Tag: kannada news live

  • Onion Price : ಈರುಳ್ಳಿ, ಬೆಳ್ಳುಳ್ಳಿ ಬೆಲೆಯಲ್ಲಿ ಭಾರಿ ಏರಿಕೆ.! ಮಹಿಳೆಯರಿಗೆ ಶಾಕ್!

    1000339707

    ಅಡುಗೆ ಮನೆಗೆ ಅವಿಭಾಜ್ಯವಾದ ಈರುಳ್ಳಿ(Onion) ಮತ್ತು ಬೆಳ್ಳುಳ್ಳಿ (Garlic) ಇದೀಗ ಗ್ರಾಹಕರ ಕಣ್ಗಾಲುಗಳಿಗೆ ಉರಿಯುತ್ತಿರುವ ದರಗಳನ್ನು ತಲುಪಿದ್ದು, ಚಿಂತೆಯ ವಿಷಯವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಲೆಗಳು(Onion and garlic price) ಗಗನಕ್ಕೇರಿದ್ದು, ದರ ಏರಿಕೆಗೆ ಅನೇಕ ಕಾರಣಗಳಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೆಲೆಗಳ ಇತ್ತೀಚಿನ ಸ್ಥಿತಿ : ಈರುಳ್ಳಿ: ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ ₹70-₹80, ಎಪಿಎಂಸಿಯಲ್ಲಿ ₹50-₹60.ಬೆಳ್ಳುಳ್ಳಿ: ಚಿಲ್ಲರೆ…

    Read more..


  • Bleeding Eye: ಜಗತ್ತಿನಾದ್ಯಾಂತ ಹೆಚ್ಚಾಯ್ತು `ಬ್ಲೀಡಿಂಗ್ ಐ’ ವೈರಸ್. ಎಚ್ಚರಿಕೆ.! ಇಲ್ಲಿದೆ ವಿವರ

    1000339579

    ಬಿಗ್ ಶಾಕಿಂಗ್ ನ್ಯೂಸ್, ವಿಶ್ವಾದ್ಯಂತ ಹೆಚ್ಚಾಗುತ್ತಿದೆ ಬ್ಲೀಡಿಂಗ್ ಐ’ ವೈರಸ್, ಏನಿದು ವೈರಸ್? ಈ ರೋಗದ ಲಕ್ಷಣಗಳ ಬಗ್ಗೆ ಎಚ್ಚರಿಕೆ..! ಕೊರೋನಾ (corona) ಎಂಬ ಮಹಾಮಾರಿ ಪ್ರಪಂಚವನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿತು. ಅಷ್ಟೇ ಅಲ್ಲದೆ ಆ ಒಂದು ರೋಗದಿಂದ ಮುಕ್ತಿಯನ್ನು ಪಡೆಯಲು ಹಲವು ವರ್ಷಗಳೇ ಬೇಕಾಯಿತು. ಹಾಗೆಯೇ ಇದೀಗ ಮತ್ತೊಂದು ವೈರಸ್ ಎದುರಾಗಿದೆ. ಹೌದು, ಇಂದು ನಾವು ಮಾಡುವ ಹಲವು ತಪ್ಪುಗಳಿಂದ ನಾವೇ ಕಷ್ಟವನ್ನು ಎದುರಿಸುತ್ತಿದ್ದೇವೆ. ಇದೀಗ  ‘ಬ್ಲೀಡಿಂಗ್ ಐ’ (Bleeding Eye) ವೈರಸ್ ಎಂಬ ಹೊಸ…

    Read more..


  • ಅತೀ ಹೆಚ್ಚು SIP ಆದಾಯ ಬರುವ ಟಾಪ್ 7 ಲಾರ್ಜ್, ಮಿಡ್ ಕ್ಯಾಪ್ ಮ್ಯೂಚುಯಲ್ ಫಂಡ್ ಗಳ ವಿವರ ಇಲ್ಲಿದೆ

    Picsart 24 12 08 10 34 47 250 scaled

    5 ವರ್ಷದಲ್ಲಿ ಅತ್ಯಧಿಕ SIP ಆದಾಯ ಪಡೆಯಬೇಕೆ? ಹಾಗಾದರೆ ತಿಳಿಯಿರಿ… ಟಾಪ್ 7 ಲಾರ್ಜ್ ಹಾಗೂ ಮಿಡ್ ಕ್ಯಾಪ್ ಮ್ಯೂಚುಯಲ್ ಫಂಡ್ ಗಳ ವಿವರ. ಇಂದು ಪ್ರಪಂಚ ಬದಲಾಗಿದೆ. ಹೌದು, ತಂತ್ರಜ್ಞಾನ (Technology) ದಿಂದ ಇಂದು ನಮ್ಮ ಎಲ್ಲಾ ಕೆಲಸ ಕಾರ್ಯಗಳು ಬಹಳ ಬೇಗನೆ  ಮುಗಿದು ಹೋಗುತ್ತವೆ. ಜನರು ಬದಲಾಗಿದ್ದಾರೆ. ತಾವು ದುಡಿದ ಹಣವನ್ನು ಹೂಡಿಕೆ ಮಾಡಲು ಮುಂದೆ ಬರುತ್ತಾರೆ. ತಮ್ಮ ಭವಿಷ್ಯ(Future)ದ ಜೀವನವು ಸುಖಕರವಾಗಿರಲು ಬಯಸುತ್ತಾರೆ. ಇಂದು ಹಣವನ್ನು ಹೂಡಿಕೆ(invest) ಮಾಡಲು ಹಲವಾರು ಯೋಜನೆಗಳಿವೆ. ಅತೀ…

    Read more..


  • Epfo 3.0: ಪಿಎಫ್ ಇದ್ದವರಿಗೆ ಬಂಪರ್ ಗುಡ್ ನ್ಯೂಸ್, ಎಟಿಎಂನಲ್ಲೇ ವಿತ್​ಡ್ರಾ ಮಾಡಿ! ಇಲ್ಲಿದೆ ವಿವರ

    1000339450

    ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ವ್ಯವಸ್ಥೆಯನ್ನು ಸುಧಾರಿಸುವ ಮತ್ತು ಸರಳಗೊಳಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಗಮನಾರ್ಹ ಕ್ರಮದಲ್ಲಿ, ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲತೆ ಮತ್ತು ಪ್ರಯೋಜನಗಳನ್ನು ನೀಡಲು EPFO 3.0 ಎಂದು ಉಲ್ಲೇಖಿಸಲಾದ EPFO ವ್ಯವಸ್ಥೆಯಲ್ಲಿ ಸರ್ಕಾರವು ಹಲವಾರು ವರ್ಧನೆಗಳನ್ನು ಪರಿಚಯಿಸುತ್ತಿದೆ. ಈ ಸುಧಾರಣೆಗಳು EPF ವ್ಯವಸ್ಥೆಯನ್ನು ಹೆಚ್ಚು ಪ್ರವೇಶಿಸಬಹುದಾದ, ಬಳಕೆದಾರ ಸ್ನೇಹಿ ಮತ್ತು ಉದ್ಯೋಗಿಗಳ ಭವಿಷ್ಯವನ್ನು ಭದ್ರಪಡಿಸುವಲ್ಲಿ ಪರಿಣಾಮಕಾರಿಯಾಗಿ ಮಾಡುವ ಗುರಿಯನ್ನು ಹೊಂದಿವೆ. ಹೊಸ ವೈಶಿಷ್ಟ್ಯಗಳನ್ನು ಹಂತಗಳಲ್ಲಿ ಹೊರತರುವ ನಿರೀಕ್ಷೆಯಿದೆ, 2025 ರ…

    Read more..


  • Heavy Rain:  ರಾಜ್ಯದ ಈ ಜಿಲ್ಲೆಗಳಲ್ಲಿ ಡಿ. 8ರ ವರೆಗೆ ಭಾರೀ ಮಳೆ ಮುನ್ಸೂಚನೆ..!

    1000339324

    ಇಂದಿನಿಂದ ಮುಂದಿನ ಮೂರು ದಿನ ಭಾರೀ  ಮಳೆಯಾಗುವ (rains) ಸಾಧ್ಯತೆ.! ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಈ ವರ್ಷ ಸುರಿದ ಧಾರಾಕಾರ ಮಳೆಯಿಂದ ಜನರು ಬಹಳಷ್ಟು ನೋವು ಕಷ್ಟಗಳನ್ನು ಎದುರಿಸಿದ್ದಾರೆ. ಅದರಲ್ಲೂ ಹಲವಾರು ಕಡೆಗಳಲ್ಲಿ ಫೆಂಗಲ್ ಚಂಡಮಾರುತ ಕಾರಣ ಅಧಿಕ ಮಳೆಯಾಗುತ್ತಿದ್ದು, ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವೊಂದು ಜಿಲ್ಲೆಗಳಲ್ಲಿ(districts) ಬಹಳಷ್ಟು ಮಳೆ ಬೀಳುತ್ತಿದೆ. ಇದರಿಂದ ಕೇವಲ ರೈತರಿಗಷ್ಟೇ ಅಲ್ಲ ಸಾಮಾನ್ಯ ಜನರಿಗೂ ಕೂಡ ಹೆಚ್ಚು ಸಮಸ್ಯೆಯಾಗಿದ್ದು, ಮಳೆಯಿಂದ ಬೆಳೆನಾಶದ ಜೊತೆಗೆ ಹಲವರು ತಮ್ಮ ಮನೆಗಳನ್ನೂ ಕೂಡ ಕಳೆದುಕೊಂಡಿದ್ದರು. ಇದೀಗ…

    Read more..


  • JOB NEWS : ಪಿಯುಸಿ , ಪದವಿ ಆದವರಿಗೆ ಸುಪ್ರೀಂಕೋರ್ಟ್’ನಲ್ಲಿ ನೇಮಕಾತಿ

    1000339301

    ಈ ವರದಿಯಲ್ಲಿ ಸುಪ್ರೀಂ ಕೋರ್ಟ್ ನೇಮಕಾತಿ 2024 ( Supreme court Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…

    Read more..


  • 8th Pay Commission: ಕೇಂದ್ರ ಸರ್ಕಾರಿ ನೌಕರರ ಮೂಲ ವೇತನ ₹34,500 ಗೆ ಹೆಚ್ಚಳ ನಿರೀಕ್ಷೆ.! ಇಲ್ಲಿದೆ ವಿವರ

    1000339128

    8ನೇ ವೇತನ ಆಯೋಗದಿಂದ ಹೊಸ ಅಪ್ ಡೇಟ್, ಸರ್ಕಾರಿ ನೌಕರರ ಮೂಲ ವೇತನ ₹34,500ಗೆ ಹೆಚ್ಚಳ ನಿರೀಕ್ಷೆ..! ಸರ್ಕಾರಿ ನೌಕರರು ಬಹಳ ಕಷ್ಟ ಪಟ್ಟು, ತಮ್ಮ ಪರಿಶ್ರಮ ಮತ್ತು ಹೋರಾಟದ ಫಲವಾಗಿ ತಮ್ಮ 7ನೇ ವೇತನ (7th pay commission) ವನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ಇದೀಗ 8ನೇ ವೇತನ ಆಯೋಗದ ಕುರಿತು ಚರ್ಚೆ ನಡೆಯುತ್ತಿದೆ. ಸರ್ಕಾರಿ ನೌಕರರು ತಮ್ಮ 8ನೇ ವೇತನ ಆಯೋಗದ (8th pay commission) ವೇತನದ ಬಗ್ಗೆ ಕಾತುರದಿಂದ ಕಾಯುತ್ತಿದ್ದಾರೆ. 8ನೇ ವೇತನವು 2026…

    Read more..


  • ಪ್ರಯಾಣಿಕರಿಗೆ ಗುಡ್ ನ್ಯೂಸ್ ; ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಗೆ ಮತ್ತೊಂದು ಯೋಜನೆ.!

    1000339125

    ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಸಂಚಾರಿಗಳಿಗೆ ಗುಡ್ ನ್ಯೂಸ್!. ಶೀಘ್ರದಲ್ಲೇ ಹೊಸ ಯೋಜನೆ ಆರಂಭ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ (Bengaluru Mysuru Expressway )ಚಲಿಸುವ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವೇ ಇಲ್ಲದಂತಾಗಿದೆ. ಅದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ ಎಐ) ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ಮಾಡುತ್ತಿದೆ. ಹೆದ್ದಾರಿಯ ಒಂದು ಸಮಗ್ರ ಸೇವಾ ರಸ್ತೆಯನ್ನು ನಿರ್ಮಿಸಿ  ಮಾರ್ಗದುದ್ದಕ್ಕೂ ಪಟ್ಟಣಗಳಿಗೆ ಸಂಪರ್ಕವನ್ನು ಹೆಚ್ಚಿಸುವ ಮತ್ತು ಎಕ್ಸ್‌ಪ್ರೆಸ್‌ವೇ ಗೆ ಪ್ರವೇಶಿಸುವ ಹಾಗೂ ನಿರ್ಗಮಿಸುವ ವಾಹನಗಳಿಗೆ ಸುಗಮ ಪ್ರವೇಶವನ್ನು ಒದಗಿಸಿಕೊಡುವ ಗುರಿಯನ್ನು…

    Read more..