Tag: in kannada
-
Rain News : ರಾಜ್ಯದ ಈ ಜಿಲ್ಲೆಗಳಲ್ಲಿ ಸೆ.7 ರವರೆಗೆ ಭಾರಿ ಮಳೆ ಮುನ್ಸೂಚನೆ.!
ಸೆಪ್ಟೆಂಬರ್ 7ರವರೆಗೆ ಕರಾವಳಿ-ಉತ್ತರ ಒಳನಾಡಿನಲ್ಲಿ ಗುಡುಗು, ಗಾಳಿ ಸಹಿತ ಮಳೆಯಾಗುವ ಸಾಧ್ಯತೆ. ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಇದು ಸೆಪ್ಟೆಂಬರ್ 7ರವರೆಗೂ ಮುಂದುವರೆಯಲಿದೆ. ಹೌದು ಮಳೆಯಿಂದ ಹಲವರಿಗೆ ಸಂತೋಷ ಉಂಟಾದರೆ, ಇನ್ನು ಕೆಲವರಿಗೆ ಕಷ್ಟಗಳೇ ಹೆಚ್ಚಾಗುತ್ತವೆ. ಆದ್ದರಿಂದ ಜನರು ಮಳೆಯ ವಿಚಾರದಲ್ಲಿ ಹೆಚ್ಚು ಎಚ್ಚರವಾಗಿರಲು ನಮ್ಮ ಸರ್ಕಾರ ರಾಜ್ಯದ ಜನರಿಗೆ ಮಳೆಯ ಮುನ್ಸೂಚನೆಯನ್ನು ನೀಡುತ್ತಲೇ ಇರುತ್ತದೆ. ಇದರಿಂದ ರೈತರಿಗೆ ಹಾಗೂ ಮೀನುಗಾರರಿಗೆ, ಕೆಲಸಕ್ಕೆ ಹೋಗುವ ಜನರಿಗೆ ಹೀಗೆ ಎಲ್ಲರಿಗೂ ಕೂಡ ಈ ಮುನ್ಸೂಚನೆಯಿಂದ ಉಪಕಾರವಾಗುತ್ತದೆ.…
Categories: ಮಳೆ ಮಾಹಿತಿ -
ಪೋಸ್ಟ್ ಆಫೀಸ್ ನ ಈ ಯೋಜನೆ ಯಲ್ಲಿ ಸಿಗಲಿದೆ 34 ಲಕ್ಷ ರೂಪಾಯಿ. ಇಲ್ಲಿದೆ ಮಾಹಿತಿ
ಭಾರತೀಯ ಅಂಚೆ ಇಲಾಖೆ: ಗ್ರಾಮ ಸುರಕ್ಷಾ ಯೋಜನೆ – ಭವಿಷ್ಯದ ಭದ್ರತೆಗೆ ಹೊಸ ಹೆಜ್ಜೆ ಭಾರತೀಯ ಅಂಚೆ ಇಲಾಖೆ(post office)ಯು ತಮ್ಮ ಗ್ರಾಹಕರಿಗೆ ಆರ್ಥಿಕ ಭದ್ರತೆ ನೀಡುವ ಉದ್ದೇಶದಿಂದ ಹಲವಾರು ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಇವುಗಳಲ್ಲಿ, ಗ್ರಾಮ ಸುರಕ್ಷಾ ಯೋಜನೆ (Gram Suraksha Yojana) ವಿಶೇಷ ಗಮನ ಸೆಳೆಯುವಂತಹದು. ಈ ಯೋಜನೆ ಗ್ರಾಮೀಣ ಪ್ರದೇಶದ ಜನತೆಗಾಗಿ ವಿನ್ಯಾಸಗೊಳ್ಳಲ್ಪಟ್ಟಿದ್ದು, ಕಡಿಮೆ ಹೂಡಿಕೆ ಮೂಲಕ ಭವಿಷ್ಯದಲ್ಲಿ ಹೆಚ್ಚಿನ ಲಾಭಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…
Categories: ಸರ್ಕಾರಿ ಯೋಜನೆಗಳು -
Realme 13+ 5G ಭರ್ಜರಿ ಡಿಸ್ಕೌಂಟ್, ಬರೋಬ್ಬರಿ 1,500 ಕ್ಯಾಶ್ಬ್ಯಾಕ್! ಇಲ್ಲಿದೆ ಡೀಟೇಲ್ಸ್
ರಿಯಲ್ಮಿ ಗ್ರಾಹಕರಿಗೆ ನೀಡಿದೆ ಗುಡ್ ನ್ಯೂಸ್, ವಿಶೇಷ ಆಫರ್ಸ್ ಮತ್ತು ಕ್ಯಾಶ್ ಬ್ಯಾಕ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ರಿಯಲ್ಮಿ 13+ 5G(Realme 13+)! ಜಗತ್ತು ಬದಲಾದಂತೆ ಹೊಸ ತಂತ್ರಜ್ಞಾನಗಳು (Technology), ಆವಿಷ್ಕಾರಗಳು ಹೆಚ್ಚುತ್ತಾ ಇವೆ. ದಿನೇ ದಿನೇ ನಾವು ಬದಲಾವಣೆಯನ್ನು ಹೊಂಡುತ್ತಿದ್ದೇವೆ. ಅನೇಕ ರೀತಿಯ ಹೊಸ ತಂತ್ರಜ್ಞಾನ ಕಂಡು ಹಿಡಿದು ಅದನ್ನು ಇಂದು ಪ್ರಪಂಚಕ್ಕೆ ಬಿಡುಗಡೆ ಮಾಡುತ್ತಿದ್ದೇವೆ. ಇನ್ನು ಸಾಫ್ಟ್ ವೇರ್, ಡಿಜಿಟಲ್, ಇಂಟರ್ನೆಟ್, ಆರ್ಟಿಫಿಷಿಯಲ್ ಇಂಟೆಲಿಜೆಂನ್ಸ್ ಇವೆಲ್ಲಾ ಹೊಸ ಬದಲಾವಣೆಯನ್ನು ತಂದಿದೆ. ಹಾಗೆ ನೋಡುವುದಾದರೆ…
Categories: ಮೊಬೈಲ್ -
ಹೈಟೆಕ್ ಹಾರ್ವೆಸ್ಟರ್ ಹಬ್ಗಳ ಸ್ಥಾಪನೆಗೆ ಅರ್ಜಿ ಆಹ್ವಾನ, ಈಗಲೇ ಅಪ್ಲೈ ಮಾಡಿ!
ಕೃಷಿ ಇಲಾಖೆ (Agriculture Department) ಇತ್ತೀಚೆಗೆ ರೈತರ ಜೀವನವನ್ನು ಸುಲಭಗೊಳಿಸುವ ಹೊಸ ಯೋಜನೆಗೆ ಚಾಲನೆ ನೀಡಿದೆ. ಈ ಯೋಜನೆಯಲ್ಲಿ, ಕೃಷಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ಆಧುನೀಕರಿಸಲು ಹೈಟೆಕ್ ಹಾರ್ವೆಸ್ಟರ್ ಹಬ್ಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ, ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಕೃಷಿ ಕ್ಷೇತ್ರವು ಇಂದು ಸಂಪೂರ್ಣವಾಗಿ ಯಂತ್ರೋಪಕರಣಗಳ(Machinery)ಬಳಕೆಯ ಮೇಲೆ ಅವಲಂಬಿತವಾಗಿದೆ. ಸಮರ್ಥ ರೈತರೆಂದರೆ ತಮ್ಮ ಹೊಲಗಳಲ್ಲಿ ಹೊಸ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸುವ ರೈತರು ಎಂಬ ನೂತನ ಕಲ್ಪನೆಯು ದೇಶದ ವಿವಿಧ ಭಾಗಗಳಲ್ಲಿ ಅಸ್ಥಿತ್ವಕ್ಕೆ ಬರುತ್ತಿದೆ. ಈ…
Categories: ಕೃಷಿ -
Bank Jobs : ಪಂಜಾಬ್ & ಸಿಂಧ್ ಬ್ಯಾಂಕ್ನಲ್ಲಿ ಖಾಲಿ ಹುದ್ದೆಗಳ ನೇಮಕಾತಿ
ಈ ವರದಿಯಲ್ಲಿ ಪಂಜಾಬ್ & ಸಿಂಧ್ ಬ್ಯಾಂಕ್ ನೇಮಕಾತಿ(Punjab and Sind Bank Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: ಉದ್ಯೋಗ -
ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ.. ಇಂದು ಹೊಸ ವಂದೇ ಭಾರತ್ ರೈಲಿಗೆ ಚಾಲನೆ.
ವಂದೇ ಭಾರತ್ ಎಕ್ಸ್ಪ್ರೆಸ್(Vande Bharat Express) ರೈಲುಗಳು ದೇಶಾದ್ಯಂತ ಜನಪ್ರಿಯತೆ ಪಡೆಯುತ್ತಿವೆ. ಇದೀಗ, ನವೀಕೃತ ವಂದೇ ಭಾರತ್ ಎಕ್ಸ್ಪ್ರೆಸ್ ಇದೀಗ ಬೆಂಗಳೂರಿನಿಂದ (Banglore) ಮದುರೈಗೆ (Madurai)ಸಂಚರಿಸಲು ಸಜ್ಜಾಗಿದೆ. ಈ ರೈಲು ಸೇವೆಯನ್ನು , ಆಗಸ್ಟ್ 31ರಂದು, ಪ್ರಧಾನಿ ನರೇಂದ್ರ ಮೋದಿ(PM Narendra Modi) ವಿಡಿಯೋ ಕಾನ್ಫರೆನ್ಸ್ (Video conference) ಮೂಲಕ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೆಚ್ಚಿನ…
Categories: ಮುಖ್ಯ ಮಾಹಿತಿ
Hot this week
-
ಮದುವೆ ನಂತರ, ಆಧಾರ್ ಕಾರ್ಡ್ ತಿದ್ದುಪಡಿ, ಗಂಡನ ಹೆಸರು, ಹೊಸ ನಿಯಮ, ದಾಖಲೆ ತಿಳಿದುಕೊಳ್ಳಿ
-
ಮಹಿಳೆಯರು ಟೈಟ್ ಜೀನ್ಸ್ ಪ್ಯಾಂಟೂ ಹಾಕಿದ್ರೆ ಮಕ್ಕಳು ಆಗಲ್ವಾ.? ಇದೇ ಕಾರಣನಾ? ಶಾಕಿಂಗ್ ಸುದ್ದಿ ತಿಳಿದುಕೊಳ್ಳಿ
-
₹50,000/- ಖಾತೆಗೆ ಬರುವ DXC ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.! ಇಲ್ಲಿದೆ ಡೈರೆಕ್ಟ್ ಲಿಂಕ್, ಅಪ್ಲೈ ಮಾಡಿ
-
ಸ್ವಂತ ಆಸ್ತಿ ಮಾರಾಟಕ್ಕೆ ಹೊಸ ರೂಲ್ಸ್.! ಪ್ಲಾಟ್, ಮನೆ, ಜಾಗ, ಜಮೀನು ಇದ್ದವರಿಗೆ ಈ ಕೆಲಸ ಕಡ್ಡಾಯ. ತಪ್ಪದೆ ತಿಳಿದುಕೊಳ್ಳಿ
-
Gold Rate Today: ಚಿನ್ನದ ಬೆಲೆ ಕಳೆದ 5 ದಿನಗಳಲ್ಲಿ ಬರೋಬ್ಬರಿ ₹18,000/- ಕುಸಿತ, ಇಂದಿನ ಚಿನ್ನ ಬೆಳ್ಳಿ ಬೆಲೆ ಎಷ್ಟಿದೆ.
Topics
Latest Posts
- ಮದುವೆ ನಂತರ, ಆಧಾರ್ ಕಾರ್ಡ್ ತಿದ್ದುಪಡಿ, ಗಂಡನ ಹೆಸರು, ಹೊಸ ನಿಯಮ, ದಾಖಲೆ ತಿಳಿದುಕೊಳ್ಳಿ
- ಮಹಿಳೆಯರು ಟೈಟ್ ಜೀನ್ಸ್ ಪ್ಯಾಂಟೂ ಹಾಕಿದ್ರೆ ಮಕ್ಕಳು ಆಗಲ್ವಾ.? ಇದೇ ಕಾರಣನಾ? ಶಾಕಿಂಗ್ ಸುದ್ದಿ ತಿಳಿದುಕೊಳ್ಳಿ
- ₹50,000/- ಖಾತೆಗೆ ಬರುವ DXC ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.! ಇಲ್ಲಿದೆ ಡೈರೆಕ್ಟ್ ಲಿಂಕ್, ಅಪ್ಲೈ ಮಾಡಿ
- ಸ್ವಂತ ಆಸ್ತಿ ಮಾರಾಟಕ್ಕೆ ಹೊಸ ರೂಲ್ಸ್.! ಪ್ಲಾಟ್, ಮನೆ, ಜಾಗ, ಜಮೀನು ಇದ್ದವರಿಗೆ ಈ ಕೆಲಸ ಕಡ್ಡಾಯ. ತಪ್ಪದೆ ತಿಳಿದುಕೊಳ್ಳಿ
- Gold Rate Today: ಚಿನ್ನದ ಬೆಲೆ ಕಳೆದ 5 ದಿನಗಳಲ್ಲಿ ಬರೋಬ್ಬರಿ ₹18,000/- ಕುಸಿತ, ಇಂದಿನ ಚಿನ್ನ ಬೆಳ್ಳಿ ಬೆಲೆ ಎಷ್ಟಿದೆ.