Tag: kannada news live
-
Life Hacks : ಜೀವನದಲ್ಲಿ ಯಶಸ್ಸು ಗಳಿಸಲು ಈ ಸೂತ್ರ ಗಳನ್ನು ಅಳವಡಿಸಿಕೊಳ್ಳಿ.!
5 ವರ್ಷಗಳಲ್ಲಿ ನಿಮ್ಮ ಜೀವನವನ್ನು ಸುಖಕರವಾಗಿ ಇಟ್ಟುಕೊಳ್ಳಬೇಕೆ? ಹಾಗಿದ್ದಲ್ಲಿ ಈ 10 ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಮನುಷ್ಯನ ಜೀವನ ಅತ್ಯದ್ಭುತವಾದದ್ದು. ತಾನು ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸಬೇಕು, ಜೀವನದಲ್ಲಿ ಮುಂದೆ ಬರಬೇಕು, ತನ್ನ ಮನೆಯವರನ್ನು ಸಂತೋಷವಾಗಿ ಆರೋಗ್ಯಕರವಾಗಿ (Healthy) ನೋಡಿಕೊಳ್ಳಬೇಕೆಂಬ ಆಸೆಯನ್ನು ಇಟ್ಟುಕೊಂಡಿರುತ್ತಾರೆ. ನಿರ್ದಿಷ್ಟ ಸಮಯದಲ್ಲೇ ಎಲ್ಲಾ ಕೆಲಸವನ್ನು ಮಾಡಿ ನಮ್ಮ ಸಾಧನೆಯನ್ನು ಸಾಧಿಸಬೇಕೆಂಬ ಹಂಬಲ ಎಲ್ಲರಲ್ಲೂ ಇರುತ್ತದೆ. ಆದರೆ ಕೆಲವೊಮ್ಮೆ ಮನುಷ್ಯ ಏನನ್ನಾದರೂ ಸಾಧಿಸಬೇಕೆಂದು ಛಲ ಹಠ ಎಲ್ಲವನ್ನೂ ಇಟ್ಟುಕೊಳ್ಳುತ್ತಾನೆ. ಆದರೆ ಬಹಳ ಮುಖ್ಯವಾಗಿ ಬೇಕಾಗಿರುವಂತಹ ಕೆಲವೊಂದಷ್ಟು…
Categories: ಮುಖ್ಯ ಮಾಹಿತಿ -
Job Alert : ರಾಜ್ಯ ಕಂದಾಯ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ.!
ಕರ್ನಾಟಕ ಸರ್ಕಾರವು ಲ್ಯಾಂಡ್ ಸರ್ವೇ ಹಾಗೂ ಭೂದಾಖಲೆ ದುರಸ್ತಿ ಕಾರ್ಯದಲ್ಲಿ( In the land survey and land record repair work) ಪ್ರಗತಿಪರವಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಮುಖ ಘೋಷಣೆ ಮಾಡಿದ್ದಾರೆ. ಕಂದಾಯ ಇಲಾಖೆ(Revenue department)ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಯನ್ನು ಆದ್ಯತೆಯಿಂದ ಕೈಗೊಳ್ಳಲಾಗಿದ್ದು, ಒಟ್ಟು 34 ಭೂ ದಾಖಲೆಯ ಸಹಾಯಕ ನಿರ್ದೇಶಕರ ಹಾಗೂ 746 ಸರ್ಕಾರಿ ಸರ್ವೆಯರ್ ಹುದ್ದೆಗಳ ನೇಮಕ ಪ್ರಕ್ರಿಯೆ ಆರಂಭಿಸಲಾಗಿದೆ. ಇದೇ ರೀತಿಯ ಎಲ್ಲಾ…
Categories: ಉದ್ಯೋಗ -
EPF Fund: ಪಿಎಫ್ ಹಣ ವಿತ್ ಡ್ರಾ ಮಾಡಲು ಹೊಸ ನಿಯಮ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಇನ್ನು ಮುಂದೆ ನಿಮ್ಮ PF ಹಣವನ್ನು ಬ್ಯಾಂಕ್ಗೆ ಹೋಗದೆ ನೀವು ಹತ್ತಿರದ ATM ನಿಂದಲೇ ತೆಗೆಯಬಹುದು. ಸರ್ಕಾರವು ಈ ಹೊಸ ಸೌಲಭ್ಯವನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಉದ್ಯೋಗಿಗಳ ಭವಿಷ್ಯ ನಿಧಿ (ಪಿಎಫ್) ಸಂಗ್ರಹವು ಭಾರತದಲ್ಲಿ ಉದ್ಯೋಗಿಗಳಿಗೆ ಮಹತ್ವದ ಆರ್ಥಿಕ ಭದ್ರತೆ ನೀಡುತ್ತದೆ. ಇದನ್ನು ಪ್ರತಿ ತಿಂಗಳ ಸಂಬಳದಿಂದ ಶೇ. 12 ರಷ್ಟು…
Categories: ಮುಖ್ಯ ಮಾಹಿತಿ -
ಕೇವಲ 50 ರೂ. ಕಟ್ಟಿದರೆ 35 ಲಕ್ಷ ರೂ ಸಿಗುವ ಈ ಪೋಸ್ಟ್ ಆಫೀಸ್ ಸ್ಕೀಮ್ ಯಾರಿಗೂ ಗೊತ್ತಿಲ್ಲ.
ಭಾರತೀಯ ಅಂಚೆ ಇಲಾಖೆ, ಬಡವರ ಬಾದಾಮಿಯಂತೆ, ದೇಶದ ಹಳ್ಳಿಯ ಜನತೆ ಮತ್ತು ಬಡ ವರ್ಗದವರಿಗಾಗಿ ಹಲವಾರು ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳಲ್ಲಿ ಗ್ರಾಮ ಸುರಕ್ಷಾ ಯೋಜನೆ (Gram Suraksha Yojana) ಅತ್ಯಂತ ಜನಪ್ರಿಯ. ಇದು ಕೇವಲ ಹಣ ಉಳಿತಾಯ ಮಾತ್ರವಲ್ಲದೆ, ಭವಿಷ್ಯದಲ್ಲಿ ಆರ್ಥಿಕ ಭದ್ರತೆಯನ್ನು ನೀಡುವಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಗ್ರಾಮ ಸುರಕ್ಷಾ ಯೋಜನೆಯ ವಿಶೇಷತೆ: ಈ ಯೋಜನೆಯ…
Categories: ಮುಖ್ಯ ಮಾಹಿತಿ -
ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಖಾಲಿ ಮಾಡುವ ಈ 15 ಡೇಂಜರ್ ಸಾಲದ ಅಪ್ಲಿಕೇಶನ್ ಡಿಲೀಟ್ ಮಾಡಿ.!
ನಿಮ್ಮ ಬ್ಯಾಂಕ್ ಖಾತೆಯನ್ನು ಸುರಕ್ಷಿತವಾಗಿಡಲು ಈ 15 ನಕಲಿ ಸಾಲದ ಅಪ್ಲಿಕೇಶನ್ಗಳನ್ನು(Fake loan applications) ತಕ್ಷಣ ಅಳಿಸಿ ಸೈಬರ್ ಅಪರಾಧ(Cybercrime) ಮತ್ತು ಆನ್ಲೈನ್ ವಂಚನೆಗಳು (online frauds) ತೀವ್ರವಾಗಿ ಹೆಚ್ಚಳವಾಗುತ್ತಿವೆ. ಅಂತಹ ಹೊಸ ಮಾರಕ ತಂತ್ರಗಳಲ್ಲಿ ನಕಲಿ ಸಾಲದ ಅಪ್ಲಿಕೇಶನ್ಗಳು ಪ್ರಮುಖವಾಗಿ ಹೊರಹೊಮ್ಮುತ್ತಿವೆ. McAfee ನ ವರದಿ ಪ್ರಕಾರ, ಇತ್ತೀಚಿನ ದಿನಗಳಲ್ಲಿ ನಕಲಿ ತ್ವರಿತ ಸಾಲದ ಆ್ಯಪ್ಗಳು 80 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ವಂಚಿಸಿವೆ. ಈ ಆ್ಯಪ್ಗಳು ಸಾಲ ನೀಡುವ ನೆಪದಲ್ಲಿ ವೈಯಕ್ತಿಕ ಮತ್ತು ಬ್ಯಾಂಕ್ ವಿವರಗಳನ್ನು…
Categories: ಸುದ್ದಿಗಳು -
QR ಕೋಡ್ ಇಲ್ಲದ ಪಾನ್ ಕಾರ್ಡ್ ಬಂದ್ ? ಹೊಸ ಪಾನ್ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ಪಾನ್ ಕಾರ್ಡ್ನಲ್ಲಿ ಮಹತ್ವದ ಬದಲಾವಣೆ ತರುವ ಸಲುವಾಗಿ ಕೇಂದ್ರ ಸರ್ಕಾರ ಪಾನ್ 2.0 ಎಂಬ ಯೋಜನೆ ಅನುಷ್ಠಾನಕ್ಕೆ ತರಲು ಅನುಮೋದನೆ ನೀಡಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ(PM Narendramodi) ನೇತೃತ್ವದಲ್ಲಿ ಭಾರತ ಸರ್ಕಾರವು ಪರಿವರ್ತಕ ಉಪಕ್ರಮವನ್ನು ಅನುಮೋದಿಸಿದೆ-PAN 2.0. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಘೋಷಿಸಿದ, ಶಾಶ್ವತ ಖಾತೆ ಸಂಖ್ಯೆ (PAN) ವ್ಯವಸ್ಥೆಯ ಈ ನವೀಕರಿಸಿದ ಆವೃತ್ತಿಯು ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನಗಳನ್ನು (Advanced digital technology) ಸಂಯೋಜಿಸಲು ಮತ್ತು ತೆರಿಗೆದಾರರ ಗುರುತಿನ ಪ್ರಕ್ರಿಯೆಗಳ ದಕ್ಷತೆಯನ್ನು ಹೆಚ್ಚಿಸಲು…
Categories: ಮುಖ್ಯ ಮಾಹಿತಿ -
10ನೇ, ಪಿಯುಸಿ ಆದವರಿಗೆ ಹೊಸ ನೇಮಕಾತಿ ಅಧಿಸೂಚನೆ..! UCIL Recruitment
ಈ ವರದಿಯಲ್ಲಿ ಯುರೇನಿಯಂ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (UCIL) ನೇಮಕಾತಿ 2024(UCIL Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: ಉದ್ಯೋಗ
Hot this week
-
ಗಣೇಶ ಚತುರ್ಥಿ 2025: ನಿಮ್ಮ ಮನೆಯಲ್ಲಿ ಗಣೇಶನನ್ನು ಕೂರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ!
-
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಆರೋಗ್ಯಕರ ಹಸಿರು ಚಟ್ನಿ: ಸಂಪೂರ್ಣ ಮಾಹಿತಿ
-
ಕರ್ನಾಟಕದ 10 ಜಿಲ್ಲೆಗಳಿಗೆ ಮುಂದಿನ 5 ದಿನಗಳ ಕಾಲ ಭಾರೀ ಮಳೆ ಎಚ್ಚರಿಕೆ!
-
ಗಣೇಶ ಚತುರ್ಥಿ 2025: ಗಣಪತಿ ಪೂಜೆಯ ವಿಧಾನ, ಬೇಕಾಗುವ ಪದಾರ್ಥ,ಸಿದ್ಧತೆ ಮತ್ತು ಮುಖ್ಯ ಸೂಚನೆಗಳು
-
Gruhalakshmi: ಗಣಪತಿ ಹಬ್ಬದ ಮುನ್ನ ಮನೆ ಯಜಮಾನಿಯರಿಗೆ ಸಿಹಿ ಸುದ್ದಿ, ₹2000/- ಹಣ ಬಿಡುಗಡೆಗೆ ಸಿದ್ಧತೆ
Topics
Latest Posts
- ಗಣೇಶ ಚತುರ್ಥಿ 2025: ನಿಮ್ಮ ಮನೆಯಲ್ಲಿ ಗಣೇಶನನ್ನು ಕೂರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ!
- ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಆರೋಗ್ಯಕರ ಹಸಿರು ಚಟ್ನಿ: ಸಂಪೂರ್ಣ ಮಾಹಿತಿ
- ಕರ್ನಾಟಕದ 10 ಜಿಲ್ಲೆಗಳಿಗೆ ಮುಂದಿನ 5 ದಿನಗಳ ಕಾಲ ಭಾರೀ ಮಳೆ ಎಚ್ಚರಿಕೆ!
- ಗಣೇಶ ಚತುರ್ಥಿ 2025: ಗಣಪತಿ ಪೂಜೆಯ ವಿಧಾನ, ಬೇಕಾಗುವ ಪದಾರ್ಥ,ಸಿದ್ಧತೆ ಮತ್ತು ಮುಖ್ಯ ಸೂಚನೆಗಳು
- Gruhalakshmi: ಗಣಪತಿ ಹಬ್ಬದ ಮುನ್ನ ಮನೆ ಯಜಮಾನಿಯರಿಗೆ ಸಿಹಿ ಸುದ್ದಿ, ₹2000/- ಹಣ ಬಿಡುಗಡೆಗೆ ಸಿದ್ಧತೆ