Tag: kannada news live
-
BPL Card: ರೇಷನ್ ಕಾರ್ಡ್ ಇದ್ದವರಿಗೆ ಬಿಗ್ ಶಾಕ್! ಈ ಪಡಿತರ ಚೀಟಿಗಳನ್ನು ರದ್ದು ಮಾಡಲು ಸಿಎಂ ಸೂಚನೆ

ಪಡಿತರ ಚೀಟಿದಾರರಿಗೆ ಬಿಗ್ ಶಾಕ್: ಅನರ್ಹ ಬಿಪಿಎಲ್ ಕಾರ್ಡ್ಗಳ(BPL card) ರದ್ದತಿಗೆ ಸಿಎಂ ಸಿದ್ಧರಾಮಯ್ಯ(CM Siddaramaiah) ಸೂಚನೆ. ರಾಜ್ಯದಲ್ಲಿ ಬಿಪಿಎಲ್ (Below Poverty Line) ಕಾರ್ಡ್ಗಳನ್ನು ಅನರ್ಹರ ಕೈಯಿಂದ ಕೈ ಬಿಡುವ ಕಾರ್ಯಕ್ಕೆ ತುರ್ತು ಆದೇಶ ಹೊರಡಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಲಾಗಿದ್ದು, ಬಿಪಿಎಲ್ ಕಾರ್ಡ್ಗಳ ಅಕ್ರಮ ಬಳಕೆಯ ಬಗ್ಗೆ ಹಲವಾರು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ
Categories: ಮುಖ್ಯ ಮಾಹಿತಿ -
ಬ್ರಾಹ್ಮಣ’ ಸಮುದಾಯಕ್ಕೆ ವಿವಿಧ ಯೋಜನೆಗಳಡಿ ಸಿಗಲಿದೆ ಹಲವು ಸೌಲಭ್ಯಗಳು.! ಇಲ್ಲಿದೆ ಡೀಟೇಲ್ಸ್

ಕರ್ನಾಟಕ ಸರ್ಕಾರವು ಬ್ರಾಹ್ಮಣ ಸಮುದಾಯದ (Brahmin community) ಸಮಗ್ರ ಅಭಿವೃದ್ಧಿಗಾಗಿ ಹಲವು ಪ್ರಗತಿಪರ ಯೋಜನೆಗಳನ್ನು ಘೋಷಿಸಿದೆ. ಈ ಯೋಜನೆಗಳು ಸಮುದಾಯದ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಬೆಂಬಲವನ್ನು ಹೆಚ್ಚಿಸಲು ಉದ್ದೇಶಿತವಾಗಿವೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ (Karnataka State Brahmin Development Board) ಮೂಲಕ ಹಲವಾರು ವಿಶೇಷ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಮುದಾಯದ ಅಗತ್ಯಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಮುಖ್ಯ ಮಾಹಿತಿ -
SSLC, 2nd PUC Exam-1: ಕರ್ನಾಟಕ SSLC, ದ್ವಿತೀಯ PUC ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು 2024-25 ನೇ ಸಾಲಿನ ಎಸ್ಎಸ್ಎಲ್ಸಿ (SSLC) ಮತ್ತು ದ್ವಿತೀಯ ಪಿಯುಸಿ (PUC) ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯನ್ನು (Final Time table) ಪ್ರಕಟಿಸಿದೆ. ಈ ವೇಳಾಪಟ್ಟಿ 2025ರ ಜನವರಿ 10 ರಂದು ಬಿಡುಗಡೆಗೊಂಡಿದ್ದು, ಎಲ್ಲಾ ಶಾಲಾ ಮುಖ್ಯ ಶಿಕ್ಷಕರು ಮತ್ತು ಪದವಿಪೂರ್ವ ಕಾಲೇಜು ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳಿಗೆ ಈ ಮಾಹಿತಿಯನ್ನು ತಲುಪಿಸುವಂತೆ ಸೂಚಿಸಲಾಗಿದೆ. ಪರೀಕ್ಷಾ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ (KSEAB) ಜಾಲತಾಣ kseab.karnataka.gov.in ನಲ್ಲಿ ನೋಡಬಹುದು. ಇದೇ ರೀತಿಯ
Categories: ಮುಖ್ಯ ಮಾಹಿತಿ -
ಈ ಜಿಲ್ಲೆಯ ರೈತರಿಗೆ ಬೆಳೆ ಹಾನಿ ಪರಿಹಾರ ಜಮಾ! ಈಗಲೇ ಅಕೌಂಟ್ ಚೆಕ್ ಮಾಡಿಕೊಳ್ಳಿ..

ರಾಜ್ಯದ ರೈತರಿಗೆ ಸಂತೋಷದ ಸುದ್ದಿ. ಕರ್ನಾಟಕ ಸರ್ಕಾರವು, ಅತಿಯಾದ ಮಳೆ ಹಾಗೂ ಪ್ರವಾಹದಿಂದ ಉಂಟಾದ ಅನಾಹುತಗಳ ಕಾರಣದಿಂದಾಗಿ ಬೆಳೆ ಹಾನಿ ಪರಿಹಾರವನ್ನು ನೀಡಲು(Crop Damage Compensation Deposit) ಮುಂದಾಗಿದೆ. ಧಾರವಾಡ ಜಿಲ್ಲೆಯಲ್ಲಿಯೂ ಕೂಡ ಅಕ್ಟೋಬರ್ ತಿಂಗಳಿನಲ್ಲಿ ಬೆಳೆಯ ಹಾನಿ ಅಧಿಕವಾಗಿದ್ದರಿಂದ ಬೆಳೆ ಸಮೀಕ್ಷೆ ದತ್ತಾಂಶ, ಫ್ರೂಟ್ಸ್ ಐಡಿ(FRUITS ID) ಹೊಂದಿರುವ ರೈತರಿಗೆ ಬೆಳೆಹಾನಿ ಅಂತಿಮ ಜಂಟಿ ಸಮೀಕ್ಷೆ ವರದಿಯ ಆಧಾರದ ಮೇಲೆ ಪರಿಹಾರ ತಂತ್ರಾಂಶದ ಮೂಲಕ ಹಂತ-ಹಂತವಾಗಿ ಬೆಳೆ ಹಾನಿ ಪರಿಹಾರ ವಿತರಣೆ ಮಾಡಲಾಗುತ್ತಿದೆ ಎಂದು ಸರ್ಕಾರವು
Categories: ಸುದ್ದಿಗಳು -
ರಾಜ್ಯದ ಜನತೆಗೆ ಗುಡ್ ನ್ಯೂಸ್, ಇನ್ನೂ ಮುಂದೆ ವಾಟ್ಸಪ್’ ನಲ್ಲೇ ಸಿಗಲಿವೆ `ಗ್ರಾಮ ಪಂಚಾಯಿತಿಯ’ ಈ ಎಲ್ಲಾ ಸೇವೆಗಳು.!

ರಾಜ್ಯದ ಗ್ರಾಮೀಣ ಜನತೆಗೆ(Rural people) ಬಂಪರ್ ಸುದ್ದಿ: ವಾಟ್ಸಪ್ ಮೂಲಕ ಗ್ರಾಮ ಪಂಚಾಯತಿ ಸೇವೆಗಳ ಆನ್ಲೈನ್ ವ್ಯವಸ್ಥೆ! ರಾಜ್ಯ ಸರ್ಕಾರ(State Government) ಗ್ರಾಮೀಣ ಜನರ ಅನುಕೂಲಕ್ಕಾಗಿ ಮತ್ತೊಂದು ಮಹತ್ವದ ಹೆಜ್ಜೆ ಹಾಕಿದೆ. ಈವರೆಗೆ ಗ್ರಾಮ ಪಂಚಾಯತಿ ಸೇವೆಗಳಿಗಾಗಿ(Gram Panchayat services) ಕಚೇರಿಗಳಿಗೆ ಭೇಟಿ ನೀಡಿ ಅರ್ಜಿಸಲ್ಲಿಸಲು ಅಥವಾ ಅಹವಾಲು ದಾಖಲಿಸಲು ಗ್ರಾಮೀಣ ಜನತೆಗೆ ಹಲವು ರೀತಿಯ ತೊಂದರೆಗಳು ಮತ್ತು ಸಮಯ ವ್ಯಯವಾಗುತ್ತಿತ್ತು. ಆದರೆ ಈಗ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿ, ಜನರ ಕೈಬೆರಳಿನ ತುದಿಯಲ್ಲಿ ಸೇವೆಯನ್ನು ತಲುಪಿಸುವ
Categories: ಸರ್ಕಾರಿ ಯೋಜನೆಗಳು -
ಕೇವಲ 4 ಗಂಟೆಯಲ್ಲಿ ಇನ್ಸ್ಟಾಂಟ್ ಸಾಲ ಪಡೆಯುವ ಹೊಸ ಯೋಜನೆ. ಇಲ್ಲಿದೆ ಡೀಟೇಲ್ಸ್

ಇತ್ತೀಚಿನ ದಿನಗಳಲ್ಲಿ ತಕ್ಷಣ ಹಣದ ಅವಶ್ಯಕತೆ (Urgent need of money) ಎದುರಾದಾಗ ಜನರು ಸಾಲಕ್ಕಾಗಿ ಖಾಸಗಿ ಆಪ್ಗಳ (Private Apps) ಮೊರೆ ಹೋಗುವುದು ಸಾಮಾನ್ಯವಾಗಿದೆ. ಆದರೆ ಈ ಆಯಪ್ಗಳ ಹೆಚ್ಚಿದ ಬಡ್ಡಿ ದರ(high interest rate), ಚಕ್ರಬಡ್ಡಿ, ಮತ್ತು ಬೆದರಿಕೆಗಳಿಂದಾಗಿ ಸಾಲಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಪರಿಸ್ಥಿತಿಯಿಂದ ಮುಕ್ತಿ ನೀಡಲು ಕೇಂದ್ರ ಹಣಕಾಸು ಸಚಿವಾಲಯವು ಹೊಸ ಡಿಜಿಟಲ್ ಇನ್ಸ್ಟಾಂಟ್ ಲೋನ್ ಯೋಜನೆಯನ್ನು(Digital Instant Loan Yojana) ಪರಿಚಯಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಮುಖ್ಯ ಮಾಹಿತಿ
Hot this week
-
Gold Rate Today: ಮದುವೆ ಸೀಸನ್ ಭರಾಟೆ; ಇಂದಿನ ಚಿನ್ನದ ಬೆಲೆಯಲ್ಲಿ ದಿಢೀರ್ ಬದಲಾವಣೆ? ವಾರಾಂತ್ಯದಲ್ಲಿ ಗ್ರಾಹಕರಿಗೆ ಸಿಹಿ ಸುದ್ದಿನಾ?!
-
ದಿನ ಭವಿಷ್ಯ 20-12-2025: ಇಂದು ಶನಿವಾರ, ಅಮಾವಾಸ್ಯೆ ಕಳೆದು ‘ಪಾಡ್ಯ’ ಆರಂಭ! ಶನಿ ಮತ್ತು ಮಹಾಲಕ್ಷ್ಮಿಯ ಕೃಪೆ ಈ ರಾಶಿಗಳ ಮೇಲಿದೆ; ಇಂದಿನ ನಿಮ್ಮ ಭವಿಷ್ಯ ನೋಡಿ.
-
ನಾಳೆ (ಶನಿವಾರ) ಬೆಂಗಳೂರಿನ ಈ 100 ಏರಿಯಾಗಳಲ್ಲಿ ಕರೆಂಟ್ ಇರಲ್ಲ! ಬೆಳಿಗ್ಗೆಯಿಂದ ಸಂಜೆವರೆಗೆ ‘ಕತ್ತಲೆ’; ಲಿಸ್ಟ್ನಲ್ಲಿ ನಿಮ್ಮ ಏರಿಯಾ ಇದ್ಯಾ?
-
ಪ್ರಸೂತಿ ಆರೈಕೆ ಯೋಜನೆ: ಮಹಿಳೆಯರಿಗೆ ಸರ್ಕಾರದಿಂದ ₹4,000 ಫಿಕ್ಸ್! ಉಚಿತ ‘ಮಡಿಲು ಕಿಟ್’; ಹೀಗೆ ಅರ್ಜಿ ಹಾಕಿ.
Topics
Latest Posts
- Weather Alert: ರಾಜ್ಯದ ಈ 5 ಜಿಲ್ಲೆಗಳಲ್ಲಿ ಇಂದು ‘ಶೀತ ಅಲೆ’ ಎಚ್ಚರಿಕೆ! 7.4°C ದಾಖಲು; ಬೆಂಗಳೂರನ್ನು ಆವರಿಸಲಿದೆ ದಟ್ಟ ಮಂಜು!

- Gold Rate Today: ಮದುವೆ ಸೀಸನ್ ಭರಾಟೆ; ಇಂದಿನ ಚಿನ್ನದ ಬೆಲೆಯಲ್ಲಿ ದಿಢೀರ್ ಬದಲಾವಣೆ? ವಾರಾಂತ್ಯದಲ್ಲಿ ಗ್ರಾಹಕರಿಗೆ ಸಿಹಿ ಸುದ್ದಿನಾ?!

- ದಿನ ಭವಿಷ್ಯ 20-12-2025: ಇಂದು ಶನಿವಾರ, ಅಮಾವಾಸ್ಯೆ ಕಳೆದು ‘ಪಾಡ್ಯ’ ಆರಂಭ! ಶನಿ ಮತ್ತು ಮಹಾಲಕ್ಷ್ಮಿಯ ಕೃಪೆ ಈ ರಾಶಿಗಳ ಮೇಲಿದೆ; ಇಂದಿನ ನಿಮ್ಮ ಭವಿಷ್ಯ ನೋಡಿ.

- ನಾಳೆ (ಶನಿವಾರ) ಬೆಂಗಳೂರಿನ ಈ 100 ಏರಿಯಾಗಳಲ್ಲಿ ಕರೆಂಟ್ ಇರಲ್ಲ! ಬೆಳಿಗ್ಗೆಯಿಂದ ಸಂಜೆವರೆಗೆ ‘ಕತ್ತಲೆ’; ಲಿಸ್ಟ್ನಲ್ಲಿ ನಿಮ್ಮ ಏರಿಯಾ ಇದ್ಯಾ?

- ಪ್ರಸೂತಿ ಆರೈಕೆ ಯೋಜನೆ: ಮಹಿಳೆಯರಿಗೆ ಸರ್ಕಾರದಿಂದ ₹4,000 ಫಿಕ್ಸ್! ಉಚಿತ ‘ಮಡಿಲು ಕಿಟ್’; ಹೀಗೆ ಅರ್ಜಿ ಹಾಕಿ.





