Tag: india
-
ಪಿಯುಸಿ ಪಾಸಾದವರಿಗೆ ಭಾರತೀಯ ನೌಕಾಪಡೆಯಲ್ಲಿ ಮೆಡಿಕಲ್ ಅಸಿಸ್ಟಂಟ್ ಹುದ್ದೆಗಳು, ಅಪ್ಲೈ ಮಾಡಿ
ಭಾರತೀಯ ನೌಕಾಪಡೆಯಲ್ಲಿ 12ನೇ ತರಗತಿ ಪಾಸಾದವರಿಗೆ ಉದ್ಯೋಗ ಅವಕಾಶ: ಮೆಡಿಕಲ್ ಅಸಿಸ್ಟಂಟ್ ಹುದ್ದೆಗಳಿಗೆ ನೇಮಕಾತಿ, ವೇತನ ಶ್ರೇಣಿ ರೂ. 21,700-69,100. ಇಲ್ಲಿದೆ ಸಂಪೂರ್ಣ ಮಾಹಿತಿ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತೀಯ ನೌಕಾಪಡೆ (Indian Navy) ತನ್ನ ಎಸ್ಎಸ್ಆರ್ ಮೆಡಿಕಲ್ ಅಸಿಸ್ಟೆಂಟ್ (SSR Medical Assistant) ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳ ನೇಮಕಾತಿ ಸೆರ್ಲ ಎಂಟ್ರಿ (Senior…
Categories: ಉದ್ಯೋಗ -
ರಾಜ್ಯದ ಮಹಿಳೆಯರಿಗೆ ಬರೋಬ್ಬರಿ 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ.! ಇಲ್ಲಿದೆ ವಿವರ
ಮಹಿಳಾ ಸಬಲೀಕರಣವು ಯಾವುದೇ ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಅತ್ಯವಶ್ಯಕ. ಇದನ್ನು ಅರಿತು, ಕೇಂದ್ರ ಸರ್ಕಾರವು ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡಲೆಂದೇ ಲಖಪತಿ ದೀದಿ ಯೋಜನೆಯನ್ನು (Lakhpati Didi Yojana) ಜಾರಿಗೆ ತಂದಿದೆ. ಈ ಯೋಜನೆಯ ಉದ್ದೇಶ, ಮಹಿಳೆಯರಿಗೆ ಉದ್ಯಮ ಆರಂಭಿಸಲು ಅಗತ್ಯವಿರುವ ಹಣಕಾಸು ಮತ್ತು ತರಬೇತಿ ನೀಡುವ ಮೂಲಕ ಅವರನ್ನು ಉದ್ಯಮಿಗಳನ್ನಾಗಿ ಪರಿವರ್ತಿಸುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…
Categories: ಸರ್ಕಾರಿ ಯೋಜನೆಗಳು -
ಕಾರ್, ಬೈಕ್ ಇದ್ದವರಿಗೆ ಬಿಗ್ ರಿಲೀಫ್, HSRP ಮಾ.31ರವರೆಗೆ ವಿಸ್ತರಣೆ.!
HSRP ನಂಬರ್ ಪ್ಲೇಟ್: ಕರ್ನಾಟಕದಲ್ಲಿ ಮತ್ತೆ ಗಡುವು ವಿಸ್ತರಣೆ – ವಾಹನ ಸವಾರರಿಗೆ ಬಿಗ್ ರಿಲೀಫ್! ಹೈ ಸೆಕ್ಯೂರಿಟಿ ನೋಂದಣಿ ಪ್ಲೇಟ್ (High Security Registration Plate, HSRP) ಅಳವಡಿಕೆ ಪ್ರಕ್ರಿಯೆ ಭಾರತದೆಲ್ಲೆಡೆ ಕಡ್ಡಾಯವಾಗಿದ್ದು, ಇದನ್ನು ಜಾರಿಗೆ ತರುವ ಬಗ್ಗೆ ಸರ್ಕಾರ ಒತ್ತಾಯಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಸರ್ಕಾರವು 2019ರ ಏಪ್ರಿಲ್ 1ರ ಮೊದಲು ನೋಂದಾಯಿತ ಎಲ್ಲಾ ವಾಹನಗಳಿಗೆ HSRP ಪ್ಲೇಟ್ ಕಡ್ಡಾಯವಾಗಿ ಅಳವಡಿಸಲು ಆದೇಶ ಹೊರಡಿಸಿತ್ತು. ಆದರೆ ಹಲವಾರು ಬಾರಿ ಈ ಗಡುವು ವಿಸ್ತರಿಸಿರುವ…
Categories: ಸುದ್ದಿಗಳು -
Gold Rate Today: ಚಿನ್ನದ ಬೆಲೆಯಲ್ಲಿ ಕೊನೆಗೂ ಇಳಿಕೆ..! ಗೋಲ್ಡ್ ಪ್ರಿಯರಿಗೆ ಇಂದು ಗುಡ್ ನ್ಯೂಸ್!
ಚಿನ್ನದ ಬೆಲೆ (Gold price)ಇಳಿಕೆ: ಬಂಗಾರ ಪ್ರಿಯರಿಗೆ ಸಂತಸದ ಸುದ್ದಿ! ಇದು ಚಿನ್ನ ಖರೀದಿ ಮಾಡಲು ಸೂಕ್ತ ಸಮಯ! ಭಾರತದಲ್ಲಿ ಚಿನ್ನವನ್ನು ಮಾತ್ರವಲ್ಲ, ಅದರ ಸೌಂದರ್ಯವನ್ನೂ ಪವಿತ್ರತೆಯನ್ನೂ ಸಂಭ್ರಮಿಸುತ್ತಾರೆ. ಮದುವೆ, ಹಬ್ಬ-ಹರಿದಿನಗಳು, ಉತ್ಸವಗಳು ಅದೇ ರೀತಿಯಾಗಿ ಹೂಡಿಕೆ ಅಥವಾ ಆಭರಣವಾಗಿ ಚಿನ್ನವು ಮನೆಯ ಅಂತರಂಗದ ಭಾಗವಾಗಿದೆ. ನಮ್ಮ ದೇಶದಲ್ಲಿ ಬಂಗಾರ ಪ್ರಿಯತೆ ಕೇವಲ ಆಭರಣದ ಮಟ್ಟದಲ್ಲಿಲ್ಲ. ಇದು ಕುಟುಂಬಗಳ ತಲೆಮಾರಿನ ಗೌರವ, ಆರ್ಥಿಕ ಭದ್ರತೆ, ಮತ್ತು ಸಂಸ್ಕೃತಿಯ ಸಂಕೇತವಾಗಿದೆ. ಅಂತಹ ಚಿನ್ನದ ಬೆಲೆ ಇಳಿಕೆಯಾದ( gold price…
Categories: ಚಿನ್ನದ ದರ -
ಡಾ. ಮನಮೋಹನ್ ಸಿಂಗ್ : ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆ 27. ಡಿ ಎಲ್ಲಾ ಸ್ಕೂಲ್ ಕಾಲೇಜುಗಳಿಗೆ ರಜೆ ಘೋಷಣೆ!!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ(AIIMS Hospital) ನಿಧನರಾದರು. ಅವರಿಗೆ 92 ವರ್ಷ. Manmohan Singh Dies: ಹೇಳಿಕೆಯಲ್ಲಿ, ಕಾಂಗ್ರೆಸ್ ಹಿರಿಯ ಅನುಭವಿ ವಯಸ್ಸಿಗೆ ಸಂಬಂಧಿಸಿದ ವೈದ್ಯಕೀಯ ಪರಿಸ್ಥಿತಿಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು “ಮನೆಯಲ್ಲಿ ಹಠಾತ್ ಪ್ರಜ್ಞೆ ಕಳೆದುಕೊಂಡಿದ್ದಾರೆ” ಎಂದು ಆಸ್ಪತ್ರೆ ತಿಳಿಸಿದೆ. “ಎಲ್ಲ ಪ್ರಯತ್ನಗಳ ಹೊರತಾಗಿಯೂ, ಅವರನ್ನು ಪುನರುಜ್ಜೀವನಗೊಳಿಸಲು ಸಾಧ್ಯವಾಗಲಿಲ್ಲ ಮತ್ತು ರಾತ್ರಿ 9.51 ಕ್ಕೆ ಅವರು ನಿಧನರಾದರು ಎಂದು ಘೋಷಿಸಲಾಯಿತು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: ಮುಖ್ಯ ಮಾಹಿತಿ -
ಒಂದು ರಾಷ್ಟ್ರ, ಒಂದು ಚುನಾವಣೆ ವಸೂದೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ!
‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ, ಇಲ್ಲಿದೆ ಸಂಪೂರ್ಣ ಮಾಹಿತಿ..! ಒಂದು ರಾಷ್ಟ್ರ, ಒಂದು ಚುನಾವಣೆ ಬಿಲ್ ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ರಾಮನಾಥ್ ಕೋವಿಂದ್ ಸಮಿತಿ ಸಲ್ಲಿಸಿರುವ ವರದಿಗೆ ಸಂಪುಟದ ಒಪ್ಪಿಗೆ ದೊರೆತಿದೆ. ಎನ್ ಡಿ ಎ ಸರ್ಕಾರವು (NDA Government) ಈಗ ಮಸೂದೆಯ ಬಗ್ಗೆ ಒಮ್ಮತವನ್ನು ಸಾಧಿಸಲು ಮತ್ತು ವಿಸ್ತೃತ ಚರ್ಚೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಕಳುಹಿಸಲು…
Categories: ಮುಖ್ಯ ಮಾಹಿತಿ -
ದೇಶದಲ್ಲಿ ಇನ್ನೂ ಮುಂದೆ ನಗದು ಹಣ ಇರಲ್ವಾ.?ಆರ್ಬಿಐ ಮಹತ್ವದ ಸುಳಿವು ಇಲ್ಲಿದೆ !
ಇನ್ನು ಮುಂದೆ ಭಾರತದಲ್ಲಿ(India) ಕ್ಯಾಶ್ ಲೆಸ್(Cashless) ವಹಿವಾಟು : ಶಕ್ತಿಕಾಂತ ದಾಸ್(Shaktikanta Das.) ತಂತ್ರಜ್ಞಾನ, ಆಧುನಿಕರಣ ಹಾಗೂ ಡಿಜಿಟಲೀಕರಣ ಹೆಚ್ಚಾಗುತ್ತಿವೆ. ಅದರಲ್ಲೂ ಸ್ಮಾರ್ಟ್ ಫೋನ್ ಗಳ (Smart phone) ಬಳಕೆ ಬಹುತೇಕವಾಗಿ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರತಿಯೊಬ್ಬ ಸ್ಮಾರ್ಟ್ ಫೋನ್ ಬಳಸುತ್ತಿರುವ ವ್ಯಕ್ತಿಯ ಹತ್ತಿರವೂ ಕೂಡ ಫೋನ್ ಪೇ (phone pay), ಗೂಗಲ್ ಪೇ(Google Pay) ಈ ರೀತಿಯಾದಂತಹ ಡಿಜಿಟಲ್ ಹಣ ಪಾವತಿಸುವ ಆಪ್ ಗಳು ಇದ್ದಾವೆ. ಇತ್ತೀಚಿನ ದಿನಗಳಲ್ಲಿ ಯುಪಿಐ ವಹಿವಾಟಿನ (UPI transactions) ಸಂಖ್ಯೆ…
Categories: ಮುಖ್ಯ ಮಾಹಿತಿ -
ಪ್ರಯಾಣಿಕರೇ ಗಮನಿಸಿ : ಟ್ರೈನ್ ಮಿಸ್ ಆದ್ರೆ ಚಿಂತೆ ಬಿಡಿ, ಅದೇ ಟಿಕೆಟ್ ನಲ್ಲಿ ಇನ್ನೊಂದು ರೈಲಲ್ಲಿ ಪ್ರಯಾಣಿಸಿ.!
ನೀವು ರೈಲು ಮಿಸ್ ಮಾಡ್ಕೊಂಡ್ರಾ! ಹಾಗಿದ್ದರೆ ಅದೇ ಟಿಕೆಟ್ ನಲ್ಲಿ ಇನ್ನೊಂದು ರೈಲಿನಲ್ಲಿ ಪ್ರಯಾಣಿಸುವುದು ಹೇಗೆ ಇಲ್ಲಿದೆ ಮಾಹಿತಿ. ಭಾರತೀಯ ರೈಲ್ವೆ (Indian Railway) ನಮ್ಮ ದೇಶದ ಜೀವನಾಡಿ ಎಂದು ಕರೆಯುತ್ತಾರೆ. ಪ್ರತಿನಿತ್ಯ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಈ ಪ್ರಯಾಣಿಕರಲ್ಲಿ ಕೆಲವರು ಕೆಲವು ಸಮಯದಲ್ಲಿ ಟಿಕೆಟ್ ಕಾಯ್ದಿರಿಸುತ್ತಾರೆ. ಇನ್ನು ಕೆಲವರು ಟ್ರೈನ್ ಟಿಕೆಟ್ (Train ticket) ಅನ್ನು ತೆಗೆದುಕೊಂಡು ಟ್ರೈನ್ ಮಿಸ್ ಮಾಡಿಕೊಳ್ಳುವುದನ್ನು ಕಾಣಬಹುದು. ಅದರಲ್ಲೂ ಟ್ರೈನ್ ಮಿಸ್ ಮಾಡಿಕೊಳ್ಳುವುದು ಈಗ ಕಾಮನ್ ವಿಷಯವಾಗಿದೆ.…
Categories: ಮುಖ್ಯ ಮಾಹಿತಿ
Hot this week
-
ಕರ್ನಾಟಕದಲ್ಲಿ 2000ಕ್ಕೂ ಹೆಚ್ಚು ಕೆಎಸ್ಆರ್ಪಿ ಹುದ್ದೆಗಳ ಭರ್ತಿ: ಸರ್ಕಾರದಿಂದ ನೇರ ನೇಮಕಾತಿ ಆದೇಶ
-
ಅಮೆಜಾನ್ ಬಂಪರ್ ಡಿಸ್ಕೌಂಟ್ ಸೇಲ್.! ಬಜೆಟ್ ನಲ್ಲಿ ಟಾಪ್ 5G ಮೊಬೈಲ್ಸ್, ಇಲ್ಲಿವೆ ಬೆಸ್ಟ್ ಡೀಲ್ಸ್
-
Heavy Rain: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭೀಕರ ಮಳೆ ಮುನ್ಸೂಚನೆ.!
-
POCO M6 Plus 5G ಫೋನ್ ಮೇಲೆ 4000 ರೂ. ಡಿಸ್ಕೌಂಟ್, 108MP ಕ್ಯಾಮೆರಾ !
-
ATMನಲ್ಲಿ ಹಣ ಸಿಕ್ಕಿಕೊಂಡರೆ ಏನು ಮಾಡಬೇಕು? ಸುರಕ್ಷಿತವಾಗಿ ಹಣ ಪಡೆಯಲು ಈ ಸಲಹೆಗಳನ್ನು ಅನುಸರಿಸಿ!
Topics
Latest Posts
- ಕರ್ನಾಟಕದಲ್ಲಿ 2000ಕ್ಕೂ ಹೆಚ್ಚು ಕೆಎಸ್ಆರ್ಪಿ ಹುದ್ದೆಗಳ ಭರ್ತಿ: ಸರ್ಕಾರದಿಂದ ನೇರ ನೇಮಕಾತಿ ಆದೇಶ
- ಅಮೆಜಾನ್ ಬಂಪರ್ ಡಿಸ್ಕೌಂಟ್ ಸೇಲ್.! ಬಜೆಟ್ ನಲ್ಲಿ ಟಾಪ್ 5G ಮೊಬೈಲ್ಸ್, ಇಲ್ಲಿವೆ ಬೆಸ್ಟ್ ಡೀಲ್ಸ್
- Heavy Rain: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭೀಕರ ಮಳೆ ಮುನ್ಸೂಚನೆ.!
- POCO M6 Plus 5G ಫೋನ್ ಮೇಲೆ 4000 ರೂ. ಡಿಸ್ಕೌಂಟ್, 108MP ಕ್ಯಾಮೆರಾ !
- ATMನಲ್ಲಿ ಹಣ ಸಿಕ್ಕಿಕೊಂಡರೆ ಏನು ಮಾಡಬೇಕು? ಸುರಕ್ಷಿತವಾಗಿ ಹಣ ಪಡೆಯಲು ಈ ಸಲಹೆಗಳನ್ನು ಅನುಸರಿಸಿ!