Tag: kannada news live
-
Home Loan: ಹೆಂಡತಿ ಹೆಸರಲ್ಲಿ ಹೋಮ್ ಲೋನ್ ಮಾಡಿದ್ರೆ ಎಷ್ಟೊಂದು ಲಾಭ ಗೊತ್ತಾ? ಇಲ್ಲಿದೆ ಡೀಟೇಲ್ಸ್

ಗೃಹ ಸಾಲವನ್ನು ಪಡೆಯುವವರಿಗೆ ಗುಡ್ ನ್ಯೂಸ್, ಜಂಟಿ ಗೃಹ ಸಾಲ ಪಡೆಯುವ ಮುನ್ನ ಈ ವಿಚಾರಗಳ ಬಗ್ಗೆ ತಿಳಿದುಕೊಳ್ಳಿ.! ಇಂದು ಎಲ್ಲರೂ ದುಡಿದು ತಮ್ಮ ಜೀವನ ಉತ್ತಮ ರೀತಿಯಲ್ಲಿ ಸಾಗಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಕಷ್ಟ ಪಟ್ಟು ದುಡಿಯುತ್ತಾರೆ. ಸ್ವಂತ ಮನೆ ಕಟ್ಟಿಕೊಂಡು ತಮ್ಮ ಕುಟುಂಬದ ಜೊತೆ ಸಂತೋಷವಾಗಿ ಸಂಸಾರ ನಡೆಸಬೇಕು ಎಂಬ ಕನಸನ್ನು ಹೊಂದಿರುತ್ತಾರೆ. ಎಲ್ಲರಿಗೂ ಸ್ವಂತ ಮನೆ ಇರಬೇಕು ಎಂಬ ಅಸೆ ಇದ್ದು, ಮನೆ ಕಟ್ಟಲು ಸಂಪೂರ್ಣ ಜೀವನದ ಉಳಿತಾಯವನ್ನು ಮೀಸಲಿಡುತ್ತಾರೆ. ಅಷ್ಟೇ ಅಲ್ಲದೆ
Categories: ಮುಖ್ಯ ಮಾಹಿತಿ -
Job Alert: ರಾಜ್ಯದಲ್ಲಿ 5,267 ಶಿಕ್ಷಕರ ಭರ್ತಿಗೆ ಶಿಕ್ಷಣ ಇಲಾಖೆ ಆದೇಶ.!

ಶಾಲಾ ಶಿಕ್ಷಣ ಇಲಾಖೆಯ ಹೊಸ ಆದೇಶದ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 5,267 ಶಿಕ್ಷಕರ ಹುದ್ದೆಗಳ ನೇರ ನೇಮಕಾತಿ(Teachers Direct recruitment) ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಪ್ರಾಥಮಿಕ ಹಂತದಿಂದ ಪ್ರೌಢ ಶಿಕ್ಷಣದವರೆಗಿನ ಎಲ್ಲಾ ಹಂತಗಳಲ್ಲಿ ಹೆಚ್ಚುವರಿ ಶಿಕ್ಷಕರ ಅವಶ್ಯಕತೆಯ ವಿಚಾರವನ್ನು ಮನಗಂಡ ಸರ್ಕಾರವು, 2024-25ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ, ಈ ಹುದ್ದೆಗಳ ನೇಮಕಾತಿಯನ್ನು ಮಂಜೂರಾತಿ ಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಉದ್ಯೋಗ -
RBI Guidelines: 100 ರೂ ನೋಟುಗಳ ಬಗ್ಗೆ RBI ಹೊಸ ಮಾರ್ಗಸೂಚಿ ಪ್ರಕಟ

ಹಳೆಯ ₹100 ನೋಟುಗಳು (Old ₹100 notes) ಚಾಲ್ತಿಯಲ್ಲಿವೆಯೇ ಇಲ್ಲವೇ ಎಂಬ ವದಂತಿಗಳಿಗೆ ಸ್ಪಷ್ಟನೆ ನೀಡಿದ ಆರ್.ಬಿ.ಐ(RBI) ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ (social media) ಹಳೆಯ ₹100 ನೋಟುಗಳ ಬಗ್ಗೆ ಚರ್ಚೆಯಾಗುತ್ತಿತ್ತು. ಈ ಕಾರಣ ಹಳೆಯ ₹100 ನೋಟುಗಳನ್ನು ಅಂಗಡಿಗಳಲ್ಲಿ ಅಥವಾ ವ್ಯವಹಾರದ ಸ್ಥಳಗಳಲ್ಲಿ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದರು. ಹಳೆಯ ₹100 ನೋಟುಗಳು ಚಾಲ್ತಿಯಲ್ಲಿಲ್ಲ ಎಂದುಕೊಂಡು ಯಾರೇ ಹಳೆಯ ₹100 ನೋಟುಗಳನ್ನು ನೀಡಿದರು ಕೂಡ ನಿರಾಕರಿಸುತ್ತಿದ್ದರು. ಈ ಎಲ್ಲಾ ವಿಷಯಗಳನ್ನು ಗಮನಿಸಿದ ಆರ್.ಬಿ.ಐ(RBI) ಸಾಮಾಜಿಕ ಜಾಲತಾಣದಲ್ಲಿ
Categories: ಮುಖ್ಯ ಮಾಹಿತಿ -
ಓಲಾ ಇ ಸ್ಕೂಟರ್ ಮೇಲೆ 30 ಸಾವಿರ ಡಿಸ್ಕೌಂಟ್, ಹೊಸ ಸ್ಕೂಟಿ ತಗೋಳ್ಳೋರಿಗೆ ಬಂಪರ್ ಆಫರ್

ಓಲಾ ಎಲೆಕ್ಟ್ರಿಕ್(Ola Electric) ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ. BOSS 72-hour Rush ಆಫರ್ನಲ್ಲಿ, ಓಲಾ S1 ಸ್ಕೂಟರ್ನ ಬೆಲೆ ಕೇವಲ 49,999 ರೂ ಆಗಿದೆ. ಈ ಆಫರ್ನಲ್ಲಿ 25,000 ರೂ ವರೆಗಿನ ಡಿಸ್ಕೌಂಟ್, 5,000 ರೂ ಎಕ್ಸ್ಚೇಂಜ್ ಬೋನಸ್ ಮತ್ತು 25,000 ರೂ ವರೆಗಿನ ಹೆಚ್ಚುವರಿ ಸವಲತ್ತುಗಳು ಲಭ್ಯವಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: E-ವಾಹನಗಳು -
ಬಿಗ್ಬಾಸ್ ನಿರೂಪಣೆಗೆ ಕಿಚ್ಚನ ವಿದಾಯ, ಸುದೀಪ್ ಅಧಿಕೃತ ಘೋಷಣೆ! ಇಲ್ಲಿದೆ ಕಾರಣ

ಬಿಗ್ ಬಾಸ್ ಗೆ (Bigg Boss) ವಿದಾಯ ಘೋಷಿಸಿದ ಕಿಚ್ಚ ಸುದೀಪ್(Kiccha Sudeep)!. ಸತತ 11 ವರ್ಷದ ಬಿಗ್ ಬಾಸ್ ನಿರೂಪಣೆಯ ಪಯಣಕ್ಕೆ ಅಂತ್ಯ ಹಾಡಿದ ಕಿಚ್ಚ ಸುದೀಪ್. ಬಿಗ್ ಬಾಸ್ (Bigg Boss) ಶುರುವಾಗುತ್ತಿದೆ ಎಂದರೆ ಆ ಸಮಯದಲ್ಲಿ ಬರುವಂತಹ ಬೇರೆ ಸೀರಿಯಲ್(Serial) ಅಥವಾ ರಿಯಾಲಿಟಿ ಶೋಗಳಿಗೆ(reality shows) ಸ್ವಲ್ಪ ಶಾಕ್ ಆಗುತ್ತದೆ. ಕಾರಣ ಬಿಗ್ ಬಾಸ್ ಹೊಂದಿರುವಂತಹ ಜನಪ್ರಿಯತೆಯಿಂದ ಜನರು ಬೇರೆ ಸೀರಿಯಲ್ ಅಥವಾ ರಿಯಾಲಿಟಿ ಶೋ ನೋಡುವುದನ್ನು ಕಡಿಮೆ ಮಾಡುತ್ತಾರೆ. ಇದರಿಂದ ಅವರ
-
ರೈತರೇ ಗಮನಿಸಿ, ಅಕ್ರಮ ಕೃಷಿ ಪಂಪ್ ಸೆಟ್ ಗಳ ಸಕ್ರಮ ಯೋಜನೆ ಮರು ಜಾರಿ.

ರೈತರಿಗೆ ಗುಡ್ ನ್ಯೂಸ್, ಮರು ಜಾರಿಯಾಗಲಿದೆ ಅಕ್ರಮ ಕೃಷಿ ಪಂಪ್ ಸೆಟ್ ಗಳ ಸಕ್ರಮ ಯೋಜನೆ..! ರೈತರು (Farmers) ಬಹಳ ಕಷ್ಟ ಪಟ್ಟು ಬೆಳೆ ಬೆಳೆಯುತ್ತಿದ್ದಾರೆ ಆದರೂ ಕೂಡ ಇಂದು ರೈತರು ಸರ್ಕಾರದ ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅಷ್ಟೇ ಅಲ್ಲ ಇಂದು ಮಳೆ ಇಲ್ಲ ಬೆಳೆ ಬೆಳೆಯಲಾರದೇ ರೈತರ ಕಷ್ಟ ಪಾಡು ಹೇಳತೀರಾದಾಗಿದೆ. ಇಂದು ರೈತರು ನೀರಿಗಾಗಿ ಬಹಳ ಕಷ್ಟ ಪಡುತ್ತಿದ್ದಾರೆ. ತಮ್ಮ ಹೊಲ ಗದ್ದೆಗಳ ಪಕ್ಕದಲ್ಲಿ ಇದ್ದ ಹಳ್ಳ ಕೆರೆಗಳಿಗೆ ಅಥವಾ ಬೋರ್ವೆಲ್ ಗಳನ್ನು ಕೊರೆಸಿ ತಮ್ಮ
Categories: ಕೃಷಿ -
ಗ್ರಾಮ ಪಂಚಾಯಿತಿ ನೌಕರರಿಗೆ ಸಿಗಲಿದೆ ‘ಬಡ್ತಿ’ ಭಾಗ್ಯ : ಸಚಿವ ಪ್ರಿಯಾಂಕ್ ಖರ್ಗೆ ಘೋಷಣೆ

ಗ್ರಾಮ ಪಂಚಾಯಿತಿ(Gram Panchayat) ನೌಕರರ ಮುಖದಲ್ಲಿ ಮಂದಹಾಸ: ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು, ರಾಜ್ಯದ ಗ್ರಾಮ ಪಂಚಾಯಿತಿ ನೌಕರರ ಬಹುಕಾಲದ ಬೇಡಿಕೆಗೆ ಸ್ಪಂದಿಸಿ, ಅವರ ಸಮಸ್ಯೆಗಳನ್ನು ಶೀಘ್ರದಲ್ಲಿ ತಿಳಿಸುವುದಾಗಿ ಭರವಸೆ ನೀಡಿದರು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಗ್ರಾಮ ಪಂಚಾಯತಿ(Gram Panchayat) ನೌಕರರ ಮುಷ್ಕರ (strike)ವು ಒಂದು ವಾರದಿಂದ ರಾಜ್ಯದ ಗ್ರಾಮೀಣ ಪ್ರದೇಶಗಳ ಸರ್ಕಾರಿ
Categories: ಮುಖ್ಯ ಮಾಹಿತಿ -
Mutual Fund: ಬರೀ 333 ರೂ. ಉಳಿಸಿ 21 ವರ್ಷಗಳ ನಂತರ ಸಿಗುತ್ತೆ ಬರೋಬ್ಬರಿ 1 ಕೋಟಿ ರೂ.

ಮ್ಯೂಚುವಲ್ ಫಂಡ್ SIP ಹೂಡಿಕೆಯನ್ನು ಅರ್ಥಮಾಡಿಕೊಳ್ಳುವುದು: ಸಂಪತ್ತು ಸೃಷ್ಟಿಗೆ ಒಂದು ಮಾರ್ಗ: ಇಂದಿನ ಆರ್ಥಿಕ ಭೂದೃಶ್ಯದಲ್ಲಿ, ವಿವಿಧ ಹೂಡಿಕೆ ಯೋಜನೆಗಳು ಲಭ್ಯವಿವೆ, ಕಾಲಾನಂತರದಲ್ಲಿ ತಮ್ಮ ಸಂಪತ್ತನ್ನು ಬೆಳೆಯಲು ವ್ಯಕ್ತಿಗಳಿಗೆ ಅವಕಾಶಗಳನ್ನು ನೀಡುತ್ತವೆ. ಮ್ಯೂಚುವಲ್ ಫಂಡ್ಗಳಲ್ಲಿನ ವ್ಯವಸ್ಥಿತ ಹೂಡಿಕೆ ಯೋಜನೆ (SIP) ಜನಪ್ರಿಯತೆಯನ್ನು ಗಳಿಸುತ್ತಿರುವ ಇಂತಹ ಯೋಜನೆಯಾಗಿದೆ. ಈ ವರದಿಯು ₹333 ರ ಸಾಧಾರಣ ದೈನಂದಿನ ಉಳಿತಾಯವು 21 ವರ್ಷಗಳಲ್ಲಿ ಗಮನಾರ್ಹವಾದ ಸಂಪತ್ತನ್ನು ಹೇಗೆ ಸಂಗ್ರಹಿಸುತ್ತದೆ ಎಂಬುದನ್ನು ಅನ್ವೇಷಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಮುಖ್ಯ ಮಾಹಿತಿ -
ರಾಜ್ಯ ಸರ್ಕಾರದಿಂದ ಕಾರ್ಮಿಕರ ಕಾರ್ಡ್, ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಕಟ್ಟಡ ಕಾರ್ಮಿಕರ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಶುಭ ಸುದ್ದಿ : ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ (Labour Card Scholarship) ಅರ್ಜಿ ಆಹ್ವಾನ. ಸರ್ಕಾರ (government) ವಿದ್ಯಾರ್ಥಿಗಳಿಗಾಗಿ ಹಲವು ವಿದ್ಯಾರ್ಥಿ ವೇತನ ಯೋಜನೆಗಳನ್ನು ಜಾರಿಗೆ ತಂದಿದೆ. ಹರವು ವಿದ್ಯಾರ್ಥಿ ವೇತನಗಳಿಂದ ಬರುವ ಹಣದಿಂದ ವಿದ್ಯಾರ್ಥಿಗಳು ತಮ ವಿದ್ಯಾಭ್ಯಾಸವನ್ನು ಮಾಡಲು ಅನುಕೂಲಕರವಾಗಿರುತ್ತದೆ. ಅದೇ ರೀತಿಯಾಗಿ ಇದೀಗ ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ನೀಡುವ ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಆಹ್ವಾನಿಸಿದೆ. ವಿದ್ಯಾರ್ಥಿಗಳು ಓದುತ್ತಿರುವಂತಹ ವಿವಿಧ ಕೋರ್ಸ್ ಗಳಿಗೆ ಅನುಗುಣವಾಗಿ
Categories: ವಿದ್ಯಾರ್ಥಿ ವೇತನ
Hot this week
-
Gold Rate Today: ನಿರೀಕ್ಷೆಗೂ ಮೀರಿ ಚಿನ್ನದ ಬೆಲೆ ಕುಸಿತ, ಬರೋಬ್ಬರಿ ₹10,320/- ರೂ ಇಳಿಕೆ. ಮದುವೆ ಮನೆಯವರಿಗೆ ಜಾಕ್ಪಾಟ್
-
ದಿನ ಭವಿಷ್ಯ 24-03-2026: ಮಂಗಳವಾರ ಈ 3 ರಾಶಿಯವರ ಮೇಲೆ ಆಂಜನೇಯನ ವಿಶೇಷ ಕೃಪೆ; ಕೆಲಸದಲ್ಲಿ ಸಕ್ಸಸ್, ಮುಟ್ಟಿದ್ದೆಲ್ಲಾ ಚಿನ್ನ!
-
New ATM Rules 2026: ಏಪ್ರಿಲ್ 1 ರಿಂದ ಎಟಿಎಂ ವಿತ್ಡ್ರಾ ನಿಯಮ ಬದಲು; ಜಾರಿಯಾಗಲಿವೆ ಈ ಹೊಸ ರೂಲ್ಸ್!
-
Land Conversion: ಇಂತಹ ಜಮೀನುಗಳಿಗೆ ಇನ್ಮುಂದೆ ಖಾತೆ ಆಗಲ್ಲ! ಒತ್ತುವರಿದಾರರಿಗೆ ತಹಸೀಲ್ದಾರ್ ಕಡೆಯಿಂದ ಬಿಗ್ ಶಾಕ್.
-
ಸೂರ್ಯ-ಶನಿ ಮುಖಾಮುಖಿ: ತಂದೆ-ಮಗನ ಈ ಸಂಯೋಗದಿಂದ ನಿಮ್ಮ ರಾಶಿಗೆ ಶುಭವೋ ಅಥವಾ ಸಂಕಷ್ಟವೋ?
Topics
Latest Posts
- Gold Rate Today: ನಿರೀಕ್ಷೆಗೂ ಮೀರಿ ಚಿನ್ನದ ಬೆಲೆ ಕುಸಿತ, ಬರೋಬ್ಬರಿ ₹10,320/- ರೂ ಇಳಿಕೆ. ಮದುವೆ ಮನೆಯವರಿಗೆ ಜಾಕ್ಪಾಟ್

- ದಿನ ಭವಿಷ್ಯ 24-03-2026: ಮಂಗಳವಾರ ಈ 3 ರಾಶಿಯವರ ಮೇಲೆ ಆಂಜನೇಯನ ವಿಶೇಷ ಕೃಪೆ; ಕೆಲಸದಲ್ಲಿ ಸಕ್ಸಸ್, ಮುಟ್ಟಿದ್ದೆಲ್ಲಾ ಚಿನ್ನ!

- New ATM Rules 2026: ಏಪ್ರಿಲ್ 1 ರಿಂದ ಎಟಿಎಂ ವಿತ್ಡ್ರಾ ನಿಯಮ ಬದಲು; ಜಾರಿಯಾಗಲಿವೆ ಈ ಹೊಸ ರೂಲ್ಸ್!

- Land Conversion: ಇಂತಹ ಜಮೀನುಗಳಿಗೆ ಇನ್ಮುಂದೆ ಖಾತೆ ಆಗಲ್ಲ! ಒತ್ತುವರಿದಾರರಿಗೆ ತಹಸೀಲ್ದಾರ್ ಕಡೆಯಿಂದ ಬಿಗ್ ಶಾಕ್.

- ಸೂರ್ಯ-ಶನಿ ಮುಖಾಮುಖಿ: ತಂದೆ-ಮಗನ ಈ ಸಂಯೋಗದಿಂದ ನಿಮ್ಮ ರಾಶಿಗೆ ಶುಭವೋ ಅಥವಾ ಸಂಕಷ್ಟವೋ?


