Tag: kannada kannada
-
ಆಧಾರ್ ಕಾರ್ಡ್ ಇದ್ದವರಿಗೆ ಕೊನೆಯ ಅವಕಾಶ..! ತಪ್ಪಿದರೆ ರದ್ದಾಗಬಹುದು! ಇಲ್ಲಿದೆ ಮಾಹಿತಿ

ನೀವು ಆಧಾರ್ ಅಪ್ಡೇಟ್ ಮಾಡಿಸಿಲ್ವಾ? ಹಾಗಿದ್ದರೆ ಇದೇ ಕೊನೆಯ ದಿನಾಂಕ, ತಪ್ಪಿದರೆ ನಿಮ್ಮ ಆಧಾರ್ ರದ್ದು!. ಆಧಾರ್ ಕಾರ್ಡ್ ಭಾರತದ ಜನರ ಒಂದು ಐಡೆಂಟಿಟಿ ಕಾರ್ಡ್ (identity card).ಎಲ್ಲಾ ಕೆಲಸಕಾರ್ಯಗಳಿಗೆ ನಾವು ಆಧಾರ್ ಕಾರ್ಡನ್ನು ಹೆಚ್ಚಾಗಿ ಬಳಸುತ್ತೇವೆ ಆಧಾರ್ ಕಾರ್ಡ್ ಎಂದರೆ ನಮ್ಮ ಒಂದು ಗುರುತಿನ ಚೀಟಿ. ಇನ್ನು, 12 ಅಂಕಿಯ ಆಧಾರ್ ಕಾರ್ಡ್ ಗೆ ಬಹಳ ಮಹತ್ವವಿದೆ. ಆಧಾರ್ ಕಾರ್ಡ್ ನಲ್ಲಿ ನಮ್ಮ ಸಂಪೂರ್ಣ ವಿಳಾಸವಿರುತ್ತದೆ. ಹಾಗಾಗಿ ನಾವು ಎಲ್ಲಾ ಕೆಲಸ ಕಾರ್ಯಗಳಿಗೂ ಆಧಾರ್ ಕಾರ್ಡ್
Categories: ಮುಖ್ಯ ಮಾಹಿತಿ -
ಈರುಳ್ಳಿ ಬೆಲೆಯಲ್ಲಿ ಭಾರಿ ಏರಿಕೆ.. ಶೀಘ್ರ ತಲುಪಲಿದೆ ₹100 ಕೆಜಿ. ಇಲ್ಲಿದೆ ಇಂದಿನ ರೇಟ್!

ಜನಸಾಮಾನ್ಯರಿಗೆ ಬಿಗ್ ಶಾಕ್: ಈರುಳ್ಳಿ(Onions) ಹಾಗೂ ತರಕಾರಿ ದರ ಏರಿಕೆಯಿಂದ ಕಂಗಾಲಾಗುತ್ತಿರುವ ಗ್ರಾಹಕರು ಚಾಲುಕ್ಯ ಕಾಲದಿಂದಲೂ ನಮ್ಮ ಅಡುಗೆಗೆ ಅವಿಭಾಜ್ಯವಾದ ಈರುಳ್ಳಿ ಮತ್ತು ತರಕಾರಿಗಳ ದರವು ಕಳೆದ ಕೆಲ ದಿನಗಳಲ್ಲಿ ಅತಿಯಾದ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಶೀಘ್ರದಲ್ಲೇ ಈರುಳ್ಳಿ ಕಿಲೋಗ್ರಾಂಗೆ ₹100 ತಲುಪುವ ಸಾಧ್ಯತೆ ಇದ್ದು, ಜನಸಾಮಾನ್ಯರ ಹೃದಯಭಾರವಾಗಿದೆ. ಈ ಬೆಲೆ ಏರಿಕೆಯ ಪ್ರಮುಖ ಕಾರಣಗಳ ಪೈಕಿ ಕೆಟ್ಟ ಹವಾಮಾನ, ಮಳೆ ಮತ್ತು ಅತಿಯಾದ ಬೇಡಿಕೆ ಪ್ರಮುಖವೆಂದು ತಜ್ಞರು ವಿಶ್ಲೇಷಿಸಿದ್ದಾರೆ. ಇದೇ ರೀತಿಯ
Categories: ಮುಖ್ಯ ಮಾಹಿತಿ -
ಅತೀ ಕಮ್ಮಿ ಬೆಲೆಗೆ ಮತ್ತೊಂದು ಹೊಸ ಜಿಯೋ ರಿಚಾರ್ಜ್ ಪ್ಲಾನ್..! ಉಚಿತ ಡೇಟಾ, ಕಾಲ್ ಪ್ಲಾನ್!

ಜಿಯೋ(Jio) ತನ್ನ ಗ್ರಾಹಕರಿಗೆ ಮತ್ತೊಮ್ಮೆ ದೊಡ್ಡ ಸರ್ಪ್ರೈಸ್(Surprise) ನೀಡಿದೆ! ಕೇವಲ 91 ರೂ.ಗೆ 28 ಅನಿಯಮಿತ ಕರೆ ಮತ್ತು ಉಚಿತ ಡೇಟಾ ಸೌಲಭ್ಯದೊಂದಿಗೆ ಹೊಸ ರೀಚಾರ್ಜ್ ಪ್ಲಾನ್ ಅನ್ನು ಪ್ರಕಟಿಸಲಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜಿಯೋ(Jio) ತನ್ನ ಹೊಸ 91 ರೂಪಾಯಿ ರೀಚಾರ್ಜ್ ಪ್ಲಾನ್(Recharge Plan) ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಭೂಮಿಕೆಯನ್ನು ಬರೆಯುತ್ತಿದೆ. ಈ
Categories: ತಂತ್ರಜ್ಞಾನ -
Train update : ಬೆಂಗಳೂರು-ಹುಬ್ಬಳ್ಳಿ ನಡುವಿನ ರೈಲು ಸಂಚಾರ ಸಮಯ ಬದಲಾವಣೆ-ಇಲ್ಲಿದೆ ಡೀಟೇಲ್ಸ್

ರೈಲು ಸಂಚಾರಿಗಳೇ ಎಚ್ಚರ : ಹುಬ್ಬಳ್ಳಿ-ಬೆಂಗಳೂರು ರೈಲು (Hubli-Bangalore train) ಸಂಚಾರ ಸಮಯ ಬದಲಾವಣೆ ಭಾರತ ದೇಶದಲ್ಲಿ ಇಂದು ಎಲೆಕ್ಟ್ರಿಕ್ ಸ್ಕೂಟರ್ ಗಳ ಜೊತೆಯಲ್ಲಿ ವಾಹನಗಳ ತಯಾರಿಕೆ ಹೆಚ್ಚಾಗುತ್ತಿದೆ. ಹಾಗೂ ಈ ರೀತಯ ವಾಹನಗಳನ್ನು ಬಳಸುವವರೂ ಕೂಡ ಹೆಚ್ಚಾಗಿದ್ದಾರೆ. ಪ್ರತಿಯೊಬ್ಬರ ಬಳಿ ಒಂದೊಂದು ವಾಹನವಿದ್ದರೂ ಈ ರೀತಿಯ ವಾಹನಗಳ ಬಳಕೆ ಎಷ್ಟೇ ಹೆಚ್ಚಾದರೂ, ಜನರು ರೈಲು ಪ್ರಯಾಣವನ್ನು (train journey) ನಿಲ್ಲಿಸಿಲ್ಲ. ರೈಲು ಪ್ರಯಾಣ ಮಾಡಿದರೆ ಖರ್ಚು ಕಡಿಮೆಯಾಗುವದರ ಜೊತೆಯಲ್ಲಿ ಆರಾಮದಾಯಕ ಸಂಚಾರವನ್ನು ಮಾಡಬಹುದು. ಆದ್ದರಿಂದ ಹೆಚ್ಚು ಜನ
Categories: ಮುಖ್ಯ ಮಾಹಿತಿ -
ನಿಮ್ಮ ಊರಿನಲ್ಲಿ ಗ್ರಾಮ ಒನ್ ಸೇವಾ ಕೇಂದ್ರ ಓಪನ್ ಮಾಡಲು ಅರ್ಜಿ ಆಹ್ವಾನ..! ಅಪ್ಲೈ ಮಾಡಿ

ಸರ್ಕಾರಿ ಯೋಜನೆಯಡಿ ಉದ್ಯೋಗಾವಕಾಶ! ಗ್ರಾಮ ಒನ್ ಸೇವಾ ಕೇಂದ್ರಗಳಿಗೆ ಫ್ರಾಂಚೈಸಿಗಳಿಗಾಗಿ ಅರ್ಜಿ ಆಹ್ವಾನ. ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವವರಿಗೆ ಇಲ್ಲಿದೆ ಒಂದು ಅದ್ಭುತ ಅವಕಾಶ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಗ್ರಾಮ ಒನ್ ಸೇವಾ ಕೇಂದ್ರಗಳಿಗೆ ಫ್ರಾಂಚೈಸಿ (Franchisee Recruitment for Gram One Service Centers ) ನೇಮಕಾತಿ: ಕರ್ನಾಟಕ ಸರ್ಕಾರದ ಇ-ಆಡಳಿತ ಇಲಾಖೆ,
Categories: ಉದ್ಯೋಗ -
7th pay commission : ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಏರಿಕೆ, ಹೊಸ ಅಪ್ಡೇಟ್..!

ರಾಜ್ಯ ಸರ್ಕಾರಿ ನೌಕರರ(State Government Employees) ಡಿಎ ಹೆಚ್ಚಳ ಯಾವಾಗ? ಎಂಬ ಗೊಂದಲಗಳಿಗೆ ತೆರೆ ಬಿದ್ದಿದೆ. ಕೇಂದ್ರ ಸರ್ಕಾರಿ ನೌಕರರು ಹಲವು ಹೋರಾಟದ ಫಲದಿಂದ ಇಂದು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ ಕೇಂದ್ರ ಸರ್ಕಾರಿ(central government) ನೌಕರರಿಗೆ ದೀಪಾವಳಿ ಪೂರ್ವದಲ್ಲಿಯೇ ತುಟ್ಟಿಭತ್ಯೆ (DA Hike) ಹಾಗೂ ತುಟ್ಟಿ ಪರಿಹಾರವನ್ನು (DR Hike) ಘೋಷಿಸಲಾಗಿದೆ. ಇನ್ನು ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಯಾವಾಗ ಆಗುತ್ತದೆ ಎಂದು ಕಾದುಕುಳಿತ್ತಿದ್ದಾರೆ.
Categories: ಮುಖ್ಯ ಮಾಹಿತಿ
Hot this week
-
ದೇವರಾಜ ಅರಸು ನಿಗಮದಿಂದ ಸಿಗಲಿದೆ ₹2 ಲಕ್ಷದಿಂದ ₹50 ಲಕ್ಷದವರೆಗೆ ಆರ್ಥಿಕ ನೆರವು! ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!
-
Weather Update: ವರ್ಷಾಂತ್ಯದ 5 ದಿನ ರಾಜ್ಯದಲ್ಲಿ ‘ಕೋಲ್ಡ್ ವೇವ್’; ಯಾವ ಜಿಲ್ಲೆಯಲ್ಲಿ ಮಳೆ? ಎಲ್ಲಿ ಚಳಿ? ಸಂಪೂರ್ಣ ವರದಿ.
-
Gold Rate Today: ಕ್ರಿಸ್ಮಸ್ ಮುಗಿಯುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ‘ದಿಢೀರ್ ಬದಲಾವಣೆ’? ಇಂದಿನ ರೇಟ್ ಚೆಕ್ ಮಾಡಿ.!
-
ದಿನ ಭವಿಷ್ಯ 26- 12- 2025: “ಶುಕ್ರವಾರದ ಬಂಪರ್ ಲಾಟರಿ! ಈ 3 ರಾಶಿಯವರ ಮನೆ ಬಾಗಿಲಿಗೆ ಬರ್ತಿದ್ದಾಳೆ ಮಹಾಲಕ್ಷ್ಮಿ; ಇಂದೇ ದುಡ್ಡು ಎಣಿಸ್ತೀರಾ!”
-
ಮಿಸ್ ಮಾಡ್ಕೋಬೇಡಿ! ಕಾರ್ಮಿಕರ ಮಕ್ಕಳ ಓದಿಗೆ ಸಿಗುತ್ತೆ ₹20,000 ಸ್ಕಾಲರ್ಶಿಪ್; ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ ಅಪ್ಲೈ ಮಾಡಿ
Topics
Latest Posts
- ದೇವರಾಜ ಅರಸು ನಿಗಮದಿಂದ ಸಿಗಲಿದೆ ₹2 ಲಕ್ಷದಿಂದ ₹50 ಲಕ್ಷದವರೆಗೆ ಆರ್ಥಿಕ ನೆರವು! ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

- Weather Update: ವರ್ಷಾಂತ್ಯದ 5 ದಿನ ರಾಜ್ಯದಲ್ಲಿ ‘ಕೋಲ್ಡ್ ವೇವ್’; ಯಾವ ಜಿಲ್ಲೆಯಲ್ಲಿ ಮಳೆ? ಎಲ್ಲಿ ಚಳಿ? ಸಂಪೂರ್ಣ ವರದಿ.

- Gold Rate Today: ಕ್ರಿಸ್ಮಸ್ ಮುಗಿಯುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ‘ದಿಢೀರ್ ಬದಲಾವಣೆ’? ಇಂದಿನ ರೇಟ್ ಚೆಕ್ ಮಾಡಿ.!

- ದಿನ ಭವಿಷ್ಯ 26- 12- 2025: “ಶುಕ್ರವಾರದ ಬಂಪರ್ ಲಾಟರಿ! ಈ 3 ರಾಶಿಯವರ ಮನೆ ಬಾಗಿಲಿಗೆ ಬರ್ತಿದ್ದಾಳೆ ಮಹಾಲಕ್ಷ್ಮಿ; ಇಂದೇ ದುಡ್ಡು ಎಣಿಸ್ತೀರಾ!”

- ಮಿಸ್ ಮಾಡ್ಕೋಬೇಡಿ! ಕಾರ್ಮಿಕರ ಮಕ್ಕಳ ಓದಿಗೆ ಸಿಗುತ್ತೆ ₹20,000 ಸ್ಕಾಲರ್ಶಿಪ್; ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ ಅಪ್ಲೈ ಮಾಡಿ





