Tag: kannada news live
-
ಆಸ್ತಿ ಖರೀದಿ, ಮಾರಾಟ, ನೋಂದಣಿ ಗೆ ಹೊಸ ನಿಯಮ ಜಾರಿ..! ಮತ್ತೊಂದು ಗುಡ್ ನ್ಯೂಸ್!

ಸುಗಮ ಆಡಳಿತದತ್ತ , ವಾರಾಂತ್ಯ ಕಾರ್ಯಾಚರಣೆ ಮೂಲಕ ಕರ್ನಾಟಕದ ಸಬ್ ರಿಜಿಸ್ಟ್ರಾರ್ ಕಚೇರಿಗಳ (Sub registrar offices) ಸುಧಾರಣೆ ಕರ್ನಾಟಕ ಸರ್ಕಾರವು ವಾರಾಂತ್ಯದವರೆಗೆ ಸಬ್ ರಿಜಿಸ್ಟ್ರಾರ್ ಕಚೇರಿಗಳ ಕಾರ್ಯಾಚರಣೆಯನ್ನು ವಿಸ್ತರಿಸುವ ಮೂಲಕ ಸಾರ್ವಜನಿಕ ಸೇವೆಗಳನ್ನು ಸರಳೀಕರಿಸಲು ಮತ್ತು ತ್ವರಿತಗೊಳಿಸಲು ಮಹತ್ವದ ಕ್ರಮವನ್ನು ಕೈಗೊಂಡಿದೆ. ಅಕ್ಟೋಬರ್ 21, 2024 ರಿಂದ, ರಾಜ್ಯದಾದ್ಯಂತ ಆಯ್ದ ನೋಂದಣಿ ಕಚೇರಿಗಳು ಶನಿವಾರ ಮತ್ತು ಭಾನುವಾರದಂದು ಕಾರ್ಯನಿರ್ವಹಿಸುತ್ತವೆ, ನಿಯಮಿತ ಕೆಲಸದ ದಿನಗಳಿಗೆ ನಿರ್ಬಂಧಿಸದೆಯೇ ಆಸ್ತಿ ನೋಂದಣಿ(Property registration) ಮತ್ತು ಇತರ ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸುವ
Categories: ಮುಖ್ಯ ಮಾಹಿತಿ -
ಬಿಎಸ್ಎನ್ಎಲ್ ಹೊಸ ಪ್ಲಾನ್ಗೆ ಮುಗಿಬಿದ್ದ ಗ್ರಾಹಕರು.. 5000GB ಉಚಿತ!

ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ನೀಡಲಿದೆ ಹೊಸ ಪ್ಲಾನ್, ಪಡೆಯಿರಿ 200Mbps ಸ್ಪೀಡ್ ಜೊತೆ 5000GB ಡೇಟಾ..! ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಅನ್ನು ಸಂಕ್ಷಿಪ್ತವಾಗಿ ಬಿಎಸ್ಎನ್ಎಲ್ (BSNL) ಎಂದು ಕರೆಯುತ್ತಾರೆ. ಭಾರತೀಯ ಸರ್ಕಾರಿ ಸ್ವಾಮ್ಯದ (Government owned) ದೂರಸಂಪರ್ಕ ಸೇವಾ ಪೂರೈಕೆದಾರ ಸಂಸ್ಥೆ ಇದಾಗಿದೆ. ಈ ಸಂಸ್ಥೆಯು ಅನೇಕ ಗ್ರಾಹಕರನ್ನು ಹೊಂದಿದ್ದು, ಸಮಯಕ್ಕೆ ತಕ್ಕಂತೆ ಹೊಸ ಪ್ಲಾನ್, ರಿಯಾಯಿತಿ ದರ, ಹಾಗೂ ಹಲವು ಯೋಜನೆಗಳನ್ನು ಬಿಡುಗಡೆ ಮಾಡುತ್ತದೆ. ಹಾಗೆಯೇ ಇನ್ನು ಕೂಡ ತನ್ನ ಜನಪ್ರಿಯತೆನ್ನು ಹೊಂದಿದೆ. ಇದೀಗ
Categories: ತಂತ್ರಜ್ಞಾನ -
ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರ ಸ್ಥಗಿತದ ಆತಂಕ..! ಮುಷ್ಕರ ಯಾವಾಗ?

ಬಿಸಿ ಬಿಸಿ ಸುದ್ದಿ, ಸಾರಿಗೆ ನೌಕರರ ಮುಷ್ಕರ ಸಾಧ್ಯತೆ, ಕೆ ಎಸ್ ಆರ್ ಟಿ ಸಿ, ಬಿಎಂಟಿಸಿ ಬಸ್ ಸಂಚಾರ ಬಂದ್ ಆಗುವ ನಿರೀಕ್ಷೆ…! ಸಾರಿಗೆ ವ್ಯವಸ್ಥೆಯಲ್ಲಿ (transport system) ಇಂದು ಕೂಡ ಜನರಿಗೆ ಹಲವಾರು ರೀತಿಯ ತೊಂದರೆಗಳು ಎದುರಾಗುತ್ತಲೇ ಇವೆ. ಕೆಲವೊಂದು ಕಡೆಗಳಲ್ಲಿ ಬಸ್ ಗಳು ಇರುವುದಿಲ್ಲ. ಹಾಗೆಯೇ ಇನ್ನು ನೋಡುವುದಾದರೆ ಸಮಯಕ್ಕೆ ತಕ್ಕಂತೆ ಬಸ್ ಗಳ ವ್ಯವಸ್ಥೆಮಾಡಲಾಗಿದೆ. ಜನಸಂಖ್ಯೆ ಹೆಚ್ಚಳ, ಜನರ ಓಡಾಟ, ಶಾಲಾ ಕಾಲೇಜು ವಿದ್ಯಾರ್ಥಿಗಳು, ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೆಲಸಕ್ಕೆ
Categories: ಸುದ್ದಿಗಳು -
ಅತೀ ಕಮ್ಮಿ ಬೆಲೆಯಲ್ಲಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡುತ್ತಿದೆ ಹೊಸ ಎಲೆಕ್ಟ್ರಿಕ್ ಸ್ಕೂಟರ್

ಬಡವರ ಬಜೆಟ್ಗೆ ತಕ್ಕಂತೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬರಲಿದೆ. ಓಲಾ, ಈಥರ್ನಂತಹ ದೊಡ್ಡ ಕಂಪನಿಗಳ ಜೊತೆಗೆ, ಲೂನಾ(Luna) ಮತ್ತು ಕೈನೆಟಿಕ್ನಂತಹ ಪ್ರಸಿದ್ಧ ಬ್ರಾಂಡ್ಗಳು ಸಹ ಇಲಿಟಿಕ್ ವಾಹನಗಳಲ್ಲಿ ಸಕ್ರಿಯವಾಗಿವೆ. ಇದೀಗ, LML ಕಂಪನಿಯು ಮೂರು ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುವ ಮೂಲಕ ಭಾರತೀಯ ಮಾರುಕಟ್ಟೆಗೆ ಮರಳುತ್ತಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇತ್ತೀಚಿನ
Categories: E-ವಾಹನಗಳು -
ಶಾಲಾ ಅತಿಥಿ ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್..! ವೇತನ ಪಾವತಿ!

ಪ್ರಾಥಮಿಕ ಅತಿಥಿ ಶಿಕ್ಷಕರಿಗೆ ಗುಡ್ ನ್ಯೂಸ್, ವೇತನ(payment) ಪಾವತಿಯ ಬಗ್ಗೆ ಮಾಹಿತಿ, ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ..! ಇಂದು ಕನ್ನಡ ಶಾಲೆಗಳು ನಶಿಸುತ್ತಿವೆ. ಕನ್ನಡ ಶಾಲೆಗಳಲ್ಲಿ (Government schools) ಕಲಿಯುವ ಮಕ್ಕಳ ಸಂಖ್ಯೆ ಬಹಳ ಕಡಿಮೆಯಾಗಿದೆ. ಹಾಗೆಯೇ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆಯು ಬಹಳ ಕಡಿಮೆಯಾಗಿದೆ. ಇಂದು ಅನೇಕ ಜನರು ಖಾಸಗಿ ಶಾಲೆಗಳತ್ತ ತೆರಳುತ್ತಿದ್ದಾರೆ. ಅಲ್ಪ ಸ್ವಲ್ಪ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿದ್ದರೂ ಅಲ್ಲಿ ಕಲಿಸುವವರ ಶಿಕ್ಷಕರ ಸಂಖ್ಯೆ ಬಹಳ ವೀರಳವಾಗಿದೆ. ಆದರೂ ಪ್ರಾಥಮಿಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರು
Categories: ಮುಖ್ಯ ಮಾಹಿತಿ -
ಇಪಿಎಫ್ : ಸಂಬಳ ಮಿತಿ ಹೆಚ್ಚಳ; ನಿವೃತ್ತಿ ವೇಳೆ ಎಷ್ಟು ಹಣ ಸಿಗುತ್ತೆ ಗೊತ್ತಾ..?

ನೀವು ಇಪಿಎಫ್ ವಿತರಣೆಯನ್ನು ಹೇಗೆ ಬದಲಾಯಿಸಬಹುದು: 21,000 ರೂ ವೇತನ ಮಿತಿ ತರುವ ಪರಿಣಾಮಗಳು: ಈಪಿಎಫ್ಒ (Employees’ Provident Fund Organisation) ತಮ್ಮ ಸದಸ್ಯರ ಅನುಕೂಲಕ್ಕಾಗಿ ನಿರಂತರ ಸುಧಾರಣೆಗಳನ್ನು ಮಾಡುತ್ತಿದೆ. ಇದರಲ್ಲಿ ಒಂದು ಪ್ರಮುಖ ಅಭಿವೃದ್ಧಿ, ಇಪಿಎಫ್ (EPF) ಕಾರ್ಯಗಳನ್ನು ಆನ್ಲೈನ್ ಮೂಲಕ ಸುಲಭವಾಗಿ ನಿರ್ವಹಿಸುವ ವ್ಯವಸ್ಥೆ. ಜೊತೆಗೆ, ಇತ್ತೀಚಿನ ಮಾರ್ಪಾಡುಗಳು ಮತ್ತು ಪ್ರಸ್ತಾಪಿತ ಕ್ರಮಗಳು ಉದ್ಯೋಗಿಗಳ ಹಿತಚಿಂತನೆಗೆ ಸಂಬಂಧಿಸುತ್ತವೆ, ಅದರಲ್ಲೂ ಇಪಿಎಫ್ನಲ್ಲಿ (EPF) ವಿತರಣಾ ಪ್ರಕ್ರಿಯೆ ಮತ್ತು ವೇತನ ಮಿತಿಯನ್ನು ಹೆಚ್ಚಿಸುವದನ್ನು ಸಮೀಕ್ಷಿಸಲಾಗುತ್ತಿದೆ. ಇದೇ ರೀತಿಯ
Categories: ಮುಖ್ಯ ಮಾಹಿತಿ -
ಅ. 1 ರಿಂದ ಸುಕನ್ಯಾ ಸಮೃದ್ಧಿ ಯೋಜನೆಯ ಈ ನಿಯಮಗಳಲ್ಲಿ ಬದಲಾವಣೆ.!

ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana)ಯಲ್ಲಿ ಬದಲಾವಣೆಗಳಾಗುತ್ತಿವೆ. ಅಕ್ಟೋಬರ್ 1 ರಿಂದ ಹೊಸ ನಿಯಮಗಳು ಜಾರಿಗೆ ಬರುತ್ತಿವೆ. ಈ ಯೋಜನೆಯಲ್ಲಿ ಹಣ ಹೂಡಿದವರು ಈ ಬಗ್ಗೆ ಗಮನ ಹರಿಸಬೇಕು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸುಕನ್ಯಾ ಸಮೃದ್ಧಿ ಯೋಜನೆ (SSY) ಭಾರತ ಸರ್ಕಾರದ ಬೇಟಿ ಬಚಾವೋ-ಬೇಟಿ ಪಡಾವೋ (Beti Bachao-Beti Padao) ಅಭಿಯಾನದ ಭಾಗವಾಗಿ, ಹೆಣ್ಣು
Categories: ಮುಖ್ಯ ಮಾಹಿತಿ -
Scholarship : ಪದವಿ ವಿದ್ಯಾರ್ಥಿಗಳಿಗೆ ಕೇಂದ್ರದ 5 ಬೆಸ್ಟ್ ವಿದ್ಯಾರ್ಥಿವೇತನ.! ಇಲ್ಲಿದೆ ಡೀಟೇಲ್ಸ್!

ಭಾರತದಲ್ಲಿ ಶಿಕ್ಷಣದ ವೆಚ್ಚವು ಅನೇಕ ಕುಟುಂಬಗಳಿಗೆ ಹೆಚ್ಚುತ್ತಿರುವ ಕಾಳಜಿಯಾಗಿದೆ, ವಿಶೇಷವಾಗಿ ಉನ್ನತ ಶಿಕ್ಷಣಕ್ಕೆ ಬಂದಾಗ. ಬೋಧನೆ, ಸಮವಸ್ತ್ರ ಮತ್ತು ಪುಸ್ತಕಗಳಿಗಾಗಿ ಹೆಚ್ಚುತ್ತಿರುವ ವೆಚ್ಚಗಳು ಆರ್ಥಿಕವಾಗಿ ದುರ್ಬಲ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನವನ್ನು ಮುಂದುವರಿಸಲು ಕಷ್ಟಕರವಾಗಿಸಿದೆ. ಇದನ್ನು ಪರಿಹರಿಸಲು, ಅರ್ಹ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವ ಉದ್ದೇಶದಿಂದ ಭಾರತ ಸರ್ಕಾರವು ಹಲವಾರು ವಿದ್ಯಾರ್ಥಿವೇತನ ಯೋಜನೆಗಳನ್ನು ಪರಿಚಯಿಸಿದೆ, ಹಣದ ಕೊರತೆಯಿಂದಾಗಿ ಯಾವುದೇ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ನಿಲ್ಲಿಸಬಾರದು ಎಂದು ಖಚಿತಪಡಿಸಿಕೊಳ್ಳುತ್ತಾರೆ. ಆದರಿಂದ 2024 ರಲ್ಲಿ ಲಭ್ಯವಿರುವ ಐದು ಅತ್ಯುತ್ತಮ ವಿದ್ಯಾರ್ಥಿವೇತನ(scholarship)
Categories: ವಿದ್ಯಾರ್ಥಿ ವೇತನ -
ಹೊರಗುತ್ತಿಗೆ ನೌಕರರಿಗೆ ಬಂಪರ್ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ! ಇಲ್ಲಿದೆ ಮಾಹಿತಿ

ಸರ್ಕಾರದಿಂದ ಹೊರಗುತ್ತಿಗೆ ನೌಕರರಿಗೆ ಸಿಹಿ ಸುದ್ದಿ, ಏಜೆನ್ಸಿ ಬದಲಿಗೆ ವಿವಿಧೋದ್ದೇಶ ಸಹಕಾರ ಸಂಘಗಳ ಸ್ಥಾಪನೆ. ಇದೀಗ ರಾಜ್ಯ ಸರ್ಕಾರದಿಂದ (state government) ಹೊರಗುತ್ತಿಗೆ ನೌಕರರಿಗೆ ಸಿಹಿ ಸುದ್ದಿ ತಿಳಿದು ಬಂದಿದೆ. ಸರ್ಕಾರವು ಹೊರಗುತ್ತಿಗೆಯ ನೌಕರರ ಬಗ್ಗೆ ಗಮನ ಹರಿಸಿ ಅವರ ಉಳಿತಿಗಾಗಿ ಹಲವು ರೂಪು ರೆಷೆಗಳನ್ನು ಮಾಡಲಾಗಿದೆ. ಮುಖ್ಯವಾಗಿ ರಾಜ್ಯ ಸರ್ಕಾರದ ಈ ಒಂದು ಉದ್ದೇಶ ಹೊರಗುತ್ತಿಗೆಯ ನೌಕರರಿಗೆ (Outsourced employees) ಬಹಳ ಸಹಾಯವಾಗಲಿದೆ. ಈ ಒಂದು ಬದಲಾವಣೆ ಹೊರಗುತ್ತಿಗೆ ನೇಮಕಾತಿಯಲ್ಲಿ ನೌಕರರಿಗೆ ಆಗುತ್ತಿರುವ ಶೋಷಣೆ ತಪ್ಪಿಸುವ
Categories: ಮುಖ್ಯ ಮಾಹಿತಿ
Hot this week
-
Old Vehicle Policy: 15 ವರ್ಷ ಹಳೆಯ ವಾಹನಗಳಿಗೆ ಸಂಕಷ್ಟ; ಸರ್ಕಾರದ ಹೊಸ ಆದೇಶ..? ಬೈಕ್ ಸವಾರರೇ ಗಮನಿಸಿ.
-
ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ವೇತನ ಪ್ಯಾಕೇಜ್ ನೋಂದಣಿ ಅವಧಿ ವಿಸ್ತರಣೆ; ಜಾರಿಯಾಯ್ತು ಹೊಸ ಆದೇಶ!
-
Redmi K90 Ultra: 10,000mAh ಬ್ಯಾಟರಿ, ಜೆಟ್ ವೇಗದ ಪ್ರೊಸೆಸರ್! ಫೋನ್ ಪ್ರಿಯರ ನಿದ್ದೆಗೆಡಿಸಿದ ಹೊಸ ಲೀಕ್.
-
ಸಣ್ಣ ಫ್ಯಾಮಿಲಿ, ದೊಡ್ಡ ಉಳಿತಾಯ! 2026 ರಲ್ಲಿ ಮನೆ ಮುಂದೆ ನಿಲ್ಲಿಸಲು ಇದಕ್ಕಿಂತ ಬೆಸ್ಟ್ ಪೆಟ್ರೋಲ್ ಕಾರು ಬೇಕಾ?
-
PSI ನೇಮಕಾತಿ 2025: ಬರೋಬ್ಬರಿ 1,600 PSI ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್; ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾಹಿತಿ
Topics
Latest Posts
- Old Vehicle Policy: 15 ವರ್ಷ ಹಳೆಯ ವಾಹನಗಳಿಗೆ ಸಂಕಷ್ಟ; ಸರ್ಕಾರದ ಹೊಸ ಆದೇಶ..? ಬೈಕ್ ಸವಾರರೇ ಗಮನಿಸಿ.

- ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ವೇತನ ಪ್ಯಾಕೇಜ್ ನೋಂದಣಿ ಅವಧಿ ವಿಸ್ತರಣೆ; ಜಾರಿಯಾಯ್ತು ಹೊಸ ಆದೇಶ!

- Redmi K90 Ultra: 10,000mAh ಬ್ಯಾಟರಿ, ಜೆಟ್ ವೇಗದ ಪ್ರೊಸೆಸರ್! ಫೋನ್ ಪ್ರಿಯರ ನಿದ್ದೆಗೆಡಿಸಿದ ಹೊಸ ಲೀಕ್.

- ಸಣ್ಣ ಫ್ಯಾಮಿಲಿ, ದೊಡ್ಡ ಉಳಿತಾಯ! 2026 ರಲ್ಲಿ ಮನೆ ಮುಂದೆ ನಿಲ್ಲಿಸಲು ಇದಕ್ಕಿಂತ ಬೆಸ್ಟ್ ಪೆಟ್ರೋಲ್ ಕಾರು ಬೇಕಾ?

- PSI ನೇಮಕಾತಿ 2025: ಬರೋಬ್ಬರಿ 1,600 PSI ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್; ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾಹಿತಿ


