Tag: kannada news live

  • ಪಿಯುಸಿ, ಡಿಗ್ರಿ ಆದವರಿಗೆ ಉತ್ತಮ ಉದ್ಯೋಗಾವಕಾಶ, ಈಗಲೇ ಸಂಪರ್ಕಿಸಿ, ಇಲ್ಲಿದೆ ಮಾಹಿತಿ

    job alert

    ಉತ್ತಮ ಉದ್ಯೋಗ ಹಾಗೂ ಒಳ್ಳೆಯ ಸಂಬಳವನ್ನು ಅರಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಿರುವ ಅದೆಷ್ಟೋ ಆಕಾಂಕ್ಷಿಗಳಿಗೆ ತಮ್ಮ ಹುಟ್ಟೂರಿನಲ್ಲಿಯೇ ಅಥವಾ ನೆರೆಯ ಜಿಲ್ಲೆಯಲ್ಲಿ ಉತ್ತಮವಾದ ಕೆಲಸ ಸಿಕ್ಕರೆ ಎಷ್ಟು ಚೆನ್ನಾಗಿರುತ್ತೆ ಎಂದು ಅನಿಸುವುದರಲ್ಲಿ ತಪ್ಪೇನಿಲ್ಲ. ನೀವೇನಾದರೂ ದಾವಣಗೆರೆಯ ಜಿಲ್ಲೆಯವಾರಗಿದ್ದರೆ, ದಾವಣಗೆರೆ ಜಿಲ್ಲೆಯಲ್ಲಿ ಕೆಲಸ ಮಾಡಲು ಇಚ್ಛಿಸಿದರೆ ನಿಮಗೊಂದು ಸುವರ್ಣ ಅವಕಾಶ ಇಲ್ಲಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ

    Read more..


  • ಚೀನಾದಲ್ಲಿ ಮತ್ತೊಂದು ಭಾರಿ ಮಾರಕ ವೈರಸ್‌ ಪತ್ತೆ; ಮತ್ತೇ ಶುರುವಾಯ್ತು ಆತಂಕ!

    1000350033

    ಐದು ವರ್ಷಗಳ ನಂತರ ಚೀನಾದಲ್ಲಿ(China) ಹೊಸ ಮಾರಕ ವೈರಸ್ ಪತ್ತೆ!. ಕೋವಿಡ್ ನಂತರ ಹೊಸ ಆತಂಕಕ್ಕೆ ಕಾರಣವಾಯ್ತ ಈ ವೈರಸ್(Virus). ಕೊರೋನಾ(Corona) ಮಹಾಮಾರಿಯಿಂದಾಗಿ ಜಗತ್ತಿನಾದ್ಯಂತ ಭಾರೀ ಸಂಕಷ್ಟವನ್ನು ಎದುರಿಸಿದ ನಂತರ, ಐದು ವರ್ಷಗಳ ಬಳಿಕ ಚೀನಾದಲ್ಲಿ ಮತ್ತೊಂದು ಮಾರಕ ವೈರಸ್ ಪತ್ತೆಯಾಗಿದೆ. ಈ ಹೊಸ ವೈರಸ್‌ ಅನ್ನು ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಎಂದು ಕರೆಯಲಾಗುತ್ತಿದ್ದು, ಇದು ಕೋವಿಡ್-19ನಷ್ಟೇ ಸಾಂಕ್ರಾಮಿಕ ಮತ್ತು ಮಾರಕವಾಗಿದೆ ಎಂದು ಹೇಳಲಾಗುತ್ತಿದೆ. ಈ ವೈರಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ

    Read more..


  • ಸಾರ್ವಜನಿಕ ಗಮನಕ್ಕೆ : ತುರ್ತು ಸಂದರ್ಭದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳ ಪಟ್ಟಿ ಇಲ್ಲಿದೆ

    1000349965

    ಸಾರ್ವಜನಿಕರೆ ತುರ್ತು ಸಂದರ್ಭಗಳಲ್ಲಿ(emergency situations) ಎಚ್ಚರ!. ಈ ದೂರವಾಣಿ ಸಂಖ್ಯೆಗಳ(Telephone numbers) ಬಗ್ಗೆ ತಿಳಿದಿರುವುದು ಉತ್ತಮ. ತುರ್ತು ಸಂದರ್ಭಗಳು ಯಾವುದೇ ಸಮಯದಲ್ಲೂ ಸಂಭವಿಸಬಹುದು. ಇಂತಹ ಸಂದರ್ಭಗಳಲ್ಲಿ ಜನರಿಗೆ ತಕ್ಷಣವೇ ಸಹಾಯ ಲಭ್ಯವಾಗಲು ತುರ್ತು ದೂರವಾಣಿ ಸಂಖ್ಯೆಗಳು ಅತ್ಯಂತ ಮುಖ್ಯವಾಗಿವೆ. ಕೆಲವೆ ವೇಳೆ, ಈ ಸಂದರ್ಭಗಳು ಜೀವನಾಶವಾಗದಂತೆ ತಡೆಯಲು ಅಥವಾ ಆಪತ್ತುಗಳಿಂದ ವಿಮುಕ್ತಿ ಪಡೆಯಲು ಅಗತ್ಯ ಸಹಾಯವನ್ನು(help) ತಕ್ಷಣವೇ ಪಡೆಯಬೇಕಾಗುತ್ತದೆ. ಈ ಸಂದರ್ಭಗಳಲ್ಲಿ ತ್ವರಿತವಾಗಿ ತಲುಪಬಹುದಾದ ದೂರವಾಣಿ ಸಂಖ್ಯೆಗಳಿಗೆ ಪ್ರಾಥಮಿಕ ಪ್ರಾಧಾನ್ಯತೆಯನ್ನು ನೀಡುವುದು ಅತೀ ಮುಖ್ಯವಾಗಿದೆ. ಪ್ರಸ್ತುತ ಕಾಲದಲ್ಲಿ

    Read more..


  • Jio Recharge 2025: 11 ತಿಂಗಳಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾ ಅತೀ ಕಮ್ಮಿ ಬೆಲೆ

    1000349906

    ಜಿಯೋ ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್‌ಗಳಲ್ಲಿ ಒಂದಾಗಿದೆ, 460 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿದೆ. ಕಂಪನಿಯು ತನ್ನ ಕೈಗೆಟುಕುವ ಪ್ರಿಪೇಯ್ಡ್ ಮತ್ತು ಜಿಯೋ ಪೋಸ್ಟ್‌ಪೇಯ್ಡ್ ಯೋಜನೆಗಳಿಗೆ ಹೆಸರುವಾಸಿಯಾಗಿದೆ, ಇದು ಅನಿಯಮಿತ ಧ್ವನಿ ಕರೆಗಳು, ಹೆಚ್ಚಿನ ವೇಗದ ಇಂಟರ್ನೆಟ್ ಡೇಟಾ ಮತ್ತು ವಿವಿಧ ಜಿಯೋ ಅಪ್ಲಿಕೇಶನ್ಗಳನ್ನು ಒದಗಿಸುತ್ತದೆ. ಜಿಯೋ ರೂ. 895 ರೀಚಾರ್ಜ್ ಯೋಜನೆಯು 336 ದಿನಗಳ ಪ್ಯಾಕ್ ಮಾನ್ಯತೆಯೊಂದಿಗೆ ಚಿಂತೆ-ಮುಕ್ತ ಅನುಭವವನ್ನು ಖಾತ್ರಿಗೊಳಿಸುತ್ತದೆ, ವರ್ಷವಿಡೀ ತಡೆರಹಿತ ಸೇವೆಗಳನ್ನು ಒದಗಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ

    Read more..


  • Ration Card OTP ಸೇವೆ ಇನ್ಮೇಲೆ ಬಂದ್.. ಪಡಿತರ ಚೀಟಿ ಹೊಂದಿದವರಿಗೆ ಶಾಕ್

    1000349828

    ಪಡಿತರ ವಿತರಣೆಯಲ್ಲಿ OTP ಸೌಲಭ್ಯ ರದ್ದು: ಪೂರಕ ಕ್ರಮಗಳ ಅವಶ್ಯಕತೆ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪ್ರಸ್ತುತ ಸಾಕಷ್ಟು ಬದಲಾವಣೆಗಳು ನಡೆದಿದ್ದು, ಅದರ ಭಾಗವಾಗಿ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಸೌಲಭ್ಯವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಈ ಕ್ರಮದೊಂದಿಗೆ ಪಡಿತರ ವಿತರಣೆಯ ವಹಿವಾಟು ಇನ್ನಷ್ಟು ಪಾರದರ್ಶಕವಾಗಿಸುವ ಪ್ರಯತ್ನವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ(Food and Civil Supplies Department) ಕೈಗೊಂಡಿದೆ. OTP ಸೌಲಭ್ಯ ಮತ್ತು ಅದರ ಉಪಯೋಗ ಮೊಬೈಲ್‌ ಉಪಯೋಗದ ವ್ಯಾಪಕತೆಯಿಂದ, ಪಡಿತರ ವಿತರಣೆಯಲ್ಲಿ ಆಧುನಿಕತೆ ಪ್ರವೇಶಿಸಿತು. ಗ್ರಾಮೀಣ

    Read more..


  • ಹೊಸ Redmi Turbo 4 ಸ್ಮಾರ್ಟ್‌ಫೋನ್ ಭರ್ಜರಿ ಎಂಟ್ರಿ ! ಸಖತ್ ಫೀಚರ್, ಬೆಲೆ ಎಷ್ಟು ಗೊತ್ತಾ ?

    1000349774

    Redmi Turbo 4: ದೀರ್ಘಕಾಲದ ಬ್ಯಾಟರಿ ಬಾಳಿಕೆ ಹೊಂದಿರುವ ಪವರ್‌ಪ್ಯಾಕ್! 6550mAh ಬ್ಯಾಟರಿ ಮತ್ತು 90W ಫಾಸ್ಟ್ ಚಾರ್ಜಿಂಗ್‌ನೊಂದಿಗೆ, ಈ ಸ್ಮಾರ್ಟ್‌ಫೋನ್ ನಿಮ್ಮ ದಿನಚರಿಯ ಯಾವುದೇ ಕ್ಷಣದಲ್ಲಿ ನಿಮ್ಮನ್ನು ಕೈಬಿಡುವುದಿಲ್ಲ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಚೀನಾ(China)ದಲ್ಲಿನ ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ Redmi, ತನ್ನ ಹೊಸ Redmi Turbo 4 ಎಂಬ ಸ್ಮಾರ್ಟ್ಫೋನ್‌ನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

    Read more..


  • ಆಧಾರ್ ಕಾರ್ಡ್ 5 ಹೊಸ ನಿಯಮ ಜಾರಿ, ಆಧಾರ್ ಇದ್ದವರು ತಪ್ಪದೇ ತಿಳಿದುಕೊಳ್ಳಿ

    1000349656

    ಆಧಾರ್ ಕಾರ್ಡ್ ಬಳಸುವಾಗ ಎಚ್ಚರ!. ಈ ಹೊಸ ರೂಲ್ಸ್ ಗಳ ಬಗ್ಗೆ ತಿಳಿದುಕೊಳ್ಳದಿದ್ದರೆ ಮುಂದೆ ಸಮಸ್ಯೆ ಕಟ್ಟಿಟ್ಟಬುತ್ತಿ. ಆಧಾರ್ ಕಾರ್ಡ್‌ (Adhar card) ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಅತ್ಯಂತ ಮುಖ್ಯವಾದ ಗುರುತಿನ ದಾಖಲೆ. ಇದು ಬ್ಯಾಂಕ್ ಖಾತೆ (Bank account) ತೆರೆಯುವುದು, ಪಾನ್ ಕಾರ್ಡ್(PAN card) ಪಡೆಯುವುದು, ಪಿಂಚಣಿ(pension) ಪಡೆಯುವುದು, ಮತ್ತು ಇತರ ಹಲವಾರು ಸೇವೆಗಳಿಗೆ ಅಗತ್ಯವಿದೆ. ಆಧಾರ್ ಕಾರ್ಡ್‌ನ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು (Government) ಕಾಲಕಾಲಕ್ಕೆ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಇತ್ತೀಚೆಗೆ, ಸರ್ಕಾರವು ಆಧಾರ್

    Read more..


  • ಬರೋಬ್ಬರಿ 25 ಸಾವಿರ ರೂಪಾಯಿ ಫೆಲೋಶಿಪ್ ಪಡೆಯಲು ಅರ್ಜಿ ಆಹ್ವಾನ.! ಅಪ್ಲೈ ಮಾಡಿ

    1000349653

    ಇವತ್ತಿನ ವರದಿಯಲ್ಲಿ ಒಂದು ಪ್ರಮುಖವಾದ ವಿದ್ಯಾರ್ಥಿ ವೇತನದ(scholarship) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಅದುವೇ  ಡಾ. ಎಪಿಜೆ ಅಬ್ದುಲ್ ಕಲಾಂ ಯಂಗ್ ರಿಸರ್ಚ್ ಫೆಲೋಶಿಪ್ 2024. ಇದು ತಂತ್ರಜ್ಞಾನ, ಶಿಕ್ಷಣ, ಸಂಶೋಧನೆ ಮತ್ತು ಪರಿಸರಕ್ಕಾಗಿ ಪುನರ್ವಸತಿ (TERRE) ನೀತಿ ಕೇಂದ್ರದಿಂದ ವಿವಿಧ ಕ್ಷೇತ್ರಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿಎಚ್.ಡಿ ವ್ಯಾಸಂಗ ಮಾಡುತ್ತಿರುವ ಅಥವಾ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಒದಗಿಸಲಾದ ಅವಕಾಶವಾಗಿದೆ. ಅರ್ಜಿಯನ್ನು ಸಲ್ಲಿಸಲು ಬೇಕಾದ ದಾಖಲೆಗಳು, ಅರ್ಜಿಯನ್ನು ಸಲ್ಲಿಸುವ ವಿಧಾನ, ಕೊನೆಯ ದಿನಾಂಕ ಹಾಗೂ ಇನ್ನಿತರ ಮಾಹಿತಿಯನ್ನು ತಿಳಿದುಕೊಳ್ಳಲು

    Read more..


  • Job Fair: ಉದ್ಯೋಗ ಆಕಾಂಕ್ಷಿಗಳೆ ಗಮನಿಸಿ,  ಬೆಂಗಳೂರಿನಲ್ಲಿ ಉದ್ಯೋಗ ಮೇಳ; ನೋಂದಣಿ ಪ್ರಾರಂಭ.

    1000349543

    ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (KSDC) 2025ರ ಮೊದಲ ಉದ್ಯೋಗ ಮೇಳವನ್ನು( 2025 Year first Job Fair) ಬೆಂಗಳೂರಿನ ಶಾಂತಿನಗರದ ನಂದನ್ ಫುಟ್‌ಬಾಲ್ ಮೈದಾನದಲ್ಲಿ ಆಯೋಜಿಸುತ್ತಿದೆ. ಜನವರಿ 7 ಮತ್ತು 8ರಂದು ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ನಡೆಯುವ ಈ ಮೇಳವು ಉದ್ಯೋಗವನ್ನು ಹುಡುಕುತ್ತಿರುವ ಪ್ರತಿಭಾವಂತ ಯುವಕರಿಗೆ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ಸುವರ್ಣಾವಕಾಶವನ್ನು ಒದಗಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ

    Read more..