Tag: in kannada

  • ರಾಜ್ಯದ ವಿದ್ಯಾರ್ಥಿಗಳಿಗೆ ‘ಅರಿವು’ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ! ಇಲ್ಲಿದೆ ಲಿಂಕ್

    IMG 20240825 WA0000

    ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ, ಅರಿವು ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ. ರಾಜ್ಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಸಾಲ ಸೌಲಭ್ಯ(loan facility) ಪಡೆಯಬಹುದಾಗಿದೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಆರ್ಥಿಕ ನೆರವಿಗಾಗಿ ಈ ಯೋಜನೆಯು ಬಹಳ ಉಪಯೋಗವಾಗಿದೆ. ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ(students) ಶೈಕ್ಷಣಿಕಾಭಿವೃದ್ಧಿಗಾಗಿ (education) ಆರ್ಥಿಕವಾಗಿ ನೆರವು ವಾರ್ಷಿಕ ರೂ.1.00 ಲಕ್ಷಗಳಂತೆ ಕೋರ್ಸ್ನ ಅವಧಿಗೆ ಗರಿಷ್ಠ ರೂ.4.00 ಲಕ್ಷಗಳಿಂದ ರೂ.5.00ಲಕ್ಷಗಳ ವರೆಗೆ ಸಾಲ ಹಾಗು ಬಡ್ಡಿದರ: ವಾರ್ಷಿಕ…

    Read more..


  • VIVO ಫೋನ್‌ ಬೆಲೆಯಲ್ಲಿ ಸಖತ್ ಇಳಿಕೆ! ಖರೀದಿಗೆ ಮುಗಿಬಿದ್ದ ಜನ!

    IMG 20240824 WA0007

    ಫ್ಲಿಪ್‌ಕಾರ್ಟ್‌(Flipkart)ನಲ್ಲಿ ಸ್ಮಾರ್ಟ್‌ಫೋನ್‌ಗಳ ಸಂಭ್ರಮಕ್ಕೆ ಇನ್ನೊಂದು ಹೊಸ ಆಯಾಮ ಸೇರಿದೆ! ಜನಪ್ರಿಯ ವಿವೋ Y27(Vivo Y27) ಈಗ ಬೆಲೆಯಲ್ಲಿ ಭಾರೀ ಇಳಿಕೆಯೊಂದಿಗೆ ನಿಮ್ಮ ಕೈ ಸೇರಲು ಸಿದ್ಧವಾಗಿದೆ. MediaTek Helio G85 SoC ಪ್ರೊಸೆಸರ್‌ನ ಶಕ್ತಿಯಿಂದ ಕೂಡಿದ ಈ ಫೋನ್‌ ನಿಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸುತ್ತದೆ. ಈ ಅದ್ಭುತ ಆಫರ್ ಅನ್ನು ನೀವು ಮಿಸ್ ಮಾಡಿಕೊಳ್ಳಬೇಡಿ. ಇಂದು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಪ್ರತಿಯೊಂದು ಕಂಪೆನಿಯು ಗ್ರಾಹಕರ ಗಮನ ಸೆಳೆಯಲು ಪ್ರತಿಸ್ಪರ್ಧೆಯಲ್ಲಿದೆ. ಈ ಪ್ರತಿಸ್ಪರ್ಧೆಯಲ್ಲಿ ಬೆಲೆ ಇಳಿಕೆ, ವಿಶೇಷ ಆಫರ್‌ಗಳು, ಮತ್ತು…

    Read more..


  • 1 ಲಕ್ಷ ರೂಪಾಯಿ ಸಾಲ & ಸಹಾಯಧನ ಪಡೆಯಲು ಅರ್ಜಿ ಆಹ್ವಾನ! ಹೀಗೆ ಅಪ್ಲೈ ಮಾಡಿ

    IMG 20240824 WA0003

    ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಒಂದು ಸಂತಸದ ಸುದ್ದಿ!. ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ. ಇಂದು ಮಹಿಳೆಯರು ಮುಂದೆ ಬರಬೇಕೆಂಬ ಹಂಬಲ ಎಲ್ಲರಿಗೂ ಕೂಡ ಇದೆ. ಇದಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಆ ನಿಟ್ಟಿನಲ್ಲಿ ನೋಡುವುದಾದರೆ ಮಹಿಳೆಯರಿಗಾಗಿ ಹಾಗೂ ಅವರು ತಮ್ಮ ಸ್ವಂತ ಉದ್ಯಮಗಳನ್ನು ಪ್ರಾರಂಭಿಸಲು ಹಲವಾರು ರೀತಿಯಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತಲೇ ಬಂದಿದೆ. ಅದೇ ರೀತಿಯಾಗಿ ಇದೀಗ ರಾಜ್ಯದ ಮಹಿಳೆಯರಿಗಾಗಿ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. 2024-25ನೇ ಸಾಲಿಗೆ ನಿಗಮದ ವಿವಿಧ ಯೋಜನೆಗಳಿಗೆ…

    Read more..


  • Jio Plan: ಅನಿಯಮಿತ ಕರೆ ಮತ್ತು ದಿನಕ್ಕೆ 1.5GB ಡೇಟಾ ನೀಡುವ ಅತಿ ಕಡಿಮೆ ಬೆಲೆಯ ಬೆಸ್ಟ್ ಜಿಯೋ ಪ್ಲಾನ್!

    IMG 20240824 WA0002

    ಜಿಯೋ 199 ರೂ. ಪ್ಲಾನ್: ಕಮ್ಮಿ ಬೆಲೆ, ಹೆಚ್ಚು ಲಾಭ! Jio 199 Rs. Plan: Low Price, High Profit! ನೀವು ಕಡಿಮೆ ಬಜೆಟ್‌ನಲ್ಲಿ ಹೆಚ್ಚಿನ ಡೇಟಾ ಮತ್ತು ಕರೆಗಳನ್ನು ಹೊಂದಿರುವ ಯೋಜನೆ ಹುಡುಕುತ್ತಿರಾ? ಹಾಗಿದ್ರೆ ಈ ಜಿಯೋ(Jio)ನ ಈ ಯೋಜನೆಯನ್ನು ಒಮ್ಮೆ ಪರಿಶೀಲಿಸಿ. ಜಿಯೋದ ಹೊಸ 199 ರೂ. ಪ್ಲಾನ್ ನಿಮಗೆ ದಿನಕ್ಕೆ 1.5GB ಡೇಟಾ ಮತ್ತು ಅನಿಯಮಿತ ಕರೆಗಳನ್ನು ನೀಡುತ್ತದೆ. ಯೋಜಯ ಸಂಪೂರ್ಣ ಮಾಹಿತಿ ಇಲ್ಲಿದೆ. ರಿಲಯನ್ಸ್ ಜಿಯೋ(Reliance Jio)ದ ರೂ. 199…

    Read more..


  • ಕಮ್ಮಿ ಬೆಲೆಯ 7 ಸೀಟರ ಈ ಮಾರುತಿ ಕಾರಿಗೆ ಮುಗಿಬಿದ್ದ ಜನ.! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    IMG 20240824 WA0001

    ಭಾರತದಲ್ಲಿ ಮಧ್ಯಮ ವರ್ಗದ ಕುಟುಂಬಗಳು ಹೊಸ ಕಾರು ಖರೀದಿಸಲು ಬಯಸುವಾಗ, ಭರ್ಜರಿ ಫೀಚರ್ಸ್, ಹೆಚ್ಚು ಮೈಲೇಜ್, ಮತ್ತು ಆಕರ್ಷಕ ಬೆಲೆಯನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆ. ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಈ ತ್ರಿಭುಜವನ್ನು ಸಮರ್ಪಕವಾಗಿ ಪೂರೈಸುವ ವಾಹನವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಾರುತಿ ಸುಜುಕಿ ಎರ್ಟಿಗಾ(Maruti Suzuki Ertiga) ಎಂಪಿವಿ ಭಾರತದ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯವಾಗಿದ್ದು, ಕಳೆದ ತಿಂಗಳು 15,701…

    Read more..


  • Bank Holidays: ಸೆಪ್ಟೆಂಬರ್ ತಿಂಗಳು ಬರೋಬ್ಬರಿ 14 ದಿನ ಬ್ಯಾಂಕ್ ರಜೆ, ಇಲ್ಲಿದೆ ರಜೆ ಲಿಸ್ಟ್!

    IMG 20240824 WA0000

    ಸೆಪ್ಟೆಂಬರ್‌ನಲ್ಲಿ ಬ್ಯಾಂಕುಗಳಿಗೆ ರಜೆಗಳ ಸುರಿಮಳೆ! ಗಣೇಶೋತ್ಸವ(Ganeshotsava), ಈದ್ ಮಿಲಾದ್(Eid Milad) ಸೇರಿದಂತೆ ಒಟ್ಟು 14 ದಿನಗಳ ರಜೆ ಇದೆ. ಎರಡನೇ ಮತ್ತು ನಾಲ್ಕನೇ ಶನಿವಾರ, ಭಾನುವಾರಗಳ ಜೊತೆಗೆ ಹಲವು ಪ್ರಾದೇಶಿಕ ರಜೆಗಳೂ ಇವೆ. ನಿಮ್ಮ ಬ್ಯಾಂಕ್ ಯಾವೆಲ್ಲಾ ದಿನ ಮುಚ್ಚಿರುತ್ತದೆ ಎಂದು ತಿಳಿಯಲು ವರದಿಯನ್ನು ತಪ್ಪದೇ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸೆಪ್ಟೆಂಬರ್ 2024 ರಲ್ಲಿ, ಭಾರತದ ವಿವಿಧ…

    Read more..


  • Infosys Scholarship : ಬರೋಬ್ಬರಿ 1 ಲಕ್ಷ ರೂಪಾಯಿ ನೇರವಾಗಿ ಖಾತೆಗೆ ಬರುವ ಇನ್ಫೋಸಿಸ್ ವಿದ್ಯಾರ್ಥಿ ವೇತನಕ್ಕೆ ಅಪ್ಲೈ ಮಾಡಿ!

    IMG 20240810 WA0001 1

    ಇನ್ಫೋಸಿಸ್ ಫೌಂಡೇಶನ್ STEM ಸ್ಟಾರ್ಸ್ ಸ್ಕಾಲರ್‌ಶಿಪ್ (Infosys Foundation STEM Stars Scholarship) ಗೆ ಅರ್ಜಿ ಅಹ್ವಾನ. ರೂ 1 ಲಕ್ಷದ ವರೆಗೂ ಸಿಗಲಿದೆ ಸ್ಕಾಲರ್ಶಿಪ್. ಇಂದು ನಮ್ಮ ಭಾರತ (India) ಶೈಕ್ಷಣಿಕವಾಗಿಯೂ ಕೂಡ ಮುಂದುವರಿಯುತ್ತಾ ಬರುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯಲು ವಿದ್ಯಾರ್ಥಿ ವೇತನ (Scholarship) ಎಂಬುದು ಬಹಳ ಸಹಕಾರಿ ಅಂಶವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಲವು ಸ್ಕಾಲರ್‌ಶಿಪ್ ಗಳನ್ನು ವಿದ್ಯಾರ್ಥಿಗಳಿಗಾಗಿ ನೀಡುತ್ತಿದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಆರ್ಥಿಕವಾಗಿ ಯಾವುದೇ ತೊಂದರೆಯಾಗುವುದು ಕಡಿಮೆಯಾಗುತ್ತದೆ. ಅದೇ ರೀತಿಯಾಗಿ ವಿದ್ಯಾರ್ಥಿಗಳ…

    Read more..


  • ‘ರಾಜ್ಯ ಸರ್ಕಾರಿ ನೌಕಕರಿಗೆ ‘ಸಿಎಂ ಖಡಕ್ ಆದೇಶ..! ಶಿಸ್ತುಕ್ರಮ’ದ ಎಚ್ಚರಿಕೆ!

    IMG 20240823 WA0007

    ರಾಜ್ಯ ಸರ್ಕಾರದ ನೌಕರರು ತಮ್ಮ ಸೇವಾ ಸಂಬಂಧಿತ ಮನವಿಗಳನ್ನು ಸರಿಯಾದ ನಿಯಮಪ್ರಕಾರ ಸಲ್ಲಿಸಬೇಕೆಂದು ಮುಖ್ಯಮಂತ್ರಿಯವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ದಿನಾಂಕ 21.08.2024 ರಂದು ಹೊರಡಿಸಿದ ಟಿಪ್ಪಣಿಯಲ್ಲಿ, ಸರ್ಕಾರದ ಆದೇಶಗಳಂತೆ ನೌಕರರು ತಮ್ಮ ಸೇವಾ ಸಮಸ್ಯೆಗಳ ಬಗ್ಗೆ ಸರಿಯಾದ ಚಾನಲ್ ಮೂಲಕವೇ ಮನವಿಗಳನ್ನು ಸಲ್ಲಿಸಬೇಕು, ನೇರವಾಗಿ ಸಚಿವರು ಅಥವಾ ಶಾಸಕರಿಗೆ, ಮುಖ್ಯಮಂತ್ರಿಗೆ ಮನವಿಗಳನ್ನು ಸಲ್ಲಿಸದಿರುವಂತೆ ಸೂಚನೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…

    Read more..