Tag: in kannada
-
ಕಟ್ಟಿಗೆ ಹಲಗೆ ಮೇಲೆ ಹಣ್ಣು, ತರಕಾರಿ ಕತ್ತರಿಸಬಾರದು ಏಕೆ? ಗೊತ್ತಾದ್ರೆ ಶಾಕ್ ಆಗ್ತೀರಾ.!

ತರಕಾರಿ ಕತ್ತರಿಸಲು ಮರದ ಹಲಗೆ ಬಳಸಬಾರದು.! ಕಾರಣ ತಿಳಿದರೆ ಆಶ್ಚರ್ಯಗೊಳ್ಳುತ್ತೀರಿ! ಆಧುನಿಕ ಜಗತ್ತಿನಲ್ಲಿ ಆಹಾರ ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಅಡುಗೆ ಮಾಡುವ ವಿಧಾನ ಮತ್ತು ಬಳಸುವ ಉಪಕರಣಗಳ ಬಗ್ಗೆ ಜಾಗೃತಿಯೂ ಹೆಚ್ಚುತ್ತಿದೆ. ತರಕಾರಿ, ಹಣ್ಣುಗಳು, ಮಾಂಸ ಮತ್ತು ಮೀನು ಕತ್ತರಿಸಲು ಸಾಮಾನ್ಯವಾಗಿ ನಾವು ಪ್ಲಾಸ್ಟಿಕ್ ಅಥವಾ ಮರದ ಕಟ್ಟಿಂಗ್ ಬೋರ್ಡ್ (Cutting Board) ಬಳಕೆ ಮಾಡುತ್ತೇವೆ. ಆದರೆ, ಇತ್ತೀಚಿನ ಅಧ್ಯಯನಗಳು ಪ್ಲಾಸ್ಟಿಕ್ ಮಾತ್ರವಲ್ಲ, ಮರದ ಹಲಗೆಗಳ ಬಳಕೆಯೂ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ ಎಂದು ಸೂಚಿಸುತ್ತವೆ.…
Categories: ಮುಖ್ಯ ಮಾಹಿತಿ -
ರಾಜ್ಯದ ಈ ಮಾರ್ಗಕ್ಕೆ 2 ಹೊಸ ನಮೋ ಭಾರತ್ ರೈಲು,ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕಕ್ಕೆ ಸಿಹಿ ಸುದ್ದಿ(Good news)! 2 ಹೊಸ “ನಮೋ ಭಾರತ್” ರೈಲುಗಳು ಆಗಮನ! ಈ ಬಾರಿಯ ಬಜೆಟ್(Budget)ನಲ್ಲಿ ಘೋಷಿಸಿದಂತೆ, ಕರ್ನಾಟಕಕ್ಕೆ 2 ಹೊಸ “ನಮೋ ಭಾರತ್” ರೈಲುಗಳು ದೊರೆಯಲಿವೆ! ಇದು ಕರ್ನಾಟಕದ ಜನತೆಗೆ ಸಂತಸದ ಸುದ್ದಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಭಾರತೀಯ ರೈಲ್ವೆ ಇಲಾಖೆ(Indian Railway Department)ಯ ಮಹತ್ವಾಕಾಂಕ್ಷಿ ಯೋಜನೆಯಾದ ನಮೋ ಭಾರತ್ ರೈಲು(Namo Bharat train) ಈಗ ಕರ್ನಾಟಕದ ದ್ವಾರ ತಲುಪುತ್ತಿದೆ! 2024ರ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾದ 50 ಹೊಸ ನಮೋ ಭಾರತ್ ರೈಲುಗಳ ಪೈಕಿ…
Categories: ಮುಖ್ಯ ಮಾಹಿತಿ -
ರಾಜ್ಯದಲ್ಲಿ ಸರ್ಕಾರಿ ಉದ್ಯೋಗಗಳ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಹೊಸ ರೂಲ್ಸ್ ಜಾರಿ

ಕರ್ನಾಟಕ ಲೋಕಸೇವಾ ಆಯೋಗ (KPSC) ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಈ ಮೂಲಕ ಇನ್ಮುಂದೆ ಎಲ್ಲಾ ಪರೀಕ್ಷಾರ್ಥಿಗಳು ಕಡ್ಡಾಯವಾಗಿ ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್ನಿನ (Compulsory Blue ball point pen) ಬಳಕೆ ಮಾಡಬೇಕಾಗಿದೆ. ಈ ಹೊಸ ನಿಯಮವು (new rule) ಫೆಬ್ರವರಿ 16, 2025 ರಿಂದ ನಡೆಯುವ ಎಲ್ಲಾ ಕೆಪಿಎಸ್ಸಿ ಪರೀಕ್ಷೆಗಳಿಗೆ ಅನ್ವಯವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…
Categories: ಮುಖ್ಯ ಮಾಹಿತಿ -
ರಾಜ್ಯದಲ್ಲಿ 25 ಸಾವಿರ ಶಿಕ್ಷಕರ ಹುದ್ದೆಗಳ ನೇಮಕಾತಿ : ಬಂಪರ್ ಗುಡ್ ನ್ಯೂಸ್

ಕರ್ನಾಟಕದ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಉತ್ತೇಜನ! ಈ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸರ್ಕಾರ 25,000 ಶಿಕ್ಷಕರ ಹುದ್ದೆ(Teacher Post)ಗಳನ್ನು ಭರ್ತಿ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಂದಿನ ಬಜೆಟ್ನಲ್ಲಿ ಅಗತ್ಯ ಹಣಕಾಸು ಮಂಜೂರಾತಿ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ, ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…
Categories: ಮುಖ್ಯ ಮಾಹಿತಿ -
Gold Price: ಚಿನ್ನದ ಬೆಲೆ ಬಂಪರ್, ಮದುವೆಗೆ ಚಿನ್ನ ಖರೀದಿಸುವ ಮುನ್ನ ಇಂದಿನ ದರ ತಿಳಿದುಕೊಳ್ಳಿ..!

ಈ ಮದುವೆಯ ಸೀಸನ್ ನಲ್ಲಿ ಮಕ್ಕಳ ಮದುವೆಗೆ ಚಿನ್ನ ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ, ಇಂದಿನ 22 ಮತ್ತು 24 ಕ್ಯಾರೆಟ್ ಚಿನ್ನ ಮತ್ತು ಬೆಳ್ಳಿ ದರಗಳನ್ನು ತಿಳಿದುಕೊಂಡು ಕರೆಕ್ಟಾಗಿ ಪ್ಲಾನ್ ಮಾಡಿ, ಚಿನ್ನ ಖರೀದಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ನಿನಗೆ ಹೋಲಿಸಿದರೆ ಇಂದು ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ತುಸು ಏರಿಕೆಯಾಗಿದ್ದು. ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿರುವುದನ್ನು ನೀವು ಗಮನಿಸಬಹುದು. ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ…
Categories: ಚಿನ್ನದ ದರ -
ಇನ್ಶೂರೆನ್ಸ್ ಪಾಲಿಸಿ ಇದ್ದವರಿಗೆ ಎಚ್ಚರಿಕೆ ಕೊಟ್ಟ LIC, ತಪ್ಪದೇ ತಿಳಿದುಕೊಳ್ಳಿ.! ಇಲ್ಲಿದೆ ಮಾಹಿತಿ

ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ವಹಿವಾಟುಗಳ (digital transactions) ಪ್ರಚಾರ ಹೆಚ್ಚಾದಂತೆ, ಆನ್ಲೈನ್ ವಂಚನೆಗಳು ಕೂಡಾ ಜಾಸ್ತಿಯಾಗಿವೆ. ಸೈಬರ್ ಅಪರಾಧಿಗಳು (Cybercriminals) ವಿಭಿನ್ನ ತಂತ್ರಗಳನ್ನು ಬಳಸಿಕೊಂಡು ಗ್ರಾಹಕರ ಹಣ ದೋಚುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಭಾರತೀಯ ಜೀವ ವಿಮಾ ನಿಗಮ (LIC) ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದು, ಯಾವುದೇ ಅನಧಿಕೃತ ಆಪ್ಗಳು ಅಥವಾ ವೆಬ್ಸೈಟ್ಗಳ ಮೂಲಕ ಹಣ ಪಾವತಿ ಮಾಡಬಾರದು ಎಂದು ತಿಳಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…
Categories: ಮುಖ್ಯ ಮಾಹಿತಿ -
PM Kisan: ಪಿಎಂ ಕಿಸಾನ್ 19ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ನಿಗದಿ, ಈ ಕೆಲಸ ಕಡ್ಡಾಯ.!

ಪಿಎಂ ಕಿಸಾನ್(PM Kisan) 19ನೇ ಕಂತಿನ ಹಣ ಬಿಡುಗಡೆ – ಫೆಬ್ರವರಿ 25ರಿಂದ ರೈತರ ಖಾತೆಗೆ ಜಮಾ ಭಾರತದ ಲಕ್ಷಾಂತರ ರೈತರಿಗೆ ಆರ್ಥಿಕ ಬೆಂಬಲ ನೀಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 19ನೇ ಕಂತಿನ ಹಣವನ್ನು ಫೆಬ್ರವರಿ 25ರಂದು(25th February) ಜಮೆ ಮಾಡಲಾಗುತ್ತಿದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್(Union Agriculture Minister Shivraj Singh Chouhan) ಈ ಕುರಿತು ಅಧಿಕೃತವಾಗಿ ಮಾಹಿತಿ ನೀಡಿದ್ದು, 2024ರ ಫೆಬ್ರವರಿ ಕೊನೆಯ ವಾರದಲ್ಲಿ ಹಣ ರೈತರ…
Categories: ಮುಖ್ಯ ಮಾಹಿತಿ -
ವಾಟ್ಸಾಪ್ ಸೈಬರ್ ದಾಳಿ, ಈ ದೇಶಗಳಿಗೆ ಎಚ್ಚರಿಕೆ ಕೊಟ್ಟ ಮೆಟಾ, ನಿಮ್ಮ ಅಕೌಂಟ್ ಚೆಕ್ ಮಾಡಿಕೋಳ್ಳಿ.!

ಇಂದಿನ ಡಿಜಿಟಲ್ ಜಗತ್ತಿನಲ್ಲಿ (In Digital world), ತಂತ್ರಜ್ಞಾನವು (Technology) ಪ್ರತಿಯೊಂದು ಕ್ಷೇತ್ರದಲ್ಲೂ ನಿರ್ಣಾಯಕ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲದೆ, ಸೈಬರ್ ದಾಳಿಗಳನ್ನು(Cyber Attacks) ನಡೆಸಲು ದುರ್ಬಲತೆಗಳನ್ನು ಬಳಸಿಕೊಳ್ಳುವ ಸೈಬರ್ ಅಪರಾಧಿಗಳಿಂದ(from Cyber frauds) ಇದು ನಿರಂತರ ಬೆದರಿಕೆಗಳನ್ನು ಎದುರಿಸುತ್ತಿದೆ. ಇತ್ತೀಚಿನ ಸೈಬರ್ ಭದ್ರತಾ ಎಚ್ಚರಿಕೆಯು ಯಾವುದೇ ಬಳಕೆದಾರರ ಸಂವಹನದ ಅಗತ್ಯವಿಲ್ಲದ ಹೊಸ ಸ್ಪೈವೇರ್ ದಾಳಿಯನ್ನು ಎದುರಿಸುತ್ತಿರುವ ವಾಟ್ಸಾಪ್ (WhatsApp) ಬಳಕೆದಾರರ ಸುತ್ತ ಸುತ್ತುತ್ತದೆ – ಇದು ಇದುವರೆಗಿನ ಅತ್ಯಂತ ಅಪಾಯಕಾರಿ ಬೆದರಿಕೆಗಳಲ್ಲಿ ಒಂದಾಗಿದೆ.ಇದೇ ರೀತಿಯ ಎಲ್ಲಾ…
Categories: ಮುಖ್ಯ ಮಾಹಿತಿ -
Delhi guarantee : ಇನ್ಮುಂದೆ ದೆಹಲಿ ಜನರಿಗೆ ಏನೆಲ್ಲಾ ಫ್ರೀ? ಬಿಜೆಪಿ ಕೊಟ್ಟ ಭರವಸೆಗಳ ಪಟ್ಟಿ ಇಲ್ಲಿದೆ.!

ದೆಹಲಿಯಲ್ಲಿ(Delhi) ಬಿಜೆಪಿ(BJP) ಭರ್ಜರಿ ಜಯ: 47 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ, ಜನತೆಗೆ ಉಚಿತ ಸೌಲಭ್ಯಗಳ ಭರವಸೆ 2025ರ ಫೆಬ್ರವರಿ 8ರಂದು ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ(Delhi assembly elections) ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ಪಷ್ಟ ಬಹುಮತದೊಂದಿಗೆ ಜಯ ಸಾಧಿಸಿದೆ. ಬಿಜೆಪಿ 47 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಆಮ್ ಆದ್ಮಿ ಪಕ್ಷ (ಎಎಪಿ) ಕೇವಲ 23 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಫಲಿತಾಂಶದೊಂದಿಗೆ, ದೆಹಲಿಯಲ್ಲಿ ಬಿಜೆಪಿ ಸರ್ಕಾರ(BJP Government ) ರಚನೆಗೆ ಸಿದ್ಧವಾಗಿದೆ. ಇದೇ ರೀತಿಯ ಎಲ್ಲಾ…
Categories: ಮುಖ್ಯ ಮಾಹಿತಿ
Hot this week
-
ಗೃಹಿಣಿಯರೇ ಎಚ್ಚರ : ಅಪ್ಪಿ ತಪ್ಪಿಯೂ ಗ್ಯಾಸ್ ಸ್ಟೌವ್ ಬಳಿ ಇಡಬಾರದ 6 ಅಪಾಯಕಾರಿ ವಸ್ತುಗಳಿವು
-
ಮುಂದಿನ ಒಂದು ವಾರ ತೀವ್ರ ಚಳಿ ಎಚ್ಚರಿಕೆ: ಬೀದರ್–ವಿಜಯಪುರದಲ್ಲಿ ತಂಡಿ ಅಬ್ಬರ ಹೆಚ್ಚಳ
-
ಚಳಿಗಾಲದಲ್ಲಿ ಆರೋಗ್ಯ ಕಾಪಾಡುವ ಐದು ಸೂಪರ್ ಮೀನುಗಳು – ಪೌಷ್ಟಿಕತೆ ಹಾಗೂ ಪ್ರಯೋಜನಗಳ ವಿಶ್ಲೇಷಣೆ
-
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (AIIMS) ಗ್ರೂಪ್-B ಮತ್ತು ಗ್ರೂಪ್-C ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
-
ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ: 8ನೇ ವೇತನ ಆಯೋಗದಿಂದ 80%–157% ಸಂಬಳ ಹೆಚ್ಚಳ ಸಾಧ್ಯತೆ
Topics
Latest Posts
- ಗೃಹಿಣಿಯರೇ ಎಚ್ಚರ : ಅಪ್ಪಿ ತಪ್ಪಿಯೂ ಗ್ಯಾಸ್ ಸ್ಟೌವ್ ಬಳಿ ಇಡಬಾರದ 6 ಅಪಾಯಕಾರಿ ವಸ್ತುಗಳಿವು

- ಮುಂದಿನ ಒಂದು ವಾರ ತೀವ್ರ ಚಳಿ ಎಚ್ಚರಿಕೆ: ಬೀದರ್–ವಿಜಯಪುರದಲ್ಲಿ ತಂಡಿ ಅಬ್ಬರ ಹೆಚ್ಚಳ

- ಚಳಿಗಾಲದಲ್ಲಿ ಆರೋಗ್ಯ ಕಾಪಾಡುವ ಐದು ಸೂಪರ್ ಮೀನುಗಳು – ಪೌಷ್ಟಿಕತೆ ಹಾಗೂ ಪ್ರಯೋಜನಗಳ ವಿಶ್ಲೇಷಣೆ

- ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (AIIMS) ಗ್ರೂಪ್-B ಮತ್ತು ಗ್ರೂಪ್-C ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

- ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ: 8ನೇ ವೇತನ ಆಯೋಗದಿಂದ 80%–157% ಸಂಬಳ ಹೆಚ್ಚಳ ಸಾಧ್ಯತೆ


