Tag: kannada news live
-
ನಿಮ್ಮ ಹೊಲಕ್ಕೆ ಹೋಗಲು ಪಕ್ಕದ ಹೊಲದವರು ದಾರಿ ಬಿಡ್ತಿಲ್ವಾ? ಹಾಗಿದ್ರೆ ಸರ್ಕಾರದ ಈ ರೂಲ್ಸ್ ತಿಳಿಯಿರಿ.
ಕೃಷಿಕರು (Farmers) ತಮ್ಮ ಜಮೀನಿಗೆ ಹೋಗಲು ದಾರಿ ಹೊಂದಿಲ್ಲದೇ ಆಗಿರುವ ಸಮಸ್ಯೆಯ ಬಗ್ಗೆ ರಾಜ್ಯ ಸರ್ಕಾರ (State Government) ಗಮನ ಹರಿಸಿದೆ. ರೈತರಿಗೆ ತಮ್ಮ ಕೃಷಿ ಚಟುವಟಿಕೆಗಳಿಗಾಗಿ ಕಾಲುದಾರಿ ಅಥವಾ ಎತ್ತಿನ ಬಂಡಿದಾರಿ(Kaalu daari or bandi daari) ಲಭ್ಯವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಹೀಗೆ ಜಮೀನಿಗೆ ದಾರಿ ಕೊರತೆಯಿಂದ ಉಂಟಾಗುವ ಅಡಚಣೆಯನ್ನು ನಿವಾರಿಸಲು ರಾಜ್ಯ ಸರ್ಕಾರ ಹೊಸ ಸುತ್ತೋಲೆಯನ್ನು ಹೊರಡಿಸಿದೆ. ಈ ಸುತ್ತೋಲೆಯ ಪ್ರಕಾರ, ಯಾವುದೇ ರೈತನ ಜಮೀನಿಗೆ ಕಾಲುದಾರಿ ಅಥವಾ ಎತ್ತಿನ ಬಂಡಿದಾರಿಯಿಲ್ಲದೇ ಇರುವ ಸಂದರ್ಭಗಳಲ್ಲಿ,…
Categories: ಕೃಷಿ -
Govt Scheme : ಈ ಯೋಜನೆಗೆ ಅಂಚೆ ಕಛೇರಿಯಲ್ಲಿ ಸಿಗಲಿದೆ ಭಾರಿ ಮೊತ್ತ.!
ಅಂಚೆ ಕಚೇರಿ ಕಾರ್ಡ್ ದಾರರಿಗೆ ಗುಡ್ ನ್ಯೂಸ್, ಭಾಗ್ಯಲಕ್ಷ್ಮಿ- ಸುಕನ್ಯಾ ಸಮೃದ್ಧಿ ಖಾತೆಯಿಂದ ಹಲವು ಪ್ರಯೋಜನಗಳು…! ಜನರಿಗೆ ಇಂದು ಅನೇಕ ರೀತಿಯ ಯೋಜನೆಗಳು, ಸಾಲ ಸೌಲಭ್ಯಗಳು(loan facilities), ಮತ್ತಿತರ ಸಹಾಯಧನವನ್ನು ಸರ್ಕಾರ (Government) ನೀಡುತ್ತಿದೆ. ಈ ಯೋಜನೆಗಳ ಮೂಲಕ ಬಡವರು, ಬಿಪಿಲ್ ಕಾರ್ಡ್ ದಾರರರು(BPL card holders) ತಮ್ಮ ಜೀವನವನ್ನು ಕಟ್ಟಿಕೊಳ್ಳಬಹುದು. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಿನವರ ವರೆಗೂ ಅನೇಕ ರೀತಿಯ ಯೋಜನೆಗಳಿವೆ. ಇನ್ನು ಹೆಣ್ಣು ಮಕ್ಕಳಿಗೆ, ಮಹಿಳೆಯರಿಗೆ ಅಂತೂ ಸಣ್ಣ ವಯಸ್ಸಿನಿಂದ ಹಿಡಿದು ಅಜ್ಜಿಯಂದಿರೂ ಕೂಡ…
Categories: ಮುಖ್ಯ ಮಾಹಿತಿ -
Business Ideas : ಲಕ್ಷ ಲಕ್ಷ ಆದಾಯ ಬರುವ ಬಿಸಿನೆಸ್..! ಭಾರಿ ಬೇಡಿಕೆ ಇರುವ ಈ ಬ್ಯುಸಿನೆಸ್’ ಮಾಡಿ.
ಲಕ್ಷಗಟ್ಟಲೆ ಗಳಿಸುವ ರಹಸ್ಯ ಬಯಸುವಿರಾ? ಭದ್ರತಾ ಸೇವೆ ನಿಮ್ಮ ಉತ್ತರ! ನಗರಗಳಲ್ಲಿ ಭದ್ರತೆ(Security)ಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಅವಕಾಶವನ್ನು ಬಳಸಿಕೊಂಡು ನಿಮ್ಮದೇ ಆದ ಭದ್ರತಾ ಕಂಪನಿಯನ್ನು ಪ್ರಾರಂಭಿಸಿ. ಹೆಚ್ಚಿನ ಆದಾಯ ಮತ್ತು ಸ್ವಾತಂತ್ರ್ಯವನ್ನು ಒಂದೇ ಸಮಯದಲ್ಲಿ ಪಡೆಯಿರಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಆಧುನಿಕ ಜೀವನದಲ್ಲಿ ಭದ್ರತೆ ಇಂದು ಅನಿವಾರ್ಯವಾಗಿದೆ, ಇದರಿಂದಾಗಿ ಭದ್ರತಾ ಸೇವೆಗಳ…
Categories: ಉದ್ಯೋಗ -
ಪಡಿತರ ಚೀಟಿ ಇದ್ದವರಿಗೆ ಉಚಿತ ರೇಷನ್ ಜೊತೆ ಈ 8 ಸೌಲಭ್ಯಗಳು ಸಿಗಲಿವೆ.
ಭಾರತದಲ್ಲಿ ಪಡಿತರ ಚೀಟಿ (Ration Card) ಸರಳ ಗುರುತಿನ ಪ್ರಮಾಣಪತ್ರ ಮಾತ್ರವಲ್ಲ; ಇದು ಸಾವಿರಾರು ಕುಟುಂಬಗಳ ಜೀವನದ ಅಡಿಗಲ್ಲಾಗಿಯೂ ಕಾರ್ಯನಿರ್ವಹಿಸುತ್ತಿದೆ. ದೇಶದ ಆರ್ಥಿಕವಾಗಿ ಹಿಂದೆಬಿದ್ದ ಮತ್ತು ಆಹಾರಾಭಾವದಲ್ಲಿರುವ ಜನರಿಗೆ ಪಡಿತರ ಚೀಟಿಯು ಮುಖ್ಯ ಪರಿಹಾರವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಮೂಲಕ ಭದ್ರತಾ ಜಾಲವನ್ನು ನಿರ್ಮಿಸಿ, ತಮ್ಮ ಜೀವಿಕೆಯನ್ನು ಸುಧಾರಿಸಲು ಸಹಾಯಮಾಡುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಷ್ಟ್ರೀಯ ಆಹಾರ…
Categories: ಮುಖ್ಯ ಮಾಹಿತಿ -
Vande Bharat Express: ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು. ಇಲ್ಲಿದೆ ಮಾಹಿತಿ
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು (Vande Bharat Express Train)ಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ! ಇಲಾಖೆ ಇತ್ತೀಚೆಗೆ ನಾಲ್ಕು ಹೊಸ ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳನ್ನು ಸಂಚರಿಸಲು ನಿರ್ಧರಿಸಿದೆ. ಇದರಲ್ಲಿ ಕರ್ನಾಟಕದ ಪ್ರಯಾಣಿಕರಿಗೂ ಸಂತಸದ ಸುದ್ದಿ ಇದೆ. ಈ ರೈಲುಗಳು ಪ್ರಯಾಣವನ್ನು ವೇಗವಾಗಿ ಮತ್ತು ಸುರಕ್ಷಿತವಾಗಿಸುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತೀಯ ರೈಲ್ವೆಯ ಹೆಮ್ಮೆಯ ಯೋಜನೆಯಾದ ವಂದೇ ಭಾರತ್ ಎಕ್ಸ್ಪ್ರೆಸ್…
Categories: ಮುಖ್ಯ ಮಾಹಿತಿ -
ದೇಶದಲ್ಲಿ ಇನ್ನೂ ಮುಂದೆ ನಗದು ಹಣ ಇರಲ್ವಾ.?ಆರ್ಬಿಐ ಮಹತ್ವದ ಸುಳಿವು ಇಲ್ಲಿದೆ !
ಇನ್ನು ಮುಂದೆ ಭಾರತದಲ್ಲಿ(India) ಕ್ಯಾಶ್ ಲೆಸ್(Cashless) ವಹಿವಾಟು : ಶಕ್ತಿಕಾಂತ ದಾಸ್(Shaktikanta Das.) ತಂತ್ರಜ್ಞಾನ, ಆಧುನಿಕರಣ ಹಾಗೂ ಡಿಜಿಟಲೀಕರಣ ಹೆಚ್ಚಾಗುತ್ತಿವೆ. ಅದರಲ್ಲೂ ಸ್ಮಾರ್ಟ್ ಫೋನ್ ಗಳ (Smart phone) ಬಳಕೆ ಬಹುತೇಕವಾಗಿ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರತಿಯೊಬ್ಬ ಸ್ಮಾರ್ಟ್ ಫೋನ್ ಬಳಸುತ್ತಿರುವ ವ್ಯಕ್ತಿಯ ಹತ್ತಿರವೂ ಕೂಡ ಫೋನ್ ಪೇ (phone pay), ಗೂಗಲ್ ಪೇ(Google Pay) ಈ ರೀತಿಯಾದಂತಹ ಡಿಜಿಟಲ್ ಹಣ ಪಾವತಿಸುವ ಆಪ್ ಗಳು ಇದ್ದಾವೆ. ಇತ್ತೀಚಿನ ದಿನಗಳಲ್ಲಿ ಯುಪಿಐ ವಹಿವಾಟಿನ (UPI transactions) ಸಂಖ್ಯೆ…
Categories: ಮುಖ್ಯ ಮಾಹಿತಿ -
ಸಾಗುವಳಿ ರೈತರಿಗೆ ಗಮನಿಸಿ, ಭೂಮಿ ಹಕ್ಕು ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಹೊಸ ಕ್ರಮ
ಮಲೆನಾಡು ರೈತರ ಭೂಮಿ ಹಕ್ಕು ಹೋರಾಟ ಕರ್ನಾಟಕದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಹೋರಾಟಕ್ಕೆ ಸೂಕ್ತ ಪರಿಹಾರವನ್ನು ಒದಗಿಸಲು ರಾಜ್ಯ ಸರ್ಕಾರ ಗಂಭೀರವಾಗಿ ಬದ್ಧವಾಗಿದೆ ಎಂದು ಗೃಹ ಸಚಿವ (Home minister) ಡಾ. ಜಿ. ಪರಮೇಶ್ವರ್ (Dr.G Parmeshwar) ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಅವರು, ಮಲೆನಾಡು ರೈತರ ಭೂಮಿ ಹಕ್ಕು ಹೋರಾಟವು ಶೀಘ್ರ ಪರಿಹಾರಕ್ಕೆ ಆಗ್ರಹಿಸುತ್ತಿರುವ ಪ್ರಥಮ ಪ್ರಾಥಮಿಕತೆಯ ವಿಷಯವಾಗಿದೆ ಎಂದು ಹೇಳಿದರು. ಇದೇ…
Categories: ಕೃಷಿ -
ರೇಷನ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ..? ಈ ಹೊಸ ದಾಖಲಾತಿಗಳು ಕಡ್ಡಾಯ.
ರಾಜ್ಯ ಸರ್ಕಾರವು ಬಿಪಿಎಲ್ (BPL) ಮತ್ತು ಎಪಿಎಲ್ (APL) ಪಡಿತರ ಚೀಟಿದಾರರಿಗೆ ಮಹತ್ವದ ಸುದ್ದಿಯನ್ನು ನೀಡಿದೆ. ಹೊಸದಾಗಿ ಮದುವೆಯಾದವರು (Newly married) ಮತ್ತು ಮಕ್ಕಳು (Childrens) ಸೇರಿದಂತೆ, ಕುಟುಂಬದಲ್ಲಿ ಹೊಸ ಸದಸ್ಯರನ್ನು ಪಡಿತರ ಚೀಟಿಗೆ ಸೇರಿಸಲು (Adding new member to ration card) ಅಥವಾ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಈ ಅವಕಾಶವನ್ನು ನೀಡಲಾಗಿದೆ. ಪಡಿತರ ಚೀಟಿಗಳಲ್ಲಿ ಹೆಸರು ಸೇರಿಸುವ ಕ್ರಮದ ಬಗ್ಗೆ ತಿಳಿಯಲು ಈ ವರದಿಯಲ್ಲಿ ಆನ್ಲೈನ್ (Online) ಮತ್ತು ಆಫ್ಲೈನ್ (Offline) ವಿಧಾನಗಳನ್ನು ವಿವರಿಸುತ್ತೇವೆ.…
Categories: ಮುಖ್ಯ ಮಾಹಿತಿ
Hot this week
-
ರಾಜ್ಯದಲ್ಲಿ ಸ್ವಂತ ಮನೆ ಇಲ್ಲದವರಿಗೆ ಬರೋಬ್ಬರಿ 40,345 ಹೊಸ ಮನೆಗಳ ಹಂಚಿಕೆಗೆ ಸಿದ್ಧತೆ.!
-
ಚಿನ್ನದ ಬೆಲೆಯಲ್ಲಿ ಗಣನೀಯ ಕುಸಿತ: ಒಂದೇ ದಿನದಲ್ಲಿ 6000 ರೂಪಾಯಿ ಇಳಿಕೆ! ಇಂದಿನ ಬೆಲೆ ಎಷ್ಟು?
-
Credit Score: ನಿಮ್ಮ ಕ್ರೆಡಿಟ್ ಸ್ಕೋರ್ ಕಮ್ಮಿಆಗಿದೆಯಾ.? ಸಾಲ ಸಿಗುತ್ತಿಲ್ಲವಾ.? ಈ ಸಣ್ಣ ಕೆಲಸ ಮಾಡಿ ಸರಿ ಮಾಡಿಕೊಳ್ಳಿ.!
-
ಮಳೆರಾಯನ ಆರ್ಭಟ ನಾಳೆ ಆಗಸ್ಟ್ 21 ಗುರುವಾರ ಶಾಲಾ & ಕಾಲೇಜುಗಳಿಗೆ ರಜೆ ಇದೆಯಾ??
-
BIGNEWS : ಆನ್ಲೈನ್ ಗೇಮ್ಗಳ ನಿಷೇಧಿಸುವ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ | Bill Pass
Topics
Latest Posts
- ರಾಜ್ಯದಲ್ಲಿ ಸ್ವಂತ ಮನೆ ಇಲ್ಲದವರಿಗೆ ಬರೋಬ್ಬರಿ 40,345 ಹೊಸ ಮನೆಗಳ ಹಂಚಿಕೆಗೆ ಸಿದ್ಧತೆ.!
- ಚಿನ್ನದ ಬೆಲೆಯಲ್ಲಿ ಗಣನೀಯ ಕುಸಿತ: ಒಂದೇ ದಿನದಲ್ಲಿ 6000 ರೂಪಾಯಿ ಇಳಿಕೆ! ಇಂದಿನ ಬೆಲೆ ಎಷ್ಟು?
- Credit Score: ನಿಮ್ಮ ಕ್ರೆಡಿಟ್ ಸ್ಕೋರ್ ಕಮ್ಮಿಆಗಿದೆಯಾ.? ಸಾಲ ಸಿಗುತ್ತಿಲ್ಲವಾ.? ಈ ಸಣ್ಣ ಕೆಲಸ ಮಾಡಿ ಸರಿ ಮಾಡಿಕೊಳ್ಳಿ.!
- ಮಳೆರಾಯನ ಆರ್ಭಟ ನಾಳೆ ಆಗಸ್ಟ್ 21 ಗುರುವಾರ ಶಾಲಾ & ಕಾಲೇಜುಗಳಿಗೆ ರಜೆ ಇದೆಯಾ??
- BIGNEWS : ಆನ್ಲೈನ್ ಗೇಮ್ಗಳ ನಿಷೇಧಿಸುವ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ | Bill Pass