Tag: kannada news live

  • ನಿಮ್ಮ ಹೊಲಕ್ಕೆ ಹೋಗಲು ಪಕ್ಕದ ಹೊಲದವರು ದಾರಿ ಬಿಡ್ತಿಲ್ವಾ? ಹಾಗಿದ್ರೆ ಸರ್ಕಾರದ ಈ ರೂಲ್ಸ್ ತಿಳಿಯಿರಿ.

    IMG 20241030 WA0005

    ಕೃಷಿಕರು (Farmers) ತಮ್ಮ ಜಮೀನಿಗೆ ಹೋಗಲು ದಾರಿ ಹೊಂದಿಲ್ಲದೇ ಆಗಿರುವ ಸಮಸ್ಯೆಯ ಬಗ್ಗೆ ರಾಜ್ಯ ಸರ್ಕಾರ (State Government) ಗಮನ ಹರಿಸಿದೆ. ರೈತರಿಗೆ ತಮ್ಮ ಕೃಷಿ ಚಟುವಟಿಕೆಗಳಿಗಾಗಿ ಕಾಲುದಾರಿ ಅಥವಾ ಎತ್ತಿನ ಬಂಡಿದಾರಿ(Kaalu daari or bandi daari) ಲಭ್ಯವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಹೀಗೆ ಜಮೀನಿಗೆ ದಾರಿ ಕೊರತೆಯಿಂದ ಉಂಟಾಗುವ ಅಡಚಣೆಯನ್ನು ನಿವಾರಿಸಲು ರಾಜ್ಯ ಸರ್ಕಾರ ಹೊಸ ಸುತ್ತೋಲೆಯನ್ನು ಹೊರಡಿಸಿದೆ. ಈ ಸುತ್ತೋಲೆಯ ಪ್ರಕಾರ, ಯಾವುದೇ ರೈತನ ಜಮೀನಿಗೆ ಕಾಲುದಾರಿ ಅಥವಾ ಎತ್ತಿನ ಬಂಡಿದಾರಿಯಿಲ್ಲದೇ ಇರುವ ಸಂದರ್ಭಗಳಲ್ಲಿ,…

    Read more..


  • Business Ideas : ಲಕ್ಷ ಲಕ್ಷ ಆದಾಯ ಬರುವ ಬಿಸಿನೆಸ್..! ಭಾರಿ ಬೇಡಿಕೆ ಇರುವ ಈ ಬ್ಯುಸಿನೆಸ್’ ಮಾಡಿ.

    IMG 20241030 WA0003

    ಲಕ್ಷಗಟ್ಟಲೆ ಗಳಿಸುವ ರಹಸ್ಯ ಬಯಸುವಿರಾ? ಭದ್ರತಾ ಸೇವೆ ನಿಮ್ಮ ಉತ್ತರ! ನಗರಗಳಲ್ಲಿ ಭದ್ರತೆ(Security)ಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಅವಕಾಶವನ್ನು ಬಳಸಿಕೊಂಡು ನಿಮ್ಮದೇ ಆದ ಭದ್ರತಾ ಕಂಪನಿಯನ್ನು ಪ್ರಾರಂಭಿಸಿ. ಹೆಚ್ಚಿನ ಆದಾಯ ಮತ್ತು ಸ್ವಾತಂತ್ರ್ಯವನ್ನು ಒಂದೇ ಸಮಯದಲ್ಲಿ ಪಡೆಯಿರಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಆಧುನಿಕ ಜೀವನದಲ್ಲಿ ಭದ್ರತೆ ಇಂದು ಅನಿವಾರ್ಯವಾಗಿದೆ, ಇದರಿಂದಾಗಿ ಭದ್ರತಾ ಸೇವೆಗಳ…

    Read more..


  • ಆಸ್ತಿ ಮಾರಾಟ, ಖರೀದಿ ವೇಳೆ ಈ ನಿಯಮಗಳು ಕಡ್ಡಾಯ, ಐಟಿ ನೋಟಿಸ್ ಜಾರಿ ಆಗುತ್ತೆ.

    IMG 20241029 WA0005

    ಆಸ್ತಿ ಮಾರಾಟ, ಖರೀದಿ ವೇಳೆ ಇರಲಿ ಎಚ್ಚರ, ನಿಗದಿತ ಬೆಲೆಗಿಂತ ಜಾಸ್ತಿ ತೆಗೆದುಕೊಂಡರೆ ಬರುತ್ತೆ ಐಟಿ ನೋಟಿಸ್(IT Notice)…! ಇಂದು ಹಲವಾರು ಜನರು ಸ್ವಂತ ಉದ್ಯಮ (Own business) ಮಾಡಲು, ಸ್ವಂತ ಮನೆ ಕಟ್ಟಲು ಅಥವಾ ಇನ್ನಾವುದೇ ಕೆಲಸ ಕಾರ್ಯಗಳಿಗೆ ಅಸ್ತಿಯನ್ನು ಖರೀದಿಸುತ್ತಾರೆ ಅಥವಾ ಮಾರಾಟ ಮಾಡುತ್ತಾರೆ. ಆದರೆ ಅಸ್ತಿಯನ್ನು ಖರೀದಿಸುವಾಗ ಅಥವಾ ಮಾರುವಾಗ ಅದರ ಬಗ್ಗೆ ಎಚ್ಚರವಿರಲಿ ಯಾಕೆಂದರೆ, ಹೆಚ್ಚು ಆಸ್ತಿಯ ವಿಚಾರದಲ್ಲಿ ನಗದು (cash) ಮೂಲಕ ಹೆಚ್ಚಿನ ವಹಿವಾಟು ನಡೆಸಿದರೆ ಬರಲಿದೆ ನೋಟೀಸ್. ಇದರ…

    Read more..


  • ಪಡಿತರ ಚೀಟಿ ಇದ್ದವರಿಗೆ ಉಚಿತ ರೇಷನ್ ಜೊತೆ ಈ 8 ಸೌಲಭ್ಯಗಳು ಸಿಗಲಿವೆ.

    IMG 20241029 WA0004

    ಭಾರತದಲ್ಲಿ ಪಡಿತರ ಚೀಟಿ (Ration Card) ಸರಳ ಗುರುತಿನ ಪ್ರಮಾಣಪತ್ರ ಮಾತ್ರವಲ್ಲ; ಇದು ಸಾವಿರಾರು ಕುಟುಂಬಗಳ ಜೀವನದ ಅಡಿಗಲ್ಲಾಗಿಯೂ ಕಾರ್ಯನಿರ್ವಹಿಸುತ್ತಿದೆ. ದೇಶದ ಆರ್ಥಿಕವಾಗಿ ಹಿಂದೆಬಿದ್ದ ಮತ್ತು ಆಹಾರಾಭಾವದಲ್ಲಿರುವ ಜನರಿಗೆ ಪಡಿತರ ಚೀಟಿಯು ಮುಖ್ಯ ಪರಿಹಾರವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಮೂಲಕ ಭದ್ರತಾ ಜಾಲವನ್ನು ನಿರ್ಮಿಸಿ, ತಮ್ಮ ಜೀವಿಕೆಯನ್ನು ಸುಧಾರಿಸಲು ಸಹಾಯಮಾಡುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಷ್ಟ್ರೀಯ ಆಹಾರ…

    Read more..


  • Vande Bharat Express: ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು. ಇಲ್ಲಿದೆ ಮಾಹಿತಿ

    IMG 20241029 WA0003

    ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express Train)ಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ! ಇಲಾಖೆ ಇತ್ತೀಚೆಗೆ ನಾಲ್ಕು ಹೊಸ ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳನ್ನು ಸಂಚರಿಸಲು ನಿರ್ಧರಿಸಿದೆ. ಇದರಲ್ಲಿ ಕರ್ನಾಟಕದ ಪ್ರಯಾಣಿಕರಿಗೂ ಸಂತಸದ ಸುದ್ದಿ ಇದೆ. ಈ ರೈಲುಗಳು ಪ್ರಯಾಣವನ್ನು ವೇಗವಾಗಿ ಮತ್ತು ಸುರಕ್ಷಿತವಾಗಿಸುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತೀಯ ರೈಲ್ವೆಯ ಹೆಮ್ಮೆಯ ಯೋಜನೆಯಾದ ವಂದೇ ಭಾರತ್ ಎಕ್ಸ್‌ಪ್ರೆಸ್…

    Read more..


  • ದೇಶದಲ್ಲಿ ಇನ್ನೂ ಮುಂದೆ  ನಗದು ಹಣ ಇರಲ್ವಾ.?ಆರ್‌ಬಿಐ ಮಹತ್ವದ ಸುಳಿವು ಇಲ್ಲಿದೆ  !

    IMG 20241029 WA0002

    ಇನ್ನು ಮುಂದೆ ಭಾರತದಲ್ಲಿ(India) ಕ್ಯಾಶ್ ಲೆಸ್(Cashless) ವಹಿವಾಟು : ಶಕ್ತಿಕಾಂತ ದಾಸ್(Shaktikanta Das.) ತಂತ್ರಜ್ಞಾನ, ಆಧುನಿಕರಣ ಹಾಗೂ ಡಿಜಿಟಲೀಕರಣ ಹೆಚ್ಚಾಗುತ್ತಿವೆ. ಅದರಲ್ಲೂ ಸ್ಮಾರ್ಟ್ ಫೋನ್ ಗಳ (Smart phone) ಬಳಕೆ ಬಹುತೇಕವಾಗಿ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರತಿಯೊಬ್ಬ ಸ್ಮಾರ್ಟ್ ಫೋನ್ ಬಳಸುತ್ತಿರುವ ವ್ಯಕ್ತಿಯ ಹತ್ತಿರವೂ ಕೂಡ ಫೋನ್ ಪೇ (phone pay), ಗೂಗಲ್ ಪೇ(Google Pay) ಈ ರೀತಿಯಾದಂತಹ ಡಿಜಿಟಲ್ ಹಣ ಪಾವತಿಸುವ ಆಪ್ ಗಳು ಇದ್ದಾವೆ. ಇತ್ತೀಚಿನ ದಿನಗಳಲ್ಲಿ ಯುಪಿಐ ವಹಿವಾಟಿನ (UPI transactions) ಸಂಖ್ಯೆ…

    Read more..


  • ಸಾಗುವಳಿ ರೈತರಿಗೆ ಗಮನಿಸಿ, ಭೂಮಿ ಹಕ್ಕು ಸಮಸ್ಯೆ ಪರಿಹಾರಕ್ಕೆ ಸರ್ಕಾರದ ಹೊಸ ಕ್ರಮ

    IMG 20241029 WA0001

    ಮಲೆನಾಡು ರೈತರ ಭೂಮಿ ಹಕ್ಕು ಹೋರಾಟ ಕರ್ನಾಟಕದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಹೋರಾಟಕ್ಕೆ ಸೂಕ್ತ ಪರಿಹಾರವನ್ನು ಒದಗಿಸಲು ರಾಜ್ಯ ಸರ್ಕಾರ ಗಂಭೀರವಾಗಿ ಬದ್ಧವಾಗಿದೆ ಎಂದು ಗೃಹ ಸಚಿವ (Home minister) ಡಾ. ಜಿ. ಪರಮೇಶ್ವರ್ (Dr.G Parmeshwar) ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಅವರು, ಮಲೆನಾಡು ರೈತರ ಭೂಮಿ ಹಕ್ಕು ಹೋರಾಟವು ಶೀಘ್ರ ಪರಿಹಾರಕ್ಕೆ ಆಗ್ರಹಿಸುತ್ತಿರುವ ಪ್ರಥಮ ಪ್ರಾಥಮಿಕತೆಯ ವಿಷಯವಾಗಿದೆ ಎಂದು ಹೇಳಿದರು. ಇದೇ…

    Read more..


  • ರೇಷನ್ ಕಾರ್ಡ್ ತಿದ್ದುಪಡಿ ಮಾಡುವುದು ಹೇಗೆ..? ಈ ಹೊಸ ದಾಖಲಾತಿಗಳು ಕಡ್ಡಾಯ.

    Picsart 24 10 29 10 42 25 361 scaled

    ರಾಜ್ಯ ಸರ್ಕಾರವು ಬಿಪಿಎಲ್ (BPL) ಮತ್ತು ಎಪಿಎಲ್ (APL) ಪಡಿತರ ಚೀಟಿದಾರರಿಗೆ ಮಹತ್ವದ ಸುದ್ದಿಯನ್ನು ನೀಡಿದೆ. ಹೊಸದಾಗಿ ಮದುವೆಯಾದವರು (Newly married) ಮತ್ತು ಮಕ್ಕಳು (Childrens) ಸೇರಿದಂತೆ, ಕುಟುಂಬದಲ್ಲಿ ಹೊಸ ಸದಸ್ಯರನ್ನು ಪಡಿತರ ಚೀಟಿಗೆ ಸೇರಿಸಲು (Adding new member to ration card) ಅಥವಾ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಈ ಅವಕಾಶವನ್ನು ನೀಡಲಾಗಿದೆ. ಪಡಿತರ ಚೀಟಿಗಳಲ್ಲಿ ಹೆಸರು ಸೇರಿಸುವ ಕ್ರಮದ ಬಗ್ಗೆ ತಿಳಿಯಲು ಈ ವರದಿಯಲ್ಲಿ ಆನ್ಲೈನ್ (Online) ಮತ್ತು ಆಫ್‌ಲೈನ್ (Offline) ವಿಧಾನಗಳನ್ನು ವಿವರಿಸುತ್ತೇವೆ.…

    Read more..