Tag: kannada news live
-
ಬಿಪಿಎಲ್ ಕಾರ್ಡ್ ರದ್ದಾದ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಹೊಸ ನಿಯಮ. ತಿಳಿದುಕೊಳ್ಳಿ
ಬಿಪಿಎಲ್ ಕಾರ್ಡ್ ರದ್ದಾದ(BPL card Cancel) ಅರ್ಹ ಫಲಾನುಭವಿಗಳಿಗೆ ಸರ್ಕಾರವು ಗುಡ್ ನ್ಯೂಸ್ ಒಂದನ್ನು ನೀಡಿದೆ. ಅದೇನೆಂದರೆ, ಬಿಪಿಎಲ್ ಕಾರ್ಡ್ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಅಧಿಕಾರಿಗಳು ಹೊಸ ಸಮಯವೊಂದನ್ನು ನಿಗದಿಪಡಿಸಿದ್ದಾರೆ. ಅರ್ಹ ಫಲಾನುಭವಿಗಳು ತಮ್ಮ ಬಿಪಿಎಲ್ ಕಾರ್ಡನ್ನು ಹಿಂಪಡೆದುಕೊಳ್ಳಬಹುದು ಅಷ್ಟೇ ಅಲ್ಲದೆ ನವಂಬರ್ 29ರಿಂದ ಅರ್ಹ ಪಡಿತರದಾರರಿಗೆ ಪಡಿತರವು ಕೂಡ ದೊರೆಯಲಿದೆ. ಬಿಪಿಎಲ್ ಕಾರ್ಡ್ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನಿಗದಿಪಡಿಸಿರುವ ದಿನಾಂಕ ಯಾವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: ಮುಖ್ಯ ಮಾಹಿತಿ -
Job Alert : ಕೆಪಿಟಿಸಿಎಲ್ ನಲ್ಲಿ ವಿವಿಧ ಖಾಲಿ ಹುದ್ದೆಗಳು. ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ.!
ಈ ವರದಿಯಲ್ಲಿ ಕರ್ನಾಟಕ ಸರ್ಕಾರದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ನೇಮಕಾತಿ 2024 (KPTCL Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದು. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ…
Categories: ಉದ್ಯೋಗ -
ಈ ಬ್ಯಾಂಕ್ ಗಳಲ್ಲಿ ಸಿಗುತ್ತೆ ಅತೀ ಹೆಚ್ಚು ಬಡ್ಡಿ, FD ಮಾಡುವ ಮುನ್ನ ಈ ಮಾಹಿತಿ ತಿಳಿದುಕೊಳ್ಳಿ
ಹಿರಿಯ ನಾಗರಿಕರಿಗೆ (senior citizens) ಆರ್ಥಿಕ ಸುರಕ್ಷತೆಗೆ ನಿಶ್ಚಿತ ಠೇವಣಿಗಳು (FD) ವಿಶ್ವಾಸಾರ್ಹ ಸಾಧನವಾಗಿದೆ. ಆರ್ಥಿಕ ಸ್ಥಿರತೆಯ ಜೊತೆಗೆ ಉತ್ತಮ ಬಡ್ಡಿದರದ ನಿರೀಕ್ಷೆ FD ಗಾಗಿ ಹೂಡಿಕೆಯು ಪ್ರಾಮುಖ್ಯವೆನ್ನಿಸುತ್ತದೆ. ವಿವಿಧ ಬ್ಯಾಂಕುಗಳು ಶ್ರೇಷ್ಠ FD ಬಡ್ಡಿದರಗಳನ್ನು (Intrest rate) ನೀಡುತ್ತಿದ್ದು, ಅವುಗಳಲ್ಲಿ ಪ್ರಮುಖವನ್ನು ವಿಶ್ಲೇಷಿಸೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಬ್ಯಾಂಕುಗಳ FD ದರಗಳು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ…
Categories: ಮುಖ್ಯ ಮಾಹಿತಿ -
E- khata update : ಆಸ್ತಿ ಇ-ಖಾತೆಗೆ ಅಪ್ಲೈ ಮಾಡುವವರಿಗೆ ಇಲ್ಲಿದೆ ಹೊಸ ಅಪ್ಡೇಟ್. ತಿಳಿದುಕೊಳ್ಳಿ
ನಿಮ್ಮ ಆಸ್ತಿಯ ಇ-ಖಾತೆ(e-Account) ಪಡೆಯುವ ಮುನ್ನ, ಯಾವುದೇ ತಪ್ಪು ಮಾಹಿತಿ ಇದೆಯೇ ಎಂದು ಪರಿಶೀಲಿಸಿಕೊಳ್ಳಲು ಬಿಬಿಎಂಪಿ(BBMP) ನಿಮಗೆ ಅವಕಾಶ ನೀಡಿದೆ. ನವೆಂಬರ್ 18ರಿಂದ ನೀವು ನಿಮ್ಮ ಖಾತೆಯಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು. ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ವ್ಯಾಪ್ತಿಯ 22 ಲಕ್ಷ ಆಸ್ತಿಗಳಿಗೆ(22 lakh Property) ಇ-ಖಾತಾ(e -Khata) ಪರಿಕಲ್ಪನೆಗೆ ಚಾಲನೆ ನೀಡಿದ್ದು, ಈ ಕ್ರಾಂತಿಕಾರಿ ಯೋಜನೆಯು ಆಸ್ತಿ ಪಾಸುಪುಸ್ತಕದ ದತ್ತಾಂಶಗಳನ್ನು ಡಿಜಿಟಲೀಕರಣಗೊಳಿಸಲು ಸಹಾಯ ಮಾಡುತ್ತದೆ. ಈ ವ್ಯವಸ್ಥೆ ಹೆಚ್ಚು ಸುಲಭ, ಪಾರದರ್ಶಕ ಮತ್ತು ದೋಷರಹಿತವಾಗಿರುವುದರಿಂದ ಆಸ್ತಿ…
Categories: ಮುಖ್ಯ ಮಾಹಿತಿ -
ಪೋಸ್ಟ್ ಆಫೀಸ್ನ ಈ ಸ್ಪೆಷಲ್ ಸ್ಕೀಮ್ ನಲ್ಲಿ ಹಿರಿಯ ನಾಗರಿಕರು ಸಿಗಲಿದೆ 20,500 ರೂಪಾಯಿ
ನಿವೃತ್ತ ಜೀವನವನ್ನು ಹೆಚ್ಚು ಆರಾಮದಾಯಕವಾಗಿಸಲು ಬಯಸುವಿರಾ? ಅಂಚೆ ಕಚೇರಿ(Post office)ಯ ಹೊಸ ಯೋಜನೆಯು ನಿಮಗಾಗಿ! ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಪ್ರತಿ ತಿಂಗಳು 20,500 ರೂಪಾಯಿಗಳನ್ನು ಸುಲಭವಾಗಿ ಗಳಿಸಬಹುದು. ಯಾವುದೇ ಆರ್ಥಿಕ ಹೊರೆ ಇಲ್ಲದೆ ನಿಮ್ಮ ಜೀವನವನ್ನು ಸುಖವಾಗಿ ನಡೆಸಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತದ ಹಿರಿಯ ನಾಗರಿಕರ ಆರ್ಥಿಕ ಸುರಕ್ಷತೆಗಾಗಿ, ಅಂಚೆ…
Categories: ಮುಖ್ಯ ಮಾಹಿತಿ -
ನೇರವಾಗಿ ಬ್ಯಾಂಕ್ ಖಾತೆಗೆ ಬರುವ ವಿದ್ಯಾರ್ಥಿ ವೇತನಕ್ಕೆ ನ. 30 ಕೊನೆಯ ದಿನ, ಅಪ್ಲೈ ಮಾಡಿ
ನಿಮ್ಮ ಶಿಕ್ಷಣ ಕನಸುಗಳಿಗೆ ರೆಕ್ಕೆ ಹಾಕಲು ಇದು ಸುವರ್ಣಾವಕಾಶ! ಪ್ರಧಾನಮಂತ್ರಿ ವಿದ್ಯಾರ್ಥಿವೇತನ ಯೋಜನೆ(Prime Minister’s Scholarship Scheme)ಯಡಿ ವರ್ಷಕ್ಕೆ 30,000 ರಿಂದ 36,000 ರೂಪಾಯಿಗಳವರೆಗೆ ವಿದ್ಯಾರ್ಥಿವೇತನವನ್ನು ಪಡೆಯಿರಿ. ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನ. ಯಾರು ಅರ್ಜಿ ಸಲ್ಲಿಸಬಹುದು ಎಂಬುದನ್ನು ತಿಳಿಯಲು ಈಗಲೇ ಈ ವರದಿಯನ್ನು ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪ್ರಧಾನಮಂತ್ರಿ ವಿದ್ಯಾರ್ಥಿ ವೇತನ ಯೋಜನೆ (PMSSS)…
Categories: ವಿದ್ಯಾರ್ಥಿ ವೇತನ -
Rain Alert : ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ನೆಚ್ಚರಿಕೆ.! ಹೈ ಅಲರ್ಟ್ ಘೋಷಣೆ
ನವೆಂಬರ್ ಅಂತ್ಯದಲ್ಲಿ ಸಹ ಕರ್ನಾಟಕದಲ್ಲಿ ಮಳೆರಾಯನ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಸಾಮಾನ್ಯವಾಗಿ ಈ ಸಮಯದಲ್ಲಿ ಚಳಿಗಾಲದ ಪ್ರಾರಂಭವಾಗಬೇಕಾದರೆ, ಬಂಗಾಳಕೊಲ್ಲಿ (Bay of Bengal) ಭಾಗದಲ್ಲಿ ವಾಯುಭಾರ ಕುಸಿತದಿಂದ ಮಳೆ ಮತ್ತಷ್ಟು ಭರ್ಜರಿಯಾಗಿ ಸುರಿಯುತ್ತಿದೆ. ಹವಾಮಾನ ವೈಪರಿತ್ಯದ ಪರಿಣಾಮವಾಗಿ ಈ ಬಾರಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯ ಪ್ರಮಾಣವನ್ನು ರಾಜ್ಯ ಕಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಳೆಯ…
Categories: ಮಳೆ ಮಾಹಿತಿ -
ಬಿಪಿಎಲ್ ಕಾರ್ಡ್ ರದ್ದಾದವರು ಈ ರೀತಿ ಮಾಡಿ ಕಾರ್ಡ್ ವಾಪಾಸ್ ಪಡೆಯಿರಿ.
ಕಡಿಮೆ ಆದಾಯದ ಕುಟುಂಬಗಳ ಪಡಿತರ ಚೀಟಿ ರದ್ದತಿ ಗೊಂದಲದ ಮಧ್ಯೆ ಕರ್ನಾಟಕ ಸರಕಾರ ಸ್ಪಷ್ಟನೆ ನೀಡಿದ್ದು, ಅನರ್ಹ ಬಿಪಿಎಲ್ ಕಾರ್ಡ್ಗಳನ್(ineligible BPL card)ನು ಮಾತ್ರ ರದ್ದುಗೊಳಿಸಲಾಗುವುದು ಎಂದು ಹೇಳಿದೆ. ಹಾಗೆಯೇ ಅರ್ಹ ಫಲಾನುಭವಿಗಳ ರೇಷನ್ ಕಾರ್ಡ್ ರದ್ದಾಗಿದ್ದಲ್ಲಿ, ವಿಷಯದ ಕುರಿತಾಗಿ ತಹಶೀಲ್ದಾರರ ಗಮನಕ್ಕೆ ತಂದರೆ ಒಂದು ವಾರದೊಳಗೆ ಸಮಸ್ಯೆಯನ್ನು ಬಗೆಹರಿಸಿ ತಮ್ಮ ರೇಷನ್ ಕಾರ್ಡ್ ಗಳನ್ನು ಹಿಂ ಪಡೆದುಕೊಳ್ಳಬಹುದು ಎಂದು ಮಾಹಿತಿಯನ್ನು ಸರ್ಕಾರ ಒದಗಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ಮುಖ್ಯ ಮಾಹಿತಿ -
Ration Card update : ರೇಷನ್ ಕಾರ್ಡ್ ಇದ್ದವರಿಗೆ ಡೆಡ್ ಲೈನ್..! ನವೆಂಬರ್ ಒಳಗೆ ಈ ಕೆಲಸ ಕಡ್ಡಾಯ.
ಸರ್ಕಾರದ ನೂತನ ನೀತಿಗಳ ಅನ್ವಯ, ಪಡಿತರ ಚೀಟಿದಾರರಿಗೆ (For Ration Card users) ತಮ್ಮ ಚೀಟಿಯನ್ನು ರದ್ದುಪಡಿಸುವ ಸಾಧ್ಯತೆಯನ್ನು ತಪ್ಪಿಸಲು ಡಿಸೆಂಬರ್ 1ರ ಮೊದಲು ಇ-ಕೆವೈಸಿ (e-KYC) ಪ್ರಕ್ರಿಯೆ ಪೂರೈಸುವುದು ಅಗತ್ಯವಾಗಿದೆ. ಈ ಕ್ರಮದ ಹಿಂದಿನ ಉದ್ದೇಶವು ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಸುದೃಢತೆ ತರಲು ಮತ್ತು ಅನರ್ಹ ಫಲಾನುಭವಿಗಳನ್ನು ತೆರವುಗೊಳಿಸಲು ಆಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇ-ಕೆವೈಸಿಯ (e-KYC) ಅಗತ್ಯತೆಯ…
Categories: ಮುಖ್ಯ ಮಾಹಿತಿ
Hot this week
-
ರಾಜ್ಯದಲ್ಲಿ ಸ್ವಂತ ಮನೆ ಇಲ್ಲದವರಿಗೆ ಸರ್ಕಾರದ ಉಚಿತ ಮನೆ ಯೋಜನೆಗೆ ಅರ್ಜಿ ಹಾಕಿ, ಇಲ್ಲಿದೆ ಸಂಪೂರ್ಣ ಮಾಹಿತಿ
-
LPG ಸಿಲಿಂಡರ್ ಮನೆ ಡೆಲಿವರಿಗೆ ಗ್ರಾಹಕರು ಶುಲ್ಕ ಕೊಡಬೇಕಿಲ್ಲ; ಸರ್ಕಾರದ ಮಹತ್ವದ ಆದೇಶ.!
-
ಗಂಡನ ಆಸ್ತಿಯಲ್ಲಿ ಹೆಂಡತಿಗೆ ಈ ಸಂದರ್ಭದಲ್ಲಿ ಹಕ್ಕಿಲ್ಲ.! ಈ ನಿಯಮ ಗೊತ್ತಾ? ತಿಳಿದುಕೊಳ್ಳಿ
-
ಗಣೇಶ ಚತುರ್ಥಿಗೆ ಡಿಮಾರ್ಟ್ ವಿಶೇಷ ಆಫರ್: ಮನೆ ಬಳಕೆಯ ವಸ್ತುಗಳು, ದಿನಸಿ, ಬಟ್ಟೆಗಳು ಅರ್ಧಕ್ಕಿಂತ ಕಡಿಮೆ ಬೆಲೆಗೆ!
-
Gold Rate Today: ಗೌರಿ ಗಣೇಶ ಹಬ್ಬಕ್ಕೆ ಚಿನ್ನದ ಬೆಲೆಯಲ್ಲಿ ಬಂಪರ್ ಇಳಿಕೆ, ಇಂದು 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಎಷ್ಟು.?
Topics
Latest Posts
- ರಾಜ್ಯದಲ್ಲಿ ಸ್ವಂತ ಮನೆ ಇಲ್ಲದವರಿಗೆ ಸರ್ಕಾರದ ಉಚಿತ ಮನೆ ಯೋಜನೆಗೆ ಅರ್ಜಿ ಹಾಕಿ, ಇಲ್ಲಿದೆ ಸಂಪೂರ್ಣ ಮಾಹಿತಿ
- LPG ಸಿಲಿಂಡರ್ ಮನೆ ಡೆಲಿವರಿಗೆ ಗ್ರಾಹಕರು ಶುಲ್ಕ ಕೊಡಬೇಕಿಲ್ಲ; ಸರ್ಕಾರದ ಮಹತ್ವದ ಆದೇಶ.!
- ಗಂಡನ ಆಸ್ತಿಯಲ್ಲಿ ಹೆಂಡತಿಗೆ ಈ ಸಂದರ್ಭದಲ್ಲಿ ಹಕ್ಕಿಲ್ಲ.! ಈ ನಿಯಮ ಗೊತ್ತಾ? ತಿಳಿದುಕೊಳ್ಳಿ
- ಗಣೇಶ ಚತುರ್ಥಿಗೆ ಡಿಮಾರ್ಟ್ ವಿಶೇಷ ಆಫರ್: ಮನೆ ಬಳಕೆಯ ವಸ್ತುಗಳು, ದಿನಸಿ, ಬಟ್ಟೆಗಳು ಅರ್ಧಕ್ಕಿಂತ ಕಡಿಮೆ ಬೆಲೆಗೆ!
- Gold Rate Today: ಗೌರಿ ಗಣೇಶ ಹಬ್ಬಕ್ಕೆ ಚಿನ್ನದ ಬೆಲೆಯಲ್ಲಿ ಬಂಪರ್ ಇಳಿಕೆ, ಇಂದು 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಎಷ್ಟು.?