Tag: insurance

  • PM ಜೀವನ್ ಜ್ಯೋತಿ ಯೋಜನೆ: ₹436ಕ್ಕೆ ₹2 ಲಕ್ಷ ವಿಮಾ ರಕ್ಷಣೆ! ಇಲ್ಲಿದೆ ಸಂಪೂರ್ಣ ಮಾಹಿತಿ

    WhatsApp Image 2025 06 21 at 12.10.33 PM scaled

    ವರ್ಷಕ್ಕೆ ಕೇವಲ ₹436 ರೂಪಾಯಿಗಳಲ್ಲಿ ₹2 ಲಕ್ಷ ರೂಪಾಯಿ ವಿಮಾ ರಕ್ಷಣೆ! ಭಾರತ ಸರ್ಕಾರದ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಕಡಿಮೆ ಆದಾಯದ ಜನರಿಗೆ ಸುಲಭ ಬೆಲೆಯಲ್ಲಿ ಜೀವ ವಿಮಾ ರಕ್ಷಣೆ ನೀಡುತ್ತಿದೆ. ಈ ಯೋಜನೆಯಡಿಯಲ್ಲಿ, ವರ್ಷಕ್ಕೆ ಕೇವಲ ₹436 ರೂಪಾಯಿ ಪಾವತಿಸಿ, ಪಾಲಿಸಿದಾರರ ಅಕಾಲಿಕ ಮರಣ ಸಂದರ್ಭದಲ್ಲಿ ₹2 ಲಕ್ಷ ರೂಪಾಯಿ ಪರಿಹಾರವನ್ನು ಕುಟುಂಬವು ಪಡೆಯುತ್ತದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…

    Read more..


  • ಸರ್ಕಾರಿ ನೌಕರರಿಗೆ ಇನ್ಸೂರೆನ್ಸ್ ಯೋಜನೆ ನೋಂದಣಿ ಕುರಿತು ಸರ್ಕಾರದ ಮಹತ್ವದ ಆದೇಶ.!

    Picsart 25 04 06 22 45 49 469 scaled

    ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿಯೇ ಸಿಕ್ಕಿದೆ: ಆಯಕ್ಸಿಡೆಂಟಲ್ ಮತ್ತು ಟರ್ಮ್ ಇನ್ಸೂರೆನ್ಸ್ ಯೋಜನೆಗೆ ನೋಂದಣಿ ಈಗ ಕಡ್ಡಾಯ! ರಾಜ್ಯ ಸರಕಾರ(State government)ದಿಂದ ಕರ್ನಾಟಕದ ಸರ್ಕಾರಿ ನೌಕರರಿಗಾಗಿ(Government Employees)ಹೊಸ ಮಹತ್ವದ ಆದೇಶ ಹೊರಡಿಸಲಾಗಿದೆ. ಸರ್ಕಾರದ ಈ ಹೊಸ ನಿರ್ಧಾರವು ನೌಕರರ ಹಾಗೂ ಅವರ ಕುಟುಂಬದ ಭದ್ರತೆಗೆ ಗಂಭೀರವಾಗಿ ನಿಭಾಯಿಸುತ್ತಿದೆ. ಇದುವರೆಗೆ ಸಾಮಾನ್ಯ ಸಂಬಳ ಖಾತೆಯನ್ನೇ ಬಳಸುತ್ತಿದ್ದ ಅಧಿಕಾರಿ ಮತ್ತು ಸಿಬ್ಬಂದಿಗೆ ಇನ್ನು ಮುಂದೆ ಸ್ಯಾಲರಿ ಪ್ಯಾಕೇಜ್ ಅಕೌಂಟ್ ಬೇಕಾದಂತಾಗಿದೆ. ಈ ಕ್ರಮವು ನೌಕರರಿಗೆ ಸರ್ಕಾರದಿಂದ ಒದಗಿಸಲಾಗುವ ವಿಮಾ…

    Read more..


  • New Rules : ಏಪ್ರಿಲ್ 1 ರಿಂದ ಹೊಸ ನಿಯಮ ಜಾರಿ, ಬ್ಯಾಂಕ್ ಲೋನ್, EMI, ಸಿಲಿಂಡರ್ ಗ್ಯಾಸ್, ವಾಹನ ಇದ್ರೆ ತಿಳಿದುಕೊಳ್ಳಿ 

    Picsart 25 03 25 22 39 00 002 scaled

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಅವರು ಫೆಬ್ರವರಿ 1, 2025ರಂದು ಮಂಡಿಸಿದ ಬಜೆಟ್ ದೇಶದ ಮಧ್ಯಮ ವರ್ಗ, ಹಿರಿಯ ನಾಗರಿಕರು, ಮನೆ ಮಾಲೀಕರು, ವಿದೇಶಿ ವಹಿವಾಟು ಮಾಡುವವರು ಮತ್ತು ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ(For Mutual fund investers) ಪ್ರಮುಖ ಮಟ್ಟದಲ್ಲಿ ಪರಿಣಾಮ ಬೀರುವಂತಹ ಯೋಜನೆಗಳನ್ನು ಘೋಷಿಸಿತು. ಈ ಹೊಸ ನಿಯಮಗಳು ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿದ್ದು, ಈ ಬದಲಾವಣೆಗಳು ಜನಸಾಮಾನ್ಯರ ಹಣಕಾಸು ನಿರ್ವಹಣೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಈ…

    Read more..


  • ಪಿಂಚಣಿದಾರರಿಗೆ ಪೆನ್ಶನ್ ನಲ್ಲಿ ಬಂಪರ್ ಹೆಚ್ಚಳ ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.!

    IMG 20250116 WA0001

    ಪ್ರತಿ ವರ್ಷ ಪಿಂಚಣಿದಾರರಿಗೆ (pensioners) ಸುಸ್ಥಿರ ಏರಿಕೆ: ಈ ಬಾರಿ 15% ಹೆಚ್ಚಳದ ಸಂತಸ! ಹಿರಿಯ ನಾಗರಿಕರ ಆರ್ಥಿಕ ಸ್ಥಿತಿಯನ್ನು(Financial status) ಬಲಪಡಿಸುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರವು(Central Government) ಪಿಂಚಣಿದಾರರ ಪಿಂಚಣಿಯನ್ನು ಅವರ ವಯಸ್ಸಿನ ಆಧಾರದ ಮೇಲೆ ಹೆಚ್ಚಿಸಲು ಹೊಸ ಶಿಫಾರಸುಗಳನ್ನು ತಯಾರಿಸಿದೆ. ಈ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) 2023ರಲ್ಲಿ ಮಹತ್ವದ ಪ್ರಸ್ತಾವನೆಯನ್ನು ಮಂಡಿಸಿತ್ತು, ವೃದ್ಧಾಪ್ಯದ ಹಂತದಲ್ಲಿ ಹಣಕಾಸಿನ ಬೇಡಿಕೆಗಳನ್ನು ನಿರ್ವಹಿಸಲು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಪ್ರಸ್ತುತ ಪಿಂಚಣಿ ವ್ಯವಸ್ಥೆಯಲ್ಲಿ, 80 ವರ್ಷ(80 years)…

    Read more..


  • ಈ ಜಿಲ್ಲೆಯ ರೈತರಿಗೆ ಬೆಳೆ ಹಾನಿ ಪರಿಹಾರ ಜಮಾ! ಈಗಲೇ ಅಕೌಂಟ್ ಚೆಕ್ ಮಾಡಿಕೊಳ್ಳಿ..

    IMG 20241201 WA0013

    ರಾಜ್ಯದ ರೈತರಿಗೆ ಸಂತೋಷದ ಸುದ್ದಿ. ಕರ್ನಾಟಕ ಸರ್ಕಾರವು, ಅತಿಯಾದ ಮಳೆ ಹಾಗೂ ಪ್ರವಾಹದಿಂದ ಉಂಟಾದ ಅನಾಹುತಗಳ ಕಾರಣದಿಂದಾಗಿ ಬೆಳೆ ಹಾನಿ ಪರಿಹಾರವನ್ನು ನೀಡಲು(Crop Damage Compensation Deposit) ಮುಂದಾಗಿದೆ. ಧಾರವಾಡ ಜಿಲ್ಲೆಯಲ್ಲಿಯೂ ಕೂಡ ಅಕ್ಟೋಬರ್ ತಿಂಗಳಿನಲ್ಲಿ ಬೆಳೆಯ ಹಾನಿ ಅಧಿಕವಾಗಿದ್ದರಿಂದ ಬೆಳೆ ಸಮೀಕ್ಷೆ ದತ್ತಾಂಶ, ಫ್ರೂಟ್ಸ್ ಐಡಿ(FRUITS ID) ಹೊಂದಿರುವ ರೈತರಿಗೆ ಬೆಳೆಹಾನಿ ಅಂತಿಮ ಜಂಟಿ ಸಮೀಕ್ಷೆ ವರದಿಯ ಆಧಾರದ ಮೇಲೆ ಪರಿಹಾರ ತಂತ್ರಾಂಶದ ಮೂಲಕ ಹಂತ-ಹಂತವಾಗಿ ಬೆಳೆ ಹಾನಿ ಪರಿಹಾರ ವಿತರಣೆ ಮಾಡಲಾಗುತ್ತಿದೆ ಎಂದು ಸರ್ಕಾರವು…

    Read more..


  • ರಾಜ್ಯ ಸರ್ಕಾರದಿಂದ ಖಾಸಗಿ ವಾಹನ ಚಾಲಕರಿಗೆ ಭರ್ಜರಿ ಗುಡ್ ನ್ಯೂಸ್.

    1000345474

    ಖಾಸಗಿ ವಾಹನ ಚಾಲಕರಿಗೆ ಕರ್ನಾಟಕ ಸರ್ಕಾರದಿಂದ ಸಿಹಿ ಸುದ್ದಿ: ದೇಶದಲ್ಲಿ ಮೊದಲ ಬಾರಿಗೆ ಚಾರಿತ್ರಿಕ ಯೋಜನೆ ಕರ್ನಾಟಕ ರಾಜ್ಯ ಸರ್ಕಾರವು ಖಾಸಗಿ ವಾಹನ ಚಾಲಕರಿಗೆ(Private vehicle drivers) ನಿಜಕ್ಕೂ ಚಾರಿತ್ರಿಕ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಹಲವು ದಶಕಗಳಿಂದ ಖಾಸಗಿ ವಾಹನ ಚಾಲಕರ ಸಮುದಾಯದ ಕನಸುಗಳಾದ, ಆಯಾ ಸಮುದಾಯಕ್ಕಾಗಿ ವಿಶೇಷ ನಿಗಮ ಮಂಡಳಿ ಸ್ಥಾಪನೆ, ಈಗ ವಾಸ್ತವವಾಗಿದೆ. ಈ ಯೋಜನೆ ಮೂಲಕ ಚಾಲಕರಿಗೆ ಬೃಹತ್ ಮಟ್ಟದ ಆರೋಗ್ಯ ಹಾಗೂ ಹಣಕಾಸು ಸೌಲಭ್ಯಗಳನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ. ಚಾಲಕರ ಕನಸು…

    Read more..


  • ಅತೀ ಹೆಚ್ಚು SIP ಆದಾಯ ಬರುವ ಟಾಪ್ 7 ಲಾರ್ಜ್, ಮಿಡ್ ಕ್ಯಾಪ್ ಮ್ಯೂಚುಯಲ್ ಫಂಡ್ ಗಳ ವಿವರ ಇಲ್ಲಿದೆ

    Picsart 24 12 08 10 34 47 250 scaled

    5 ವರ್ಷದಲ್ಲಿ ಅತ್ಯಧಿಕ SIP ಆದಾಯ ಪಡೆಯಬೇಕೆ? ಹಾಗಾದರೆ ತಿಳಿಯಿರಿ… ಟಾಪ್ 7 ಲಾರ್ಜ್ ಹಾಗೂ ಮಿಡ್ ಕ್ಯಾಪ್ ಮ್ಯೂಚುಯಲ್ ಫಂಡ್ ಗಳ ವಿವರ. ಇಂದು ಪ್ರಪಂಚ ಬದಲಾಗಿದೆ. ಹೌದು, ತಂತ್ರಜ್ಞಾನ (Technology) ದಿಂದ ಇಂದು ನಮ್ಮ ಎಲ್ಲಾ ಕೆಲಸ ಕಾರ್ಯಗಳು ಬಹಳ ಬೇಗನೆ  ಮುಗಿದು ಹೋಗುತ್ತವೆ. ಜನರು ಬದಲಾಗಿದ್ದಾರೆ. ತಾವು ದುಡಿದ ಹಣವನ್ನು ಹೂಡಿಕೆ ಮಾಡಲು ಮುಂದೆ ಬರುತ್ತಾರೆ. ತಮ್ಮ ಭವಿಷ್ಯ(Future)ದ ಜೀವನವು ಸುಖಕರವಾಗಿರಲು ಬಯಸುತ್ತಾರೆ. ಇಂದು ಹಣವನ್ನು ಹೂಡಿಕೆ(invest) ಮಾಡಲು ಹಲವಾರು ಯೋಜನೆಗಳಿವೆ. ಅತೀ…

    Read more..


  • ಸಿಲಿಂಡರ್ ಗ್ಯಾಸ್ ಇದ್ದವರಿಗೆ ಸಿಗುತ್ತೆ 50 ಲಕ್ಷ ರೂಪಾಯಿ ಉಚಿತ ವಿಮೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    IMG 20241121 WA0003

    ಇಂದಿನ ದಿನಗಳಲ್ಲಿ ಬಹುತೇಕ ಮನೆಗಳಲ್ಲಿ Liquefied Petroleum Gas (LPG) ಅಡುಗೆ ಅನಿಲದ ಬಳಕೆ ಹೆಚ್ಚಾಗಿದೆ. LPG ಉಪಯೋಗದೊಂದಿಗೆ ಅನೇಕ ಸೌಲಭ್ಯಗಳಿವೆ, ಆದರೆ ಇದು ಅಪಾಯಕ್ಕೂ ಕಾರಣವಾಗಬಹುದು. LPG ಸಿಲಿಂಡರ್‌ಗಳಿಂದ ಸಂಭವಿಸಬಹುದಾದ ಅಪಘಾತಗಳಿಗೆ ರಕ್ಷಣೆ ನೀಡಲು LPG ಸೇವೆದಾರರಿಗೆ ₹50 ಲಕ್ಷದ ಉಚಿತ ವಿಮೆ ಸೌಲಭ್ಯವು ಲಭ್ಯವಿದೆ. ದುರದೃಷ್ಟವಶಾತ್, ಈ ಮಾಹಿತಿಯು ಹಲವರಿಗೆ ಅಜ್ಞಾತವಾಗಿದೆ. ಈ ವರದಿಯಲ್ಲಿ, LPG ವಿಮೆ ಸೌಲಭ್ಯದ ವಿಶಿಷ್ಟ ಅಂಶಗಳನ್ನು, ಪ್ರಕ್ರಿಯೆ ಮತ್ತು ಲಾಭಗಳನ್ನು ವಿಶ್ಲೇಷಿಸುತ್ತೇವೆ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ…

    Read more..


  • Govt Scheme: ಕೇಂದ್ರದಿಂದ ಸಿಗಲಿದೆ ಬರೋಬ್ಬರಿ 5 ಲಕ್ಷ ರೂ. ಉಚಿತ ಆರೋಗ್ಯ ವಿಮೆ.!

    IMG 20241118 WA0000

    ಕೇಂದ್ರ ಸರ್ಕಾರವು 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿಯೊಂದಿಗೆ, ಆಯುಷ್ಮಾನ್‌ ಭಾರತ್‌ ಯೋಜನೆಯ (Ayushman Bharat Yojana) ವಿಶೇಷ ವಿಸ್ತರಣೆಯನ್ನು ಘೋಷಿಸಿದೆ. ಈ ಹೊಸ ಸೌಲಭ್ಯವು ದೇಶದ ಹಿರಿಯ ನಾಗರಿಕರ ಆರೋಗ್ಯವನ್ನು ಸುಧಾರಿಸಲು ಉದ್ದೇಶಿತವಾಗಿದೆ. ಯೋಜನೆಯಡಿ, ಹಿರಿಯ ನಾಗರಿಕರಿಗೆ ಪ್ರತ್ಯೇಕವಾಗಿ 5 ಲಕ್ಷ ರೂ.ವರೆಗೆ ಉಚಿತ ಆರೋಗ್ಯ ವಿಮೆ(Free health insurance) ನೀಡಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…

    Read more..