Tag: insurance
-
PM ಜೀವನ್ ಜ್ಯೋತಿ ಯೋಜನೆ: ₹436ಕ್ಕೆ ₹2 ಲಕ್ಷ ವಿಮಾ ರಕ್ಷಣೆ! ಇಲ್ಲಿದೆ ಸಂಪೂರ್ಣ ಮಾಹಿತಿ
ವರ್ಷಕ್ಕೆ ಕೇವಲ ₹436 ರೂಪಾಯಿಗಳಲ್ಲಿ ₹2 ಲಕ್ಷ ರೂಪಾಯಿ ವಿಮಾ ರಕ್ಷಣೆ! ಭಾರತ ಸರ್ಕಾರದ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಕಡಿಮೆ ಆದಾಯದ ಜನರಿಗೆ ಸುಲಭ ಬೆಲೆಯಲ್ಲಿ ಜೀವ ವಿಮಾ ರಕ್ಷಣೆ ನೀಡುತ್ತಿದೆ. ಈ ಯೋಜನೆಯಡಿಯಲ್ಲಿ, ವರ್ಷಕ್ಕೆ ಕೇವಲ ₹436 ರೂಪಾಯಿ ಪಾವತಿಸಿ, ಪಾಲಿಸಿದಾರರ ಅಕಾಲಿಕ ಮರಣ ಸಂದರ್ಭದಲ್ಲಿ ₹2 ಲಕ್ಷ ರೂಪಾಯಿ ಪರಿಹಾರವನ್ನು ಕುಟುಂಬವು ಪಡೆಯುತ್ತದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಸರ್ಕಾರಿ ಯೋಜನೆಗಳು -
ಸರ್ಕಾರಿ ನೌಕರರಿಗೆ ಇನ್ಸೂರೆನ್ಸ್ ಯೋಜನೆ ನೋಂದಣಿ ಕುರಿತು ಸರ್ಕಾರದ ಮಹತ್ವದ ಆದೇಶ.!
ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿಯೇ ಸಿಕ್ಕಿದೆ: ಆಯಕ್ಸಿಡೆಂಟಲ್ ಮತ್ತು ಟರ್ಮ್ ಇನ್ಸೂರೆನ್ಸ್ ಯೋಜನೆಗೆ ನೋಂದಣಿ ಈಗ ಕಡ್ಡಾಯ! ರಾಜ್ಯ ಸರಕಾರ(State government)ದಿಂದ ಕರ್ನಾಟಕದ ಸರ್ಕಾರಿ ನೌಕರರಿಗಾಗಿ(Government Employees)ಹೊಸ ಮಹತ್ವದ ಆದೇಶ ಹೊರಡಿಸಲಾಗಿದೆ. ಸರ್ಕಾರದ ಈ ಹೊಸ ನಿರ್ಧಾರವು ನೌಕರರ ಹಾಗೂ ಅವರ ಕುಟುಂಬದ ಭದ್ರತೆಗೆ ಗಂಭೀರವಾಗಿ ನಿಭಾಯಿಸುತ್ತಿದೆ. ಇದುವರೆಗೆ ಸಾಮಾನ್ಯ ಸಂಬಳ ಖಾತೆಯನ್ನೇ ಬಳಸುತ್ತಿದ್ದ ಅಧಿಕಾರಿ ಮತ್ತು ಸಿಬ್ಬಂದಿಗೆ ಇನ್ನು ಮುಂದೆ ಸ್ಯಾಲರಿ ಪ್ಯಾಕೇಜ್ ಅಕೌಂಟ್ ಬೇಕಾದಂತಾಗಿದೆ. ಈ ಕ್ರಮವು ನೌಕರರಿಗೆ ಸರ್ಕಾರದಿಂದ ಒದಗಿಸಲಾಗುವ ವಿಮಾ…
Categories: ಸರ್ಕಾರಿ ಯೋಜನೆಗಳು -
New Rules : ಏಪ್ರಿಲ್ 1 ರಿಂದ ಹೊಸ ನಿಯಮ ಜಾರಿ, ಬ್ಯಾಂಕ್ ಲೋನ್, EMI, ಸಿಲಿಂಡರ್ ಗ್ಯಾಸ್, ವಾಹನ ಇದ್ರೆ ತಿಳಿದುಕೊಳ್ಳಿ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಅವರು ಫೆಬ್ರವರಿ 1, 2025ರಂದು ಮಂಡಿಸಿದ ಬಜೆಟ್ ದೇಶದ ಮಧ್ಯಮ ವರ್ಗ, ಹಿರಿಯ ನಾಗರಿಕರು, ಮನೆ ಮಾಲೀಕರು, ವಿದೇಶಿ ವಹಿವಾಟು ಮಾಡುವವರು ಮತ್ತು ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ(For Mutual fund investers) ಪ್ರಮುಖ ಮಟ್ಟದಲ್ಲಿ ಪರಿಣಾಮ ಬೀರುವಂತಹ ಯೋಜನೆಗಳನ್ನು ಘೋಷಿಸಿತು. ಈ ಹೊಸ ನಿಯಮಗಳು ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿದ್ದು, ಈ ಬದಲಾವಣೆಗಳು ಜನಸಾಮಾನ್ಯರ ಹಣಕಾಸು ನಿರ್ವಹಣೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಈ…
Categories: ಮುಖ್ಯ ಮಾಹಿತಿ -
ಈ ಜಿಲ್ಲೆಯ ರೈತರಿಗೆ ಬೆಳೆ ಹಾನಿ ಪರಿಹಾರ ಜಮಾ! ಈಗಲೇ ಅಕೌಂಟ್ ಚೆಕ್ ಮಾಡಿಕೊಳ್ಳಿ..
ರಾಜ್ಯದ ರೈತರಿಗೆ ಸಂತೋಷದ ಸುದ್ದಿ. ಕರ್ನಾಟಕ ಸರ್ಕಾರವು, ಅತಿಯಾದ ಮಳೆ ಹಾಗೂ ಪ್ರವಾಹದಿಂದ ಉಂಟಾದ ಅನಾಹುತಗಳ ಕಾರಣದಿಂದಾಗಿ ಬೆಳೆ ಹಾನಿ ಪರಿಹಾರವನ್ನು ನೀಡಲು(Crop Damage Compensation Deposit) ಮುಂದಾಗಿದೆ. ಧಾರವಾಡ ಜಿಲ್ಲೆಯಲ್ಲಿಯೂ ಕೂಡ ಅಕ್ಟೋಬರ್ ತಿಂಗಳಿನಲ್ಲಿ ಬೆಳೆಯ ಹಾನಿ ಅಧಿಕವಾಗಿದ್ದರಿಂದ ಬೆಳೆ ಸಮೀಕ್ಷೆ ದತ್ತಾಂಶ, ಫ್ರೂಟ್ಸ್ ಐಡಿ(FRUITS ID) ಹೊಂದಿರುವ ರೈತರಿಗೆ ಬೆಳೆಹಾನಿ ಅಂತಿಮ ಜಂಟಿ ಸಮೀಕ್ಷೆ ವರದಿಯ ಆಧಾರದ ಮೇಲೆ ಪರಿಹಾರ ತಂತ್ರಾಂಶದ ಮೂಲಕ ಹಂತ-ಹಂತವಾಗಿ ಬೆಳೆ ಹಾನಿ ಪರಿಹಾರ ವಿತರಣೆ ಮಾಡಲಾಗುತ್ತಿದೆ ಎಂದು ಸರ್ಕಾರವು…
Categories: ಸುದ್ದಿಗಳು -
ಸಿಲಿಂಡರ್ ಗ್ಯಾಸ್ ಇದ್ದವರಿಗೆ ಸಿಗುತ್ತೆ 50 ಲಕ್ಷ ರೂಪಾಯಿ ಉಚಿತ ವಿಮೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಇಂದಿನ ದಿನಗಳಲ್ಲಿ ಬಹುತೇಕ ಮನೆಗಳಲ್ಲಿ Liquefied Petroleum Gas (LPG) ಅಡುಗೆ ಅನಿಲದ ಬಳಕೆ ಹೆಚ್ಚಾಗಿದೆ. LPG ಉಪಯೋಗದೊಂದಿಗೆ ಅನೇಕ ಸೌಲಭ್ಯಗಳಿವೆ, ಆದರೆ ಇದು ಅಪಾಯಕ್ಕೂ ಕಾರಣವಾಗಬಹುದು. LPG ಸಿಲಿಂಡರ್ಗಳಿಂದ ಸಂಭವಿಸಬಹುದಾದ ಅಪಘಾತಗಳಿಗೆ ರಕ್ಷಣೆ ನೀಡಲು LPG ಸೇವೆದಾರರಿಗೆ ₹50 ಲಕ್ಷದ ಉಚಿತ ವಿಮೆ ಸೌಲಭ್ಯವು ಲಭ್ಯವಿದೆ. ದುರದೃಷ್ಟವಶಾತ್, ಈ ಮಾಹಿತಿಯು ಹಲವರಿಗೆ ಅಜ್ಞಾತವಾಗಿದೆ. ಈ ವರದಿಯಲ್ಲಿ, LPG ವಿಮೆ ಸೌಲಭ್ಯದ ವಿಶಿಷ್ಟ ಅಂಶಗಳನ್ನು, ಪ್ರಕ್ರಿಯೆ ಮತ್ತು ಲಾಭಗಳನ್ನು ವಿಶ್ಲೇಷಿಸುತ್ತೇವೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ…
Categories: ಮುಖ್ಯ ಮಾಹಿತಿ -
Govt Scheme: ಕೇಂದ್ರದಿಂದ ಸಿಗಲಿದೆ ಬರೋಬ್ಬರಿ 5 ಲಕ್ಷ ರೂ. ಉಚಿತ ಆರೋಗ್ಯ ವಿಮೆ.!
ಕೇಂದ್ರ ಸರ್ಕಾರವು 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿಯೊಂದಿಗೆ, ಆಯುಷ್ಮಾನ್ ಭಾರತ್ ಯೋಜನೆಯ (Ayushman Bharat Yojana) ವಿಶೇಷ ವಿಸ್ತರಣೆಯನ್ನು ಘೋಷಿಸಿದೆ. ಈ ಹೊಸ ಸೌಲಭ್ಯವು ದೇಶದ ಹಿರಿಯ ನಾಗರಿಕರ ಆರೋಗ್ಯವನ್ನು ಸುಧಾರಿಸಲು ಉದ್ದೇಶಿತವಾಗಿದೆ. ಯೋಜನೆಯಡಿ, ಹಿರಿಯ ನಾಗರಿಕರಿಗೆ ಪ್ರತ್ಯೇಕವಾಗಿ 5 ಲಕ್ಷ ರೂ.ವರೆಗೆ ಉಚಿತ ಆರೋಗ್ಯ ವಿಮೆ(Free health insurance) ನೀಡಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…
Categories: ಸರ್ಕಾರಿ ಯೋಜನೆಗಳು
Hot this week
-
ಕರ್ನಾಟಕ ರಾಜ್ಯದ ಶಾಲಾ ಶಿಕ್ಷಕರಿಗೆ `ಬಡ್ತಿ’: ತುರ್ತಾಗಿ ಶಿಕ್ಷಕರು ಈ ಮಾಹಿತಿ ಸಲ್ಲಿಸುವಂತೆ ‘ಶಿಕ್ಷಣ ಇಲಾಖೆ’ಯಿಂದ ಆದೇಶ
-
ಕರ್ನಾಟಕದಲ್ಲಿ ಒಮ್ಮೆ ಶಾಸಕರಾದವರಿಗೆ ದುಡ್ಡೆಷ್ಟು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್
-
ರಾಜ್ಯದ 984 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಕ್ಕೆ ಸರ್ಕಾರದ ಮಹತ್ವದ ಅನುಮತಿ
-
ಸೆಪ್ಟೆಂಬರ್ 22ರಿಂದ ಜಾತಿ-ಧರ್ಮದ ಸಮಗ್ರ ಗಣತಿ ಪ್ರಾರಂಭ – 60 ಪ್ರಶ್ನೆಗಳಿಗೆ ಕಡ್ಡಾಯ ಉತ್ತರ, ಸರ್ಕಾರದ ಮಹತ್ವದ ಆದೇಶ
Topics
Latest Posts
- ಕರ್ನಾಟಕ ರಾಜ್ಯದ ಶಾಲಾ ಶಿಕ್ಷಕರಿಗೆ `ಬಡ್ತಿ’: ತುರ್ತಾಗಿ ಶಿಕ್ಷಕರು ಈ ಮಾಹಿತಿ ಸಲ್ಲಿಸುವಂತೆ ‘ಶಿಕ್ಷಣ ಇಲಾಖೆ’ಯಿಂದ ಆದೇಶ
- ಸೆ.22 ರಿಂದ ಕಾರುಗಳ ಬೆಲೆ ಇಳಿಕೆ: ಯಾವ ಕಾರಿಗೆ ಎಷ್ಟು ಬೆಲೆ ಕಡಿಮೆಯಾಗುತ್ತೆ? ಸಂಪೂರ್ಣ ವಿವರ ಇಲ್ಲಿದೆ!
- ಕರ್ನಾಟಕದಲ್ಲಿ ಒಮ್ಮೆ ಶಾಸಕರಾದವರಿಗೆ ದುಡ್ಡೆಷ್ಟು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್
- ರಾಜ್ಯದ 984 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಕ್ಕೆ ಸರ್ಕಾರದ ಮಹತ್ವದ ಅನುಮತಿ
- ಸೆಪ್ಟೆಂಬರ್ 22ರಿಂದ ಜಾತಿ-ಧರ್ಮದ ಸಮಗ್ರ ಗಣತಿ ಪ್ರಾರಂಭ – 60 ಪ್ರಶ್ನೆಗಳಿಗೆ ಕಡ್ಡಾಯ ಉತ್ತರ, ಸರ್ಕಾರದ ಮಹತ್ವದ ಆದೇಶ