Tag: kannada news live
-
UPI ಹೊಸ ರೂಲ್ಸ್ ಜಾರಿ, ಗೂಗಲ್ ಪೇ, ಫೋನ್ ಪೇ ಇದ್ದವರು ತಪ್ಪದೇ ತಿಳಿದುಕೊಳ್ಳಿ.
ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಯುಪಿಐ ಲೈಟ್ ಬಳಕೆದಾರರಿಗೆ ನವೆಂಬರ್ 1, 2024 ರಿಂದ ಗಮನಾರ್ಹ ವರ್ಧನೆಯನ್ನು ಪರಿಚಯಿಸಿದೆ. UPI ಲೈಟ್ ಆಟೋ ಟಾಪ್-ಅಪ್(UPI lite Auto top up) ಎಂದು ಕರೆಯಲ್ಪಡುವ ಈ ವೈಶಿಷ್ಟ್ಯವು ಭಾರತದಲ್ಲಿ ಡಿಜಿಟಲ್ ವಹಿವಾಟುಗಳ ಅನುಕೂಲತೆ ಮತ್ತು ದಕ್ಷತೆಯನ್ನು ಸುಧಾರಿಸಲು ಹೊಂದಿಸಲಾಗಿದೆ. ಈ ಅಪ್ಡೇಟ್ನೊಂದಿಗೆ, ಬಳಕೆದಾರರು ಎರಡು ಪ್ರಮುಖ ಬದಲಾವಣೆಗಳಿಂದ ಪ್ರಯೋಜನ ಪಡೆಯುತ್ತಾರೆ. ವಹಿವಾಟಿನ ಮಿತಿಗಳಲ್ಲಿ ಹೆಚ್ಚಳ ಮತ್ತು ಸ್ವಯಂಚಾಲಿತ ಬ್ಯಾಲೆನ್ಸ್ ಟಾಪ್-ಅಪ್ ಸಿಸ್ಟಮ್ನ ಪರಿಚಯ. ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: ಟೆಕ್ ನ್ಯೂಸ್ -
Loan Schemes: ಕೇಂದ್ರದ ಈ ಯೋಜನೆಯಲ್ಲಿ ಸಿಗಲಿದೆ 50 ಲಕ್ಷ ಸಾಲ ಸೌಲಭ್ಯ: ವಿವರ ಇಲ್ಲಿದೆ
ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್, ಪಿಎಂ ಉದ್ಯೋಗ ಸೃಜನ ಯೋಜನೆಯಡಿ ಸಾಲ ಸೌಲಭ್ಯ ಲಭ್ಯ..! ಇಂದು ಹಲವಾರು ಯುವಕ ಯುವತಿಯರು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ಎಲ್ಲವೂ ಆಧುನಿಕ ಮಯವಾಗಿದ್ದು, ಎಲ್ಲ ಕೆಲಸಗಳನ್ನು ಯಂತ್ರೋಪಕರಣಗಳೇ ಮಾಡಿ ಮುಗಿಸುತ್ತವೆ. ಹಾಗಾಗಿ ಇಂದು ಅನೇಕ ಜನರು ನಿರುದ್ಯೋಗ ಸಮಸ್ಯೆಯನ್ನು. ಎದುರಿಸುತ್ತಿದ್ದಾರೆ. ಆದರೆ ಇದೀಗ ಚಿಂತಿಸುವ ಅಗತ್ಯವಿಲ್ಲ. ಸ್ವಂತ ದುಡಿಮೆ ಅಥವಾ ಇನ್ನಾವುದೇ ಹೊಸ ಉದ್ಯೋಗವನ್ನು ಶುರು ಮಾಡುವ ಯುವಕ ಯುವತಿಯರಿಗೆ ಇದೀಗ ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು,…
Categories: ಮುಖ್ಯ ಮಾಹಿತಿ -
Job News : ರಾಜ್ಯ ವಿಧಾನಸಭೆ ಕಾರ್ಯಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿ !
ಈ ವರದಿಯಲ್ಲಿ ಕರ್ನಾಟಕ ವಿಧಾನಸಭೆಯ 24 ಹುದ್ದೆಗಳ (Karnataka Vidhanasabha Recruitment 2024) ಭರ್ತಿ ಪ್ರಕ್ರಿಯೆ ಪ್ರಾರಂಭವಾಗಿರುವ ಕುರಿತು ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ…
Categories: ಉದ್ಯೋಗ -
ಜಿಯೋ ಬಳಕೆದಾರರಿಗೆ ಮೂರು ತಿಂಗಳು ಉಚಿತ ಸಬ್ಸ್ಕ್ರಿಪ್ಷನ್; ಬಂಪರ್ ಗಿಫ್ಟ್..!
ದೀಪಾವಳಿ ಸಂಭ್ರಮ: ರಿಲಯನ್ಸ್ ಇಂಟ್ರಸ್ಟ್ರೀಸ್ನಿಂದ ಉಚಿತ JioSaavn Pro ಸಬ್ಸ್ಕ್ರಿಪ್ಷನ್(JioSaavn pro subscription). ಸಂಪೂರ್ಣ ಮಾಹಿತಿಗಾಗಿ ವರದಿಯನ್ನು ಕೊನೆಯವರೊ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮುಕೇಶ್ ಅಂಬಾನಿ ಒಡೆತದ ರಿಲಯನ್ಸ್(Reliance) ಇಂಡಸ್ಟ್ರೀಸ್ ತನ್ನ ಶೇರುದಾರರು, ಉದ್ಯೋಗಿಗಳು ಮತ್ತು ಗ್ರಾಹಕರಿಗೆ ವಿಶೇಷ ಗಿಫ್ಟ್ಗಳನ್ನು ನೀಡಲು ಮುಂದಾಗಿದೆ. ಈ ಸಂದರ್ಭದಲ್ಲಿ, ಕಂಪನಿಯ ಮ್ಯೂಸಿಕ್-ಸ್ಟ್ರೀಮಿಂಗ್ ಪ್ಲಾಟ್ಫಾರಂ JioSaavn ಉಚಿತ Pro…
Categories: ಟೆಕ್ ನ್ಯೂಸ್ -
ಕೇಂದ್ರದ ಈ ಯೋಜನೆಯಡಿ ಸಿಗಲಿದೆ ಪ್ರತಿ ವರ್ಷ 72,000 ರೂಪಾಯಿ ಪಿಂಚಣಿ..!
ಕಾರ್ಮಿಕ ವಲಯದಲ್ಲಿ ಕೆಲಸ ಮಾಡುವವರಿಗೆ ವಾರ್ಷಿಕ 72,000 ರೂ ಪಿಂಚಣಿ.! ಯಾವ ಯೋಜನೆಯಡಿ ಸಿಗಲಿದೆ ಈ ಪಿಂಚಣಿ? 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಫೆಬ್ರವರಿ 2019 ರಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ (PM-SYM)ಅನ್ನು ಪ್ರಾರಂಭಿಸಿದರು. ನಮ್ಮ ದಿನನಿತ್ಯದ ಜೀವನದಲ್ಲಿ ಬೀದಿಬದಿ ವ್ಯಾಪಾರ ಮಾಡುವವರಿಂದ ಹಿಡಿದು ಆಟೋ ಚಾಲಕರು, ಕಟ್ಟಡ ಕಾರ್ಮಿಕರು, ಮನೆ ಕೆಲಸದವರು, ಕೃಷಿ ಕಾರ್ಮಿಕರು, ಕಸ ತೆಗೆಯುವವರು, ಇತರೆ…
Categories: ಸರ್ಕಾರಿ ಯೋಜನೆಗಳು -
Alert News : ʼಸ್ಯಾಮ್ಸಂಗ್ʼ ಮೊಬೈಲ್ ಬಳಕೆದಾರರಿಗೆ ಮಹತ್ವದ ಸೂಚನೆ.!
ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ನೀಡಿದ ಮಹತ್ವದ ಭದ್ರತಾ ಎಚ್ಚರಿಕೆಯಲ್ಲಿ, Samsung ಸ್ಮಾರ್ಟ್ಫೋನ್ಗಳು ಮತ್ತು ಗ್ಯಾಲಕ್ಸಿ ವಾಚ್ಗಳ ಬಳಕೆದಾರರು ತಮ್ಮ ಸಾಧನಗಳನ್ನು ಸುರಕ್ಷಿತವಾಗಿರಿಸಲು ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಈ ಎಚ್ಚರಿಕೆಯು ಈ ಸಾಧನಗಳಲ್ಲಿ ಬಳಸಲಾದ ನಿರ್ದಿಷ್ಟ ಮೊಬೈಲ್ ಪ್ರೊಸೆಸರ್ಗಳಲ್ಲಿ ಕಂಡುಬರುವ ನಿರ್ಣಾಯಕ ದೋಷಗಳನ್ನು ಎತ್ತಿ ತೋರಿಸುತ್ತದೆ, ಭಾರತದಲ್ಲಿ ಲಕ್ಷಾಂತರ ಬಳಕೆದಾರರಿಗೆ ಸೈಬರ್ ಸುರಕ್ಷತಾ (Cyber security) ಕ್ರಮಗಳ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ಟೆಕ್ ನ್ಯೂಸ್ -
New Rules : ನ. 1ರಿಂದ ಹೊಸ ರೂಲ್ಸ್ ಜಾರಿ, ಬ್ಯಾಂಕ್ ಅಕೌಂಟ್, ಗ್ಯಾಸ್ ಸಿಲಿಂಡರ್, ವಾಹನ ಇದ್ದವರಿಗೆ ಬಿಗ್ ಅಪ್ಡೇಟ್.!
ನವೆಂಬರ್ 1 ರಿಂದ ಬದಲಾಗಲಿದೆ ನಿಯಮಗಳು! ಹೊಸ ನಿಯಮಗಳು ನಿಮ್ಮ ದಿನನಿತ್ಯದ ಖರ್ಚುಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ನವೆಂಬರ್ 1, 2024ರಿಂದ ಭಾರತದ ಜನಸಾಮಾನ್ಯರ ಜೀವನದಲ್ಲಿ ಹಲವು ಮಹತ್ವದ ಬದಲಾವಣೆಗಳು ಜಾರಿಗೆ ಬರಲಿದ್ದು, ಅವುಗಳು ನೇರವಾಗಿ ಜನರ ದೈನಂದಿನ ಜೀವನ ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ನಿಯಮ ಬದಲಾವಣೆಗಳು ಮುಂಗಡ ರೈಲು ಟಿಕೆಟ್ ಬುಕ್ಕಿಂಗ್, ಕ್ರೆಡಿಟ್ ಕಾರ್ಡ್ ಶುಲ್ಕಗಳು, ಬ್ಯಾಂಕಿಂಗ್ ಸೇವೆಗಳು, LPG ಬೆಲೆಗಳು, ಮತ್ತು ಮ್ಯೂಚುವಲ್ ಫಂಡ್(Mutual Funds)ಗಳಿಗೆ…
Categories: ಮುಖ್ಯ ಮಾಹಿತಿ -
Deepavali Gold Rate: ದೀಪಾವಳಿಗೆ ಚಿನ್ನ ಖರೀದಿಗೆ ಮುಗಿಬಿದ್ದ ಗ್ರಾಹಕರು..! ಇಂದಿನ ಬೆಲೆ ಇಂತಿದೆ!
ಚಿನ್ನದ ಬೆಲೆ (gold price) ಒಂದೇ ದಿನದಲ್ಲಿ ಪ್ರತೀ 10 ಗ್ರಾಂ ಚಿನ್ನದ ದರದಲ್ಲಿ 650ರೂ ಏರಿಕೆ! ಚಿನ್ನ (gold) ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಎಲ್ಲರಿಗೂ ಇಷ್ಟ. ಮುಖ್ಯವಾಗಿ ಹೆಣ್ಣುಮಕ್ಕಳು ಚಿನ್ನವನ್ನು ತುಂಬಾನೆ ಇಷ್ಟಪಡುತ್ತಾರೆ. ಯಾವುದೇ ಸಂಭ್ರಮಗಳಲ್ಲಿ ಹೆಣ್ಣು ಮಕ್ಕಳು ಚಿನ್ನವನ್ನು ಧರಿಸಿ ಆ ಸಂಭ್ರಮಕ್ಕೆ ಹೋಗುವುದು ಸರ್ವೇಸಾಮಾನ್ಯ. ಹಣ ಇರುವಂತಹ ಕುಟುಂಬದ ಮಹಿಳೆಯರು ಪ್ರತಿ ತಿಂಗಳು ಚಿನ್ನವನ್ನು ಖರೀದಿಸುತ್ತಾರೆ. ಆದರೆ ಹಣ ಇರದೆ ಇರುವಂತಹ ಹೆಣ್ಣು ಮಕ್ಕಳು ಚಿನ್ನದ ಬೆಲೆ ಯಾವಾಗ ಕಡಿಮೆ…
Categories: ಚಿನ್ನದ ದರ -
ದೇಶದ ರೈತರಿಗೆ ದೀಪಾವಳಿಗೆ ಕೇಂದ್ರದ ಬಂಪರ್ ಗುಡ್ನ್ಯೂಸ್.! ಇಲ್ಲಿದೆ ಡೀಟೇಲ್ಸ್
ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್, ಪಿಎಂ ಉದ್ಯೋಗ ಸೃಜನ ಯೋಜನೆಯಡಿ ಸಾಲ ಸೌಲಭ್ಯ ಲಭ್ಯ..! ಇಂದು ಹಲವಾರು ಯುವಕ ಯುವತಿಯರು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ಎಲ್ಲವೂ ಆಧುನಿಕ ಮಯವಾಗಿದ್ದು, ಎಲ್ಲ ಕೆಲಸಗಳನ್ನು ಯಂತ್ರೋಪಕರಣಗಳೇ ಮಾಡಿ ಮುಗಿಸುತ್ತವೆ. ಹಾಗಾಗಿ ಇಂದು ಅನೇಕ ಜನರು ನಿರುದ್ಯೋಗ ಸಮಸ್ಯೆಯನ್ನು. ಎದುರಿಸುತ್ತಿದ್ದಾರೆ. ಆದರೆ ಇದೀಗ ಚಿಂತಿಸುವ ಅಗತ್ಯವಿಲ್ಲ. ಸ್ವಂತ ದುಡಿಮೆ ಅಥವಾ ಇನ್ನಾವುದೇ ಹೊಸ ಉದ್ಯೋಗವನ್ನು ಶುರು ಮಾಡುವ ಯುವಕ ಯುವತಿಯರಿಗೆ ಇದೀಗ ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು,…
Categories: ಸರ್ಕಾರಿ ಯೋಜನೆಗಳು
Hot this week
-
ಕರ್ನಾಟಕ ಅರಣ್ಯ ಇಲಾಖೆ: 540 ಹೊಸ ಅರಣ್ಯ ರಕ್ಷಕರ ನೇಮಕಾತಿ ಪ್ರಕ್ರಿಯೆ ಶುರು!
-
28 Km ಮೈಲೇಜ್ ಕೊಡುವ ಜನಪ್ರಿಯ Toyota Taisor ಕಾರ್ ಖರೀದಿಗೆ ಮುಗಿಬಿದ್ದ ಜನ, ಬೆಲೆ ಎಷ್ಟು?
-
ಸಕ್ಕರೆ ಕಾಯಿಲೆ ಇದ್ದವರು ಅಪ್ಪಿ ತಪ್ಪಿಯು ಈ ಹಣ್ಣುಗಳನ್ನು ತಿನ್ನಬೇಡಿ, ವೈದ್ಯರ ಸಲಹೆ ಇಲ್ಲಿದೆ.! ತಿಳಿದುಕೊಳ್ಳಿ
-
ಬರೋಬ್ಬರಿ 1.17 ಕೋಟಿ ಬಿಪಿಎಲ್ ಕಾರ್ಡ್ ರದ್ದು! ನಿಮ್ಮ ಪಡಿತರ ಚೀಟಿ ಈ ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಿ.!
-
ರಾಜ್ಯದಲ್ಲಿ ಸ್ವಂತ ಮನೆ ಇಲ್ಲದವರಿಗೆ ಬರೋಬ್ಬರಿ 40,345 ಹೊಸ ಮನೆಗಳ ಹಂಚಿಕೆಗೆ ಸಿದ್ಧತೆ.!
Topics
Latest Posts
- ಕರ್ನಾಟಕ ಅರಣ್ಯ ಇಲಾಖೆ: 540 ಹೊಸ ಅರಣ್ಯ ರಕ್ಷಕರ ನೇಮಕಾತಿ ಪ್ರಕ್ರಿಯೆ ಶುರು!
- 28 Km ಮೈಲೇಜ್ ಕೊಡುವ ಜನಪ್ರಿಯ Toyota Taisor ಕಾರ್ ಖರೀದಿಗೆ ಮುಗಿಬಿದ್ದ ಜನ, ಬೆಲೆ ಎಷ್ಟು?
- ಸಕ್ಕರೆ ಕಾಯಿಲೆ ಇದ್ದವರು ಅಪ್ಪಿ ತಪ್ಪಿಯು ಈ ಹಣ್ಣುಗಳನ್ನು ತಿನ್ನಬೇಡಿ, ವೈದ್ಯರ ಸಲಹೆ ಇಲ್ಲಿದೆ.! ತಿಳಿದುಕೊಳ್ಳಿ
- ಬರೋಬ್ಬರಿ 1.17 ಕೋಟಿ ಬಿಪಿಎಲ್ ಕಾರ್ಡ್ ರದ್ದು! ನಿಮ್ಮ ಪಡಿತರ ಚೀಟಿ ಈ ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಿ.!
- ರಾಜ್ಯದಲ್ಲಿ ಸ್ವಂತ ಮನೆ ಇಲ್ಲದವರಿಗೆ ಬರೋಬ್ಬರಿ 40,345 ಹೊಸ ಮನೆಗಳ ಹಂಚಿಕೆಗೆ ಸಿದ್ಧತೆ.!