Tag: kannada news live
BPL Card update : ಬಿಪಿಎಲ್ ಕಾರ್ಡ್ ಇದ್ದವರಿಗೆ ಹೊಸ ಅಪ್ಡೇಟ್! ತಪ್ಪದೇ ತಿಳಿದುಕೊಳ್ಳಿ.
ಬಿಪಿಎಲ್ ಕಾರ್ಡ್ದಾರರಿಗೆ ಹೆಚ್ಚು ಆಹಾರ, ಹೆಚ್ಚು ಸಂತೋಷ! ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ (National Food Security Scheme)ಯಡಿ, ಕರ್ನಾಟಕ ಸರ್ಕಾರವು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ ಆಹಾರ ಧಾನ್ಯಗಳನ್ನು ವಿತರಿಸುತ್ತಿದೆ. ಈ ಯೋಜನೆಯಡಿ ಲಭ್ಯವಿರುವ ಆಹಾರ ಧಾನ್ಯಗಳ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ, ರಾಜ್ಯ ಸರ್ಕಾರವು ಕಾರ್ಡ್ಗಳ ಪರಿಶೀಲನೆ ಕಾರ್ಯವನ್ನು ಕೈಗೊಂಡಿದ್ದು, ಅನರ್ಹ ಫಲಾನುಭವಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ಆಹಾರ ಧಾನ್ಯಗಳು ಅವರ ಕೈ ಸೇರುವುದು ಖಚಿತ.…
Categories: ಮುಖ್ಯ ಮಾಹಿತಿRain News : ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆ ಭಾರಿ ಮಳೆ ಮುನ್ಸೂಚನೆ..!
ಮುಂದಿನ 24 ಗಂಟೆ ಹೆಚ್ಚಿನ ಮಳೆಯಾಗುವ (heavy rainfall) ಸಾಧ್ಯತೆ.! ಬೆಂಗಳೂರು (Bangalore) ಸೇರಿದಂತೆ ಈ ಜಿಲ್ಲೆಗಳಲ್ಲಿ ಅಕ್ಟೋಬರ್ (October) 14ರ ವರೆಗೆ ಭಾರಿ ಮಳೆ. ಈ ವರ್ಷ ಸುರಿದ ಧಾರಾಕಾರ ಮಳೆಯಿಂದ ಜನರು ಬಹಳಷ್ಟು ನೋವು ಕಷ್ಟಗಳನ್ನು ಎದುರಿಸಿದ್ದಾರೆ. ಅದರಲ್ಲೂ ಹಲವಾರು ಕಡೆಗಳಲ್ಲಿ ಅಧಿಕ ಮಳೆಯಾಗಿದ್ದು, ಕೆಲವು ಅಷ್ಟು ಜನರಿಗೆ ಈ ಮಳೆ ಖುಷಿ ನೀಡಿದ್ದರೆ ಇನ್ನೂ ಕೆಲವರಿಗೆ ಕಷ್ಟಗಳನ್ನು ನೀಡಿದೆ. ಆದರೆ ಇನ್ನೇನು ಮುಂಗಾರು ಮಳೆ (Monsoon rain) ಮುಕ್ತಾಯ ಅನ್ನೋ ಸಮಯದಲ್ಲೇ ಮತ್ತೆ…
Categories: ಮಳೆ ಮಾಹಿತಿಪೋಸ್ಟ್ ಆಫೀಸ್ ಈ ಸ್ಕೀಮ್ ನಲ್ಲಿ ಸಿಗಲಿದೆ ಬರೋಬ್ಬರಿ ₹17 ಲಕ್ಷ ರೂಪಾಯಿ, ಹೂಡಿಕೆ ಎಷ್ಟು?
ಅಸಲಿಗಿಂತ ಹೆಚ್ಚಿನ ಬಡ್ಡಿಯನ್ನು ನೀಡುವ ಪೋಸ್ಟ್ ಆಫೀಸ್ ಸೂಪರ್ ಸ್ಕೀಮ್(Post Office Best Shceme) ಇದು! ಪ್ರತಿದಿನ ₹333 ಹೂಡಿಕೆ ಮಾಡಿದರೆ ₹17 ಲಕ್ಷ ನಿಮ್ಮದಾಗುತ್ತೆ! ಇಂದು ಭಾರತೀಯರು (Indian’s) ತಮ್ಮ ಮುಂದಿನ ಜೀವನಕ್ಕೆ ಹಣ ಹೂಡಿಕೆ(invest) ಮಾಡಲು ಅನೇಕ ಯೋಜನೆಗಳು, ಹೂಡಿಕೆ ಸ್ಕೀಮ್ ಗಳನ್ನು ಹೊಂದಿದ್ದಾರೆ. ಹಾಗೆಯೇ ಅಂಚೆ ಕಚೇರಿಯಲ್ಲಿಯೂ ಕೂಡ ಅನೇಕ ಯೋಜನೆಗಳಿದ್ದು ಹೂಡಿಕೆ ವಿಷಯದಲ್ಲಿ ಹೆಚ್ಚು ಗಮನಾರ್ಹವಾಗಿವೆ. ಅಂಚೆ ಕಚೇರಿಯಲ್ಲಿ ಯಾವಾಗಲೂ ಸಣ್ಣ ಉಳಿತಾಯ ಹಾಗೂ ದೊಡ್ಡ ಉಳಿತಾಯದ ಅನೇಕ ಯೋಜನೆಗಳಿವೆ. ಪೋಸ್ಟ್…
Categories: ಮುಖ್ಯ ಮಾಹಿತಿಸರ್ಕಾರದಿಂದ ಕೋಳಿ ಸಾಕಾಣಿಕೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ.! ಇಲ್ಲಿದೆ ಮಾಹಿತಿ
ರುಡ್ಸೆಟ್ ಸಂಸ್ಥೆಯ 10 ದಿನಗಳ ಉಚಿತ ಕೋಳಿ ಸಾಕಾಣಿಕೆ ತರಬೇತಿ – ಅರ್ಜಿಗಳಿಗೆ ಆಹ್ವಾನ: ಬ್ಯಾಡಗಿಯಲ್ಲಿ ಗ್ರಾ.ಧ.ಮಂ.ಆ.ಗ.ಟ್ರಸ್ಟ್ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್) ಮತ್ತು ಕೆನರಾ ಬ್ಯಾಂಕ್(Canara Bank) ಸಹಯೋಗದಲ್ಲಿ ನಡೆಸಲಾಗುತ್ತಿರುವ ರುಡ್ಸೆಟ್ ಸಂಸ್ಥೆ (Rudset Institute), ಗ್ರಾಮೀಣ ನಿರುದ್ಯೋಗಿ ಯುವಕ-ಯುವತಿಗಳಿಗಾಗಿ 10 ದಿನಗಳ ಉಚಿತ ಕೋಳಿ ಸಾಕಾಣಿಕೆ ತರಬೇತಿಯು (Free Poultry Training) ನಡೆಯುತ್ತಿದೆ. ಗ್ರಾಮೀಣ ಪ್ರದೇಶದ ಆಸಕ್ತರು ಈ ವಿಶೇಷ ಅವಕಾಶವನ್ನು ಪಡೆದುಕೊಳ್ಳಲು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: ಮುಖ್ಯ ಮಾಹಿತಿLIC update : ಜೀವ ವಿಮೆ ಹೊಸ ನಿಯಮ ಜಾರಿ, ಜೀವ ವಿಮೆ ಮಾನದಂಡಗಳು ಇಲ್ಲಿವೆ..!
ಎಲ್ಐಸಿ ವಿಮೆ(LIC insurance) ಕಟ್ಟುವುದು ನಿಲ್ಲಿಸಬೇಕು ಎಂದು ನಿರ್ಧರಿಸಿದ್ದೀರಾ? ಪಾಲಿಸಿ ಕ್ಯಾನ್ಸಲ್ ಮಾಡಿದರೆ ಎಷ್ಟು ಹಣ ಸಿಗುತ್ತೆ? ಹೊಸ ನಿಯಮದ ಪ್ರಕಾರ LIC ಪಾಲಿಸಿ ರದ್ದು ಮಾಡಿದರೆ 80% ಹಣ ಹಿಂಪಡೆಯಬಹುದು. ಹೇಗೆ ಮಾಡಬೇಕು? ಏನೇನು ದಾಖಲೆಗಳು ಬೇಕು? ಯಾವ ನಿಯಮಗಳಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಐಸಿ (Life Insurance Corporation of India) ಪಾಲಿಸಿಗಳು…
Categories: ಮುಖ್ಯ ಮಾಹಿತಿಪೌತಿ ಖಾತೆ ಅಭಿಯಾನ ಪ್ರಾರಂಭ, ವ್ಯಾಜ್ಯ ಇರುವ ರೈತರೂ ಹೀಗೆ ಅರ್ಜಿ ಸಲ್ಲಿಸಿ..!
ಮಾಲೀಕರಿಲ್ಲದ 48 ಲಕ್ಷ ಜಮೀನುಗಳನ್ನು ಸರಿಪಡಿಸಲು ರಾಜ್ಯ ಸರ್ಕಾರದಿಂದ ವಿಶೇಷ ಅಭಿಯಾನ: ರಾಜ್ಯದಲ್ಲಿ ಸುಮಾರು 48 ಲಕ್ಷ ಖಾಸಗಿ ಜಮೀನುಗಳು ನಿಧನರಾದ ಮಾಲೀಕರ ಹೆಸರಿನಲ್ಲಿ ಉಳಿದಿದ್ದು, ಇವುಗಳನ್ನು ಸರಿಪಡಿಸಲು ಸರ್ಕಾರ ಮುಂದಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಪ್ರಕಾರ, ಇವುಗಳನ್ನು ಪೌತಿ ಖಾತೆ ಮೂಲಕ ಸರಿಪಡಿಸಲು ವಿಶೇಷ ಅಭಿಯಾನವನ್ನು ಆರಂಭಿಸಲಾಗುವುದು. ಈ ಮೂಲಕ ಆಸ್ತಿಯ ಕಾನೂನು ಹಕ್ಕನ್ನು ನ್ಯಾಯಸಂಗತವಾಗಿ ಹಸ್ತಾಂತರಿಸಲು ಸರ್ಕಾರ ಮುಂದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ಕೃಷಿಹೀರೋ ಬೈಕ್, ಸ್ಕೂಟರ್ಗಳ ಮೇಲೆ ಭಾರೀ ʼರಿಯಾಯಿತಿʼ ದೀಪಾವಳಿಗೂ ಮೊದಲೇ ಬಂಪರ್ ಗುಡ್ ನ್ಯೂಸ್
ಹೀರೋ ಬೈಕ್(Hero Bike)ಗಳ ಕನಸು ಕಾಣುತ್ತಿದ್ದೀರಾ? ನಿಮ್ಮ ಕನಸುಗಳನ್ನು ಈಗಲೇ ನನಸಾಗಿಸಿ! ದೀಪಾವಳಿ ಆಫರ್(Diwali offers)ಗಳಲ್ಲಿ ಕಡಿಮೆ ಬೆಲೆಯಲ್ಲಿ ನಿಮ್ಮ ನೆಚ್ಚಿನ ಬೈಕ್ ಅನ್ನು ಮನೆಗೆ ತೆಗೆದುಕೊಳ್ಳಲಾಗಿದೆ. EMI ಆಯ್ಕೆಗಳು ಮತ್ತು ಹಲವಾರು ಪ್ರಯೋಜನಗಳನ್ನು ಪಡೆಯಿರಿ. ದೀಪಾವಳಿ ಹಬ್ಬದ(Diwali Festive) ಮುನ್ನವೇ ಗ್ರಾಹಕರಿಗಾಗಿ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಭರ್ಜರಿ ಡಿಸ್ಕೌಂಟ್ ಆಫರ್ಗಳನ್ನು ಘೋಷಿಸುತ್ತವೆ. ಈ ವರ್ಷವೂ Hero MotoCorp ದೀಪಾವಳಿಗೆ ಮುಂಚಿನ ವಿಶೇಷ ಆಫರ್ಗಳ ಮೂಲಕ ಗ್ರಾಹಕರ ಗಮನ ಸೆಳೆಯುತ್ತಿದೆ. ಹೀರೋ ಕಂಪನಿಯ ಬೈಕ್ಗಳು…
Categories: ರಿವ್ಯೂವ್ಅಂಗನವಾಡಿ ಕಾರ್ಯಕರ್ತೆಯರಿಗೆ ಬಂಪರ್ ಗುಡ್ನ್ಯೂಸ್
ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರ್ಯಾಚುಯಿಟಿ: ಕೇಂದ್ರ ಸಚಿವ ಸೋಮಣ್ಣ (Minister V. Somanna) ಹಲವು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರು (Anganwadi workers) ಸರ್ಕಾರದ (governament)ಮುಂದೆ ಹಲವು ಬೇಡಿಕೆಗಳನ್ನು ಇಡುತ್ತಲೇ ಇದ್ದಾರೆ. ಇದಕ್ಕಾಗಿ ಹಲವಾರು ಬಾರಿ ಹೋರಾಟಗಳು ಪ್ರತಿಭಟನೆಗಳನ್ನು ಕೂಡ ಮಾಡಿಕೊಂಡು ಬಂದಿದ್ದಾರೆ. ಆದರೆ ಸರ್ಕಾರ ಅವರ ಎಲ್ಲಾ ಬೇಡಿಕೆಗಳಿಗೂ ಬೆಲೆ ಕೊಟ್ಟಿಲ್ಲ. ಅದರಲ್ಲೂ ಗ್ರಾಚ್ಯುಟಿ(Gratuity) ಬಗ್ಗೆಯೂ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಸಚಿವರಾದ ವಿ.ಸೋಮಣ್ಣ (Minister V Sommanna) ಅವರು ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಆ ಸಿಹಿ…
Categories: ಮುಖ್ಯ ಮಾಹಿತಿದೀಪಾವಳಿ ಬಂಪರ್ ಗಿಫ್ಟ್ : ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ..? ಇಲ್ಲಿದೆ ಡೀಟೇಲ್ಸ್
7ನೇ ವೇತನ ಆಯೋಗ(7th pay commission): 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು(central government employees) ಮತ್ತು ಪಿಂಚಣಿದಾರರು ಡಿಎ(DA) ಮತ್ತು ಡಿಆರ್ ಹೆಚ್ಚಳದ ಬಗ್ಗೆ ಅಧಿಕೃತ ಘೋಷಣೆ ಯಾವಾಗ ಮಾಡಲಾಗುವುದು ಎಂದು ಕಾಯುತ್ತಿದ್ದಾರೆ. ಜುಲೈ 1 ರಿಂದ ಈ ಸುತ್ತಿನ ಡಿಎ ಹೆಚ್ಚಳವಾಗಿರುವುದರಿಂದ ಈ ನಿರ್ಧಾರವು ಮಹತ್ವದ್ದಾಗಿದೆ, ಆದ್ದರಿಂದ ಸರ್ಕಾರವು ಈ ತಿಂಗಳ ಹೆಚ್ಚಳವನ್ನು ಘೋಷಿಸಿದರೆ, ನೌಕರರು ಮತ್ತು ಪಿಂಚಣಿದಾರರು ತಮ್ಮ ಹೆಚ್ಚಿದ ಸಂಬಳ ಮತ್ತು ಪಿಂಚಣಿಯೊಂದಿಗೆ ಮೂರು ತಿಂಗಳ ಬಾಕಿಯನ್ನು ಪಡೆಯುತ್ತಾರೆ. ಇದೇ…
Categories: ಮುಖ್ಯ ಮಾಹಿತಿ
Hot this week
ಸೊಳ್ಳೆಗಳನ್ನು ಸಂಪೂರ್ಣವಾಗಿ ನಿವಾರಿಸಲು ಇಲ್ಲಿದೆ ನೈಸರ್ಗಿಕ ವಿಧಾನಗಳು
ಬಿಪಿ ಮಾತ್ರೆಗಳನ್ನು ಜೀವನಪರ್ಯಂತ ತೆಗೆದುಕೊಳ್ಳಬೇಕೇ? ಡಾ. ಸಿಎನ್ ಮಂಜುನಾಥ್ ಅವರ ಮಹತ್ವದ ಸಲಹೆ.!
BIGNEWS : ಬೆಂಗಳೂರಿನ ಈ ಏರಿಯಾದಲ್ಲಿ ಮತ್ತೊಂದು ಹೊಸ ಕ್ರಿಕೆಟ್ ಸ್ಟೇಡಿಯಂಗೆ ಅನುಮೋದನೆ| ಶೀಘ್ರವೇ ನಿರ್ಮಾಣ
ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ ; ರೈಲ್ವೇ ಪ್ರಯಾಣಿಕರಿಗಾಗಿ ಹೊಸ ಯೋಜನೆ, ಈಗ ರಿಟರ್ನ್ ಪ್ರಯಾಣಕ್ಕೆ 20% ಡಿಸ್ಕೌಂಟ್.!
Topics
Latest Posts
- ಸೊಳ್ಳೆಗಳನ್ನು ಸಂಪೂರ್ಣವಾಗಿ ನಿವಾರಿಸಲು ಇಲ್ಲಿದೆ ನೈಸರ್ಗಿಕ ವಿಧಾನಗಳು
- ಬಿಪಿ ಮಾತ್ರೆಗಳನ್ನು ಜೀವನಪರ್ಯಂತ ತೆಗೆದುಕೊಳ್ಳಬೇಕೇ? ಡಾ. ಸಿಎನ್ ಮಂಜುನಾಥ್ ಅವರ ಮಹತ್ವದ ಸಲಹೆ.!
- ಮನೆಯಲ್ಲಿ ಗಡಿಯಾರ ಇಡಲು ಸರಿಯಾದ ಅದೃಷ್ಟದ ದಿಕ್ಕು ಯಾವುದು? ವಾಸ್ತು ತಜ್ಞರು ಹೇಳುವುದೇನು?
- BIGNEWS : ಬೆಂಗಳೂರಿನ ಈ ಏರಿಯಾದಲ್ಲಿ ಮತ್ತೊಂದು ಹೊಸ ಕ್ರಿಕೆಟ್ ಸ್ಟೇಡಿಯಂಗೆ ಅನುಮೋದನೆ| ಶೀಘ್ರವೇ ನಿರ್ಮಾಣ
- ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ ; ರೈಲ್ವೇ ಪ್ರಯಾಣಿಕರಿಗಾಗಿ ಹೊಸ ಯೋಜನೆ, ಈಗ ರಿಟರ್ನ್ ಪ್ರಯಾಣಕ್ಕೆ 20% ಡಿಸ್ಕೌಂಟ್.!