Tag: kannada news live
-
ಎರಡು ಎಕರೆವರೆಗಿನ ಕೃಷಿ ಭೂಮಿಯನ್ನು ಭೂಪರಿವರ್ತನೆ ಇಲ್ಲದೇ ಕೈಗಾರಿಕಾ ಉದ್ದೇಶಕ್ಕೆ ಬಳಸಲು ಅವಕಾಶ!
ಕರ್ನಾಟಕ ಸರ್ಕಾರ ಕೈಗಾರಿಕೆಗಳ ಉತ್ತೇಜನಕ್ಕಾಗಿ ಮಹತ್ವದ ಹೆಜ್ಜೆ ಇಟ್ಟಿದ್ದು, ಎರಡು ಎಕರೆವರೆಗಿನ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಬಳಕೆ ಮಾಡಲು ಭೂ ಪರಿವರ್ತನೆಯಿಂದ ವಿನಾಯಿತಿ ನೀಡಲು ತಿದ್ದುಪಡಿ ತರುವ ಪ್ರಸ್ತಾವನೆ ರೂಪಿಸಿದೆ. ಈ ಕ್ರಮ, ರಾಜ್ಯದ ಕೈಗಾರಿಕಾ ವಾತಾವರಣವನ್ನು ಮತ್ತಷ್ಟು ಸುಧಾರಿಸಲು ಮತ್ತು ಬಂಡವಾಳ ಹೂಡಿಕೆದಾರರಿಗೆ ಸೂಕ್ತವಾದ ಬಂಡವಾಳ ಹೂಡಿಕೆ(invest) ಪರಿಸರವನ್ನು ಒದಗಿಸಲು ಸಹಾಯ ಮಾಡಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…
Categories: ಕೃಷಿ -
ಕೇಂದ್ರದ ಈ ಯೋಜನೆ ಅಡಿ ಸಿಗಲಿದೆ 3 ಲಕ್ಷ ರೂ. ಬಡ್ಡಿ ರಹಿತ ಸಾಲ; ಈ ಮಹಿಳೆಯರಿಗೆ ಮಾತ್ರ
ಉದ್ಯೋಗಿನಿ ಯೋಜನೆಯು ವ್ಯಾಪಾರ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಮಹಿಳೆಯರು ಸ್ವಯಂ ಉದ್ಯೋಗಿ ಮತ್ತು ಆರ್ಥಿಕವಾಗಿ ಸ್ವತಂತ್ರರಾಗಲು ಸಹಾಯ ಮಾಡುವ ಯೋಜನೆಯಾಗಿದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು (KSWDC) ವ್ಯಾಪಾರ ಮತ್ತು ಸೇವಾ ವಲಯಗಳಲ್ಲಿ ವ್ಯಾಪಾರವನ್ನು ಪ್ರಾರಂಭಿಸಲು ಬಯಸುವ ಮಹಿಳೆಯರಿಗೆ ಬ್ಯಾಂಕ್ಗಳಿಂದ ಸಾಲದ ಮೇಲೆ ಸಬ್ಸಿಡಿಗಳನ್ನು(subsidy on loan) ನೀಡುತ್ತದೆ. ಈ ಯೋಜನೆಯ ಕುರಿತಾದ ಸಂಪೂರ್ಣ ಮಾಹಿತಿ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…
Categories: ಸರ್ಕಾರಿ ಯೋಜನೆಗಳು -
ಪ್ರತಿ ತಿಂಗಳಿಗೆ ಬರೀ ₹10,000 SIP ಮಾಡಿ ಕೋಟಿ ಗಳಿಸೋದು ಹೇಗೆ ಗೊತ್ತಾ ?
₹10,000 ತಿಂಗಳಿಗೆ ಹೂಡಿಕೆ(Invest) ಮಾಡಿ ನಿಮ್ಮ ನಿವೃತ್ತಿ ಕನಸನ್ನು ಸಾಕಾರಗೊಳಿಸಿ! 5 ಕೋಟಿ ರೂಪಾಯಿಗಳ ನಿವೃತ್ತಿ ನಿಧಿ(Retirement fund) ರಚಿಸುವ ರಹಸ್ಯವನ್ನು ತಿಳಿಯಿರಿ. SIP ಹೂಡಿಕೆಯ ಮೂಲಕ ಹೇಗೆ ಈ ಗುರಿ ಸಾಧಿಸಬಹುದು ಎಂಬುದನ್ನು ಈ ವರದಿಯಲ್ಲಿ ತಿಳಿಯಿರಿ. ನಿವೃತ್ತಿಯ ನಂತರ ಆರ್ಥಿಕವಾಗಿ ಸ್ವಾವಲಂಬಿಯಾಗಿರಲು, ಯೋಜಿತ ಹೂಡಿಕೆ ಮಾಡುವುದು ಅತ್ಯಗತ್ಯ. SIP (Systematic Investment Plan) ಮೂಲಕ ಹೂಡಿಕೆ ಮಾಡುವುದರಿಂದ ನೀವು ದೀರ್ಘಾವಧಿಯ ಆದಾಯ ಮತ್ತು ಸಂಕೀರ್ಣ ಬಡ್ಡಿಯ ಲಾಭ ಪಡೆದು ಲಕ್ಷಾಂತರ ರೂಪಾಯಿಗಳನ್ನು ಸಂಗ್ರಹಿಸಬಹುದು. ಈ…
Categories: ಮುಖ್ಯ ಮಾಹಿತಿ -
ಕೇಂದ್ರದ ಈ ಯೋಜನೆಯಡಿ ಸಿಗಲಿದೆ 3 ಲಕ್ಷ ರೂ. ಸಾಲ; ಹೀಗೆ ಅರ್ಜಿ ಸಲ್ಲಿಸಿ ? ಇಲ್ಲಿದೆ ಮಾಹಿತಿ
ಪಿಎಂ ವಿಶ್ವಕರ್ಮ ಯೋಜನೆಯಿಂದ ಗುಡ್ ನ್ಯೂಸ್, 5% ಬಡ್ಡಿಗೆ ಸಿಗಲಿದೆ 3 ಲಕ್ಷ ರೂ. ಸಾಲ(loan), ಇಲ್ಲಿದೆ ಸಂಪೂರ್ಣ ಮಾಹಿತಿ…! ಪಿಎಂ ವಿಶ್ವಕರ್ಮ ಯೋಜನೆಯು ಕೇಂದ್ರ ವಲಯದ (Central government) ಯೋಜನೆಯಾಗಿದ್ದು, ಕಷ್ಟ ಪಟ್ಟು ದುಡಿಯುವ ಕುಶಲಕರ್ಮಿಗಳ ಜೀವನಕ್ಕೆ ಸಹಾಯ ಮಾಡುವ ಒಂದು ಉತ್ತಮ ಯೋಜನೆ ಇದಾಗಿದೆ. ಈ ಯೋಜನೆಯು ಕುಶಲಕರ್ಮಿಗಳ(artisans) ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದು, ಜೊತೆಗೆ ಕುಶಲಕರ್ಮಿಗಳು ಮತ್ತು ಕುಶಲಕರ್ಮಿಗಳ ಉತ್ಪನ್ನಗಳು ಮತ್ತು ಸೇವೆಗಳ ವ್ಯಾಪ್ತಿಯನ್ನು ದೇಶೀಯ ಮತ್ತು ಜಾಗತಿಕವಾಗಿ ವಿಸ್ತರಣೆ ಮಾಡುವ ಉದ್ದೇಶವನ್ನು…
Categories: ಮುಖ್ಯ ಮಾಹಿತಿ -
Job News : ಭಾರತೀಯ ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರದಿಂದ ಖಾಲಿ ಹುದ್ದೆಗಳ ನೇಮಕಾತಿ!
ಈ ವರದಿಯಲ್ಲಿ NHAI ನೇಮಕಾತಿ 2024 (NHAI Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಉದ್ಯೋಗ -
Google Pay, PhonePe ಬಳಸುವ ತುಂಬಾ ಜನರಿಗೆ ಈ ಮಾಹಿತಿ ಗೊತ್ತಿಲ್ಲ.! ತಿಳಿದುಕೊಳ್ಳಿ
ಯಾವುದೇ ಹಣಕಾಸಿನ ಅಪ್ಲಿಕೇಶನ್ ಮೂಲಕ ತಪ್ಪಾದ ಖಾತೆಗೆ ಹಣ ಕಳುಹಿಸಿದರೆ ಹಿಂಪಡೆಯುವದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ…! ಇಂದು ಜಗತ್ತು ನಮ್ಮ ಅಂಗೈಯಲ್ಲೇ ಇದೆ. ಹೌದು, ಎಲ್ಲರೂ ತಮ್ಮ ಯಾವುದೇ ಕೆಲಸಗಳನ್ನು ಅರೆ ಕ್ಷಣದಲ್ಲಿ ಮಾಡಿ ಮುಗಿಸುತ್ತಾರೆ. ಇದೆಕ್ಕೆಲ್ಲ ಕಾರಣ ತಂತ್ರಜ್ಞಾನ(Technology). ಸ್ಮಾರ್ಟ್ ಫೋನ್ ಗಳು ಬಂದ ನಂತರ ಎಲ್ಲರೂ ಮನೆಯಲ್ಲಿಯೇ ಕುಳಿತು ಅಥವಾ ಯಾವುದೇ ಸ್ಥಳದಲ್ಲಿ ಇದ್ದರೂ ಡಿಜಿಟಲ್ ಪಾವತಿಗಳನ್ನು (Digital transactions) ಮಾಡುತ್ತಾರೆ. ಬ್ಯಾಂಕ್ ಗಳಿಗೆ ಹೋಗುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಇತ್ತೀಚಿನ ದಿನಗಳಲ್ಲಿ…
Categories: ತಂತ್ರಜ್ಞಾನ -
ಅಂಚೆ ಕಚೇರಿ ಹೊಸ ಯೋಜನೆ. ನಿಮ್ಮ ಪತ್ನಿಯೊಂದಿಗೆ ಈ ಖಾತೆ ತೆರೆಯಿರಿ.. ಹಣ ಸಂಪಾದಿಸಿ!
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ: ಸುರಕ್ಷಿತ ಹೂಡಿಕೆ ಮೂಲಕ 5,55,000 ರೂಪಾಯಿ ಗಳಿಸುವುದು ಹೇಗೆ?ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಆರ್ಥಿಕ ಸುರಕ್ಷತೆಗಾಗಿ ಸರಿಯಾದ ಹೂಡಿಕೆ ಯೋಜನೆಯನ್ನು ಆಯ್ಕೆ ಮಾಡುವುದು ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ, ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ( Post Office Monthly Income Scheme, MIS) ಅತ್ಯುತ್ತಮ ಆಯ್ಕೆಯಾಗಿದೆ. ಇದು ಭಾರತ…
Categories: ಮುಖ್ಯ ಮಾಹಿತಿ -
ಬರೋಬ್ಬರಿ 3.35 ಲಕ್ಷ ಬಿಪಿಎಲ್ ಕಾರ್ಡ್ಗಳು ಎಪಿಎಲ್ಗೆ ಪರಿವರ್ತನೆ.! ನಿಮ್ಮ ಕಾರ್ಡ್ ಚೆಕ್ ಮಾಡಿಕೊಳ್ಳಿ
ಕರ್ನಾಟಕದಲ್ಲಿ ಬಿಪಿಎಲ್ (Below Poverty line ) ಮತ್ತು ಎಪಿಎಲ್ (Above poverty line) ಪಡಿತರ ಚೀಟಿದಾರರ ಪರಿಷ್ಕರಣೆ ಕುರಿತ ಗೊಂದಲ ರಾಜ್ಯ ರಾಜಕೀಯ ಮತ್ತು ಸಾಮಾಜಿಕ ಚರ್ಚೆಗೆ ಕೇಂದ್ರಬಿಂದುವಾಗಿದೆ. ವಿಧಾನ ಪರಿಷತ್ನಲ್ಲಿ ಈ ವಿಷಯವು ಸೋಮವಾರ ಪ್ರತಿಧ್ವನಿಸಿದಂತೆ, ಸಚಿವ ಕೆ.ಎಚ್. ಮುನಿಯಪ್ಪ (K.H. Muniyappa) ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರಿಸಿದರು. ಈ ವಿವಾದವು ಸರ್ಕಾರದ ನಿಜಾಭಿಪ್ರಾಯ, ಅನರ್ಹ ಪಡಿತರ ಚೀಟಿದಾರರ(ineligible ration card) ಮೇಲೆ ಕಠಿಣ ಕ್ರಮ ಮತ್ತು ಬಡಜನಾಂಗದ ಹಿತಸಾಕ್ಷರ ದೃಷ್ಟಿಯಿಂದ ಮಹತ್ತರವಾದದು. ಇದೇ ರೀತಿಯ…
Categories: ಮುಖ್ಯ ಮಾಹಿತಿ -
Train Ticket Booking: ಟ್ರೈನ್ ಟಿಕೆಟ್ ಬುಕ್ಕಿಂಗ್ ಮಾಡುವವರ ಗಮನಕ್ಕೆ, ಸಮಯದಲ್ಲಿ ಬದಲಾವಣೆ.! ಇಲ್ಲಿದೆ ವಿವರ
ಭಾರತೀಯ ರೈಲ್ವೆಯ ತತ್ಕಾಲ್ ಸೇವೆ (Indian railway Tatkal Service) ಸಾವಿರಾರು ಪ್ರಯಾಣಿಕರಿಗಾಗಿ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದೆ. ಕೊನೆಯ ಕ್ಷಣದಲ್ಲಿ ಟಿಕೆಟ್ ಪಡೆಯಲು ಈ ಸೇವೆ ಪ್ರಯಾಣಿಕರಿಗೆ ಹೊಸ ಆಶಾಕಿರಣವನ್ನು ಒದಗಿಸುತ್ತದೆ. ಇತ್ತೀಚಿಗೆ, ಭಾರತೀಯ ರೈಲ್ವೆ ತತ್ಕಾಲ್ ಸೇವೆಯ ಟೈಮಿಂಗ್ (Tatkal Service timings) ಹಾಗೂ ಪ್ರಕ್ರಿಯೆಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಪರಿಚಯಿಸಿದೆ. ಈ ಬದಲಾವಣೆಗಳು ತತ್ಕಾಲ್ ಸೇವೆಯನ್ನು ಹೆಚ್ಚು ಸ್ನೇಹಪೂರ್ಣವಾಗಿ, ಪ್ರಾಮಾಣಿಕವಾಗಿ ಹಾಗೂ ಸುಗಮವಾಗಿ ರೂಪಿಸಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ಮುಖ್ಯ ಮಾಹಿತಿ
Hot this week
-
BIG NEWS: ರಾಜ್ಯದ SC ಸಮುದಾಯದ ಯುವಕ-ಯುವತಿಯರಿಗೆ ಬಂಪರ್ ಗುಡ್ ನ್ಯೂಸ್ 2 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ.!
-
ರಸ್ತೆ ಗುಂಡಿ ಗಳನ್ನು ಮುಚ್ಚಲು ಸರ್ಕಾರದ ‘ಗುಂಡಿ ಗಮನ’ ಆ್ಯಪ್.! ಇಲ್ಲಿದೆ ಡೀಟೇಲ್ಸ್
-
KEA Recruitment 2025: ಕೆಇಎ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ
-
BREAKING NEWS: 2026ರ ‘CBSE’ ‘ಬೋರ್ಡ್ ಪರೀಕ್ಷೆ’ಗೆ ಮಾರ್ಗಸೂಚಿ ಬಿಡುಗಡೆ ಈ ಲಿಂಕ್ ಕಡ್ಡಾಯ.!
-
ಈ 3 ರಾಶಿಗೆ ಶನಿ-ಮಂಗಳನಿಂದ ತೊಂದರೆ.. ಪ್ರತಿ ಹೆಜ್ಜೆಗೂ ಅಶುಭ, ಆರ್ಥಿಕ ಸಂಕಷ್ಟ!
Topics
Latest Posts
- BIG NEWS: ರಾಜ್ಯದ SC ಸಮುದಾಯದ ಯುವಕ-ಯುವತಿಯರಿಗೆ ಬಂಪರ್ ಗುಡ್ ನ್ಯೂಸ್ 2 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ.!
- ರಸ್ತೆ ಗುಂಡಿ ಗಳನ್ನು ಮುಚ್ಚಲು ಸರ್ಕಾರದ ‘ಗುಂಡಿ ಗಮನ’ ಆ್ಯಪ್.! ಇಲ್ಲಿದೆ ಡೀಟೇಲ್ಸ್
- KEA Recruitment 2025: ಕೆಇಎ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ
- BREAKING NEWS: 2026ರ ‘CBSE’ ‘ಬೋರ್ಡ್ ಪರೀಕ್ಷೆ’ಗೆ ಮಾರ್ಗಸೂಚಿ ಬಿಡುಗಡೆ ಈ ಲಿಂಕ್ ಕಡ್ಡಾಯ.!
- ಈ 3 ರಾಶಿಗೆ ಶನಿ-ಮಂಗಳನಿಂದ ತೊಂದರೆ.. ಪ್ರತಿ ಹೆಜ್ಜೆಗೂ ಅಶುಭ, ಆರ್ಥಿಕ ಸಂಕಷ್ಟ!