Tag: kannada film
-
ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ, ಇಲ್ಲಿದೆ ಡೈರೆಕ್ಟ್ ಲಿಂಕ್

ಕೇಂದ್ರ ಸರ್ಕಾರದಿಂದ ಒಂದು ಸ್ವಾಗತಾರ್ಹ ಯೋಜನೆ! ಮಹಿಳೆಯರ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ, ವಿಶ್ವಕರ್ಮ ಯೋಜನೆಯಲ್ಲಿ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುತ್ತಿದೆ(Free Sewing Machine yojana). ಈ ಯೋಜನೆಯು ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮತ್ತು ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲುವಿಕೆ, ಅರ್ಹತೆ ಮತ್ತು ಬೇಕಾಗಿರುವ ದಾಖಲೆಗಳ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ತಿಳಿಯಬೇಕೇ?. ಹಾಗಿದ್ದಲ್ಲಿ, ವರದಿಯನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಸರ್ಕಾರಿ ಯೋಜನೆಗಳು -
ಕೃಷಿ ಸೋಲಾರ್ ಪಂಪ್ಸೆಟ್ ಸಬ್ಸಿಡಿ ಯೋಜನೆಗೆ ರೈತರಿಂದ ಅರ್ಜಿ ಆಹ್ವಾನ, ಇಲ್ಲಿದೆ ಕಂಪ್ಲೀಟ್ ಮಾಹಿತಿ

ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ಒಂದು ಅದ್ಭುತವಾದ ಅವಕಾಶವನ್ನು ಒದಗಿಸಿದೆ. ಸೌರ ಕೃಷಿ ಪಂಪ್ಸೆಟ್ ಯೋಜನೆ 2024(Solar Farm Pumpset Scheme 2024) ರ ಅಡಿಯಲ್ಲಿ, ರೈತರು ತಮ್ಮ ಕೃಷಿ ಪಂಪ್ಸೆಟ್ಗಳಿಗೆ ಶೇಕಡಾ 80 ರಷ್ಟು ಸಹಾಯಧನ(subsidy)ದಲ್ಲಿ ಸೋಲಾರ್ ವಿದ್ಯುತ್ ಘಟಕಗಳನ್ನು ಅಳವಡಿಸಿಕೊಳ್ಳಬಹುದು. ಈ ಯೋಜನೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಪ್ರಸ್ತುತ ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಸರ್ಕಾರಿ ಯೋಜನೆಗಳು -
1 ಲಕ್ಷ ರೂ. ನೇರವಾಗಿ ಖಾತೆಗೆ ಕೋಟಕ್ ಸುರಕ್ಷಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಅಹ್ವಾನ

ಕೋಟಕ್ ಸುರಕ್ಷಾ ವಿದ್ಯಾರ್ಥಿವೇತನ(Kotak Suraksha Scholarship) ಕಾರ್ಯಕ್ರಮ 2024-25 ಬಗ್ಗೆ ಇಂದಿನ ವರದಿಯಲ್ಲಿ ಮಾಹಿತಿಯನ್ನು ನೀಡಲಾಗುತ್ತದೆ. ಭಾರತದಲ್ಲಿನ ಅರ್ಹ ಪಿಡಬ್ಲ್ಯೂಡಿ (ಅಂಗವಿಕಲ ವ್ಯಕ್ತಿಗಳು) ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಮತ್ತು ಅವರ ಶೈಕ್ಷಣಿಕ ಗುರಿಗಳನ್ನು ಸಾಧಿಸಲು ಸಹಾಯ ಮಾಡಲು ಹಣಕಾಸಿನ ನೆರವು ನೀಡಲು ವಿನ್ಯಾಸಗೊಳಿಸಲಾಗಿದೆ. ಈ ವಿದ್ಯಾರ್ಥಿವೇತನ ಕಾರ್ಯಕ್ರಮದ ಅಡಿಯಲ್ಲಿ, 9 ರಿಂದ 12 ನೇ ತರಗತಿಯ PwD ವಿದ್ಯಾರ್ಥಿಗಳು ಅಥವಾ ಭಾರತದಲ್ಲಿ ತಮ್ಮ ಸಾಮಾನ್ಯ/ವೃತ್ತಿಪರ ಪದವಿಯನ್ನು ಪಡೆಯುತ್ತಿರುವವರು ವರ್ಷಕ್ಕೆ INR 1,00,000 ವರೆಗೆ ವಿದ್ಯಾರ್ಥಿವೇತನವನ್ನು ಪಡೆಯಲು
Categories: ವಿದ್ಯಾರ್ಥಿ ವೇತನ -
ಉತ್ತರ ಕರ್ನಾಟಕದ ಜೋಳದ ರೊಟ್ಟಿ ಊಟ ಸವಿಯಲು ಬೆಣ್ಣೆ ನಗರಿ ದಾವಣಗೆರೆಯೇ ಬೆಸ್ಟ್!

ಜೋಳದ ರೊಟ್ಟಿ ಊಟ ಸವಿಯಲು ಉತ್ತರ ಕರ್ನಾಟಕದ ಖಾನಾವಳಿಗಳಿಗಿಂತ ಬೆಣ್ಣೆ ನಗರಿ ದಾವಣಗೆರೆಯ ಊಟದ ಹೋಟೆಲ್ ಗಳೇ ಬೆಸ್ಟ್ ಅನ್ಸುತ್ತೆ, ಯಾಕೆ ಅಂತೀರಾ ದಾವಣಗೆರೆ ಬೆಣ್ಣೆ ದೋಸೆಯನ್ನು ದಾವಣಗೆರೆಯಲ್ಲಿಯೇ ತಿನ್ಬೇಕು ಅಂತಾರಲ್ಲ ಹಾಗೇ ಜೋಳದ ರೊಟ್ಟಿಯನ್ನು ಉತ್ತರ ಕರ್ನಾಟಕದಲ್ಲಿ ತಿಂದರೆನೇ ರುಚಿ ಜಾಸ್ತಿ ಅನ್ನೋ ಮಾತು ಇಂದು ತಪ್ಪು ಅನಿಸಿದ್ದು ನಿಜ, ಪತ್ರಿಕೋಧ್ಯಮದ 3ನೇ ಸೆಮಿಸ್ಟರ್ ಪ್ರಾಕ್ಟಿಕಲ್ ಎಕ್ಸಾಮ್ ಮುಗಿಸಿದ ನಂತರ ಊಟ ಮಾಡೋಣ ಅಂತ ಸಾರಿಗೆ ಬಸ್ ಹತ್ತಿ ಸೀದಾ ಧಾರವಾಡದ ಪ್ರಸಿದ್ದ ಖಾನಾವಳಿ ಕಡೆ
Categories: ಮುಖ್ಯ ಮಾಹಿತಿ -
ಹ್ಯುಂಡಾಯಿ ಕಾರ್ ಮೇಲ್ ಭರ್ಜರಿ ಆಫರ್ ಘೋಷಣೆ, ಖರೀದಿಗೆ ಮುಗಿಬಿದ್ದ ಜನ.

ಹ್ಯುಂಡಾಯಿ ಕಾರುಗಳು(Hyundai cars) ಭಾರತೀಯ ಗ್ರಾಹಕರಲ್ಲಿ ಭಾರಿ ಜನಪ್ರಿಯತೆ ಗಳಿಸಿವೆ. ಕಂಪನಿ ಬಿಡುಗಡೆ ಮಾಡಿರುವ ಎಲ್ಲಾ ಕಾರುಗಳು ಉತ್ತಮ ಮಾರಾಟವನ್ನು ಕಾಣುತ್ತಿವೆ. ಹ್ಯುಂಡಾಯಿ ಕಾರುಗಳಲ್ಲಿ ಶಕ್ತಿಯುತ ಮತ್ತು ದಕ್ಷ ಇಂಜಿನ್ಗಳನ್ನು ಅಳವಡಿಸಲಾಗಿದೆ. ಈ ಇಂಜಿನ್ಗಳು ಉತ್ತಮ ಮೈಲೇಜ್ ಮತ್ತು ಉತ್ತಮ ಸಾಮರ್ಥ್ಯವನ್ನು ನೀಡುತ್ತವೆ. ಹ್ಯುಂಡಾಯಿ ಕಾರುಗಳು (Hyundai cars) ಗ್ರಾಹಕರಿಗೆ ಬೇಕಾದ ಎಲ್ಲಾ ಫೀಚರ್ಗಳೊಂದಿಗೆ (Features) ಬರುತ್ತವೆ. ಈ ಫೀಚರ್ಗಳಲ್ಲಿ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್(Touchscreen infotainment system), ಸನ್ರೂಫ್ (Sunroof), ಏರ್ಬ್ಯಾಗ್ಗಳು (Airbags) ಮತ್ತು ಎಬಿಎಸ್ (ABS)
Categories: ರಿವ್ಯೂವ್ -
50 ಎಂಪಿ ಸೋನಿ ಕ್ಯಾಮೆರಾದೊಂದಿಗೆ ರಿಯಲ್ಮಿಯ ಹೊಸ ಫೋನ್ ಭರ್ಜರಿ ಎಂಟ್ರಿ..!

ಇಂದಿನ ದಿನಮಾನಗಳಲ್ಲಿ ಯಾರಿಗೆ ಸ್ಮಾರ್ಟ್ ಫೋನ್ ಅವಶ್ಯಕ ಇಲ್ಲಾ ಹೇಳಿ, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸ್ಮಾರ್ಟ್ ಫೋನ್ ಬಳಕೆ ಸಾಮಾನ್ಯವಾಗಿರುವುದು ನಮಗೆಲ್ಲ ತಿಳಿದೇ ಇದೆ. ಮತ್ತು ಅಷ್ಟೇ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಹೊಸ ಫೀಚರ್ ಗಳನ್ನು ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಬಿಡುಗಡೆ ಕೂಡಾ ಆಗುತ್ತಿವೆ. ಜನರನ್ನು ತಮ್ಮತ್ತಾ ಸೇಳುದುಕೊಲೊಳ್ಳುತ್ತಿದೆ. ಇದು ಸ್ಮಾರ್ಟ್ ಫೋನ್ ಜಗತ್ತು ಎಂದೇ ಹೇಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಮೊಬೈಲ್ -
Home Loan : ಸ್ವಂತ ಮನೆ ಕಟ್ಟುವವರಿಗೆ ಗುಡ್ ನ್ಯೂಸ್ ಕೊಟ್ಟ ಹಲವು ಬ್ಯಾಂಕ್ ಗಳು, ಇಲ್ಲಿದೆ ಮಾಹಿತಿ

ಮನುಷ್ಯನ ಜೀವನದಲ್ಲಿ ಒಂದು ಮುಖ್ಯವಾದ ಗುರಿ ಎಂದರೆ ಸ್ವಂತ ಮನೆ(own house). ಚಿಕ್ಕದಾಗಿನಿಂದಲೂ ಕಾಣುವ ಕನಸು, ದುಡಿತದ ಫಲವಾಗಿ ಸ್ವಂತ ಜಾಗದಲ್ಲಿ ಒಂದು ಮನೆ ಕಟ್ಟಿಕೊಳ್ಳುವ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ಈ ಕನಸನ್ನು ನನಸು ಮಾಡಲು ಬೇಕಾದ ಹಣದ ಭಾರ ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇತ್ತೀಚಿನ ದಿನಗಳಲ್ಲಿ ಸ್ವಂತ ಜಾಗದಲ್ಲಿ ಮನೆ ಕಟ್ಟುವುದು
Categories: ಮುಖ್ಯ ಮಾಹಿತಿ
Hot this week
-
PM Kisan ID: ರೈತರಿಗೆ ಕೇಂದ್ರದಿಂದ ಹೊಸ ‘ಡಿಜಿಟಲ್ ಐಡಿ’ ಕಾರ್ಡ್!; ₹6,000 ಹಣ ಪಡೆಯಲು ಈ ಐಡಿ ಕಡ್ಡಾಯ?
-
ಹೈನುಗಾರಿಕೆ ರೈತರಿಗೆ ಭರ್ಜರಿ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಹಧನ 7 ರೂಪಾಯಿಗೆ ಏರಿಕೆ ಮಾಡಿದ ಸಿಎಂ ಸಿದ್ದರಾಮಯ್ಯ!
-
BIGNEWS: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಸೆಪ್ಟೆಂಬರ್ ತಿಂಗಳ 2000ರೂ. ಹಣ ಬಿಡುಗಡೆ ಮಾಡಿದ ಸರ್ಕಾರ!
-
ಕರ್ನಾಟಕ ಸರ್ಕಾರಿ ರಜೆ ಪಟ್ಟಿ 2026: ಶಾಲಾ-ಕಾಲೇಜು ಮತ್ತು ಸರ್ಕಾರಿ ಕಛೇರಿಗಳಿಗಿರುವ ರಜೆಗಳ ಸಂಪೂರ್ಣ ವಿವರ ಇಲ್ಲಿದೆ
-
ಬಜೆಟ್ ಫೋನ್ಗಳ ‘ಬಾಪ್’ ಎಂಟ್ರಿ! 13 ಸಾವಿರಕ್ಕೆ 7000mAh ಬ್ಯಾಟರಿ; Realme ಹೊಸ ಅವತಾರಕ್ಕೆ ಮಾರುಕಟ್ಟೆ ಶೇಕ್!
Topics
Latest Posts
- PM Kisan ID: ರೈತರಿಗೆ ಕೇಂದ್ರದಿಂದ ಹೊಸ ‘ಡಿಜಿಟಲ್ ಐಡಿ’ ಕಾರ್ಡ್!; ₹6,000 ಹಣ ಪಡೆಯಲು ಈ ಐಡಿ ಕಡ್ಡಾಯ?

- ಹೈನುಗಾರಿಕೆ ರೈತರಿಗೆ ಭರ್ಜರಿ ಸಿಹಿ ಸುದ್ದಿ: ಹಾಲಿನ ಪ್ರೋತ್ಸಾಹಧನ 7 ರೂಪಾಯಿಗೆ ಏರಿಕೆ ಮಾಡಿದ ಸಿಎಂ ಸಿದ್ದರಾಮಯ್ಯ!

- BIGNEWS: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಸೆಪ್ಟೆಂಬರ್ ತಿಂಗಳ 2000ರೂ. ಹಣ ಬಿಡುಗಡೆ ಮಾಡಿದ ಸರ್ಕಾರ!

- ಕರ್ನಾಟಕ ಸರ್ಕಾರಿ ರಜೆ ಪಟ್ಟಿ 2026: ಶಾಲಾ-ಕಾಲೇಜು ಮತ್ತು ಸರ್ಕಾರಿ ಕಛೇರಿಗಳಿಗಿರುವ ರಜೆಗಳ ಸಂಪೂರ್ಣ ವಿವರ ಇಲ್ಲಿದೆ

- ಬಜೆಟ್ ಫೋನ್ಗಳ ‘ಬಾಪ್’ ಎಂಟ್ರಿ! 13 ಸಾವಿರಕ್ಕೆ 7000mAh ಬ್ಯಾಟರಿ; Realme ಹೊಸ ಅವತಾರಕ್ಕೆ ಮಾರುಕಟ್ಟೆ ಶೇಕ್!




