Tag: kannada news live

  • ರಾಜ್ಯದ ಸರ್ಕಾರದಿಂದ ಪಿಡಿಒ ಹುದ್ದೆಯನ್ನು ಗ್ರೂಪ್ -ಬಿ ಮೇಲ್ದರ್ಜೆ ಭಾಗ್ಯಕ್ಕೆ ಸಮೀತಿ ರಚನೆ.!

    IMG 20241103 WA0006

    PDO ಗಳಿಗೆ ದೊಡ್ಡ ಸುದ್ದಿ: ಗ್ರೂಪ್-B ಗೆ ಮೇಲ್ದರ್ಜೆಗೇರಿಸುವ ಕನಸು ನನಸಾಗುತ್ತಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ರಾಜ್ಯದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಅವರ ಹುದ್ದೆಯನ್ನು ಗ್ರೂಪ್-ಬಿ(Group-B) ವೃಂದಕ್ಕೆ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ವಿಶೇಷ ಸಮಿತಿಯನ್ನು ರಚಿಸಿದೆ. ಈ ನಿರ್ಣಯವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವೃಂದ, ಅಧಿಕಾರಿಗಳು, ಮತ್ತು ನೌಕರ ಸಂಘಗಳ ಒತ್ತಾಯಕ್ಕೆ ಸರ್ಕಾರದ ಪ್ರತಿಕ್ರಿಯೆ ಆಗಿದ್ದು, ರಾಜ್ಯದ ಗ್ರಾಮೀಣ ಅಭಿವೃದ್ಧಿಯ ಜವಾಬ್ದಾರಿಗಳನ್ನು ಹೊತ್ತಿರುವ ಪಿಡಿಒ ಹುದ್ದೆಗಳ ಮೌಲ್ಯವನ್ನು…

    Read more..


  • OnePlus 13 ಮೊಬೈಲ್ ಭರ್ಜರಿ ಎಂಟ್ರಿ ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

    IMG 20241103 WA0005

    ಒನ್‌ಪ್ಲಾಸ್ 13(OnePlus 13): ಸ್ಮಾರ್ಟ್‌ಫೋನ್(Smartphone) ಪ್ರಿಯರಿಗೆ ಸಿಹಿ ಸುದ್ದಿ! ಒನ್‌ಪ್ಲಾಸ್ ತನ್ನ ಇತ್ತೀಚಿನ ಫೋನ್‌ನಲ್ಲಿ ಹೊಸ ಹೊಸ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. 6000mAh ಬ್ಯಾಟರಿ ಮತ್ತು ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್‌ನೊಂದಿಗೆ, ಈ ಫೋನ್ ನಿಮ್ಮ ನಿರೀಕ್ಷೆಗಳನ್ನು ಮೀರುತ್ತದೆ. OnePlus 13 ಮೊಬೈಲ್ ಲಾಂಚ್‌ ಆಗಿದೆ, ಮತ್ತು ಇದರಲ್ಲಿ ಹಲವು ಪ್ರಮುಖ ಫೀಚರ್‌ಗಳು ಸೇರಿಸಲಾಗಿದೆ. ಈಗಿನ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ OnePlus ಪ್ರಿಯ ಬ್ರಾಂಡ್‌ಗಳಲ್ಲಿ ಒಂದಾಗಿದ್ದು, ಹೊಸದಾಗಿ ಬಿಡುಗಡೆ ಮಾಡಿದ OnePlus 13 ಮೂಲಕ ಮತ್ತಷ್ಟು ಜನಪ್ರಿಯತೆ ಗಳಿಸುವ ನಿರೀಕ್ಷೆ…

    Read more..


  • LPG Price Hike:  ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಏರಿಕೆ..!ಹೊಸ ದರ ಪಟ್ಟಿ ಇಲ್ಲಿದೆ. ತಿಳಿಯಿರಿ

    IMG 20241103 WA0003

    ಎಲ್ ಪಿಜಿ ಸಿಲೆಂಡರ್(LPG cylinder) ಬಳಕೆದಾರರಿಗೆ ಬಿಗ್ ಶಾಕ್.! ನಂವೆಂಬರ್(November) ತಿಂಗಳ ಮೊದಲ ದಿನವೇ ಜನರ ಜೇಬಿಗೆ ಬಿತ್ತು ಕತ್ತರಿ. ಇಂದು ಎಲ್ಲರೂ ಮನೆಗಳಲ್ಲಿ, ಗೃಹ ಬಳಕೆ(Domestic use) ಹಾಗೂ ವಾಣಿಜ್ಯ ಕೆಲಸಗಳಿಗೆ (commercial purposes) ಎಲ್‌ಪಿಜಿ ಸಿಲಿಂಡರ್ ಗಳನ್ನು(LPG cylinder) ಬಳಸುತ್ತಾರೆ. ಇಂದಿನ ಕಾಲಘಟ್ಟದಲ್ಲಿ ಸಿಲಿಂಡರ್ ಬಹಳ ಅವಶ್ಯಕವಾಗಿದೆ. ಎಲ್ ಪಿಜಿ ಸಿಲೆಂಡರ್ ಇಲ್ಲದೆ ಯಾರ ಮನೆಗಳಲ್ಲೂ ಅಡುಗೆ ಕೆಲಸಗಳು ಆಗುವುದಿಲ್ಲ. ಹಾಗೂ ಕಡಿಮೆ ಸಮಯದಲ್ಲಿ ಅಡುಗೆ ಕೆಸಗಳನ್ನು ಮಾಡಿ ಮುಗಿಸಬಹುದು. ಆದ್ದರಿಂದ ಇಂದು ಎಲ್ಲರ…

    Read more..


  • Rain alert : ರಾಜ್ಯದ ಈ ಜಿಲ್ಲೆಗಳಲ್ಲಿ  ಮೂರು ದಿನ ಗುಡುಗು, ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ

    IMG 20241103 WA0002

    ಮುಂದಿನ ಮೂರು ದಿನ ಹೆಚ್ಚಿನ ಮಳೆಯಾಗುವ (rains) ಸಾಧ್ಯತೆ.! ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಈ ವರ್ಷ ಸುರಿದ ಧಾರಾಕಾರ ಮಳೆಯಿಂದ ಜನರು ಬಹಳಷ್ಟು ನೋವು ಕಷ್ಟಗಳನ್ನು ಎದುರಿಸಿದ್ದಾರೆ. ಅದರಲ್ಲೂ  ಹಲವಾರು ಕಡೆಗಳಲ್ಲಿ ಅಧಿಕ ಮಳೆಯಾಗುತ್ತಿದ್ದು, ಈಗಾಗಲೇ ಕೆಲವೊಂದು ಜಿಲ್ಲೆಗಳಲ್ಲಿ(districts) ಬಹಳಷ್ಟು ಮಳೆ ಬೀಳುತ್ತಿದೆ. ಇದರಿಂದ ಕೇವಲ ರೈತರಿಗಷ್ಟೇ ಅಲ್ಲ ಸಾಮಾನ್ಯ ಜನರಿಗೂ ಕೂಡ ಹೆಚ್ಚು ಸಮಸ್ಯೆಯಾಗಿದ್ದು, ಪ್ರತಿನಿತ್ಯ ಕೆಲಸಕ್ಕೆ ಹೋಗಲು ಜನರು ಪರದಾಡುತ್ತಿದ್ದಾರೆ. ಮಳೆಯಿಂದ ಬೆಳೆನಾಶದ ಜೊತೆಗೆ ಹಲವರು ತಮ್ಮ ಮನೆಗಳನ್ನೂ ಕೂಡ ಕಳೆದುಕೊಂಡಿದ್ದಾರೆ. ಮಳೆ…

    Read more..


  • Job Alert : ನೈಋತ್ಯ ರೈಲ್ವೆ ನೇಮಕಾತಿ  ಅಧಿಸೂಚನೆ ಪ್ರಕಟ, ಇಲ್ಲಿದೆ ಮಾಹಿತಿ, ಈಗಲೇ ಅಪ್ಲೈ ಮಾಡಿ.

    Picsart 24 11 02 17 57 46 916 scaled

    ಈ ವರದಿಯಲ್ಲಿ ನೈಋತ್ಯ ರೈಲ್ವೆ ಇಲಾಖೆಯಲ್ಲಿ (South Western railway department Recruitment 2024) 46 ಹುದ್ದೆಗಳ ಭರ್ತಿ ಪ್ರಕ್ರಿಯೆ ಪ್ರಾರಂಭವಾಗಿರುವ ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ.…

    Read more..


  • ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಇನ್ನೇನು ಪ್ರಾರಂಭ; ಇಲ್ಲಿದೆ ಡೀಟೇಲ್ಸ್

    Picsart 24 11 02 17 45 53 245 scaled

    ಭಾರತೀಯ ರೈಲ್ವೇಯ (Indian Railways) ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat express)  ಉಪಕ್ರಮವು ಭಾರಿ ಯಶಸ್ಸನ್ನು ಕಂಡಿದೆ ಮತ್ತು ಇದೀಗ ವಂದೇ ಭಾರತ್ ಸ್ಲೀಪರ್ ರೈಲುಗಳ ಪ್ರಾರಂಭದೊಂದಿಗೆ ಹೊಸ ದಿಕ್ಕಿನಲ್ಲಿ ವಿಸ್ತರಿಸಲು ಸಿದ್ಧವಾಗಿದೆ. ಜನವರಿ 2025 ರಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ, ಈ ಹೊಸ ಸೇರ್ಪಡೆಯು ದೂರದ ಪ್ರಯಾಣಿಕರಿಗೆ ಪರಿವರ್ತಕ ಆಯ್ಕೆಯಾಗಿದೆ, ಭಾರತದಲ್ಲಿ ರಾತ್ರಿಯ ರೈಲು ಪ್ರಯಾಣಗಳನ್ನು ಮರು ವ್ಯಾಖ್ಯಾನಿಸಲು ಸೌಕರ್ಯ, ವೇಗ ಮತ್ತು ಸುಧಾರಿತ ತಂತ್ರಜ್ಞಾನವನ್ನು ಒಟ್ಟುಗೂಡಿಸುತ್ತದೆ. ವಂದೇ ಭಾರತ್ ಸ್ಲೀಪರ್ ರೈಲಿನ ಮೊದಲ ಮಾರ್ಗವು…

    Read more..


  • ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಗಳಡಿ ಸಾಲ & ಸಹಾಯಧನ ಪಡೆಯಲು ಸೌಲಭ್ಯಕ್ಕೆ ಅರ್ಜಿ ಆಹ್ವಾನ

    IMG 20241102 WA0005

    ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ(Karnataka Maharishi Valmiki Scheduled Tribes Development Corporation) ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡಲು ಇಲ್ಲಿವೆ. 2024-25ನೇ ಸಾಲಿನ ಹೊಸ ಯೋಜನೆಗಳ ಮೂಲಕ, ನೀವು ಸುಲಭವಾಗಿ ಸಾಲ(loan) ಪಡೆದು ನಿಮ್ಮ ಕನಸುಗಳನ್ನು ನನಸಾಗಿಸಬಹುದು. ಆದರೆ ತಡ ಮಾಡಬೇಡಿ, ಅರ್ಜಿ ಸಲ್ಲಿಸಲು ಕೊನೆಯ ದಿನ ನವೆಂಬರ್ 23. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…

    Read more..


  • 7th Pay Commission: ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಜೊತೆಗೆ ದೀಪಾವಳಿ ಬಂಪರ್ ಘೋಷಣೆ

    IMG 20241102 WA0004

    ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್ ಗಿಫ್ಟ್, ಡಿಎ ಜೊತೆಗೆ ದೀಪಾವಳಿ ಬೋನಸ್ ಸಹ ಘೋಷಣೆ..! ಕೇಂದ್ರ ಸರ್ಕಾರಿ ನೌಕರರು ಹಲವು ಹೋರಾಟದ ಫಲದಿಂದ ಇಂದು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಪೂರ್ವದಲ್ಲಿಯೇ ತುಟ್ಟಿಭತ್ಯೆ (DA Hike) ಹಾಗೂ ತುಟ್ಟಿ ಪರಿಹಾರವನ್ನು ಘೋಷಿಸಲಾಗಿದೆ. ಇದರ ಇದೀಗ ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದೆ. ಹೌದು, ದೀಪಾವಳಿ ಗಿಫ್ಟ್ ಎಂಬಂತೆ ಪಿಂಚಣಿದಾರಿಗೆ ಡಿಎ ಜೊತೆಗೆ ದೀಪಾವಳಿ ಬೋನಸ್ (Diwali Bonus)…

    Read more..


  • ಕೇಂದ್ರದ ಗುಡ್ ನ್ಯೂಸ್: ಜನನ & ಮರಣ ನೋಂದಣಿಗೆ ಮೊಬೈಲ್ ಆಪ್ ಬಿಡುಗಡೆ.

    Picsart 24 11 02 11 24 38 500 scaled

    ಕೇಂದ್ರ ಸರ್ಕಾದಿಂದ ಗುಡ್ ನ್ಯೂಸ್, ಮನೆಯಲ್ಲೇ ಇದ್ದು ಜನನ, ಮರಣ ನೋಂದಣಿಗೆ ಮಾಡಿಕೊಳ್ಳಬಹುದು, ಇಲ್ಲಿದೆ ಮಾಹಿತಿ…! ಈ ಹಿಂದೆ ಜನನ ಮತ್ತು ಮರಣ ನೋಂದಣಿಗಳನ್ನು(Birth and death certificate) ನಾಡ ಕಚೇರಿಗಳಲ್ಲಿ ಮಾಡಬೇಕಿತ್ತು. ಕೆಲವೊಂದು ಸಂದರ್ಭದಲ್ಲಿ ಹಲವು ಅಡೆತಡೆಗಳು (Obstacles) ಎದುರಾಗಿ ಕಚೇರಿಗಳ ತನಕ ಹೋಗಲು ಆಗದಿರಬಹುದು. ಹೀಗೆ ಹಲವಾರು ಕಾರಣಗಳಿಂದ ನೋಂದಣಿ ಮಾಡಿಕೊಳ್ಳಲು ವಿಫಲವಾಗುತ್ತದೆ. ಆದರೆ ಇದೀಗ ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಹೌದು, ಕೇಂದ್ರ ಸರ್ಕಾರವು (Central government) ಗುಡ್ ನ್ಯೂಸ್ ನೀಡಿದೆ. ಅದರ…

    Read more..