Tag: kannada news live
-
1 ಲಕ್ಷ ರೂ. ಉಚಿತ. ಇನ್ಫೋಸಿಸ್ ಫೌಂಡೇಶನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ. ಇಲ್ಲಿದೆ ಮಾಹಿತಿ
ಇನ್ಫೋಸಿಸ್ ಫೌಂಡೇಶನ್ STEM ಸ್ಟಾರ್ಸ್ ಸ್ಕಾಲರ್ಶಿಪ್ ಪ್ರೋಗ್ರಾಂ 2024-25(Infosys Foundation STEM Stars Scholarship Program 2024-25): ಮಹಿಳಾ ವಿದ್ಯಾರ್ಥಿಗಳಿಗೆ ವಿಶೇಷ ಆರ್ಥಿಕ ನೆರವು ಇನ್ಫೋಸಿಸ್ ಫೌಂಡೇಶನ್ ಪ್ರಾರಂಭಿಸಿರುವ STEM ಸ್ಟಾರ್ಸ್ ಸ್ಕಾಲರ್ಶಿಪ್ ಪ್ರೋಗ್ರಾಂ 2024-25, ವಿಜ್ಞಾನ(Science), ತಂತ್ರಜ್ಞಾನ, ಎಂಜಿನಿಯರಿಂಗ್(Techincal engineering), ಗಣಿತ (STEM) ಮತ್ತು ವೈದ್ಯಕೀಯ(Medical) ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ಮಹಿಳಾ ವಿದ್ಯಾರ್ಥಿಗಳಿಗೆ ವಿಶೇಷ ನೆರವು ನೀಡಲು ಉದ್ದೇಶಿಸಿದೆ. ಮಹಿಳಾ ಶೈಕ್ಷಣಿಕ ಸಬಲೀಕರಣಕ್ಕೆ ಈ ಸ್ಕಾಲರ್ಶಿಪ್(Scholarship) ದೊಡ್ಡ ಕೊಡುಗೆಯಾಗಿದೆ. ಈ ಸ್ಕಾಲರ್ಶಿಪ್ ವೇದಿಕೆಯು…
Categories: ವಿದ್ಯಾರ್ಥಿ ವೇತನ -
Job Alert : ಭಾರತ್ ಎಲೆಕ್ಟ್ರಾನಿಕ್ಸ್ ನೇಮಕಾತಿ ಅಧಿಸೂಚನೆ ಪ್ರಕಟ.! ಇಲ್ಲಿದೆ ಡೀಟೇಲ್ಸ್
ಈ ವರದಿಯಲ್ಲಿ BEL ನೇಮಕಾತಿ 2024 (BEL Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಉದ್ಯೋಗ -
Govt Scheme: ಆಯುಷ್ಮಾನ್ ವಯ ವಂದನ ಕಾರ್ಡ್ ಪಡೆಯುವುದು ಹೇಗೆ? ಉಚಿತ ಚಿಕಿತ್ಸೆ
ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್, ಪಡೆಯಿರಿ ಉಚಿತ ಚಿಕಿತ್ಸೆ, ಆಯುಷ್ಮಾನ್ ವಯ ವಂದನ ಕಾರ್ಡ್ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ…! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಆರೋಗ್ಯವೇ ಭಾಗ್ಯ ಎಂಬ ಮಾತಿದೆ, ನಮ್ಮ ಆರೋಗ್ಯ ಸರಿಯಾಗಿದ್ದರೆ ನಾವು ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ನಮ್ಮಲ್ಲಿ ಹುಮ್ಮಸು ಇರುತ್ತದೆ. ಹೊಸ ಚೈತನ್ಯ ನಮ್ಮಲ್ಲಿ ಇರುತ್ತದೆ. ನಮ್ಮ ದೇಶದಲ್ಲಿ ಎಲ್ಲರೂ ಆರೋಗ್ಯದಿಂದಿದ್ದರೆ ಮಾತ್ರ ಜಾಗತಿಕ…
Categories: ಸರ್ಕಾರಿ ಯೋಜನೆಗಳು -
ರೈತರೆ ಗಮನಿಸಿ : ಬೆಳೆ ವಿಮೆ ನೋಂದಾವಣೆ ಹೊಸ ಅಪ್ಡೇಟ್ ತಿಳಿದುಕೊಳ್ಳಿ! ಹೆಸರು ನೋಂದಾಯಿಸಿ
ಜೋಳ, ಕಡಲೆ, ಹಾಗೂ ಇತರ ಪ್ರಮುಖ ಬೆಳೆಗಳಿಗೆ ಆರ್ಥಿಕ ಸುರಕ್ಷತೆ ನೀಡುವ ಉದ್ದೇಶದಿಂದ ಪ್ರಸ್ತುತ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PM Pasal Bhima Yojana) ಅಡಿಯಲ್ಲಿ ರೈತರಿಗೆ ಹಿಂಗಾರು ಹಾಗೂ ಮುಂಗಾರು ಹಂಗಾಮಿನ ಬೆಳೆ ವಿಮೆ(Crop insurance)ಗೆ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಯಕ್ರಮವು ರಾಜ್ಯದ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆಯ ಮೂಲಕ ಘೋಷಿಸಲಾಗಿದೆ, ಇದರಲ್ಲಿ ಬೆಳೆ ಸಾಲ(crop loan) ಪಡೆದ ಹಾಗು ಬೆಳೆ ಸಾಲ ಪಡೆಯದ ರೈತರು…
Categories: ಕೃಷಿ -
Job Alert : ಅಂಗನವಾಡಿ ಟೀಚರ್ & ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ..! ಇಲ್ಲಿದೆ ಮಾಹಿತಿ
ಈ ವರದಿಯಲ್ಲಿ ಚಾಮರಾಜನಗರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 207 ಖಾಲಿ ಹುದ್ದೆಗಳ ನೇಮಕಾತಿ 2024 ರ (Woman and child welfare department Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು…
Categories: ಉದ್ಯೋಗ -
ರಾಜ್ಯದ ಈ ವರ್ಗದವರಿಗೆ ಎಲ್ಲಾ ಜಿಲ್ಲೆಗಳಲ್ಲಿ ಪಡಿತರ ಚೀಟಿ ವಿತರಣೆ ಆರಂಭ.! ಇಲ್ಲಿದೆ ಮಾಹಿತಿ
ಹೊಸ ರೇಷನ್ ಕಾರ್ಡ್(New Ration Card) ಮಾಡಿಸಲು ಕಾಯುತ್ತಿದ್ದೀರಾ? ಅರ್ಜಿ ಹೇಗೆ ಸಲ್ಲಿಸಬೇಕು ಇಲ್ಲಿದೆ ಸಂಪೂರ್ಣ ಮಾಹಿತಿ. ಇಂದು ನಾವು ಯಾವುದೇ ಯೋಜನೆಯ ಲಾಭ ಪೆಡದುಕೊಳ್ಳಬೇಕು ಎಂದರೆ ರೇಷನ್ ಕಾರ್ಡ್ ಮುಖ್ಯವಾಗಿ ಬೇಕಾಗಿರುವ ದಾಖಲೆ(Document). ಹಲವಾರು ರೀತಿಯ ಪ್ರಯೋಜನಗಳನ್ನು ರೇಷನ್ ಕಾರ್ಡ್( Ration Card) ಮೂಲಕ ಪಡೆಯುತೇವೆ. ಇಂದು ಎಲ್ಲರ ಮನೆಗಳಲ್ಲೂ ಪಡಿತರ ಚೀಟಿ ಗಳನ್ನು (Ration card) ಕಾಣಬಹುದು. ಪಡಿತರ ಚೀಟಿ ಒಂದು ಆಧಾರ್(Adhar) ಆಧಾರಿತ ರಾಷ್ಟ್ರೀಯ ಪಡಿತರ ಕಾರ್ಡ್ ಪೋರ್ಟಬಿಲಿಟಿ (national ration card…
Categories: ಮುಖ್ಯ ಮಾಹಿತಿ -
8th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಗುಡ್ ನ್ಯೂಸ್! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
8ನೇ ವೇತನ ಆಯೋಗವು (8th Pay Commission) ಭಾರತೀಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ಅವರ ಪಾವತಿಯನ್ನು ಬೌದ್ಧಿಕ ಮತ್ತು ಪಾರದರ್ಶಕ ರೀತಿಯಲ್ಲಿ ಪರಿಷ್ಕರಿಸಲು ಶಿಫಾರಸುಗಳನ್ನು ಹೊರತಂದಿದೆ. ಹೊಸ ವೇತನ ಆಯೋಗವು (New pay Commission) ಅನುಷ್ಠಾನದ ದಿನಾಂಕದಿಂದ ಸಕಾಲದಲ್ಲಿ ಜಾರಿಗೆ ಬರುವಂತೆ ಸರ್ಕಾರವು ನಿರ್ಧರಿಸಿದ್ದು, ನೌಕರರ ಆರ್ಥಿಕ ಜೀವನ ಶೈಲಿಯನ್ನು ಸುಧಾರಿಸಲು ಮತ್ತು ಸಹಾಯ ಮಾಡಲು ಅಗತ್ಯ ಮುನ್ನೋಟವನ್ನು ನೀಡುತ್ತಿದೆ. ಈ ಲೇಖನವು ಆಯೋಗದ ಪ್ರಮುಖ ಬದಲಾವಣೆಗಳು ಮತ್ತು ಪ್ರಸ್ತುತ ಬೆಳವಣಿಗೆಗಳ ಅವಲೋಕನವನ್ನು…
Categories: ಮುಖ್ಯ ಮಾಹಿತಿ -
ಕರ್ನಾಟಕ ಲೋಕಾಯುಕ್ತ ಇಲಾಖೆ ನೇಮಕಾತಿಗೆ ಅಧಿಸೂಚನೆ ಪ್ರಕಟ, ಈಗಲೇ ಅರ್ಜಿ ಹಾಕಿ
ಈ ವರದಿಯಲ್ಲಿ ಕರ್ನಾಟಕ ಲೋಕಾಯುಕ್ತ ನೇಮಕಾತಿ 2024 (Karnataka Lokayukta Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…
Categories: ಉದ್ಯೋಗ -
Post Scheme: ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿ: ಪ್ರತಿ ತಿಂಗಳು 9250 ರೂ. ಪಡೆಯಿರಿ !
ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವ ಮೂಲಕ ಪ್ರತಿ ತಿಂಗಳು 9250 ರೂಪಾಯಿ ಪಡೆದುಕೊಳ್ಳಬಹುದು. ಇಂದು ಜಗತ್ತು ಬದಲಾಗಿದೆ, ಎಲ್ಲರೂ ದುಡಿಯುತ್ತಿದ್ದಾರೆ. ಇನ್ನು ಜನರು ಕೂಡು ತಮ್ಮ ಭವಿಷ್ಯ (Future) ದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಮುಂದಿನ ಜೀವನವನ್ನು ಸುಖಕರವಾಗಿರಿಸಲು ಬಯಸುತ್ತಾರೆ. ಆ ಕಾರಣಕ್ಕಾಗಿ ಅವರು ದುಡಿದ ಹಣದಲ್ಲಿ ಸ್ವಲ್ಪ ಪಾಲನ್ನು ತಮ್ಮ ಭವಿಷ್ಯದ ಜೀವನಕ್ಕಾಗಿ ಹೂಡಿಕೆ ಮಾಡ ಬಯಸುತ್ತಾರೆ. ಇದಕ್ಕಾಗಿ ಸರ್ಕಾರದ ಮತ್ತು ಖಾಸಗಿಯ ಹಲವಾರು ಯೋಜನೆಗಳಲ್ಲಿ ಹೂಡಿಕೆ (Investment) ಮಾಡಲು ಇಚ್ಛಿಸುತ್ತಾರೆ.ಯಾವ ಬ್ಯಾಂಕ್ ನಲ್ಲಿ ಹಣವನ್ನು…
Categories: ಮುಖ್ಯ ಮಾಹಿತಿ
Hot this week
-
ಇನ್ಮುಂದೆ RRB, RRC ಭರ್ತಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ | ಕನ್ನಡಿಗರಿಗೆ ಸಿಹಿ ಸುದ್ದಿ | Railway Exams
-
Vivo T4 Pro 5G: ವಿವೋದ ಮತ್ತೊಂದು ಆಕರ್ಷಕ 5G ಸ್ಮಾರ್ಟ್ಫೋನ್ ಶೀಘ್ರದಲ್ಲಿ ಬಿಡುಗಡೆ.
-
EPFO ಉದ್ಯೋಗಿಗಳ ಕುಟುಂಬಗಳಿಗೆ ಭಾರೀ ರಕ್ಷಣೆ; ಮರಣ ಪರಿಹಾರದಲ್ಲಿ ಭರ್ಜರಿ ಏರಿಕೆ.!
-
ಬಜೆಟ್ ಗೇಮಿಂಗ್ ಫೋನ್ Lava Play Ultra 5G ಭಾರತದಲ್ಲಿ ಬಿಡುಗಡೆ: ಪ್ರೀಮಿಯಂ ವೈಶಿಷ್ಟ್ಯಗಳು
-
ಭಾರತದಲ್ಲಿ ಆನ್ಲೈನ್ ಮನಿ ಗೇಮಿಂಗ್ ನಿಷೇಧ; ಡ್ರೀಮ್-11, PUBG, ರಮ್ಮಿ ಬ್ಯಾನ್? ಮೋದಿ 6 ಸೂತ್ರಗಳೇನು?
Topics
Latest Posts
- ಇನ್ಮುಂದೆ RRB, RRC ಭರ್ತಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ | ಕನ್ನಡಿಗರಿಗೆ ಸಿಹಿ ಸುದ್ದಿ | Railway Exams
- Vivo T4 Pro 5G: ವಿವೋದ ಮತ್ತೊಂದು ಆಕರ್ಷಕ 5G ಸ್ಮಾರ್ಟ್ಫೋನ್ ಶೀಘ್ರದಲ್ಲಿ ಬಿಡುಗಡೆ.
- EPFO ಉದ್ಯೋಗಿಗಳ ಕುಟುಂಬಗಳಿಗೆ ಭಾರೀ ರಕ್ಷಣೆ; ಮರಣ ಪರಿಹಾರದಲ್ಲಿ ಭರ್ಜರಿ ಏರಿಕೆ.!
- ಬಜೆಟ್ ಗೇಮಿಂಗ್ ಫೋನ್ Lava Play Ultra 5G ಭಾರತದಲ್ಲಿ ಬಿಡುಗಡೆ: ಪ್ರೀಮಿಯಂ ವೈಶಿಷ್ಟ್ಯಗಳು
- ಭಾರತದಲ್ಲಿ ಆನ್ಲೈನ್ ಮನಿ ಗೇಮಿಂಗ್ ನಿಷೇಧ; ಡ್ರೀಮ್-11, PUBG, ರಮ್ಮಿ ಬ್ಯಾನ್? ಮೋದಿ 6 ಸೂತ್ರಗಳೇನು?