Tag: kannada news live

  • ಜನನ ಪ್ರಮಾಣ ಪತ್ರ ಮೊಬೈಲ್ ನಲ್ಲೆ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

    IMG 20241111 WA0005

    ಮನೆಯಲ್ಲೇ ಕೂತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಜನನ ಪ್ರಮಾಣ ಪತ್ರ (birth certificate online) ಪಡೆಯಬಹುದು. ಅರ್ಜಿ ಸಲ್ಲಿಸುವು ವಿಧಾನ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜನನ ಪ್ರಮಾಣಪತ್ರ ವು ವ್ಯಕ್ತಿಯ ಜನ್ಮವನ್ನು ದಾಖಲಿಸುವ ಪ್ರಮುಖ ದಾಖಲೆಯಾಗಿದೆ. ಹುಟ್ಟಿದ ಪ್ರತಿಯೊಬ್ಬ ಮಗುವಿಗೂ ಜನನ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯವಾಗಿದೆ. ಜನನ ಪ್ರಮಾಣ ಪತ್ರವು ಮುಖ್ಯವಾಗಿ ಹೆಸರು, ಸ್ಥಳ ಮತ್ತು…

    Read more..


  • ಉಚಿತ ಕರೆಂಟ್ ಪಲಾನುಭವಿಗಳೇ ಗಮನಿಸಿ , ಮೊಬೈಲ್ ರಿಚಾರ್ಜ್‌ನಂತೆ ಇನ್ಮುಂದೆ ಬೆಸ್ಕಾಂ ರೀಚಾರ್ಜ್..??

    IMG 20241111 WA0003

    ಬೆಸ್ಕಾಂ ನಿಂದ ಗ್ರಾಹಕರಿಗೆ ಶಾಕಿಂಗ್ ಸುದ್ದಿ, ಮೊಬೈಲ್ ರಿಚಾರ್ಜ್‌ನಂತೆ ಇನ್ಮುಂದೆ ಬೆಸ್ಕಾಂ ರೀಚಾರ್ಜ್!? ತಿಂಗಳ ಕೊನೆ ಬಂತೆಂದರೆ ಸಾಕು, ಮನೆಯ ಬಾಡಿಗೆ, ದಿನಸಿ ವಸ್ತುಗಳು, ನೀರಿನ ಬಿಲ್ ಅಷ್ಟೇ ಅಲ್ಲದೆ ಕರೆಂಟ್ ಬಿಲ್ ಅನ್ನು ಕೂಡ ಕಟ್ಟಬೇಕು. ಆದರೆ ಇದೀಗ ಬೆಸ್ಕಾಂ ತನ್ನ ಗ್ರಾಹಕರಿಗೆ ಶಾಕಿಂಗ್ ಸುದ್ದಿ ಒಂದನ್ನು ನೀಡಿದೆ. ಹೌದು, ಇನ್ಮುಂದೆ ಮೊಬೈಲ್ ರಿಚಾರ್ಜ್ ನಂತೆ ಬೆಸ್ಕಾಂ ರಿಚಾರ್ಜ್ (Bescom Recharge) ಅನ್ನು ಕೂಡ ಮಾಡಿಸಬೇಕು. ನೀವು ರೀಚಾರ್ಜ್ ಮಾಡಿಸಿದಷ್ಟು ಮಾತ್ರ ಕರೆಂಟ್ ಕೊಡಲಿದೆ. ಇದರ…

    Read more..


  • Railway Jobs: ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ! ಇಲ್ಲಿದೆ ಡೈರೆಕ್ಟ್ ಲಿಂಕ್.!

    IMG 20241111 WA0002

    ಈ ವರದಿಯಲ್ಲಿ ನಾರ್ತ್ ವೆಸ್ಟರ್ನ್ ರೈಲ್ವೇ (NWR) ನೇಮಕಾತಿ 2024ರ (North Western railway Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ…

    Read more..


  • ತಿಂಗಳಿಗೆ ಕೇವಲ 126 ರೂಪಾಯಿ! ಪ್ಲಾನ್ ಬಿಡುಗಡೆ ಮಾಡಿದ ಬಿಎಸ್‌ಎನ್‌ಎಲ್..!

    IMG 20241111 WA0001

    ರಿಲಯನ್ಸ್ ಜಿಯೋ, ವೊಡಾ ಮತ್ತು ಏರ್‌ಟೆಲ್‌ಗಳಿಗೆ ಪೈಪೋಟಿ ನೀಡುತ್ತಾ, ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ತಿಂಗಳಿಗೆ ಕೇವಲ 126 ರೂಪಾಯಿಗೆ, ದಿನಕ್ಕೆ 2GB ಡೇಟಾ ಮತ್ತು ಅನಿಯಮಿತ ಕರೆಗಳ ಸೌಲಭ್ಯವನ್ನು ಆನಂದಿಸಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ Bharat Sanchar Nigam Limited (BSNL) ಇದೀಗ ಹೊಸ ಕೈಗೆಟುಕುವ ದರದ ಪ್ರಿಪೇಯ್ಡ್ ವಾರ್ಷಿಕ ಪ್ಲಾನ್(Prepaid…

    Read more..


  • ಆಧಾರ್​ ಕಾರ್ಡ್ ಇದ್ದವರಿಗೆ ಕೊನೆಯ ಅವಕಾಶ..! ತಪ್ಪಿದರೆ ರದ್ದಾಗಬಹುದು! ಇಲ್ಲಿದೆ ಮಾಹಿತಿ

    IMG 20241111 WA0000

    ನೀವು ಆಧಾರ್ ಅಪ್ಡೇಟ್ ಮಾಡಿಸಿಲ್ವಾ? ಹಾಗಿದ್ದರೆ ಇದೇ ಕೊನೆಯ ದಿನಾಂಕ, ತಪ್ಪಿದರೆ ನಿಮ್ಮ ಆಧಾರ್ ರದ್ದು!. ಆಧಾರ್ ಕಾರ್ಡ್ ಭಾರತದ ಜನರ ಒಂದು ಐಡೆಂಟಿಟಿ ಕಾರ್ಡ್ (identity card).ಎಲ್ಲಾ ಕೆಲಸಕಾರ್ಯಗಳಿಗೆ ನಾವು ಆಧಾರ್ ಕಾರ್ಡನ್ನು ಹೆಚ್ಚಾಗಿ ಬಳಸುತ್ತೇವೆ ಆಧಾರ್ ಕಾರ್ಡ್ ಎಂದರೆ ನಮ್ಮ ಒಂದು ಗುರುತಿನ ಚೀಟಿ. ಇನ್ನು, 12 ಅಂಕಿಯ ಆಧಾರ್ ಕಾರ್ಡ್ ಗೆ ಬಹಳ ಮಹತ್ವವಿದೆ. ಆಧಾರ್ ಕಾರ್ಡ್ ನಲ್ಲಿ ನಮ್ಮ ಸಂಪೂರ್ಣ ವಿಳಾಸವಿರುತ್ತದೆ.  ಹಾಗಾಗಿ ನಾವು ಎಲ್ಲಾ ಕೆಲಸ ಕಾರ್ಯಗಳಿಗೂ ಆಧಾರ್ ಕಾರ್ಡ್…

    Read more..


  • Free Tool Kit : ರಾಜ್ಯ ಸರ್ಕಾರ’ದಿಂದ ಈ ವರ್ಗದವರಿಗೆ ಬಂಪರ್ ಗುಡ್ ನ್ಯೂಸ್..!

    IMG 20241110 WA0008

    ಗುಡ್ ನ್ಯೂಸ್(Good news)! ಕುಶಲಕರ್ಮಿಗಳಿಗೆ ಸರ್ಕಾರದಿಂದ ಉಚಿತ ಉಪಕರಣಗಳು!  ನೀವು ಟೈಲರ್, ಪ್ಲಂಬರ್ ಅಥವಾ ಇನ್ನೊಂದು ಕೆಲಸ ಮಾಡುತ್ತಿದ್ದರೆ, ಈ ಅವಕಾಶವನ್ನು ಬಿಟ್ಟುಕೊಡಬೇಡಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 2024-25ನೇ ಸಾಲಿನ ಜಿಲ್ಲೆಯ ವಲಯ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯದ ಗ್ರಾಮೀಣ ಕೈಗಾರಿಕೆ ಇಲಾಖೆ, ಗ್ರಾಮೀಣ ಪ್ರದೇಶದಲ್ಲಿ ವೃತ್ತಿ ಮಾಡುತ್ತಿರುವ ಕುಶಲಕರ್ಮಿಗಳಿಗೆ ವಿವಿಧ ಉಚಿತ ಉಪಕರಣಗಳು ಹಾಗೂ ತರಬೇತಿ…

    Read more..


  • Job News : ‘ಬ್ಯಾಂಕ್ ಆಫ್ ಬರೋಡಾ’ದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.

    IMG 20241110 WA0006

    ಈ ವರದಿಯಲ್ಲಿ ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2024ರ (Bank of Baroda Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ…

    Read more..


  • ಈ ಪಿಂಚಣಿದಾರರಿಗೆ ಸಿಗಲಿದೆ ಸರ್ಕಾರದ ಈ ವಿಶೇಷ ಸೌಲಭ್ಯ.! ಇಲ್ಲಿದೆ ಮಾಹಿತಿ

    IMG 20241110 WA0005

    ಪಿಂಚಣಿದಾರರಿಗೆ ಬಹುದೊಡ್ಡ ಸುದ್ದಿ! ಇನ್ನು ಮುಂದೆ ಪಿಂಚಣಿ ಹಣ ಬ್ಯಾಂಕಿನಲ್ಲಿ ಜಮಾ ಆದ ತಕ್ಷಣ, ನಿಮಗೆ ಸಂದೇಶ ಬರುತ್ತದೆ. ನಿಮ್ಮ ಮೊಬೈಲ್‌ಗೆ SMS ಅಥವಾ ವಾಟ್ಸಾಪ್ ಮೆಸೇಜ್ ಬರುತ್ತದೆ. ಇ-ಮೇಲ್(e-mail) ಕೂಡ ಬರಬಹುದು. ಹೌದು, ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪಿಂಚಣಿ (Pension)ದಾರರಿಗೆ ಇಂದು ಸಂತಸದ ಸುದ್ದಿ ಲಭ್ಯವಾಗಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಪಿಂಚಣಿದಾರರಿಗೆ ಹೆಚ್ಚುವರಿ ಅನುಕೂಲ…

    Read more..


  • ಈರುಳ್ಳಿ ಬೆಲೆಯಲ್ಲಿ ಭಾರಿ ಏರಿಕೆ.. ಶೀಘ್ರ ತಲುಪಲಿದೆ ₹100 ಕೆಜಿ. ಇಲ್ಲಿದೆ ಇಂದಿನ ರೇಟ್!

    IMG 20241110 WA0003

    ಜನಸಾಮಾನ್ಯರಿಗೆ ಬಿಗ್ ಶಾಕ್: ಈರುಳ್ಳಿ(Onions) ಹಾಗೂ ತರಕಾರಿ ದರ ಏರಿಕೆಯಿಂದ ಕಂಗಾಲಾಗುತ್ತಿರುವ ಗ್ರಾಹಕರು ಚಾಲುಕ್ಯ ಕಾಲದಿಂದಲೂ ನಮ್ಮ ಅಡುಗೆಗೆ ಅವಿಭಾಜ್ಯವಾದ ಈರುಳ್ಳಿ ಮತ್ತು ತರಕಾರಿಗಳ ದರವು ಕಳೆದ ಕೆಲ ದಿನಗಳಲ್ಲಿ ಅತಿಯಾದ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಶೀಘ್ರದಲ್ಲೇ ಈರುಳ್ಳಿ ಕಿಲೋಗ್ರಾಂಗೆ ₹100 ತಲುಪುವ ಸಾಧ್ಯತೆ ಇದ್ದು, ಜನಸಾಮಾನ್ಯರ ಹೃದಯಭಾರವಾಗಿದೆ. ಈ ಬೆಲೆ ಏರಿಕೆಯ ಪ್ರಮುಖ ಕಾರಣಗಳ ಪೈಕಿ ಕೆಟ್ಟ ಹವಾಮಾನ, ಮಳೆ ಮತ್ತು ಅತಿಯಾದ ಬೇಡಿಕೆ ಪ್ರಮುಖವೆಂದು ತಜ್ಞರು ವಿಶ್ಲೇಷಿಸಿದ್ದಾರೆ. ಇದೇ ರೀತಿಯ…

    Read more..