.ಎನ್ ಗೋಪಾಲ ಕೃಷ್ಣ(H.N. Gopala Krishna) ಮೈಸೂರು(Mysore) ನಗರದ ವಿದ್ಯಾರಣ್ಯಪುರಂನಲ್ಲಿರುವ ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಕಾರ್ಮಿಕ ಕಾಯ್ದೆಗಳು ಮತ್ತು ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಮಿಕ ಇಲಾಖೆಯ ಆಯುಕ್ತ(Commissioner of Labor Department) ಡಾ.ಎಚ್.ಎನ್.ಗೋಪಾಲಕೃಷ್ಣ (Dr. H.N. Gopalakrishna) ಕಾರ್ಮಿಕರ ಕನಿಷ್ಠ ವೇತನವನ್ನು ಶೀಘ್ರದಲ್ಲೇ
Categories: ಮುಖ್ಯ ಮಾಹಿತಿ -
BCM Hostel : ಉಚಿತ ವಿದ್ಯಾರ್ಥಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ.! ಇಲ್ಲಿದೆ ಡೀಟೇಲ್ಸ್

ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ( ವೃತ್ತಿಪರ ಪದವಿ ಮತ್ತು ಸ್ನಾತಕೋತ್ಸರ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಉಚಿತ ಹಾಸ್ಟೆ(free hostel)ಲ್ ಪಡೆಯಲು ಇಂದೇ ಅರ್ಜಿ ಸಲ್ಲಿಸಿ : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ
Categories: ಮುಖ್ಯ ಮಾಹಿತಿ -
Job News: ಯಂತ್ರ ಇಂಡಿಯಾ ಲಿಮಿಟೆಡ್, ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಈ ವರದಿಯಲ್ಲಿ ಯಂತ್ರ ಇಂಡಿಯಾ ಲಿಮಿಟೆಡ್ ಅಪ್ರೆಂಟಿಸ್ ನೇಮಕಾತಿ 2024 (Yantra India Limited Apprentice Recruitment 2024)ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ
Categories: ಉದ್ಯೋಗ -
Jio Recharge : ಜಿಯೋ ಹೊಸ ಡಿಸ್ಕೌಂಟ್ ಪ್ಲಾನ್, ಉಚಿತ ಡೇಟಾ, 28 ವ್ಯಾಲಿಟಿಡಿ..!

ಜಿಯೋ(Jio ) ನಿಮ್ಮ ಮನರಂಜನೆಯನ್ನು ಹೆಚ್ಚಿಸಲು ಮತ್ತೊಂದು ಅದ್ಭುತ ಆಫರ್(Offer)ತಂದಿದೆ! ಕೇವಲ 153 ರೂಪಾಯಿಗೆ 28 ದಿನಗಳವರೆಗೆ ಅನಿಯಮಿತ ಕರೆ ಮಾಡಿ, ಉಚಿತ ಡೇಟಾ ಬಳಸಿ ಮತ್ತು ಜಿಯೋ ಸಿನಿಮಾ, ಜಿಯೋ ಟಿವಿಗಳಲ್ಲಿ ನಿಮ್ಮ ನೆಚ್ಚಿನ ಚಲನಚಿತ್ರಗಳು ಮತ್ತು ಧಾರಾವಾಹಿಗಳನ್ನು ವೀಕ್ಷಿಸಿ. ಈ ಪ್ಲಾನ್ ನಿಮಗೆ ಒಂದು ಪ್ಯಾಕೇಜ್ನಲ್ಲಿ ಎಲ್ಲವನ್ನೂ ನೀಡುತ್ತದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ತಂತ್ರಜ್ಞಾನ -
Job Alert : 4115 ಪೊಲೀಸ್ ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್.!

ಪೊಲೀಸ್ ಹುದ್ದೆಗಳ(Police Job) ಕನಸು ಕಾಣುತ್ತಿರುವ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರದಿಂದ ಬೀಗುವಂತೆ ಮಾಡುವ ಸುದ್ದಿ ಬಂದಿದೆ. ಸರ್ಕಾರವು ಅಷ್ಟಕ್ಕೂ 4115 ಪೊಲೀಸ್ ಹುದ್ದೆಗಳ ನೇಮಕಾತಿಗೆ (Police Job Recruitment 2024) ತಕ್ಷಣದ ಪ್ರಾಥಮಿಕ ಅನುಮೋದನೆ ನೀಡಿದ್ದು, ಆದಷ್ಟು ಬೇಗವೇ ನೇಮಕಾತಿ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಈ ಮಾಹಿತಿಯಿಂದ ಹುದ್ದೆ ಆಕಾಂಕ್ಷಿಗಳಲ್ಲಿ ಉತ್ಸಾಹ ಮೂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನೇಮಕಾತಿ ಹುದ್ದೆಗಳ ವಿವರ:
Categories: ಉದ್ಯೋಗ -
ತಿಂಗಳ EMI ಕಟ್ಟುವರಿಗೆ ಹೊಸ ರೂಲ್ಸ್ ಜಾರಿ – ಸಾಲ ಇದ್ದವರಿಗೆ ಬಿಗ್ ರಿಲೀಫ್.

EMI ಪಾವತಿದಾರರಿಗೆ RBI ಯಿಂದ ಖುಷಿಯ ಸುದ್ದಿ ಸಿಕ್ಕಿದೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಈ ಹೊಸ ನಿಯಮದಿಂದ..! ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (Reserve Bank of India) ಹೊಸ ಮಾರ್ಗಸೂಚಿಗಳು ಜಾರಿಗೆ ಬಂದಿವೆ. RBI ಭಾರತದ ಕೇಂದ್ರ ಬ್ಯಾಂಕ್ ಆಗಿದ್ದು, ದೇಶದ ಹಣಕಾಸು ವ್ಯವಸ್ಥೆಯನ್ನು ನಿರ್ವಹಿಸುವುದು ಮತ್ತು ಆಡಳಿತ ಮಾಡುವುದು ಇದರ ಪ್ರಾಥಮಿಕ ಕಾರ್ಯವಾಗಿದೆ. ಈ ಹೊಸ ಮಾರ್ಗಸೂಚಿಗಳು ಸಾಲ ಖಾತೆಗಳ ಮೇಲಿನ ದಂಡ ಶುಲ್ಕ ಮತ್ತು ದಂಡದ ಬಡ್ಡಿಗೆ ಸಂಬಂದಿಸಿದಂತೆ ಮಾಡಲಾಗಿದೆ. ಹಾಗೆಯೇ
Categories: ಮುಖ್ಯ ಮಾಹಿತಿ -
PMMY Loan Scheme : ಕೇಂದ್ರದ ಹೊಸ ಯೋಜನೆಯಡಿ ಸಿಗಲಿದೆ ಬರೋಬ್ಬರಿ 20 ಲಕ್ಷ ಸಾಲ

ಕೇಂದ್ರ ಸರ್ಕಾರದಿಂದ ಮುದ್ರಾ ಯೋಜನೆ ಇಂದ ಗುಡ್ ನ್ಯೂಸ್, ಇನ್ನು ಮುಂದೆ ದೊರೆಯಲಿದೆ ರೂ.20 ಲಕ್ಷ ಸಾಲ, ಇಲ್ಲಿದೆ ಸಂಪೂರ್ಣ ಮಾಹಿತಿ…! ಇಂದು ಪ್ರತಿಯೊಬ್ಬರು ಸ್ವಂತ ಉದ್ಯಮವನ್ನು ಮಾಡಲು ಬಯಸುತ್ತಾರೆ. ಅದಕ್ಕಾಗಿ ಮೊದಲು ಆರ್ಥಿಕವಾಗಿ ಸದೃಢರಾಗಿರಬೇಕು. ಏಕೆಂದರೆ ಯಾವುದೇ ಒಂದು ಉದ್ಯೋಗ ಅಥವಾ ಇನ್ನಾವುದೇ ಕೆಲಸಕ್ಕೆ ಆರ್ಥಿಕತೆ (Economic condition) ಬಹಳ ಅವಶ್ಯಕವಾಗಿರುತ್ತದೆ. ಆದರೆ ಅಷ್ಟೊಂದು ದೊಡ್ಡ ಮೊತ್ತವನ್ನು ಹೊಂದಿಸಲು ಬಹಳ ಕಷ್ಟವಾಗುತ್ತದೆ. ಆದರೆ ಇದೀಗ ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಹೌದು ಏಕೆಂದರೆ, ಕೇಂದ್ರ ಸರ್ಕಾರವು
Categories: ಮುಖ್ಯ ಮಾಹಿತಿ
Hot this week
-
ರಾಶಿ ಮತ್ತು ಬೆಟ್ಟೆ ಬೆಲೆಯಲ್ಲಿ ಭಾರಿ ಬದಲಾವಣೆ: ಯೆಲ್ಲಾಪುರದಲ್ಲಿ ₹76,000 ದಾಟಿದ ಅಡಿಕೆ ದರ | ಯಾವ ಮಾರುಕಟ್ಟೆಯಲ್ಲಿ ಎಷ್ಟು ದರ?
-
ಬಂಗಾರ ಪ್ರಿಯರಿಗೆ ಬಂಪರ್ ಆಫರ್: ದಿಢೀರನೆ ಮತ್ತೆ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ; ಪ್ರಮುಖ ನಗರಗಳಲ್ಲಿ ರೇಟ್ ಎಷ್ಟಿದೆ ಗೊತ್ತಾ?
-
PM Kisan ID: ರೈತರಿಗೆ ಕೇಂದ್ರದಿಂದ ಹೊಸ ‘ಡಿಜಿಟಲ್ ಐಡಿ’ ಕಾರ್ಡ್!; ₹6,000 ಹಣ ಪಡೆಯಲು ಈ ಐಡಿ ಕಡ್ಡಾಯ?
-
ಹೈನುಗಾರಿಕೆ ರೈತರಿಗೆ ಭರ್ಜರಿ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಹಧನ 7 ರೂಪಾಯಿಗೆ ಏರಿಕೆ ಮಾಡಿದ ಸಿಎಂ ಸಿದ್ದರಾಮಯ್ಯ!
-
BIGNEWS: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಸೆಪ್ಟೆಂಬರ್ ತಿಂಗಳ 2000ರೂ. ಹಣ ಬಿಡುಗಡೆ ಮಾಡಿದ ಸರ್ಕಾರ!
Topics
Latest Posts
- ರಾಶಿ ಮತ್ತು ಬೆಟ್ಟೆ ಬೆಲೆಯಲ್ಲಿ ಭಾರಿ ಬದಲಾವಣೆ: ಯೆಲ್ಲಾಪುರದಲ್ಲಿ ₹76,000 ದಾಟಿದ ಅಡಿಕೆ ದರ | ಯಾವ ಮಾರುಕಟ್ಟೆಯಲ್ಲಿ ಎಷ್ಟು ದರ?

- ಬಂಗಾರ ಪ್ರಿಯರಿಗೆ ಬಂಪರ್ ಆಫರ್: ದಿಢೀರನೆ ಮತ್ತೆ ಪಾತಾಳಕ್ಕೆ ಕುಸಿದ ಚಿನ್ನದ ಬೆಲೆ; ಪ್ರಮುಖ ನಗರಗಳಲ್ಲಿ ರೇಟ್ ಎಷ್ಟಿದೆ ಗೊತ್ತಾ?

- PM Kisan ID: ರೈತರಿಗೆ ಕೇಂದ್ರದಿಂದ ಹೊಸ ‘ಡಿಜಿಟಲ್ ಐಡಿ’ ಕಾರ್ಡ್!; ₹6,000 ಹಣ ಪಡೆಯಲು ಈ ಐಡಿ ಕಡ್ಡಾಯ?

- ಹೈನುಗಾರಿಕೆ ರೈತರಿಗೆ ಭರ್ಜರಿ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಹಧನ 7 ರೂಪಾಯಿಗೆ ಏರಿಕೆ ಮಾಡಿದ ಸಿಎಂ ಸಿದ್ದರಾಮಯ್ಯ!

- BIGNEWS: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಸೆಪ್ಟೆಂಬರ್ ತಿಂಗಳ 2000ರೂ. ಹಣ ಬಿಡುಗಡೆ ಮಾಡಿದ ಸರ್ಕಾರ!


