Tag: kannada news live
-
ಹಿರಿಯ ಪಿಂಚಣಿದಾರರೆ ಗಮನಿಸಿ, ಇನ್ನೂ ಮುಂದೆ ಹೆಚ್ಚುವರಿ ಭತ್ಯೆ, ಕೇಂದ್ರದ ಹೊಸ ನಿರ್ಧಾರ!
ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ! ಕೇಂದ್ರ ಸರ್ಕಾರ(central government)ವು ವೃದ್ಧಾಪ್ಯದಲ್ಲಿ ಹೆಚ್ಚಿನ ಆರ್ಥಿಕ ಸಹಾಯವನ್ನು ಒದಗಿಸಲು ಮುಂದಾಗಿದೆ. 80 ವರ್ಷಕ್ಕಿಂತ ಹೆಚ್ಚಿನ ಎಲ್ಲಾ ಪಿಂಚಣಿದಾರರು ಇನ್ನು ಮುಂದೆ ‘ಅನುಕಂಪ ಭತ್ಯೆ’ ಎಂದು ಕರೆಯಲ್ಪಡುವ ಹೆಚ್ಚುವರಿ ಪಿಂಚಣಿಯನ್ನು ಪಡೆಯಲಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೇಂದ್ರ ಸರ್ಕಾರವು 80 ವರ್ಷ ಮತ್ತು ಆಹೋವಿನ ಪಿಂಚಣಿದಾರರಿಗೆ ಹೆಚ್ಚುವರಿಯಾಗಿ ಅನುಕಂಪದ ಭ್ಯತೆ (Compassionate Allowance) ಎಂಬ…
Categories: ಮುಖ್ಯ ಮಾಹಿತಿ -
ದೀಪಾವಳಿ ಲಿಮಿಟೆಡ್ ಆಫರ್! ಕೇವಲ 699ಕ್ಕೆ ಜಿಯೋ ಭಾರತ್ 4ಜಿ ಫೋನ್.
ದೀಪಾವಳಿಗೆ ಜಿಯೋ ಭಾರತ್ 4ಜಿ (Jio Bharat 4G) ಫೋನ್ನಲ್ಲಿ ಧಮಾಕಾ ಆಫರ್! ಕೇವಲ ₹699ಕ್ಕೆ ನಿಮ್ಮ ಕೈಯಲ್ಲಿ 4ಜಿ ಸಂಸಾರ! ಜಿಯೋ ತನ್ನ ಭಾರತ್ ಫೋನ್ನ ಬೆಲೆಯಲ್ಲಿ ಅಗ್ಗದ ದರದಲ್ಲಿ ಕಡಿತ ಮಾಡಿದೆ. ಈ ದೀಪಾವಳಿಯನ್ನು ಇನ್ನಷ್ಟು ವಿಶೇಷವಾಗಿಸಲು, ಈ ಅದ್ಭುತ ಆಫರ್ನ ಲಾಭವನ್ನು ಪಡೆಯಿರಿ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ದೀಪಾವಳಿ ಹಬ್ಬದ ಸಂಭ್ರಮದ ಅಂಗವಾಗಿ, ರಿಲಾಯನ್ಸ್ ಜಿಯೋ(Reliance…
Categories: ಮೊಬೈಲ್ -
ಬರೋಬ್ಬರಿ 40 ಸಾವಿರ ರೂ ಡಿಸ್ಕೌಂಟ್! ಹೀರೊ ಸ್ಕೂಟಿ ಖರೀದಿಗೆ ಮುಗಿಬಿದ್ದ ಜನ
ದೀಪಾವಳಿಗೆ ಹೀರೋದಿಂದ ಧಮಾಕಾ! ವಿಡಾ 1 ಸ್ಕೂಟರ್(Hero Vida 1 Scooter) ಮೇಲೆ ಭರ್ಜರಿ ₹40,000 ಡಿಸ್ಕೌಂಟ್! ಈ ಹಬ್ಬದಲ್ಲಿ ನಿಮ್ಮ ಕನಸಿನ ವಾಹನವನ್ನು ಕೈಗೆಟುಕುವ ಬೆಲೆಯಲ್ಲಿ ಖರೀದಿಸಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಗ್ರಾಹಕರಿಗೆ ಖುಷಿಯ ಸಂಭ್ರಮವನ್ನು ಹಂಚಲು ಹೀರೋ ಮೋಟಾರ್ಕಾರ್ಪ್ (Hero Motorcarp) ಇದೀಗ ತನ್ನ ವಿಡಾ 1 ಎಲೆಕ್ಟ್ರಿಕ್…
Categories: ರಿವ್ಯೂವ್ -
ಅಂಚೆ ಇಲಾಖೆಯಿಂದ ಪಿಂಚಣಿ ದಾರಿಗೆ ಬಂಪರ್ ಗುಡ್ ನ್ಯೂಸ್! ಇಲ್ಲಿದೆ ಮಾಹಿತಿ
ಭಾರತದಲ್ಲಿ ನಿವೃತ್ತ ಸರ್ಕಾರಿ ನೌಕರರು, ಪಿಂಚಣಿಯನ್ನು (Pension) ಪಡೆಯಲು ಪ್ರತಿವರ್ಷ ತಮ್ಮ ಜೀವನ ಪ್ರಮಾಣ ಪತ್ರವನ್ನು ನವೆಂಬರ್ ತಿಂಗಳಿನಲ್ಲಿ ಸಲ್ಲಿಸಬೇಕು ಎಂಬ ನಿಯಮವಿದೆ. ಈ ಸಕಾಲಿಕ ಪ್ರಕ್ರಿಯೆಯನ್ನು ಸುಗಮಗೊಳಿಸಲು ಭಾರತೀಯ ಅಂಚೆ ಇಲಾಖೆ (Indian post department) ಮಹತ್ವದ ಹೆಜ್ಜೆ ಇಟ್ಟಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಸಹಯೋಗದಲ್ಲಿ ಡಿಜಿಟಲ್ ಜೀವನ ಪ್ರಮಾಣ ಪತ್ರ (Jeevan Pramaan) ಸೇವೆಯನ್ನು, ಪಿಂಚಣಿದಾರರ ಮನೆ ಬಾಗಿಲಲ್ಲಿಯೇ ಒದಗಿಸಲು ಅನುಕೂಲ ಮಾಡಿಕೊಡಲಾಗಿದೆ. ಈ ಹೊಸ ವ್ಯವಸ್ಥೆಯ ಮೂಲಕ ನಿವೃತ್ತ ಸಿಬ್ಬಂದಿ…
Categories: ಮುಖ್ಯ ಮಾಹಿತಿ -
ದೀಪಾವಳಿ ಹಬ್ಬಕ್ಕೆ ಶಾಕಿಂಗ್ ನ್ಯೂಸ್ ; ಅಡುಗೆ ಎಣ್ಣೆ ಬೆಲೆಯಲ್ಲಿ ಭಾರಿ ಏರಿಕೆ.!
ಭಾರತದಲ್ಲಿ ಅಡುಗೆ ಎಣ್ಣೆ ಬೆಲೆಯಲ್ಲಿ(Cooking oil price) ಉಲ್ಬಣವು (Aggravation) ಜನ ಸಾಮಾನ್ಯರಿಗೆ ನಷ್ಟವನ್ನೇಂಟಿಸುತ್ತಿದೆ. ದೀಪಾವಳಿ ಹಬ್ಬದ ಮೊದಲು ಅಡುಗೆ ಎಣ್ಣೆಗಳ ಬೆಲೆಗಳು ಗಗನಕ್ಕೇರಿದ ಕಾರಣ, ಸಾಂಪ್ರದಾಯಿಕ ಆಹಾರ ಪದಾರ್ಥಗಳ ಖರೀದಿಗೆ ವಿನಾಯಿತಿ ಇಲ್ಲದಂತೆ ತೋರುತ್ತಿದೆ. ಕಳೆದ ತಿಂಗಳು ರೂ.100 ಇತ್ತು ಎಳ್ಳೆ ಎಣ್ಣೆಯ ದರವು ರೂ.137 ತಲುಪಿದೆ, ಹಾಗೆಯೇ ಸೋಯಾಬೀನ್, ಸೂರ್ಯಕಾಂತಿ, ಸಾಸಿವೆ, ಕಡಲೆ ಇತ್ಯಾದಿ ಎಣ್ಣೆಗಳ ಬೆಲೆಯೂ ಹೆಚ್ಚಳ ಕಂಡಿವೆ. ಈ ಬೆಲೆ ಏರಿಕೆಗೆ ಕಾರಣವಾಗಿ ದೇಶೀಯ ಎಣ್ಣೆಕಾಳುಗಳ ಬೆಳೆಗಿಂತ ಆಮದು ಮತ್ತು ಜಾಗತಿಕ…
Categories: ಮುಖ್ಯ ಮಾಹಿತಿ -
Gold Rate : ಚಿನ್ನಾಭರಣ ಪ್ರಿಯರಿಗೆ ಬಂಪರ್ ಗುಡ್ ನ್ಯೂಸ್, ದೇಶದೆಲ್ಲೆಡೆ ಒಂದೇ ಬೆಲೆ.,!
ಚಿನ್ನ ಪ್ರಿಯರಿಗೆ ಗುಡ್ನ್ಯೂಸ್, “ಒನ್ ನೇಷನ್ ಒನ್ ಗೋಲ್ಡ್ ರೇಟ್ ” ಇಲ್ಲಿದೆ ಸಂಪೂರ್ಣ ಮಾಹಿತಿ….! ದುಬಾರಿ ವಸ್ತುಗಳಲ್ಲಿ ಚಿನ್ನ(Gold)ವು ಒಂದು, ಮೈಮೇಲೆ ಚಿನ್ನವಿದ್ದರೆ ಒಂದು ಗತ್ತು ಇರುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರೂ ಕೂಡ ಚಿನ್ನವನ್ನು ಇಷ್ಟಪಡುತ್ತಾರೆ ಮತ್ತು ಧರಿಸಿಕೊಳ್ಳುತ್ತಾರೆ. ಅದರಲ್ಲೂ ಮಹಿಳೆಯರಂತೂ ಹೇಳುವುದೇ ಬೇಡ ತಮ್ಮ ಬಳಿ ಚಿನ್ನ ಇದ್ದಷ್ಟು ಸಾಕಾಗುವುದಿಲ್ಲ. ಈಗಂತೂ ಚಿನ್ನದ ಬೆಲೆ (Gold rate) ಗಗನಕ್ಕೆರಿದೆ. ಎಲ್ಲರೂ ಯಾವಾಗ ಚಿನ್ನದ ಬೆಲೆ ಇಳಿಕೆಯಾಗುತ್ತದೆ ಎಂದು ಕಾಯುತ್ತಿರುತ್ತಾರೆ. ಆದರೆ ಇದೀಗ ಚಿನ್ನ…
Categories: ಚಿನ್ನದ ದರ -
ಕಾರ್ಮಿಕರಿಗೆ ಸರ್ಕಾರದಿಂದ ದೀಪಾವಳಿ ಗುಡ್ ನ್ಯೂಸ್: ಕನಿಷ್ಠ ವೇತನ ಹೆಚ್ಚಳಕ್ಕೆ ನಿರ್ಧಾರ!
ಶೀಘ್ರದಲ್ಲಿ ಹೆಚ್ಚಾಗಲಿದೆ ಕಾರ್ಮಿಕರ ವೇತನ(Wages of workers) : ಎಚ್.ಎನ್ ಗೋಪಾಲ ಕೃಷ್ಣ(H.N. Gopala Krishna) ಮೈಸೂರು(Mysore) ನಗರದ ವಿದ್ಯಾರಣ್ಯಪುರಂನಲ್ಲಿರುವ ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಕಾರ್ಮಿಕ ಕಾಯ್ದೆಗಳು ಮತ್ತು ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಮಿಕ ಇಲಾಖೆಯ ಆಯುಕ್ತ(Commissioner of Labor Department) ಡಾ.ಎಚ್.ಎನ್.ಗೋಪಾಲಕೃಷ್ಣ (Dr. H.N. Gopalakrishna) ಕಾರ್ಮಿಕರ ಕನಿಷ್ಠ ವೇತನವನ್ನು ಶೀಘ್ರದಲ್ಲೇ…
Categories: ಮುಖ್ಯ ಮಾಹಿತಿ -
BCM Hostel : ಉಚಿತ ವಿದ್ಯಾರ್ಥಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ.! ಇಲ್ಲಿದೆ ಡೀಟೇಲ್ಸ್
ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ( ವೃತ್ತಿಪರ ಪದವಿ ಮತ್ತು ಸ್ನಾತಕೋತ್ಸರ ಪದವಿ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ) ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಉಚಿತ ಹಾಸ್ಟೆ(free hostel)ಲ್ ಪಡೆಯಲು ಇಂದೇ ಅರ್ಜಿ ಸಲ್ಲಿಸಿ : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ…
Categories: ಮುಖ್ಯ ಮಾಹಿತಿ -
Job News: ಯಂತ್ರ ಇಂಡಿಯಾ ಲಿಮಿಟೆಡ್, ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಈ ವರದಿಯಲ್ಲಿ ಯಂತ್ರ ಇಂಡಿಯಾ ಲಿಮಿಟೆಡ್ ಅಪ್ರೆಂಟಿಸ್ ನೇಮಕಾತಿ 2024 (Yantra India Limited Apprentice Recruitment 2024)ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ…
Categories: ಉದ್ಯೋಗ
Hot this week
-
ಭಾರೀ ಕಮ್ಮಿ ಬೆಲೆಗೆ ಅಮೆಜಾನ್ ನಲ್ಲಿ TCL ನ 43 ಇಂಚಿನ 4ಕೆ QLED ಬಂಪರ್ ಸ್ಮಾರ್ಟ್ ಟಿವಿ.!
-
ಅಮೆಜಾನ್ನಲ್ಲಿ 38% ರಿಯಾಯಿತಿಯೊಂದಿಗೆ Nothing Phone 3 ಫೋನ್, 12GB RAMನೊಂದಿಗೆ ಖರೀದಿಸಿ
-
ವಿದ್ಯಾರ್ಥಿಗಳಿಗೆ ₹40,000 ದಿಂದ ₹5,50,000 ವರೆಗೆ ಹಣ ಸಹಾಯ ಮಾಡುತ್ತೆ ಈ ಕಂಪನಿ ಅರ್ಜಿ ಆಹ್ವಾನ ಈ ಕೂಡಲೇ ಅಪ್ಲೈ ಮಾಡಿ.!
-
ಏರ್ಟೆಲ್ ಬಳಕೆದಾರರಿಗೆ ದೊಡ್ಡ ಆಘಾತ! 299 ರೂ. ಪ್ಲಾನ್ನಲ್ಲಿ ಈಗ 14GB ಕಡಿಮೆ ಡೇಟಾ, ಸಂಪೂರ್ಣ ವಿವರ ತಿಳಿಯಿರಿ
-
ಸ್ಯಾಂಡಲ್ವುಡ್ ನಿರ್ದೇಶಕ ಪ್ರೇಮ್ಗೆ 4.5 ಲಕ್ಷ ರೂ. ವಂಚನೆ: ಎಮ್ಮೆ ಕೊಡಿಸುವುದಾಗಿ ಆರೋಪಿ ಎಸ್ಕೇಪ್ ದೂರು ದಾಖಲು.!
Topics
Latest Posts
- ಭಾರೀ ಕಮ್ಮಿ ಬೆಲೆಗೆ ಅಮೆಜಾನ್ ನಲ್ಲಿ TCL ನ 43 ಇಂಚಿನ 4ಕೆ QLED ಬಂಪರ್ ಸ್ಮಾರ್ಟ್ ಟಿವಿ.!
- ಅಮೆಜಾನ್ನಲ್ಲಿ 38% ರಿಯಾಯಿತಿಯೊಂದಿಗೆ Nothing Phone 3 ಫೋನ್, 12GB RAMನೊಂದಿಗೆ ಖರೀದಿಸಿ
- ವಿದ್ಯಾರ್ಥಿಗಳಿಗೆ ₹40,000 ದಿಂದ ₹5,50,000 ವರೆಗೆ ಹಣ ಸಹಾಯ ಮಾಡುತ್ತೆ ಈ ಕಂಪನಿ ಅರ್ಜಿ ಆಹ್ವಾನ ಈ ಕೂಡಲೇ ಅಪ್ಲೈ ಮಾಡಿ.!
- ಏರ್ಟೆಲ್ ಬಳಕೆದಾರರಿಗೆ ದೊಡ್ಡ ಆಘಾತ! 299 ರೂ. ಪ್ಲಾನ್ನಲ್ಲಿ ಈಗ 14GB ಕಡಿಮೆ ಡೇಟಾ, ಸಂಪೂರ್ಣ ವಿವರ ತಿಳಿಯಿರಿ
- ಸ್ಯಾಂಡಲ್ವುಡ್ ನಿರ್ದೇಶಕ ಪ್ರೇಮ್ಗೆ 4.5 ಲಕ್ಷ ರೂ. ವಂಚನೆ: ಎಮ್ಮೆ ಕೊಡಿಸುವುದಾಗಿ ಆರೋಪಿ ಎಸ್ಕೇಪ್ ದೂರು ದಾಖಲು.!