Tag: kannada news live
-
ಜನನ ಪ್ರಮಾಣ ಪತ್ರ ಮೊಬೈಲ್ ನಲ್ಲೆ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ಮನೆಯಲ್ಲೇ ಕೂತು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಜನನ ಪ್ರಮಾಣ ಪತ್ರ (birth certificate online) ಪಡೆಯಬಹುದು. ಅರ್ಜಿ ಸಲ್ಲಿಸುವು ವಿಧಾನ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜನನ ಪ್ರಮಾಣಪತ್ರ ವು ವ್ಯಕ್ತಿಯ ಜನ್ಮವನ್ನು ದಾಖಲಿಸುವ ಪ್ರಮುಖ ದಾಖಲೆಯಾಗಿದೆ. ಹುಟ್ಟಿದ ಪ್ರತಿಯೊಬ್ಬ ಮಗುವಿಗೂ ಜನನ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯವಾಗಿದೆ. ಜನನ ಪ್ರಮಾಣ ಪತ್ರವು ಮುಖ್ಯವಾಗಿ ಹೆಸರು, ಸ್ಥಳ ಮತ್ತು…
Categories: ಟೆಕ್ ನ್ಯೂಸ್ -
ಉಚಿತ ಕರೆಂಟ್ ಪಲಾನುಭವಿಗಳೇ ಗಮನಿಸಿ , ಮೊಬೈಲ್ ರಿಚಾರ್ಜ್ನಂತೆ ಇನ್ಮುಂದೆ ಬೆಸ್ಕಾಂ ರೀಚಾರ್ಜ್..??
ಬೆಸ್ಕಾಂ ನಿಂದ ಗ್ರಾಹಕರಿಗೆ ಶಾಕಿಂಗ್ ಸುದ್ದಿ, ಮೊಬೈಲ್ ರಿಚಾರ್ಜ್ನಂತೆ ಇನ್ಮುಂದೆ ಬೆಸ್ಕಾಂ ರೀಚಾರ್ಜ್!? ತಿಂಗಳ ಕೊನೆ ಬಂತೆಂದರೆ ಸಾಕು, ಮನೆಯ ಬಾಡಿಗೆ, ದಿನಸಿ ವಸ್ತುಗಳು, ನೀರಿನ ಬಿಲ್ ಅಷ್ಟೇ ಅಲ್ಲದೆ ಕರೆಂಟ್ ಬಿಲ್ ಅನ್ನು ಕೂಡ ಕಟ್ಟಬೇಕು. ಆದರೆ ಇದೀಗ ಬೆಸ್ಕಾಂ ತನ್ನ ಗ್ರಾಹಕರಿಗೆ ಶಾಕಿಂಗ್ ಸುದ್ದಿ ಒಂದನ್ನು ನೀಡಿದೆ. ಹೌದು, ಇನ್ಮುಂದೆ ಮೊಬೈಲ್ ರಿಚಾರ್ಜ್ ನಂತೆ ಬೆಸ್ಕಾಂ ರಿಚಾರ್ಜ್ (Bescom Recharge) ಅನ್ನು ಕೂಡ ಮಾಡಿಸಬೇಕು. ನೀವು ರೀಚಾರ್ಜ್ ಮಾಡಿಸಿದಷ್ಟು ಮಾತ್ರ ಕರೆಂಟ್ ಕೊಡಲಿದೆ. ಇದರ…
Categories: ಮಳೆ ಮಾಹಿತಿ -
Railway Jobs: ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ! ಇಲ್ಲಿದೆ ಡೈರೆಕ್ಟ್ ಲಿಂಕ್.!
ಈ ವರದಿಯಲ್ಲಿ ನಾರ್ತ್ ವೆಸ್ಟರ್ನ್ ರೈಲ್ವೇ (NWR) ನೇಮಕಾತಿ 2024ರ (North Western railway Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ…
Categories: ಉದ್ಯೋಗ -
ತಿಂಗಳಿಗೆ ಕೇವಲ 126 ರೂಪಾಯಿ! ಪ್ಲಾನ್ ಬಿಡುಗಡೆ ಮಾಡಿದ ಬಿಎಸ್ಎನ್ಎಲ್..!
ರಿಲಯನ್ಸ್ ಜಿಯೋ, ವೊಡಾ ಮತ್ತು ಏರ್ಟೆಲ್ಗಳಿಗೆ ಪೈಪೋಟಿ ನೀಡುತ್ತಾ, ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ತಿಂಗಳಿಗೆ ಕೇವಲ 126 ರೂಪಾಯಿಗೆ, ದಿನಕ್ಕೆ 2GB ಡೇಟಾ ಮತ್ತು ಅನಿಯಮಿತ ಕರೆಗಳ ಸೌಲಭ್ಯವನ್ನು ಆನಂದಿಸಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ Bharat Sanchar Nigam Limited (BSNL) ಇದೀಗ ಹೊಸ ಕೈಗೆಟುಕುವ ದರದ ಪ್ರಿಪೇಯ್ಡ್ ವಾರ್ಷಿಕ ಪ್ಲಾನ್(Prepaid…
Categories: ಟೆಕ್ ನ್ಯೂಸ್ -
ಆಧಾರ್ ಕಾರ್ಡ್ ಇದ್ದವರಿಗೆ ಕೊನೆಯ ಅವಕಾಶ..! ತಪ್ಪಿದರೆ ರದ್ದಾಗಬಹುದು! ಇಲ್ಲಿದೆ ಮಾಹಿತಿ
ನೀವು ಆಧಾರ್ ಅಪ್ಡೇಟ್ ಮಾಡಿಸಿಲ್ವಾ? ಹಾಗಿದ್ದರೆ ಇದೇ ಕೊನೆಯ ದಿನಾಂಕ, ತಪ್ಪಿದರೆ ನಿಮ್ಮ ಆಧಾರ್ ರದ್ದು!. ಆಧಾರ್ ಕಾರ್ಡ್ ಭಾರತದ ಜನರ ಒಂದು ಐಡೆಂಟಿಟಿ ಕಾರ್ಡ್ (identity card).ಎಲ್ಲಾ ಕೆಲಸಕಾರ್ಯಗಳಿಗೆ ನಾವು ಆಧಾರ್ ಕಾರ್ಡನ್ನು ಹೆಚ್ಚಾಗಿ ಬಳಸುತ್ತೇವೆ ಆಧಾರ್ ಕಾರ್ಡ್ ಎಂದರೆ ನಮ್ಮ ಒಂದು ಗುರುತಿನ ಚೀಟಿ. ಇನ್ನು, 12 ಅಂಕಿಯ ಆಧಾರ್ ಕಾರ್ಡ್ ಗೆ ಬಹಳ ಮಹತ್ವವಿದೆ. ಆಧಾರ್ ಕಾರ್ಡ್ ನಲ್ಲಿ ನಮ್ಮ ಸಂಪೂರ್ಣ ವಿಳಾಸವಿರುತ್ತದೆ. ಹಾಗಾಗಿ ನಾವು ಎಲ್ಲಾ ಕೆಲಸ ಕಾರ್ಯಗಳಿಗೂ ಆಧಾರ್ ಕಾರ್ಡ್…
Categories: ಮುಖ್ಯ ಮಾಹಿತಿ -
ಈರುಳ್ಳಿ ಬೆಲೆಯಲ್ಲಿ ಭಾರಿ ಏರಿಕೆ.. ಶೀಘ್ರ ತಲುಪಲಿದೆ ₹100 ಕೆಜಿ. ಇಲ್ಲಿದೆ ಇಂದಿನ ರೇಟ್!
ಜನಸಾಮಾನ್ಯರಿಗೆ ಬಿಗ್ ಶಾಕ್: ಈರುಳ್ಳಿ(Onions) ಹಾಗೂ ತರಕಾರಿ ದರ ಏರಿಕೆಯಿಂದ ಕಂಗಾಲಾಗುತ್ತಿರುವ ಗ್ರಾಹಕರು ಚಾಲುಕ್ಯ ಕಾಲದಿಂದಲೂ ನಮ್ಮ ಅಡುಗೆಗೆ ಅವಿಭಾಜ್ಯವಾದ ಈರುಳ್ಳಿ ಮತ್ತು ತರಕಾರಿಗಳ ದರವು ಕಳೆದ ಕೆಲ ದಿನಗಳಲ್ಲಿ ಅತಿಯಾದ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಶೀಘ್ರದಲ್ಲೇ ಈರುಳ್ಳಿ ಕಿಲೋಗ್ರಾಂಗೆ ₹100 ತಲುಪುವ ಸಾಧ್ಯತೆ ಇದ್ದು, ಜನಸಾಮಾನ್ಯರ ಹೃದಯಭಾರವಾಗಿದೆ. ಈ ಬೆಲೆ ಏರಿಕೆಯ ಪ್ರಮುಖ ಕಾರಣಗಳ ಪೈಕಿ ಕೆಟ್ಟ ಹವಾಮಾನ, ಮಳೆ ಮತ್ತು ಅತಿಯಾದ ಬೇಡಿಕೆ ಪ್ರಮುಖವೆಂದು ತಜ್ಞರು ವಿಶ್ಲೇಷಿಸಿದ್ದಾರೆ. ಇದೇ ರೀತಿಯ…
Categories: ಮುಖ್ಯ ಮಾಹಿತಿ
Hot this week
-
ಬರೋಬ್ಬರಿ 242 ಕಿ.ಮೀ ಮೈಲೇಜ್ ಕೊಡುವ ಓಲಾ ಎಲೆಕ್ಟ್ರಿಕ್ ಸ್ಕೂಟಿ.! ಖರೀದಿಗೆ ಮುಗಿಬಿದ್ದ ಜನ
-
ನಾವು ಮೊಬೈಲ್ ಎಲ್ಲಿ ಇಟ್ಟುಕೊಳ್ಳಬೇಕು, ಆರೋಗ್ಯಕ್ಕೆ ಉತ್ತಮ ಆಯ್ಕೆ ಏನು ; ಸಿ ಎನ್ ಮಂಜುನಾಥ ಸಲಹೆ ತಿಳಿದುಕೊಳ್ಳಿ
-
ಭಾರತದಲ್ಲಿ Google Pixcel 10 Pro ಮೊಬೈಲ್ ಭರ್ಜರಿ ಎಂಟ್ರಿ.! ಬೆಲೆ ಎಷ್ಟು ಗೊತ್ತಾ.?
-
ಬರೋಬ್ಬರಿ ₹40,000 ಪಿಂಚಣಿ ಬರುವ ಈ LIC ಯೋಜನೆ ಬಗ್ಗೆ ಗೊತ್ತಾ.?
-
EPFO Recruitment 2025: ನೌಕರರ ಭವಿಷ್ಯ ನಿಧಿ ಇಲಾಖೆ ನೇಮಕಾತಿ ; ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ವಿಸ್ತರಣೆ!
Topics
Latest Posts
- ಬರೋಬ್ಬರಿ 242 ಕಿ.ಮೀ ಮೈಲೇಜ್ ಕೊಡುವ ಓಲಾ ಎಲೆಕ್ಟ್ರಿಕ್ ಸ್ಕೂಟಿ.! ಖರೀದಿಗೆ ಮುಗಿಬಿದ್ದ ಜನ
- ನಾವು ಮೊಬೈಲ್ ಎಲ್ಲಿ ಇಟ್ಟುಕೊಳ್ಳಬೇಕು, ಆರೋಗ್ಯಕ್ಕೆ ಉತ್ತಮ ಆಯ್ಕೆ ಏನು ; ಸಿ ಎನ್ ಮಂಜುನಾಥ ಸಲಹೆ ತಿಳಿದುಕೊಳ್ಳಿ
- ಭಾರತದಲ್ಲಿ Google Pixcel 10 Pro ಮೊಬೈಲ್ ಭರ್ಜರಿ ಎಂಟ್ರಿ.! ಬೆಲೆ ಎಷ್ಟು ಗೊತ್ತಾ.?
- ಬರೋಬ್ಬರಿ ₹40,000 ಪಿಂಚಣಿ ಬರುವ ಈ LIC ಯೋಜನೆ ಬಗ್ಗೆ ಗೊತ್ತಾ.?
- EPFO Recruitment 2025: ನೌಕರರ ಭವಿಷ್ಯ ನಿಧಿ ಇಲಾಖೆ ನೇಮಕಾತಿ ; ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ವಿಸ್ತರಣೆ!