Tag: kannada kannada
-
Job alert : ಕರ್ನಾಟಕ ಪಶು ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ! ಅಪ್ಲೈ ಮಾಡಿ

ಪಶುಇಲಾಖೆ ನೇಮಕಾತಿ(Veterinary Department Recruitment)ಗೆ ಅಧಿಸೂಚನೆ ಹೊರಡಿಸಿದ ಕರ್ನಾಟಕ ಸರ್ಕಾರ! ಕರ್ನಾಟಕದ ಪಶು ಇಲಾಖೆಯಲ್ಲಿಯೂ ಕೂಡ ಹಲವಾರು ಹುದ್ದೆಗಳು ಖಾಲಿ ಇವೆ. ಕರ್ನಾಟಕ ಪಶು ಇಲಾಖೆ ನೇಮಕಾತಿ 2024 ಕ್ಕಾಗಿ ಕಾಯುತ್ತಿರುವ ನಿರುದ್ಯೋಗಿ ಯುವಕರಿಗೆ ಇದು ಒಂದು ಸಿಹಿ ಸುದ್ದಿ ಎಂದು ಹೇಳಬಹುದಾಗಿದೆ. ಏಕೆಂದರೆ ಕರ್ನಾಟಕ ಪಶು ಇಲಾಖೆಯಲ್ಲಿ (Animal Husbandry Department) ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಹಾಗಾಗಿ ಇದೀಗ 2024 ರಲ್ಲಿ ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ (Animal Husbandry
Categories: ಉದ್ಯೋಗ -
Scholarship: 10 ಸಾವಿರ ರೂ. ನೇರವಾಗಿ ಖಾತೆಗೆ ಬರುವ ವಿದ್ಯಾಧನ್ ಸ್ಕಾಲರ್ಶಿಪ್ ಗೆ ಅಪ್ಲೈ ಮಾಡಿ!

ಭವಿಷ್ಯವನ್ನು ಸಶಕ್ತಗೊಳಿಸುವುದು: ವಿದ್ಯಾಧನ್ ವಿದ್ಯಾರ್ಥಿವೇತನ ಕಾರ್ಯಕ್ರಮ(Vidyadhan Scholarship Programme) ಹೌದು ವಿದ್ಯಾರ್ಥಿಗಳೇ! ಸರೋಜಿನಿ ದಾಮೋದರನ್ ಫೌಂಡೇಶನ್ (Sarojini Damodaran Foundation) ನಿಂದ SSLC ಯಲ್ಲಿ ಉತ್ತೀರ್ಣ ರಾಗಿ ಉತ್ತಮ ಅಂಕವನ್ನು ಗಳಿಸಿರುವ ವಿಧ್ಯಾರ್ಥಿಗಳಿಗೆ ವರ್ಷಕ್ಕೆ ರೂ. 10000 ರಿಂದ 75,000 ವರೆಗೂ ವಿಧ್ಯಾರ್ಥಿವೇತನ ನೀಡಲಾಗುತ್ತದೆ. ಇವತ್ತಿನ ಪ್ರಸ್ತುತ ವರದಿಯಲ್ಲಿ ವಿದ್ಯಾಧನ್ ವಿದ್ಯಾರ್ಥಿವೇತನ ಕಾರ್ಯಕ್ರಮ ಕುರಿತು ಸಮಗ್ರ ವಿವರಗಳನ್ನು ನೀಡಲಾಗುತ್ತದೆ. ಇದರಲ್ಲಿ ಅಪ್ಲಿಕೇಶನ್ ಪ್ರಕ್ರಿಯೆ, ಅರ್ಹತಾ ಮಾನದಂಡಗಳು ಮತ್ತು ಅಗತ್ಯ ದಿನಾಂಕಗಳು ಸೇರಿವೆ. ಈ ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ
Categories: ವಿದ್ಯಾರ್ಥಿ ವೇತನ -
ಹೊಸ ಟಾಟಾ ಕಾರ್ ಗಳ ಅಬ್ಬರ , ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ ಸಿಯೆರಾ EV!

ಟಾಟಾ ಕಾರ್ (Tata Car) ಅಭಿಮಾನಿಗಳಿಗೆ ಭರ್ಜರಿ ಸುದ್ದಿ! ಟಾಟಾ ಸಿಯೆರಾ(Tata Sierra) ಎಲೆಕ್ಟ್ರಿಕ್ ಕಾರು ಬರುತ್ತಿದೆ!ಟಾಟಾ ವಾಹನ ತನ್ನ ಪ್ರಿಮಿಯಂ ಎಲೆಕ್ಟ್ರಿಕಲ್ ಕಾರುಗಳ ಶ್ರೇಣಿಯನ್ನು ವಿಸ್ತರಿಸಲು ಸಿದ್ಧವಾಗಿದೆ! ಹ್ಯಾರಿಯರ್ ಇವಿ(Harrier EV)ಯ ಎಲೆಕ್ಟ್ರಿಕಲ್ ರೂಪಾಂತರವನ್ನು ಬಿಡುಗಡೆ ಮಾಡಿದ ಟಾಟಾ, ಈಗ ಟಾಟಾ ಸಿಯೆರಾ ಇಲಿಟಿಕ್ ಕಾರುಗಳನ್ನು ಮಾರುಕಟ್ಟೆಗೆ ತರಲು ಸಜ್ಜಾಗಿದೆ. ಬನ್ನಿ ಹಾಗಿದ್ದರೆ, ಇದರ ಕುರಿತು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೊಣ. ಟಾಟಾ ಮೋಟಾರ್ಸ್(Tata Motors) ಪ್ರೀಮಿಯಂ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ನಿರಂತರವಾಗಿ ಮುಂದಾಗಿದೆ. ಈ ಪ್ರಯತ್ನದ
Categories: ರಿವ್ಯೂವ್ -
ಸರ್ಕಾರಿ ಶಾಲೆಗಳಲ್ಲಿ LKG, UKG ಪ್ರಾರಂಭ, ಅಕ್ಷರ ಆವಿಷ್ಕಾರ ಯೋಜನೆ

ಸರ್ಕಾರಿ ಶಾಲೆಗಳಲ್ಲಿಯೂ ಕೂಡ ಯುಕೆಜಿ (UKG) ಎಲ್ ಕೆಜಿ (LKG) ತರಗತಿಗಳು ಆರಂಭ. ಅಕ್ಷರ ಆವಿಷ್ಕಾರದ ಯೋಜನೆಯಡಿಯಲ್ಲಿ (akshara avishkara scheme)119 ಸರ್ಕಾರಿ ಶಾಲೆಗಳಲ್ಲಿ(government schools) ಎಲ್ಕೆಜಿ ಮತ್ತು ಯುಕೆಜಿ ತರಗತಿಗಳು ನಮ್ಮ ಭಾರತ ದೇಶದಲ್ಲಿ ಕೇವಲ ವಿಜ್ಞಾನ ತಂತ್ರಜ್ಞಾನಗಳಲ್ಲದೆ (science and technology) ಹಲವಾರು ರೀತಿಯಲ್ಲಿ, ಎಲ್ಲಾ ದೇಶಗಳಿಗಿಂತಲೂ ಮುಂಚೂಣಿಯಲ್ಲಿ ಬರಲು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ನೋಡುವುದಾದರೆ ನಮ್ಮ ಭಾರತ ಶೈಕ್ಷಣಿಕವಾಗಿಯೂ ಕೂಡ ಮುಂದುವರೆಯಲು ಪ್ರಯತ್ನಿಸುತ್ತಿರುವ ಕಾರಣ ಶೈಕ್ಷಣಿಕ ಕ್ಷೇತ್ರದಲ್ಲಿ (educational field) ಹಲವಾರು ಯೋಜನೆಗಳು ಹಾಗೂ
Categories: ಮುಖ್ಯ ಮಾಹಿತಿ -
Job News: ಚಾಲಕ, ಟೈಪಿಸ್ಟ್ ಸೇರಿದಂತೆ ಹಲವು ಗ್ರೂಪ್ ಸಿ, ಡಿ ನೇಮಕಾತಿ!

ಚಾಲಕ, ಟೈಪಿಸ್ಟ್, ಹಾಗೂ ಹಲವು ಗ್ರೂಪ್ ಸಿ, ಡಿ (group C and D jobs) ನೇಮಕಕ್ಕೆ ಸುತ್ತೋಲೆ ಹೊರಡಿಸಿದ ಕರ್ನಾಟಕ ಸರ್ಕಾರ! ಹಲವಾರು ಜನರು ಸರ್ಕಾರದ ಹುದ್ದೆಗಳಿಗೆ ಕಾಯುತ್ತಿರುತ್ತಾರೆ. ಸಮಯಕ್ಕೆ ತಕ್ಕಂತೆ ಸರ್ಕಾರವು ಹಲವಾರು ಹುದ್ದೆಗಳ ನೇಮಕಕ್ಕೆ ಹಾಗೂ ಅವುಗಳಿಗೆ ಅರ್ಜಿಗಳನ್ನು (Application) ಸಲ್ಲಿಸಲು ಆದೇಶ ಹೊರಡಿಸುತ್ತಿರುತ್ತದೆ. ಹಾಗೆಯೇ ಇದೀಗ ಕರ್ನಾಟಕ ಸರ್ಕಾರವು ಒಂದು ಗುಡ್ ನ್ಯೂಸ್ ನೀಡಿದೆ. ಸರ್ಕಾರದ ಯಾವುದಾದರೂ ಹುದ್ದೆಗಳಲ್ಲಿ ಕೆಲಸ ಮಾಡುವ ಆಸಕ್ತಿ ಇರುವ ಅಭ್ಯರ್ಥಿಗಳಿಗೆ, ಸರ್ಕಾರವು ಒಂದು ಮಹತ್ವದ ಆದೇಶವನ್ನು
Categories: ಉದ್ಯೋಗ -
Savings Scheme – ಕೇಂದ್ರದ ಈ ಯೋಜನೆಯಡಿ ಮನೆ ಮಗಳಿಗೆ ಸಿಗುತ್ತೆ 27 ಲಕ್ಷ ರೂ.! ಇಲ್ಲಿದೆ ವಿವರ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ(Sukanya Sumruddhi Yojana) ಕುರಿತು ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಸುಕನ್ಯಾ ಸಮೃದ್ಧಿ ಯೋಜನೆಯ(Sukanya Sumruddhi Yojana) 2023 ಮನೆಯಲ್ಲಿ ಹೆಣ್ಣು ಮಗುವಿದ್ದರೆ ಅವಳ ಶಿಕ್ಷಣ ಮತ್ತು ಮದುವೆ ಒಳ್ಳೆಯ ರೀತಿಯಲ್ಲಿ ಸಂಪೂರ್ಣವಾಗಲಿ ಎಂದು ಪಾಲಕರು ಮೊದಲಿನಿಂದಲೂ ಹುಡುಕೆ(Invest)
Categories: ಸರ್ಕಾರಿ ಯೋಜನೆಗಳು -
ಕಾರ್ಮಿಕ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ವಿದ್ಯಾರ್ಥಿಗಳೇ ನಿಮಗಾಗಿ ಗುಡ್ ನ್ಯೂಸ್! labour Card ಹೊಂದಿದವರಾಗಿದ್ದಾರೆ ನೀವು ಸ್ಕಾಲರ್ಶಿಪ್ ಪಡೆಯಲು ಆರ್ಹರು. ಯಾವ ಸ್ಕಾಲರ್ಶಿಪ್?, ಅರ್ಹತೇ ಏನು?, ಅಗತ್ಯ ದಾಖಲೆಗಳು ಯಾವವು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ವರದಿಯಲ್ಲಿದೆ. ವರದಿಯನ್ನೂ ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ, Karnataka Labor Welfare Board (LWB) 2023-24ನೇ ಶೈಕ್ಷಣಿಕ ವರ್ಷಕ್ಕೆ
Categories: ವಿದ್ಯಾರ್ಥಿ ವೇತನ -
LIC New Jeevan Anand: ದಿನಕ್ಕೆ ಬರೀ 200 ರೂ. ಉಳಿಸಿ.. ಒಮ್ಮೆಗೆ ಬರುತ್ತೆ ಬರೋಬ್ಬರಿ 1.22 ಕೋಟಿ ರೂ.

ಕೇವಲ ₹200 ಉಳಿಸಿ, ದಿನಕ್ಕೆ 1.22 ಕೋಟಿ ರೂಪಾಯಿ ಪಡೆಯಿರಿ! ಹೌದು, ನೀವು ಓದಿದ್ದು ನಿಜ! LIC ನ ಹೊಸ ಜೀವನ ಆನಂದ ಯೋಜನೆ(Jeevan aananda scheme)ಯೊಂದಿಗೆ ಇದು ಸಾಧ್ಯ! ಈ ಅದ್ಭುತ ಯೋಜನೆಯು ನಿಮಗೆ ಭವಿಷ್ಯದ ಭದ್ರತೆ ಮತ್ತು ನಿಮ್ಮ ಕನಸುಗಳನ್ನು ನನಸಾಗಿಸುವ ಅವಕಾಶವನ್ನು ನೀಡುತ್ತದೆ. ಹೀಗಿರುವಾಗ, ಈ ಯೋಜನೆಯ ಲಾಭಗಳನ್ನು ಮತ್ತು ಅದರ ಪ್ರಯೋಜನವನ್ನು ಹೇಗೆ ಪಡೆಯಬೇಕು ಎಂದು ತಿಳಿಯುವುದು ಮುಖ್ಯ.ಪ್ರಸ್ತುತ ವರದಿಯಲ್ಲಿ LIC ಯ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
Categories: ಮುಖ್ಯ ಮಾಹಿತಿ
Hot this week
-
Krishi Bhagya Scheme: ರೈತರಿಗೆ ಬಂಪರ್ ಆಫರ್! ಕೃಷಿ ಹೊಂಡಕ್ಕೆ 90% ಸಬ್ಸಿಡಿ; ನೀರಿನ ಚಿಂತೆ ಬಿಡಿ, ಲಕ್ಷ ಲಕ್ಷ ಆದಾಯ ಗಳಿಸಿ!
-
Recharge Hike: ಮೊಬೈಲ್ ಬಳಕೆದಾರರಿಗೆ ಮತ್ತೊಂದು ಶಾಕ್! ಜಿಯೋ, ಏರ್ಟೆಲ್ ಪ್ಲಾನ್ ರೇಟ್ 15% ಹೆಚ್ಚಳ? ಮುಂಚೆ ಈ ಕೆಲಸ ಮಾಡಿ!
-
ಕಾಲೇಜು, ಆಫೀಸ್ ಓಡಾಟಕ್ಕೆ ಇದೇ ಪಕ್ಕಾ! ಬರೀ ₹1 ಲಕ್ಷಕ್ಕೆ, ಸ್ಟೈಲ್ ಮತ್ತು ಮೈಲೇಜ್ ಎರಡೂ ಇರೋ ಟಾಪ್ 5 ಬೈಕ್ಗಳು.
-
ಸ್ಯಾಮ್ಸಂಗ್, ಮೊಟೊ ಅಂದ್ರೆ ನಂಬಿಕೆ! ₹15,000 ಕ್ಕೆ 5G ಫೋನ್ ಬೇಕಿದ್ರೆ ಈ ಲಿಸ್ಟ್ ಮಿಸ್ ಮಾಡ್ಕೋಬೇಡಿ.
-
ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ: ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ? ಮಾರುಕಟ್ಟೆಗಳ ಇಂದಿನ ದರ ಇಲ್ಲಿದೆ!
Topics
Latest Posts
- Krishi Bhagya Scheme: ರೈತರಿಗೆ ಬಂಪರ್ ಆಫರ್! ಕೃಷಿ ಹೊಂಡಕ್ಕೆ 90% ಸಬ್ಸಿಡಿ; ನೀರಿನ ಚಿಂತೆ ಬಿಡಿ, ಲಕ್ಷ ಲಕ್ಷ ಆದಾಯ ಗಳಿಸಿ!

- Recharge Hike: ಮೊಬೈಲ್ ಬಳಕೆದಾರರಿಗೆ ಮತ್ತೊಂದು ಶಾಕ್! ಜಿಯೋ, ಏರ್ಟೆಲ್ ಪ್ಲಾನ್ ರೇಟ್ 15% ಹೆಚ್ಚಳ? ಮುಂಚೆ ಈ ಕೆಲಸ ಮಾಡಿ!

- ಕಾಲೇಜು, ಆಫೀಸ್ ಓಡಾಟಕ್ಕೆ ಇದೇ ಪಕ್ಕಾ! ಬರೀ ₹1 ಲಕ್ಷಕ್ಕೆ, ಸ್ಟೈಲ್ ಮತ್ತು ಮೈಲೇಜ್ ಎರಡೂ ಇರೋ ಟಾಪ್ 5 ಬೈಕ್ಗಳು.

- ಸ್ಯಾಮ್ಸಂಗ್, ಮೊಟೊ ಅಂದ್ರೆ ನಂಬಿಕೆ! ₹15,000 ಕ್ಕೆ 5G ಫೋನ್ ಬೇಕಿದ್ರೆ ಈ ಲಿಸ್ಟ್ ಮಿಸ್ ಮಾಡ್ಕೋಬೇಡಿ.

- ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ: ಶಿವಮೊಗ್ಗ ಮತ್ತು ಚನ್ನಗಿರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ? ಮಾರುಕಟ್ಟೆಗಳ ಇಂದಿನ ದರ ಇಲ್ಲಿದೆ!



