Tag: in kannada

  • ಹೈನುಗಾರಿಕೆ & ಎರೆಹುಳು ಗೊಬ್ಬರ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ!  10 ದಿನಗಳ  ಊಟ ವಸತಿ ಉಚಿತ

    IMG 20240904 WA0005

    ಹಸು ಸಾಕಾಣಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆಯ ರಹಸ್ಯಗಳನ್ನು 10 ದಿನಗಳಲ್ಲಿ ಕಲಿಯಿರಿ. ಊಟ ಮತ್ತು ವಸತಿ ಉಚಿತ! ಊಟ ಮತ್ತು ವಸತಿಯೊಂದಿಗೆ ಉಚಿತ ಡೈರಿ ಮತ್ತು ವರ್ಮಿಕಾಂಪೋಸ್ಟ್ ತರಬೇತಿ(Free Dairy and Vermicompost Training with Meals and Accommodation): ಗ್ರಾಮೀಣ ಯುವಕರ ಸಬಲೀಕರಣ ಮತ್ತು ಸ್ವಯಂ ಉದ್ಯೋಗವನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಹಾವೇರಿಯ ದೇವಗಿರಿಯಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (Bank of Baroda’s Self Employment Training Institute,BSETI) “ಹೈನುಗಾರಿಕೆ…

    Read more..


  • Rain News : ರಾಜ್ಯದ ಈ ಜಿಲ್ಲೆಗಳಲ್ಲಿ ಸೆ.7 ರವರೆಗೆ ಭಾರಿ ಮಳೆ ಮುನ್ಸೂಚನೆ.!

    IMG 20240904 WA0007

    ಸೆಪ್ಟೆಂಬರ್ 7ರವರೆಗೆ ಕರಾವಳಿ-ಉತ್ತರ ಒಳನಾಡಿನಲ್ಲಿ ಗುಡುಗು, ಗಾಳಿ ಸಹಿತ ಮಳೆಯಾಗುವ ಸಾಧ್ಯತೆ. ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಇದು ಸೆಪ್ಟೆಂಬರ್ 7ರವರೆಗೂ ಮುಂದುವರೆಯಲಿದೆ. ಹೌದು ಮಳೆಯಿಂದ ಹಲವರಿಗೆ ಸಂತೋಷ ಉಂಟಾದರೆ, ಇನ್ನು ಕೆಲವರಿಗೆ ಕಷ್ಟಗಳೇ ಹೆಚ್ಚಾಗುತ್ತವೆ. ಆದ್ದರಿಂದ ಜನರು ಮಳೆಯ ವಿಚಾರದಲ್ಲಿ ಹೆಚ್ಚು ಎಚ್ಚರವಾಗಿರಲು ನಮ್ಮ ಸರ್ಕಾರ ರಾಜ್ಯದ ಜನರಿಗೆ ಮಳೆಯ ಮುನ್ಸೂಚನೆಯನ್ನು ನೀಡುತ್ತಲೇ ಇರುತ್ತದೆ. ಇದರಿಂದ ರೈತರಿಗೆ ಹಾಗೂ ಮೀನುಗಾರರಿಗೆ, ಕೆಲಸಕ್ಕೆ ಹೋಗುವ ಜನರಿಗೆ ಹೀಗೆ ಎಲ್ಲರಿಗೂ ಕೂಡ ಈ ಮುನ್ಸೂಚನೆಯಿಂದ ಉಪಕಾರವಾಗುತ್ತದೆ.…

    Read more..


  • ಪೋಸ್ಟ್ ಆಫೀಸ್ ನ ಈ ಯೋಜನೆ ಯಲ್ಲಿ ಸಿಗಲಿದೆ 34 ಲಕ್ಷ ರೂಪಾಯಿ. ಇಲ್ಲಿದೆ ಮಾಹಿತಿ

    IMG 20240904 WA0003

    ಭಾರತೀಯ ಅಂಚೆ ಇಲಾಖೆ: ಗ್ರಾಮ ಸುರಕ್ಷಾ ಯೋಜನೆ – ಭವಿಷ್ಯದ ಭದ್ರತೆಗೆ ಹೊಸ ಹೆಜ್ಜೆ ಭಾರತೀಯ ಅಂಚೆ ಇಲಾಖೆ(post office)ಯು ತಮ್ಮ ಗ್ರಾಹಕರಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಹಲವಾರು ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಇವುಗಳಲ್ಲಿ, ಗ್ರಾಮ ಸುರಕ್ಷಾ ಯೋಜನೆ (Gram Suraksha Yojana) ವಿಶೇಷ ಗಮನ ಸೆಳೆಯುವಂತಹದು. ಈ ಯೋಜನೆ ಗ್ರಾಮೀಣ ಪ್ರದೇಶದ ಜನತೆಗಾಗಿ ವಿನ್ಯಾಸಗೊಳ್ಳಲ್ಪಟ್ಟಿದ್ದು, ಕಡಿಮೆ ಹೂಡಿಕೆ ಮೂಲಕ ಭವಿಷ್ಯದಲ್ಲಿ ಹೆಚ್ಚಿನ ಲಾಭಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…

    Read more..


  • Realme 13+ 5G ಭರ್ಜರಿ ಡಿಸ್ಕೌಂಟ್, ಬರೋಬ್ಬರಿ 1,500 ಕ್ಯಾಶ್‌ಬ್ಯಾಕ್! ಇಲ್ಲಿದೆ ಡೀಟೇಲ್ಸ್

    IMG 20240904 WA0001

    ರಿಯಲ್‌ಮಿ ಗ್ರಾಹಕರಿಗೆ ನೀಡಿದೆ ಗುಡ್ ನ್ಯೂಸ್, ವಿಶೇಷ ಆಫರ್ಸ್ ಮತ್ತು ಕ್ಯಾಶ್ ಬ್ಯಾಕ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ರಿಯಲ್‌ಮಿ 13+ 5G(Realme 13+)! ಜಗತ್ತು ಬದಲಾದಂತೆ ಹೊಸ ತಂತ್ರಜ್ಞಾನಗಳು (Technology), ಆವಿಷ್ಕಾರಗಳು ಹೆಚ್ಚುತ್ತಾ ಇವೆ. ದಿನೇ ದಿನೇ ನಾವು ಬದಲಾವಣೆಯನ್ನು ಹೊಂಡುತ್ತಿದ್ದೇವೆ. ಅನೇಕ ರೀತಿಯ ಹೊಸ ತಂತ್ರಜ್ಞಾನ ಕಂಡು ಹಿಡಿದು ಅದನ್ನು ಇಂದು ಪ್ರಪಂಚಕ್ಕೆ ಬಿಡುಗಡೆ ಮಾಡುತ್ತಿದ್ದೇವೆ. ಇನ್ನು ಸಾಫ್ಟ್ ವೇರ್, ಡಿಜಿಟಲ್, ಇಂಟರ್ನೆಟ್, ಆರ್ಟಿಫಿಷಿಯಲ್ ಇಂಟೆಲಿಜೆಂನ್ಸ್ ಇವೆಲ್ಲಾ ಹೊಸ ಬದಲಾವಣೆಯನ್ನು ತಂದಿದೆ. ಹಾಗೆ ನೋಡುವುದಾದರೆ…

    Read more..


  • BCom Jobs : ಬಿಕಾಂ  ಪದವಿ ಪಡೆದವರಿಗೆ ಯಾವ  ಕೆಲಸಗಳು ಸಿಗುತ್ತವೆ ಗೊತ್ತಾ ?

    IMG 20240904 WA0000

    ನಮ್ಮ ದಿನನಿತ್ಯದ ಜೀವನದಲ್ಲಿ ಹಣಕಾಸು, ವ್ಯಾಪಾರ, ಮತ್ತು ಆರ್ಥಿಕತೆ ಎಷ್ಟು ಮುಖ್ಯ ಅಂತ ನಮಗೆಲ್ಲರಿಗೂ ಗೊತ್ತು. ಬ್ಯಾಂಕಿಂಗ್‌ನಿಂದ ಹಿಡಿದು ಮಾರುಕಟ್ಟೆ ವ್ಯವಹಾರಗಳವರೆಗೂ, ಈ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಲು ವಾಣಿಜ್ಯ ಶಿಕ್ಷಣ ಅನಿವಾರ್ಯ. ಪಿಯುಸಿ ಮುಗಿಸಿ, ಭವಿಷ್ಯದಲ್ಲಿ ಏನು ಮಾಡಬೇಕು ಅಂತ ಯೋಚನೆ ಮಾಡ್ತಾ ಇದ್ದೀರಾ? ಬಿಕಾಂ ಪದವಿ ನಿಮಗೆ ಒಂದು ಅದ್ಭುತ ಅವಕಾಶ! ವಾಣಿಜ್ಯ(Commerce) ಮತ್ತು ಹಣಕಾಸು ಕ್ಷೇತ್ರ(Financial field)ದಲ್ಲಿ ವೃತ್ತಿಜೀವನವನ್ನು ಮಾಡಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಈ ವರದಿಯಲ್ಲಿ Bcom ಪದವಿಯ ವ್ಯಾಪ್ತಿಯ ಕುರಿತು ತಿಳಿಯಬಹುದು.…

    Read more..


  • ಹೈಟೆಕ್ ಹಾರ್ವೆಸ್ಟರ್ ಹಬ್‌ಗಳ ಸ್ಥಾಪನೆಗೆ ಅರ್ಜಿ ಆಹ್ವಾನ, ಈಗಲೇ ಅಪ್ಲೈ ಮಾಡಿ!

    IMG 20240902 WA0003

    ಕೃಷಿ ಇಲಾಖೆ (Agriculture Department) ಇತ್ತೀಚೆಗೆ ರೈತರ ಜೀವನವನ್ನು ಸುಲಭಗೊಳಿಸುವ ಹೊಸ ಯೋಜನೆಗೆ ಚಾಲನೆ ನೀಡಿದೆ. ಈ ಯೋಜನೆಯಲ್ಲಿ, ಕೃಷಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ಆಧುನೀಕರಿಸಲು ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ, ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಕೃಷಿ ಕ್ಷೇತ್ರವು ಇಂದು ಸಂಪೂರ್ಣವಾಗಿ ಯಂತ್ರೋಪಕರಣಗಳ(Machinery)ಬಳಕೆಯ ಮೇಲೆ ಅವಲಂಬಿತವಾಗಿದೆ. ಸಮರ್ಥ ರೈತರೆಂದರೆ ತಮ್ಮ ಹೊಲಗಳಲ್ಲಿ ಹೊಸ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸುವ ರೈತರು ಎಂಬ ನೂತನ ಕಲ್ಪನೆಯು ದೇಶದ ವಿವಿಧ ಭಾಗಗಳಲ್ಲಿ ಅಸ್ಥಿತ್ವಕ್ಕೆ ಬರುತ್ತಿದೆ. ಈ…

    Read more..


  • Bank Jobs : ಪಂಜಾಬ್‌ & ಸಿಂಧ್ ಬ್ಯಾಂಕ್‌ನಲ್ಲಿ ಖಾಲಿ ಹುದ್ದೆಗಳ ನೇಮಕಾತಿ 

    IMG 20240902 WA0008

    ಈ ವರದಿಯಲ್ಲಿ ಪಂಜಾಬ್‌ & ಸಿಂಧ್ ಬ್ಯಾಂಕ್‌ ನೇಮಕಾತಿ(Punjab and Sind Bank Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ…

    Read more..


  • ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ.. ಇಂದು ಹೊಸ ವಂದೇ ಭಾರತ್ ರೈಲಿಗೆ ಚಾಲನೆ.

    WhatsApp Image 2024 09 02 at 13.32.02 1

    ವಂದೇ ಭಾರತ್ ಎಕ್ಸ್‌ಪ್ರೆಸ್(Vande Bharat Express) ರೈಲುಗಳು ದೇಶಾದ್ಯಂತ ಜನಪ್ರಿಯತೆ ಪಡೆಯುತ್ತಿವೆ. ಇದೀಗ, ನವೀಕೃತ ವಂದೇ ಭಾರತ್ ಎಕ್ಸ್‌ಪ್ರೆಸ್‌ ಇದೀಗ ಬೆಂಗಳೂರಿನಿಂದ (Banglore) ಮದುರೈಗೆ (Madurai)ಸಂಚರಿಸಲು ಸಜ್ಜಾಗಿದೆ. ಈ ರೈಲು ಸೇವೆಯನ್ನು , ಆಗಸ್ಟ್ 31ರಂದು, ಪ್ರಧಾನಿ ನರೇಂದ್ರ ಮೋದಿ(PM Narendra Modi) ವಿಡಿಯೋ ಕಾನ್ಫರೆನ್ಸ್ (Video conference) ಮೂಲಕ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೆಚ್ಚಿನ…

    Read more..