Tag: kannada news live

  • ಗೃಹಲಕ್ಷ್ಮೀಯರಿಗೆ ನವರಾತ್ರಿ ಗಿಫ್ಟ್: ಹಬ್ಬಕ್ಕೆ ಮಹಿಳೆಯರ ಖಾತೆಗೆ 4 ಸಾವಿರ ರೂ. ಜಮಾ

    IMG 20241006 WA0002

    ದಸರಾ ಪ್ರಯುಕ್ತ ಗೃಹಲಕ್ಷ್ಮೀಯರಿಗೆ ಗಿಫ್ಟ್, ನವರಾತ್ರಿಗೆ ಮಹಿಳೆಯರ ಖಾತೆಗೆ ಜಮಾ ಆಗಲಿದೆ 4 ಸಾವಿರ ರೂ..! ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು (Gruha Lakshmi Scheme Karnataka) ಜಾರಿಗೆ ತಂದಿದೆ. ಈ ಯೋಜನೆಯು ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ(5 Garantee schemes) ಒಂದಾಗಿದೆ. ಮಹಿಳೆಯರ ಆರ್ಥಿಕತೆಯನ್ನು ಸುಧಾರಿಸಿ ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಈ ಯೋಜನೆಯು ಬಹಳ ಸಹಕಾರಿಯಾಗಿದೆ. ಮನೆಯ ನಿರ್ವಹಣೆಗೆ ಅನುಕೂಲವಾಗಲೆಂದು ಸರ್ಕಾರವು ಈ ಯೋಜನೆಯಡಿಯಲ್ಲಿ ಕುಟುಂಬದ ಯಜಮಾನಿಯ ಖಾತೆಗೆ

    Read more..


  • ‘EMI’ ಪಾವತಿದಾರರಿಗೆ RBI  ಹೊಸ ನಿಯಮ ಜಾರಿ, ಲೋನ್ ಇದ್ದವರಿಗೆ ಬಿಗ್ ರಿಲೀಫ್

    IMG 20241005 WA0011

    EMI ಪಾವತಿದಾರರಿಗೆ RBI ಯಿಂದ ರಿಲೀಫ್ ಸಿಕ್ಕಿದೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದಿಂದ ಹೊಸ ನಿಯಮ ಜಾರಿ…! ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಭಾರತದ ಕೇಂದ್ರ ಬ್ಯಾಂಕ್ ಆಗಿದ್ದು, ದೇಶದ ಹಣಕಾಸು ವ್ಯವಸ್ಥೆಯನ್ನು ನಿರ್ವಹಿಸುವುದು ಮತ್ತು ಆಡಳಿತ ಮಾಡುವುದು ಇದರ ಪ್ರಾಥಮಿಕ ಕಾರ್ಯವಾಗಿದೆ. ಇದು ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ, 1934 ರ ಅಡಿಯಲ್ಲಿ 1935 ರಲ್ಲಿ ಸ್ಥಾಪಿಸಲಾದ ಶಾಸನಬದ್ಧ ಸಂಸ್ಥೆಯಾಗಿದ್ದು, ಕೇಂದ್ರ ಬ್ಯಾಂಕ್ ಭಾರತೀಯ ರೂಪಾಯಿಯ ಸಮಸ್ಯೆ ಮತ್ತು

    Read more..


  • ಹೊರಗುತ್ತಿಗೆ ನೌಕರರೆ ಗಮನಿಸಿ, ರಾಜ್ಯ ಸರ್ಕಾರದ ಬಂಪರ್ ಗುಡ್ ನ್ಯೂಸ್! ಇಲ್ಲಿದೆ ಮಾಹಿತಿ

    IMG 20241005 WA0010

    ಸರ್ಕಾರದಿಂದ ಹೊರಗುತ್ತಿಗೆ ನೌಕರರಿಗೆ ಸಿಹಿ ಸುದ್ದಿ, ಏಜೆನ್ಸಿ ಬದಲಿಗೆ ವಿವಿಧೋದ್ದೇಶ ಸಹಕಾರ ಸಂಘಗಳ ಸ್ಥಾಪನೆ. ಇದೀಗ ರಾಜ್ಯ ಸರ್ಕಾರದಿಂದ (state government) ಹೊರಗುತ್ತಿಗೆ ನೌಕರರಿಗೆ ಸಿಹಿ ಸುದ್ದಿ ತಿಳಿದು ಬಂದಿದೆ. ಸರ್ಕಾರವು ಹೊರಗುತ್ತಿಗೆಯ ನೌಕರರ ಬಗ್ಗೆ ಗಮನ ಹರಿಸಿ ಅವರ ಉಳಿತಿಗಾಗಿ ಹಲವು ರೂಪು ರೆಷೆಗಳನ್ನು ಮಾಡಲಾಗಿದೆ. ಮುಖ್ಯವಾಗಿ ರಾಜ್ಯ ಸರ್ಕಾರದ ಈ ಒಂದು ಉದ್ದೇಶ ಹೊರಗುತ್ತಿಗೆಯ ನೌಕರರಿಗೆ (Outsourced employees) ಬಹಳ ಸಹಾಯವಾಗಲಿದೆ. ಈ ಒಂದು ಬದಲಾವಣೆ ಹೊರಗುತ್ತಿಗೆ ನೇಮಕಾತಿಯಲ್ಲಿ ನೌಕರರಿಗೆ ಆಗುತ್ತಿರುವ ಶೋಷಣೆ ತಪ್ಪಿಸುವ

    Read more..


  • ರೈಲ್ವೆ ಇಲಾಖೆ 16 ಸಾವಿರ ಹುದ್ದೆಗಳ ಭರ್ತಿಗೆ ಆದೇಶ –  ಸಚಿವ ವಿ. ಸೋಮಣ್ಣ

    IMG 20241005 WA0003

    ರಾಜ್ಯ ಮತ್ತು ಜಲಶಕ್ತಿ ಸಚಿವರಾದ (Minister of State and Hydropower) ವಿ.ಸೋಮಣ್ಣ ಅವರು ರೈಲ್ವೆ ವಲಯದ ಕನ್ನಡಿಗ ಉದ್ಯೋಗ ಆಕಾಂಕ್ಷಿಗಳಿಗೆ ಉತ್ತೇಜನಕಾರಿ ಸುದ್ದಿಯನ್ನು ನೀಡಿದ್ದಾರೆ. ಇತ್ತೀಚೆಗೆ ಜಿಲ್ಲೆಯ ಅಧಿಕಾರಿಗಳು ಮತ್ತು ರೈಲ್ವೆ ಇಲಾಖೆಯೊಂದಿಗೆ(Railway department) ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ರೈಲ್ವೆ ನೇಮಕಾತಿ ಪರೀಕ್ಷೆಗಳನ್ನು (Railway Recruitment exams) ಕನ್ನಡದಲ್ಲಿಯೂ ನಡೆಸಲಾಗುವುದು ಎಂದು ಘೋಷಿಸಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

    Read more..


  • ಗೃಹಲಕ್ಷ್ಮಿ 3 ಕಂತು ಬಂದಿಲ್ಲ ಎಂದು ಚಿಂತೆ, ಜುಲೈನಿಂದ ಇರುವ ಬಾಕಿ ಯಾವಾಗ ಬರುತ್ತೆ ಗೊತ್ತಾ..?

    IMG 20241005 WA0004

    ಗೃಹಲಕ್ಷ್ಮೀ ಯೋಜನೆ: ಹಣದ ಬಾಕಿ, ಹಬ್ಬದ ಮುನ್ನ ನಿರೀಕ್ಷೆಯಲ್ಲಿರುವ ಮಹಿಳೆಯರು ಜುಲೈ ತಿಂಗಳು ಕಳೆದ ಬಳಿಕ, ಗೃಹಲಕ್ಷ್ಮೀ ಯೋಜನೆಯ (Gruha Laxmi Yojana) ಹಣವನ್ನು ಬಹಳಷ್ಟು ಬಡ ಕುಟುಂಬದ ಯಜಮಾನಿಯರು ಎದುರು ನೋಡುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಮಹಿಳೆಯರು ವಿಶೇಷವಾಗಿ ದಸರಾ ಮತ್ತು ದೀಪಾವಳಿ ಹಬ್ಬ(Dasara and Dipawali festival)ದ ಮುನ್ನ, ಅಗತ್ಯ ವಸ್ತುಗಳ ಖರೀದಿಗಾಗಿ ಈ ಹಣ ಬರುವ ನಿರೀಕ್ಷೆಯಲ್ಲಿದ್ದಾರೆ. ಈ ಯೋಜನೆಯು ಕರ್ನಾಟಕ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಮನೆ ಯಜಮಾನಿಯರಿಗೆ

    Read more..


  • Job News :  ಪಿಡಬ್ಲ್ಯುಡಿ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ ; ಈಗಲೇ ಅಪ್ಲೈ ಮಾಡಿ

    IMG 20241005 WA0002

    ಈ ವರದಿಯಲ್ಲಿ KPSC AEE ನೇಮಕಾತಿ 2024ರ (KPSC AEE Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದು. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ

    Read more..