Tag: kannada new movies
-
ಪೋಸ್ಟ್ ಆಫೀಸ್ನ ಈ ಸ್ಪೆಷಲ್ ಸ್ಕೀಮ್ ನಲ್ಲಿ ಹಿರಿಯ ನಾಗರಿಕರು ಸಿಗಲಿದೆ 20,500 ರೂಪಾಯಿ

ನಿವೃತ್ತ ಜೀವನವನ್ನು ಹೆಚ್ಚು ಆರಾಮದಾಯಕವಾಗಿಸಲು ಬಯಸುವಿರಾ? ಅಂಚೆ ಕಚೇರಿ(Post office)ಯ ಹೊಸ ಯೋಜನೆಯು ನಿಮಗಾಗಿ! ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಪ್ರತಿ ತಿಂಗಳು 20,500 ರೂಪಾಯಿಗಳನ್ನು ಸುಲಭವಾಗಿ ಗಳಿಸಬಹುದು. ಯಾವುದೇ ಆರ್ಥಿಕ ಹೊರೆ ಇಲ್ಲದೆ ನಿಮ್ಮ ಜೀವನವನ್ನು ಸುಖವಾಗಿ ನಡೆಸಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತದ ಹಿರಿಯ ನಾಗರಿಕರ ಆರ್ಥಿಕ ಸುರಕ್ಷತೆಗಾಗಿ, ಅಂಚೆ
Categories: ಮುಖ್ಯ ಮಾಹಿತಿ -
ನೇರವಾಗಿ ಬ್ಯಾಂಕ್ ಖಾತೆಗೆ ಬರುವ ವಿದ್ಯಾರ್ಥಿ ವೇತನಕ್ಕೆ ನ. 30 ಕೊನೆಯ ದಿನ, ಅಪ್ಲೈ ಮಾಡಿ

ನಿಮ್ಮ ಶಿಕ್ಷಣ ಕನಸುಗಳಿಗೆ ರೆಕ್ಕೆ ಹಾಕಲು ಇದು ಸುವರ್ಣಾವಕಾಶ! ಪ್ರಧಾನಮಂತ್ರಿ ವಿದ್ಯಾರ್ಥಿವೇತನ ಯೋಜನೆ(Prime Minister’s Scholarship Scheme)ಯಡಿ ವರ್ಷಕ್ಕೆ 30,000 ರಿಂದ 36,000 ರೂಪಾಯಿಗಳವರೆಗೆ ವಿದ್ಯಾರ್ಥಿವೇತನವನ್ನು ಪಡೆಯಿರಿ. ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನ. ಯಾರು ಅರ್ಜಿ ಸಲ್ಲಿಸಬಹುದು ಎಂಬುದನ್ನು ತಿಳಿಯಲು ಈಗಲೇ ಈ ವರದಿಯನ್ನು ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪ್ರಧಾನಮಂತ್ರಿ ವಿದ್ಯಾರ್ಥಿ ವೇತನ ಯೋಜನೆ (PMSSS)
Categories: ವಿದ್ಯಾರ್ಥಿ ವೇತನ -
Rain Alert : ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ನೆಚ್ಚರಿಕೆ.! ಹೈ ಅಲರ್ಟ್ ಘೋಷಣೆ

ನವೆಂಬರ್ ಅಂತ್ಯದಲ್ಲಿ ಸಹ ಕರ್ನಾಟಕದಲ್ಲಿ ಮಳೆರಾಯನ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಸಾಮಾನ್ಯವಾಗಿ ಈ ಸಮಯದಲ್ಲಿ ಚಳಿಗಾಲದ ಪ್ರಾರಂಭವಾಗಬೇಕಾದರೆ, ಬಂಗಾಳಕೊಲ್ಲಿ (Bay of Bengal) ಭಾಗದಲ್ಲಿ ವಾಯುಭಾರ ಕುಸಿತದಿಂದ ಮಳೆ ಮತ್ತಷ್ಟು ಭರ್ಜರಿಯಾಗಿ ಸುರಿಯುತ್ತಿದೆ. ಹವಾಮಾನ ವೈಪರಿತ್ಯದ ಪರಿಣಾಮವಾಗಿ ಈ ಬಾರಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯ ಪ್ರಮಾಣವನ್ನು ರಾಜ್ಯ ಕಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಳೆಯ
Categories: ಮಳೆ ಮಾಹಿತಿ -
ಬಿಪಿಎಲ್ ಕಾರ್ಡ್ ರದ್ದಾದವರು ಈ ರೀತಿ ಮಾಡಿ ಕಾರ್ಡ್ ವಾಪಾಸ್ ಪಡೆಯಿರಿ.

ಕಡಿಮೆ ಆದಾಯದ ಕುಟುಂಬಗಳ ಪಡಿತರ ಚೀಟಿ ರದ್ದತಿ ಗೊಂದಲದ ಮಧ್ಯೆ ಕರ್ನಾಟಕ ಸರಕಾರ ಸ್ಪಷ್ಟನೆ ನೀಡಿದ್ದು, ಅನರ್ಹ ಬಿಪಿಎಲ್ ಕಾರ್ಡ್ಗಳನ್(ineligible BPL card)ನು ಮಾತ್ರ ರದ್ದುಗೊಳಿಸಲಾಗುವುದು ಎಂದು ಹೇಳಿದೆ. ಹಾಗೆಯೇ ಅರ್ಹ ಫಲಾನುಭವಿಗಳ ರೇಷನ್ ಕಾರ್ಡ್ ರದ್ದಾಗಿದ್ದಲ್ಲಿ, ವಿಷಯದ ಕುರಿತಾಗಿ ತಹಶೀಲ್ದಾರರ ಗಮನಕ್ಕೆ ತಂದರೆ ಒಂದು ವಾರದೊಳಗೆ ಸಮಸ್ಯೆಯನ್ನು ಬಗೆಹರಿಸಿ ತಮ್ಮ ರೇಷನ್ ಕಾರ್ಡ್ ಗಳನ್ನು ಹಿಂ ಪಡೆದುಕೊಳ್ಳಬಹುದು ಎಂದು ಮಾಹಿತಿಯನ್ನು ಸರ್ಕಾರ ಒದಗಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಮುಖ್ಯ ಮಾಹಿತಿ -
Ration Card update : ರೇಷನ್ ಕಾರ್ಡ್ ಇದ್ದವರಿಗೆ ಡೆಡ್ ಲೈನ್..! ನವೆಂಬರ್ ಒಳಗೆ ಈ ಕೆಲಸ ಕಡ್ಡಾಯ.

ಸರ್ಕಾರದ ನೂತನ ನೀತಿಗಳ ಅನ್ವಯ, ಪಡಿತರ ಚೀಟಿದಾರರಿಗೆ (For Ration Card users) ತಮ್ಮ ಚೀಟಿಯನ್ನು ರದ್ದುಪಡಿಸುವ ಸಾಧ್ಯತೆಯನ್ನು ತಪ್ಪಿಸಲು ಡಿಸೆಂಬರ್ 1ರ ಮೊದಲು ಇ-ಕೆವೈಸಿ (e-KYC) ಪ್ರಕ್ರಿಯೆ ಪೂರೈಸುವುದು ಅಗತ್ಯವಾಗಿದೆ. ಈ ಕ್ರಮದ ಹಿಂದಿನ ಉದ್ದೇಶವು ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಸುದೃಢತೆ ತರಲು ಮತ್ತು ಅನರ್ಹ ಫಲಾನುಭವಿಗಳನ್ನು ತೆರವುಗೊಳಿಸಲು ಆಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇ-ಕೆವೈಸಿಯ (e-KYC) ಅಗತ್ಯತೆಯ
Categories: ಮುಖ್ಯ ಮಾಹಿತಿ -
ಬರೋಬ್ಬರಿ 300 ಕಿ.ಮೀ ಮೈಲೇಜ್ ಕೊಡುವ CNG ಕಿಟ್ ಬಗ್ಗೆ ನಿಮಗೆ ಗೊತ್ತಾ.?

ಪೆಟ್ರೋಲ್ ಬೆಲೆ(Petrol price) ಏರಿಕೆಯಿಂದ ಬೇಸತ್ತಿದ್ದೀರಾ? ನಿಮ್ಮ ಸ್ಕೂಟರ್ಗೆ ₹15,000 ವೆಚ್ಚದಲ್ಲಿ CNG ಕಿಟ್ (CNG kit) ಅಳವಡಿಸುವ ಮೂಲಕ ನೀವು 300 ಕಿಮೀ ವರೆಗೆ ಮೈಲೇಜ್(Mileage) ಪಡೆಯಬಹುದು. ಇದು ಪರಿಸರ ಸ್ನೇಹಿಯಾಗಿದ್ದು, ನಿಮ್ಮ ಜೇಬಿಗೆ ಸಹಾಯ ಮಾಡುತ್ತದೆ. ಇಂಧನ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ, ಗ್ರಾಹಕರು ಪೆಟ್ರೋಲ್ ವಾಹನಗಳ ಬದಲು ಎಲೆಕ್ಟ್ರಿಕ್(Electric) ಮತ್ತು CNG ವಾಹನಗಳಿಗೆ ಒಲವು ತೋರಿಸುತ್ತಿದ್ದಾರೆ. ವಿಶೇಷವಾಗಿ, ದೈನಂದಿನ ಬಳಕೆ ಮತ್ತು ಸೇವಾ ವೆಚ್ಚ ಕಡಿತಗೊಳಿಸಲು CNG ಪರ್ಯಾಯವಾಗಿ ಉದಯಿಸುತ್ತಿದೆ. ₹15,000 ವೆಚ್ಚದಲ್ಲಿ
Categories: ರಿವ್ಯೂವ್ -
Post Scheme : ಅಂಚೆ ಕಚೇರಿಯ ಈ ಹೊಸ ಯೋಜನೆಯಲ್ಲಿ ನಿಮ್ಮ ಹಣ ಡಬಲ್ ಆಗುತ್ತೆ!

ಪೋಸ್ಟ್ ಆಫೀಸ್(Post office)ನ ಈ ಯೋಜನೆ ನಿಮ್ಮ ಹಣವನ್ನು 115 ತಿಂಗಳಲ್ಲಿ ದ್ವಿಗುಣಗೊಳಿಸುತ್ತದೆ! ಸರ್ಕಾರಿ ಯೋಜನೆಗಳಲ್ಲಿ ಹೂಡಿಕೆ(invest) ಮಾಡುವುದು ಭವಿಷ್ಯದ ಭದ್ರತೆಗೆ ಸುರಕ್ಷಿತ ಮಾರ್ಗವಾಗಿದೆ. ಏಕೆಂದರೆ ಇವು ಕಡಿಮೆ ಅಪಾಯದೊಂದಿಗೆ ಹೆಚ್ಚಿನ ಲಾಭವನ್ನು ನೀಡುತ್ತವೆ. ನಿಮ್ಮ ಹಣವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಇದು ಸೂಕ್ತ ಆಯ್ಕೆಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಣವನ್ನು ಸರಿಯಾಗಿ ಹೂಡಿಕೆ ಮಾಡುವುದು ಅಸಂಖ್ಯಾತ ಜನರ ಕನಸು. ಆದರೆ
Categories: ಸರ್ಕಾರಿ ಯೋಜನೆಗಳು -
ವಿದ್ಯಾಸಿರಿ’ ಯೋಜನೆಯಡಿ ಸಿಗಲಿದೆ ಪ್ರತಿ ತಿಂಗಳು 2 ಸಾವಿರ ರೂಪಾಯಿ. ಅಪ್ಲೈ ಮಾಡಿ

ಸಿಎಂ ಸಿದ್ದರಾಮಯ್ಯನವರ ಗ್ಯಾರಂಟಿ ಯೋಜನೆಗಳ ಫಲವಾಗಿ, ಕರ್ನಾಟಕದ ಜನರು ವರ್ಷಕ್ಕೆ ₹50,000 ರಷ್ಟು ಉಳಿತಾಯ ಮಾಡುತ್ತಿದ್ದಾರೆ! ಇದೀಗ ವಿದ್ಯಾಸಿರಿ ವಿದ್ಯಾರ್ಥಿ ವೇತನ(Vidhyasiri scholarship)ವೂ ₹2000ಕ್ಕೆ ಏರಿಕೆಯಾಗಿದ್ದು, ಭವಿಷ್ಯದ ಭರವಸೆಗಳಿಗೆ ಹೆಚ್ಚಿನ ಬಲ ಬಂದಿದೆ. ಕನಕದಾಸರ ಜಯಂತ್ಯೋತ್ಸವದಲ್ಲಿ ಮಹತ್ವದ ಘೋಷಣೆ ಮೈಸೂರು ನಗರದಲ್ಲಿ ನವೆಂಬರ್ 22 ರಂದು ನಡೆದ “ಶ್ರೀ ಭಕ್ತ ಕನಕದಾಸರ 537ನೇ ಜಯಂತೋತ್ಸವ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ” ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ವಿದ್ಯಾಸಿರಿ ವಿದ್ಯಾರ್ಥಿ ವೇತನ(Vidhyasiri Scholarship)ವನ್ನು ತಿಂಗಳಿಗೆ ರೂ.1,500ರಿಂದ ರೂ.2,000ಕ್ಕೆ ಏರಿಸುವ ಮಹತ್ವದ ನಿರ್ಧಾರವನ್ನು
Categories: ವಿದ್ಯಾರ್ಥಿ ವೇತನ
Hot this week
-
ಸಣ್ಣ ಫ್ಯಾಮಿಲಿ, ದೊಡ್ಡ ಉಳಿತಾಯ! 2026 ರಲ್ಲಿ ಮನೆ ಮುಂದೆ ನಿಲ್ಲಿಸಲು ಇದಕ್ಕಿಂತ ಬೆಸ್ಟ್ ಪೆಟ್ರೋಲ್ ಕಾರು ಬೇಕಾ?
-
PSI ನೇಮಕಾತಿ 2025: ಬರೋಬ್ಬರಿ 1,600 PSI ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್; ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾಹಿತಿ
-
ಬಿಪಿಎಲ್ ರೇಷನ್ ಕಾರ್ಡ್ ಕಾಯುತ್ತಿದ್ದವರಿಗೆ ಸಿಹಿ ಸುದ್ದಿ: 2.95 ಲಕ್ಷ ಅರ್ಜಿಗಳ ವಿಲೇವಾರಿ, ಕಾರ್ಡ್ ಪಡೆಯುವುದು ಹೇಗೆ?
-
ಹವಾಮಾನ ವರದಿ: ರಾಜ್ಯದಲ್ಲಿ ನಡುಗಿಸುವ ಚಳಿ; 20 ವರ್ಷಗಳ ರೆಕಾರ್ಡ್ ಬ್ರೇಕ್! ಬೆಳಗ್ಗೆ ವಾಕಿಂಗ್ ಹೋಗೋರು ಹುಷಾರ್; ಎಲ್ಲೆಲ್ಲಿ ‘Yellow Alert’?
-
Gold Rate Today: ನಿನ್ನೆ ಶಾಕ್, ಇಂದು ಸಪ್ರೈಸ್! ಚಿನ್ನದ ಬೆಲೆ; ಮುಂದಿನ ತಿಂಗಳು ಮದುವೆ ಇರುವವರು ಇಂದಿನ ರೇಟ್ ಚೆಕ್ ಮಾಡಿ!
Topics
Latest Posts
- ಸಣ್ಣ ಫ್ಯಾಮಿಲಿ, ದೊಡ್ಡ ಉಳಿತಾಯ! 2026 ರಲ್ಲಿ ಮನೆ ಮುಂದೆ ನಿಲ್ಲಿಸಲು ಇದಕ್ಕಿಂತ ಬೆಸ್ಟ್ ಪೆಟ್ರೋಲ್ ಕಾರು ಬೇಕಾ?

- PSI ನೇಮಕಾತಿ 2025: ಬರೋಬ್ಬರಿ 1,600 PSI ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್; ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾಹಿತಿ

- ಬಿಪಿಎಲ್ ರೇಷನ್ ಕಾರ್ಡ್ ಕಾಯುತ್ತಿದ್ದವರಿಗೆ ಸಿಹಿ ಸುದ್ದಿ: 2.95 ಲಕ್ಷ ಅರ್ಜಿಗಳ ವಿಲೇವಾರಿ, ಕಾರ್ಡ್ ಪಡೆಯುವುದು ಹೇಗೆ?

- ಹವಾಮಾನ ವರದಿ: ರಾಜ್ಯದಲ್ಲಿ ನಡುಗಿಸುವ ಚಳಿ; 20 ವರ್ಷಗಳ ರೆಕಾರ್ಡ್ ಬ್ರೇಕ್! ಬೆಳಗ್ಗೆ ವಾಕಿಂಗ್ ಹೋಗೋರು ಹುಷಾರ್; ಎಲ್ಲೆಲ್ಲಿ ‘Yellow Alert’?

- Gold Rate Today: ನಿನ್ನೆ ಶಾಕ್, ಇಂದು ಸಪ್ರೈಸ್! ಚಿನ್ನದ ಬೆಲೆ; ಮುಂದಿನ ತಿಂಗಳು ಮದುವೆ ಇರುವವರು ಇಂದಿನ ರೇಟ್ ಚೆಕ್ ಮಾಡಿ!



