Tag: kannada news live
-
Annabhagya – ಅಗಸ್ಟ್ ತಿಂಗಳ 1190 ರೂಪಾಯಿ ಬ್ಯಾಂಕ್ ಖಾತೆಗೆ ಈಗ ಜಮಾ ಆಯ್ತು..! ಸ್ಟೇಟಸ್ ಹೀಗೆ ಬಂದ್ರೆ ನಿಮ್ಮ ಹಣ ಬರಲ್ಲ..! ಇಲ್ಲಿದೆ ಚೆಕ್ ಮಾಡುವ ಡೈರೆಕ್ಟ್ ಲಿಂಕ್

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಆಗಸ್ಟ್ ತಿಂಗಳಿನ ಅನ್ನಭಾಗ್ಯ ಯೋಜನೆಯ ಹಣ ಜಮೆ ಆಗಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹೌದು, ಎಲ್ಲಾ ಬಿಪಿಎಲ್(BPL card) ಹಾಗೂ ಅಂತೋದಯ ಪಡಿತರ ಚೀಟಿಗಳನ್ನು(Ration card) ಹೊಂದಿರುವವರಿಗೆ ಆಗಸ್ಟ್ ತಿಂಗಳಿನ ಹಣ ಜಮಾ ಆಗಿದೆ. ನಿಮ್ಮ ಖಾತೆಗೂ ಕೂಡ ಹಣ ಜಮಾ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಹೇಗೆ ಚೆಕ್ ಮಾಡುವುದು?, ಎಂಬುವುದನ್ನು ತಿಳಿಸಿಕೊಡಲಾಗುತ್ತದೆ. ಒಂದು ವೇಳೆ ಹಣ ಜಮಾ ಆಗದಿದ್ದರೆ ಏಕೆ ಜಮಾ ಆಗಿಲ್ಲ? ಮತ್ತು ಅ ಹಣವನ್ನು ಪಡೆಯುವುದು
Categories: ಮುಖ್ಯ ಮಾಹಿತಿ -
ಗೃಹಲಕ್ಷ್ಮೀ ಯೋಜನೆಯಲ್ಲಿ ಮತ್ತೇ ಬದಲಾವಣೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಹೇಳಿಕೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಗೃಹಲಕ್ಷ್ಮಿ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ, ಅವುಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ತಿಂಗಳಿಗೆ 2000 ರೂಗಳು ಬರುವುದು ನಿಮಗೆಲ್ಲ ತಿಳಿದೇ ಇದೆ. ನಾಳೆಯಿಂದ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು ಎನ್ನುವಷ್ಟರಲ್ಲಿ ಒಂದು ಮಹತ್ತರವಾದ ಬದಲಾವಣೆ ಬಂದಿದೆ. ಈ ಬದಲಾವಣೆ ಯಾವುದು?, ಏಕೆ ಈ ಬದಲಾವಣೆಯನ್ನು ಮಾಡಲಾಗಿದೆ?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮಳೆಗಾಲ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ
Categories: ಸುದ್ದಿಗಳು -
ರಾಜ್ಯದ ಎಲ್ಲಾ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ವಿಸ್ತರಿಸಿದ ಕೆಎಸ್ಆರ್ಟಿಸಿ : ಇಲ್ಲಿದೆ ಸಂಪೂರ್ಣ ವಿವರ

ಎಲ್ಲರಿಗೂ ನಮಸ್ಕಾರ, ಇವತ್ತಿನ ಲೇಖನದಲ್ಲಿ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ನಿಗಮ ಹೊರಡಿಸಿರುವ ಅಧಿಕೃತ ಮಾಹಿತಿಯ ಬಗ್ಗೆ ನಿಮಗೆ ತಿಳಿಸಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ ವಿದ್ಯಾರ್ಥಿಗಳು ಮುಖ್ಯವಾಗಿ ಗಮನಿಸಲೇ ಬೇಕಾದ ಅಂಶ ಇದು. ದಿನನಿತ್ಯ ಓಡಾಡುವ ಬಸ್ ಪಾಸ್ ಹೊಂದಿರುವ ವಿದ್ಯಾರ್ಥಿಗಳು ಈ
Categories: ಮುಖ್ಯ ಮಾಹಿತಿ -
ಎಲ್ಲಾ ವಿಧಾನಸಭಾ ಕ್ಷೇತ್ರದ ನಿಖರ ಫಲಿತಾಂಶ ಮೊಬೈಲ್ ನಲ್ಲೆ ನೋಡಿ | Karnataka Election Results 2023

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಚುನಾವಣೆಯ ನಿಖರವಾದ ಫಲಿತಾಂಶವನ್ನು ಡೈಲಿಹಂಟ್(DailyHunt) ಮೂಲಕ ನೋಡುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಮೇ 10, 2023 ರ ಸಂಜೆ , ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮುಕ್ತಾಯವಾಯಿತು. ಕೆಲವು ನಿರ್ಗಮನ ಮತಗಟ್ಟೆ ಸಂಸ್ಥೆಗಳು ವಿಧಾನಸಭೆಯಲ್ಲಿ ಸಮಬಲದ ಭವಿಷ್ಯ ನುಡಿದಿದ್ದು, ಚುನಾವಣೆಯ ಫಲಿತಾಂಶ ಏನಾಗುವುದು ಎಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಇಂತಹ ಸಮಯದಲ್ಲಿ ಡೈಲಿಹಂಟ್ ಆಪ್(App) ನಿಖರವಾದ ಹಾಗೂ ನಿರ್ದಿಷ್ಟವಾದ ಚುನಾವಣೆಯ ಫಲಿತಾಂಶವನ್ನು ಪ್ರಕಟಿಸಲು ಮುಂದಾಗುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು
Categories: ಮುಖ್ಯ ಮಾಹಿತಿ -
5000 ಅಪ್ರೆಂಟಿಸ್ ಹುದ್ದೆಗಳ ಭರ್ಜರಿ ನೇಮಕಾತಿ, Central Bank of India Recruitment 2023, Apply Online
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ(CBI), ನೇಮಕತಿಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬೇಕಾದ ಅರ್ಹತೆಗಳು ಯಾವುವು?, ವಿದ್ಯಾರ್ಹತೆ ಏನಿರಬೇಕು?, ವಯೋಮಿತಿ ಎಷ್ಟಿರಬೇಕು?, ಎಷ್ಟು ಹುದ್ದೆಗಳು ಖಾಲಿ ಇವೆ?, ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ?, ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಏನು?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಉದ್ಯೋಗ -
Joy e-bike Mihos: ಸ್ಕೂಟರ್ ಖರೀದಿಗೆ ಮುಗಿಬಿದ್ದ ಜನ, ಕೇವಲ 15 ದಿನದಲ್ಲಿ 18 ಸಾವಿರ ಜನ ಬುಕ್ ಮಾಡಿರುವ ಸ್ಕೂಟರ್ ಇದು
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಜಾಯ್ ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ (Joy e-bike Mihos) ಬಗ್ಗೆ ನಿಮಗೆ ತಿಳಿಸಿಕೊಡಲಾಗುತ್ತದೆ. ಮಿಹೋಸ್ ಎಲೆಕ್ಟ್ರಿಕ್ ಸ್ಕೂಟರ್ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾಗಾದರೆ ಈ ಸ್ಕೂಟರಿನ ವೈಶಿಷ್ಟತೆಗಳೇನು?, ಎಷ್ಟು ಮೈಲೇಜ್ ನೀಡುತ್ತದೆ?, ಗರಿಷ್ಠ ವೇಗ ಎಷ್ಟು?, ಎಷ್ಟು ಗಂಟೆಗಳ ಕಾಲ ಚಾರ್ಜ್ ಮಾಡಬೇಕು?, ಇದರ ಬೆಲೆ ಎಷ್ಟು?, ಇದರ ಕಾರ್ಯಕ್ಷಮತೆ ಹೇಗಿದೆ?, ಎಷ್ಟು ರೂಪಾಂತರಗಳನ್ನು ಒಳಗೊಂಡಿದೆ? ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ರಿವ್ಯೂವ್ -
ಪ್ರತಿದಿನ ಬೈಕ್ ಓಡಿಸುವವರು ಮತ್ತು ಕಾರ್ ಇರುವವರು ತಪ್ಪದೇ ಈ ಸ್ಟೋರಿ ಓದಿ : ಹೊಸ ಟ್ರಾಫಿಕ್ ರೂಲ್ಸ್ 2023
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಹೆಲ್ಮೆಟ್ ಅನ್ನು ಧರಿಸದೆ ದ್ವಿಚಕ್ರ ವಾಹನವನ್ನು ಚಲಿಸುವಂಥವರಿಗೆ ಒಂದು ಹೊಸ ನಿಯಮವನ್ನು ತಂದಿದ್ದಾರೆ, ಅದರ ಬಗ್ಗೆ ತಿಳಿದುಕೊಳ್ಳೋಣ. ಹೌದು, ಸಂಚಾರ ನಿಯಮ ಉಲ್ಲಂಘಿಸುವವರಿಗೆ, ಬೆಂಗಳೂರು ಒಂದು ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಅದೇನೆಂದರೆ ಐಟಿಎಂಎಸ್ (ITMS) ವ್ಯವಸ್ಥೆ. ಈ ಐಟಿಎಂಎಸ್ ವ್ಯವಸ್ಥೆ ಎಂದರೇನು?, ಇದು ಹೇಗೆ ಕಾರ್ಯನಿರ್ವಹಿಸುತ್ತದೆ?, ಈ ವ್ಯವಸ್ಥೆಯಿಂದ ಸಾರ್ವಜನಿಕರು ಹೇಗೆ ನಿಯಮವನ್ನು ಪಾಲಿಸುತ್ತಾರೆ?, ಈ ವ್ಯವಸ್ಥೆಯು ಹೆಲ್ಮೆಟ್ ಧರಿಸಿದವರನ್ನು ಪತ್ತೆ ಮಾಡಿ ಎಷ್ಟು ಫೈನ್ ಹಾಕುತ್ತದೆ?, ಹೀಗೆ ಇದಕ್ಕೆ
Categories: ಸುದ್ದಿಗಳು -
ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಗ್ರ ಮಾಹಿತಿ
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಹೌದು ನಮ್ಮ ಹಾವೇರಿಯಲ್ಲಿ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಮುಖ್ಯ ವೇದಿಕೆಯ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಎಲ್ಲಾ ಚಿತ್ರಗಳನ್ನು ಗೋಡೆಯ ಮೇಲೆ ಹಾಕಲಾಗುತ್ತಿದೆ. ಕಲಾವಿದರು ಕನ್ನಡದ ಪ್ರಮುಖ ಸಾಹಿತಿಗಳಾದ ದ.ರಾ ಬೇಂದ್ರೆ, ಕುವೆಂಪು, ಶಿವರಾಂ ಕಾರಂತ್ ಹೀಗೆ ಹಲವಾರು ಸಾಹಿತಿಗಳ ಭಾವಚಿತ್ರಗಳನ್ನು ಕುಂಚದಿಂದ ಆರಳಿಸುತ್ತಿದ್ದಾರೆ. ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುತ್ತಿರುವ
Hot this week
-
ಹೊಸ ವರ್ಷಕ್ಕೆ ಹೊಸ ಫೋನ್ ಬೇಕಾ? OnePlus 13 ಬೆಲೆಯಲ್ಲಿ ಬರೋಬ್ಬರಿ 8000 ಇಳಿಕೆ!
-
ಕರ್ನಾಟಕ ಗೃಹ ಮಂಡಳಿಯಿಂದ ಬಂತು ಭರ್ಜರಿ ಆಫರ್! ಅರ್ಧ ಬೆಲೆಗೆ ಕೆಎಚ್ಬಿ ಸೈಟ್ ಹಂಚಿಕೆ ಅಧಿಸೂಚನೆ ಪ್ರಕಟ ಹೀಗೆ ಅರ್ಜಿ ಸಲ್ಲಿಸಿ
-
BIGNEWS: ರಾಜ್ಯದ ಪ್ರಾಥಮಿಕ ಶಿಕ್ಷಕರಿಗೆ ಬಡ್ತಿ ಭಾಗ್ಯ: ಮುಖ್ಯ ಶಿಕ್ಷಕರ ಹುದ್ದೆಯ ಕೌನ್ಸಿಲಿಂಗ್ ವೇಳಾಪಟ್ಟಿ ಪ್ರಕಟ!
-
ಅಡಿಕೆ ಧಾರಣೆ ಭಾರಿ ಏರಿಳಿತ: ಇಂದಿನ ಅಡಿಕೆ ದರ ಕೇಳಿ ರೈತರು ಶಾಕ್,! ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ.?
-
ಚಾರ್ಜರ್ ಹುಡುಕೋ ಚಿಂತೆ ಇನ್ನಿಲ್ಲ! ಲ್ಯಾಪ್ಟಾಪ್ಗೆ ಸೆಡ್ಡು ಹೊಡೆಯಲು ಬರ್ತಿದೆ ರಿಯಲ್ ಮಿ ಯ ಈ ಹೊಸ ‘ದೈತ್ಯ’!
Topics
Latest Posts
- ಹೊಸ ವರ್ಷಕ್ಕೆ ಹೊಸ ಫೋನ್ ಬೇಕಾ? OnePlus 13 ಬೆಲೆಯಲ್ಲಿ ಬರೋಬ್ಬರಿ 8000 ಇಳಿಕೆ!

- ಕರ್ನಾಟಕ ಗೃಹ ಮಂಡಳಿಯಿಂದ ಬಂತು ಭರ್ಜರಿ ಆಫರ್! ಅರ್ಧ ಬೆಲೆಗೆ ಕೆಎಚ್ಬಿ ಸೈಟ್ ಹಂಚಿಕೆ ಅಧಿಸೂಚನೆ ಪ್ರಕಟ ಹೀಗೆ ಅರ್ಜಿ ಸಲ್ಲಿಸಿ

- BIGNEWS: ರಾಜ್ಯದ ಪ್ರಾಥಮಿಕ ಶಿಕ್ಷಕರಿಗೆ ಬಡ್ತಿ ಭಾಗ್ಯ: ಮುಖ್ಯ ಶಿಕ್ಷಕರ ಹುದ್ದೆಯ ಕೌನ್ಸಿಲಿಂಗ್ ವೇಳಾಪಟ್ಟಿ ಪ್ರಕಟ!

- ಅಡಿಕೆ ಧಾರಣೆ ಭಾರಿ ಏರಿಳಿತ: ಇಂದಿನ ಅಡಿಕೆ ದರ ಕೇಳಿ ರೈತರು ಶಾಕ್,! ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ.?

- ಚಾರ್ಜರ್ ಹುಡುಕೋ ಚಿಂತೆ ಇನ್ನಿಲ್ಲ! ಲ್ಯಾಪ್ಟಾಪ್ಗೆ ಸೆಡ್ಡು ಹೊಡೆಯಲು ಬರ್ತಿದೆ ರಿಯಲ್ ಮಿ ಯ ಈ ಹೊಸ ‘ದೈತ್ಯ’!


