Tag: in kannada
-
ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಜಾರಿ: ಆದೇಶದಲ್ಲಿರುವ ಅಂಶಗಳ ಪಟ್ಟಿ ಇಲ್ಲಿದೆ

ಕರ್ನಾಟಕ ಸರ್ಕಾರವು ಮೈಕ್ರೋ ಫೈನಾನ್ಸ್ (Micro Finance) ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ರಾಜ್ಯಪಾಲರು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾಗಿ ಸ್ಪಷ್ಟನೆ ನೀಡಿದ ಬಳಿಕ, ಫೆಬ್ರವರಿ 12, 2025 ರಂದು ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರು ಈ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದ್ದಾರೆ. ಈ ನಿರ್ಧಾರವು ರಾಜ್ಯದ ಸಣ್ಣಮಟ್ಟದ ಸಾಲಗಾರರು ಮತ್ತು ಹಣಕಾಸು ಸಂಸ್ಥೆಗಳ ಮೇಲೆ ಬಹಳ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಹೊಂದಿದೆ. ರಾಜ್ಯಪಾಲರ ಅನುಮೋದನೆ: ಸಲಹೆಗಳ ಮಹತ್ವ ರಾಜ್ಯಪಾಲರು ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದರೂ, ಅವರು ನೀಡಿದ ಕೆಲವು ಮಹತ್ವದ…
Categories: ಮುಖ್ಯ ಮಾಹಿತಿ -
ಬರೋಬ್ಬರಿ 10 ಲಕ್ಷ ರೂಪಾಯಿ ಸಿಗುವ ಜೆಎನ್ ಟಾಟಾ ಎಂಡೋಮೆಂಟ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ

ನಿಮ್ಮ ಶಿಕ್ಷಣ ಕನಸುಗಳಿಗೆ ರೆಕ್ಕೆ ಹಾಕಲು ಇದು ಸುವರ್ಣಾವಕಾಶ! ಜೆಎನ್ ಟಾಟಾ ಎಂಡೋಮೆಂಟ್ ವಿದ್ಯಾರ್ಥಿವೇತನ – ವಿದೇಶಿ ಶಿಕ್ಷಣಕ್ಕಾಗಿ ಭಾರತೀಯ ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ. ಯಾರು ಅರ್ಜಿ ಸಲ್ಲಿಸಬಹುದು ಎಂಬುದನ್ನು ತಿಳಿಯಲು ಈಗಲೇ ಈ ವರದಿಯನ್ನು ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜೆಎನ್ ಟಾಟಾ ಎಂಡೋಮೆಂಟ್ (JN Tata Endowment) ಎಂಬುದು ಭಾರತದ ಪ್ರತಿಷ್ಠಿತ ದತ್ತಿ ಸಂಸ್ಥೆಗಳಲ್ಲಿ ಒಂದಾಗಿದ್ದು, 1892ರಲ್ಲಿ…
Categories: ವಿದ್ಯಾರ್ಥಿ ವೇತನ -
ದೇಶದಲ್ಲಿ ₹200 ನೋಟು ಬ್ಯಾನ್ ಕುರಿತು RBI ಸ್ಪಷ್ಟನೆ ಇಲ್ಲಿದೆ, ನಕಲಿ ನೋಟು ಹೀಗೆ ಪತ್ತೇ ಮಾಡಿ.!

₹200 ನೋಟುಗಳ ರದ್ದತಿ ಕುರಿತು RBI ಸ್ಪಷ್ಟನೆ: ನಕಲಿ ನೋಟು(Fake note) ಗುರುತಿಸುವ ಮಾರ್ಗಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ(social media) ಮತ್ತು ಮಾರುಕಟ್ಟೆಯಲ್ಲಿ ₹200 ನೋಟುಗಳನ್ನು ರದ್ದುಗೊಳಿಸಲಾಗುತ್ತಿದೆ ಎಂಬ ವದಂತಿಗಳು ವ್ಯಾಪಕವಾಗಿ ಹರಡುತ್ತಿವೆ. ಈ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಯಾವುದೇ ನೋಟುಗಳನ್ನು ಹಿಂಪಡೆಯುವ ಉದ್ದೇಶವಿಲ್ಲ ಎಂದು ತಿಳಿಸಿದೆ. RBI ಜನರಿಗೆ ನಕಲಿ ನೋಟುಗಳ ಕುರಿತು ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದು, ನಕಲಿ ನೋಟುಗಳನ್ನು ಗುರುತಿಸುವ ಪ್ರಮುಖ ಲಕ್ಷಣಗಳನ್ನೂ…
Categories: ಮುಖ್ಯ ಮಾಹಿತಿ -
ಇನ್ಫೋಸಿಸ್ ಕಂಪನಿಯ 700 ಹೊಸ ಉದ್ಯೋಗಿಗಳು ವಜಾ! ಇಲ್ಲಿದೆ ಅಸಲಿ ಕಾರಣ, ತಿಳಿದುಕೊಳ್ಳಿ

ಇನ್ಫೋಸಿಸ್ (Infosys) ಸಂಸ್ಥೆಯಲ್ಲಿ ನೂರಾರು ಫ್ರೆಶರ್ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ ಎಂಬ ಸುದ್ದಿ ಇದೀಗ ಐಟಿ ಉದ್ಯಮದಲ್ಲಿ (IT sector) ತೀವ್ರ ಚರ್ಚೆಗೆ ಗ್ರಾಸವಾಗಿದೆ. ತರಬೇತಿ ಅವಧಿ ಕಡಿಮೆ ಮಾಡಿರುವುದು, ಪರೀಕ್ಷೆಯ ಕಠಿಣತೆಯನ್ನು ಹೆಚ್ಚಿಸಿರುವುದು, ಹಾಗೆಯೇ ಒಂದೇ ಪರೀಕ್ಷೆ ಬರೆದರೂ ವೇತನದಲ್ಲಿ ತಾರತಮ್ಯ ಇರುವ ವಿಷಯಗಳು ಉದ್ಭವಿಸಿದ ಸಮಸ್ಯೆಗಳ ಮುಖ್ಯ ಕಾರಣಗಳಾಗಿವೆ. ಈ ನಿರ್ಧಾರದಿಂದಾಗಿ ನೂರಾರು ಉದ್ಯೋಗಿಗಳು ಭವಿಷ್ಯವನ್ನು ಅತಂತ್ರಗೊಳಿಸಿರುವುದಾಗಿ ಅಳಲು ತೋಡಿಕೊಂಡಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…
Categories: ಮುಖ್ಯ ಮಾಹಿತಿ -
Gold Rate Today : ಚಿನ್ನದ ಬೆಲೆ ಬಂಪರ್ ಇಳಿಕೆ.! ಇಂದಿನ ಬೆಲೆ ಎಷ್ಟು..? ಇಲ್ಲಿದೆ ವಿವರ

ಚಿನ್ನ ಮತ್ತು ಬೆಳ್ಳಿ ದರದಲ್ಲಿ ಬದಲಾವಣೆ: ಚಿನ್ನದ ಬೆಲೆ ಇಳಿಕೆ, ಬೆಳ್ಳಿ ಬೆಲೆ ಏರಿಕೆ ಭಾರತದ ಚಿನಿವಾರ ಮಾರುಕಟ್ಟೆಯಲ್ಲಿ ಬಂಗಾರ ಮತ್ತು ಬೆಳ್ಳಿ ದರಗಳಲ್ಲಿ ಮಹತ್ವದ ಬದಲಾವಣೆ (Update) ಕಂಡು ಬಂದಿದೆ. ಬುಧವಾರ ನಡೆದ ವಹಿವಾಟಿನಲ್ಲಿ ಚಿನ್ನದ ದರ ಕುಸಿತ ಕಂಡರೆ, ಬೆಳ್ಳಿಯ ಬೆಲೆಯಲ್ಲಿ ಹೆಚ್ಚಳವಾಗಿದೆ. ಚಿನ್ನದ ದರ ಎಷ್ಟಕ್ಕೆ ಕುಸಿತ ಕಂಡಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…
Categories: ಚಿನ್ನದ ದರ -
‘ಗಳಿಕೆ ರಜೆ’ ಕುರಿತು ಸರ್ಕಾರಿ ನೌಕರ’ರಿಗೆ ಮಹತ್ವದ ಆದೇಶ ಪ್ರಕಟ, ತಪ್ಪದೇ ತಿಳಿದುಕೊಳ್ಳಿ

ಸರ್ಕಾರಿ ನೌಕರರಿಗೆ(government employees) ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ: ಗಳಿಕೆ ರಜೆ ನಗದೀಕರಣಕ್ಕೆ ಹೊಸ ಮಾರ್ಗಸೂಚಿಗಳು ರಾಜ್ಯದ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ! ರಾಜ್ಯ ಸರ್ಕಾರದಿಂದ ಗಳಿಕೆ ರಜೆ (Earned Leave) ನಗದೀಕರಣ ಕುರಿತಂತೆ ಮಹತ್ವದ ಆದೇಶ ಹೊರಡಿಸಲಾಗಿದೆ. ಈ ಹೊಸ ಮಾರ್ಗಸೂಚಿಗಳು ಸರ್ಕಾರಿ ನೌಕರರಿಗೆ(government employees) ಅವರು ಪಡೆಸಿಕೊಳ್ಳುವ ಹಣಕಾಸು ಪ್ರಯೋಜನಗಳನ್ನು ಹೆಚ್ಚು ಸುಗಮಗೊಳಿಸಲು ಸಹಾಯ ಮಾಡಲಿವೆ. ಸರ್ಕಾರ ಹೋರಾಡಿಸಿರುವ ಹೊಸ ಮಾರ್ಗಸೂಚಿಗಳ(new guidelines) ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ…
Categories: ಮುಖ್ಯ ಮಾಹಿತಿ -
ಸ್ಯಾಮ್ಸಂಗ್ ಈ ಮೊಬೈಲ್ ಮೇಲೆ ಬಂಪರ್ ಡಿಸ್ಕೌಂಟ್, ಬರೋಬ್ಬರಿ 200MP ಕ್ಯಾಮೆರಾ.. 1TB ಸ್ಟೋರೇಜ್.!

ಹೊಸ ಫೋನ್(New Smartphone)ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ, ನಿಮಗಾಗಿ ಒಂದು ಒಳ್ಳೆಯ ಆಫರ್ ಕಾಯುತ್ತಿದೆ. ಇಲ್ಲಿದೆ ಸಾಂಪೂರ್ಣ ಮಾಹಿತಿ. ಹೊಸ ಫೋನ್ ಖರೀದಿಸುವವರಿಗೆ ಸಿಹಿ ಸುದ್ದಿ! ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾದ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್25(Samsung Galaxy S25 Ultra)ಸರಣಿಯ ಫೋನ್ಗಳನ್ನು ಈಗ ಆಕರ್ಷಕ ಆಫರ್ಗಳು ಖರೀದಿಸಬಹುದು. ಅದರಲ್ಲೂ ಸ್ಯಾಮ್ಸಂಗ್ ಗ್ಯಾಲಕ್ಸಿ S25 ಅಲ್ಟ್ರಾ ಫೋನಿಗೆ ಭರ್ಜರಿ ರಿಯಾಯಿತಿ ಲಭ್ಯವಿದೆ. ಈ ಫೋನಿನ ಬೆಲೆ ಮತ್ತು ವಿಶೇಷತೆಗಳ ಬಗ್ಗೆ ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ರಿವ್ಯೂವ್ -
ಗೃಹಲಕ್ಷ್ಮಿ ಹಣ ₹3,000ಕ್ಕೆ ಏರಿಕೆ ಆಗುತ್ತಾ ? ಸರ್ಕಾರದ ಹೊಸ ಚಿಂತನೆ ! ಇಲ್ಲಿದೆ ವಿವರ

ಗೃಹಲಕ್ಷ್ಮಿ ಯೋಜನೆ(Grilahakshmi Yojana): ₹3,000ಕ್ಕೆ ಏರಿಕೆ ಸಾಧ್ಯತೆ? ಬಜೆಟ್ನಲ್ಲಿ(budget) ಮಹತ್ವದ ನಿರ್ಧಾರಕ್ಕೆ ಸರ್ಕಾರದ ಚಿಂತನೆ! ಕರ್ನಾಟಕ ಸರ್ಕಾರದ( Karnataka Government ) ‘ಗೃಹಲಕ್ಷ್ಮಿ’ ಯೋಜನೆ ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ಭದ್ರತೆ ನೀಡುವ ಪ್ರಮುಖ ಕಾರ್ಯಕ್ರಮವಾಗಿದ್ದು, ಇದು ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಭಾರಿ ಚರ್ಚೆಗೆ ಕಾರಣವಾಗಿದೆ. 2023ರಲ್ಲಿ ಕಾಂಗ್ರೆಸ್ ಸರ್ಕಾರವು(Congress Government) ಈ ಯೋಜನೆಯನ್ನು ಘೋಷಿಸಿದಾಗ, ಇದು ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಮಹತ್ತರ ಹೆಜ್ಜೆ ಎಂಬಂತೆ ಪರಿಗಣಿಸಲಾಯಿತು. ಪ್ರಸ್ತುತ ಈ ಯೋಜನೆಯಡಿ ಪ್ರತಿ ಫಲಾನುಭವಿಗೆ ತಿಂಗಳಿಗೆ…
Categories: ಮುಖ್ಯ ಮಾಹಿತಿ -
ರಾಜ್ಯ ಸರ್ಕಾರಿ ನೌಕರರ HRMS 2.0′ ನೋಂದಣಿ ಕುರಿತು ಹೊಸ ಅಪ್ಡೇಟ್, ತಿಳಿದುಕೊಳ್ಳಿ

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! ಇನ್ನು ಮುಂದೆ ನಿಮ್ಮ ಸೇವಾ ವಹಿವಾಟುಗಳು ಆನ್ಲೈನ್ನಲ್ಲಿ ಲಭ್ಯವಿರಲಿವೆ. HRMS 2.0 ಮೂಲಕ ನಿಮ್ಮ ಸೇವಾ ವಹಿವಾಟುಗಳನ್ನು ಸುಲಭವಾಗಿ ನಿರ್ವಹಿಸಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ರಾಜ್ಯ ಸರ್ಕಾರ ತನ್ನ ಆಡಳಿತ ವ್ಯವಸ್ಥೆಯನ್ನು ಹಗುರಗೊಳಿಸಲು ಮತ್ತು ಡಿಜಿಟಲೀಕರಣ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಹೊಸ ತಂತ್ರಾಂಶವನ್ನು ಪರಿಚಯಿಸಿದೆ. Human Resource Management System…
Categories: ಮುಖ್ಯ ಮಾಹಿತಿ
Hot this week
-
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (AIIMS) ಗ್ರೂಪ್-B ಮತ್ತು ಗ್ರೂಪ್-C ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
-
ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ: 8ನೇ ವೇತನ ಆಯೋಗದಿಂದ 80%–157% ಸಂಬಳ ಹೆಚ್ಚಳ ಸಾಧ್ಯತೆ
-
ಕರ್ನಾಟಕ ಗೃಹ ಮಂಡಳಿಯಿಂದ ಈ ಜಿಲ್ಲೆಗಳಲ್ಲಿ ಸೈಟುಗಳ ಮಾರಾಟ ಬಡವರ ಕನಸಿನ ಮನೆಗೆ ದೊಡ್ಡ ಅವಕಾಶ!
-
Gold Rate Today: ಚಿನ್ನದ ಓಟಕ್ಕೆ ಬಿತ್ತು ಬ್ರೇಕ್, ಮಾರುಕಟ್ಟೆಯಲ್ಲಿ ಭಾರಿ ಕುಸಿತ, ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ.?
-
ಡಿಸೆಂಬರ್ನಲ್ಲಿ ಅಪರೂಪದ ಯೋಗ: ಈ ಮೂರು ರಾಶಿಗಳಿಗೆ ಸಾಲದಿಂದ ಮುಕ್ತಿ, ಭಾರೀ ಆರ್ಥಿಕ ಲಾಭ!
Topics
Latest Posts
- ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (AIIMS) ಗ್ರೂಪ್-B ಮತ್ತು ಗ್ರೂಪ್-C ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

- ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ: 8ನೇ ವೇತನ ಆಯೋಗದಿಂದ 80%–157% ಸಂಬಳ ಹೆಚ್ಚಳ ಸಾಧ್ಯತೆ

- ಕರ್ನಾಟಕ ಗೃಹ ಮಂಡಳಿಯಿಂದ ಈ ಜಿಲ್ಲೆಗಳಲ್ಲಿ ಸೈಟುಗಳ ಮಾರಾಟ ಬಡವರ ಕನಸಿನ ಮನೆಗೆ ದೊಡ್ಡ ಅವಕಾಶ!

- Gold Rate Today: ಚಿನ್ನದ ಓಟಕ್ಕೆ ಬಿತ್ತು ಬ್ರೇಕ್, ಮಾರುಕಟ್ಟೆಯಲ್ಲಿ ಭಾರಿ ಕುಸಿತ, ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ.?

- ಡಿಸೆಂಬರ್ನಲ್ಲಿ ಅಪರೂಪದ ಯೋಗ: ಈ ಮೂರು ರಾಶಿಗಳಿಗೆ ಸಾಲದಿಂದ ಮುಕ್ತಿ, ಭಾರೀ ಆರ್ಥಿಕ ಲಾಭ!


