Tag: in kannada

  • ಗೂಗಲ್ ಪೇ ಇದ್ದವರಿಗೆ 1 ಲಕ್ಷ ವರೆಗೆ ಸಾಲ! ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    IMG 20240914 WA0002

    ನೀವು ಗೂಗಲ್ ಪೇ ಬಳಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಸಿಗುತ್ತದೆ ಒಂದು ಲಕ್ಷ ರೂಗಳವರೆಗಿನ ಸಾಲ ಸೌಲಭ್ಯ(loan facility). ನಮ್ಮ ಭಾರತ ದೇಶವು ಎಲ್ಲಾ ರೀತಿಯಿಂದಲೂ ಮುಂದುವರೆಯುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು (Central government) ಡಿಜಿಟಲೀಕರಣವನ್ನು ಜಾರಿಗೆ ತಂದಿತ್ತು. ಇದರಿಂದಾಗಿ ನೇರ ಹಣಕಾಸಿನ ವಹಿವಾಟುವನ್ನು ನಿಲ್ಲಿಸಿ, ಎಲ್ಲರೂ ಕೂಡ ಫೋನ್ ಪೇ, ಗೂಗಲ್ ಪೇಯನ್ನು ಬಳಸಲು ಶುರು ಮಾಡಿದರು. ಇದರಿಂದ ಬ್ಯಾಂಕುಗಳಿಗೆ ಹೋಗುವ ಸಮಸ್ಯೆಯೂ ಕೂಡ ಕಡಿಮೆಯಾಗತೊಡಗಿತು. ಹೆಚ್ಚಿನ ಜನರು ಗೂಗಲ್ ಪೇ (Google pay), ಫೋನ್…

    Read more..


  • ಆಪಲ್‌ನಿಂದ ಬಿಗ್‌ ಶಾಕ್‌! ಇನ್ನೂ ಮುಂದೆ ಈ ಐಫೋನ್‌ಗಳು ಬಂದ್ ಆಗಲಿವೆ ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    IMG 20240913 WA0008

    ಐಫೋನ್ 16 ಸರಣಿ(iphone 16 series)ಯು ತನ್ನ ಹೊಸ ವೈಶಿಷ್ಟ್ಯಗಳೊಂದಿಗೆ ಎಲ್ಲರ ಗಮನ ಸೆಳೆದಿರುವಾಗ, ಆಪಲ್‌(Apple)ನಿಂದ ಬಂದ ಒಂದು ಅನಿರೀಕ್ಷಿತ ನಿರ್ಧಾರ ಗ್ರಾಹಕರನ್ನು ಆಶ್ಚರ್ಯಚಕಿತಗೊಳಿಸಿದೆ. ಕೆಲವು ಜನಪ್ರಿಯ ಐಫೋನ್ ಮಾದರಿಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಹಾಗಾದರೆ ನಿಮ್ಮ ನೆಚ್ಚಿನ ಐಫೋನ್ ಇನ್ನೂ ಲಭ್ಯವಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ Apple ಅಧಿಕೃತವಾಗಿ ಐಫೋನ್ 16, iPhone 16 Plus,…

    Read more..


  • ರಾಜ್ಯ ಸರ್ಕಾರದಿಂದ ಈ ಸಮುದಾಯಕ್ಕೆ ಭರ್ಜರಿ ಗುಡ್ ನ್ಯೂಸ್, ಸಾಲ & ಸಬ್ಸಿಡಿ ಆಫರ್

    IMG 20240913 WA0006

    ಪರಿಶಿಷ್ಟ ಜಾತಿಯ ಸಮುದಾಯ(SC community)ದ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಬದ್ಧವಾಗಿದೆ. 2024-25ನೇ ಸಾಲಿನಲ್ಲಿ ಈ ಸಮುದಾಯದ ಸದಸ್ಯರಿಗೆ ಅನೇಕ ಹೊಸ ಅವಕಾಶಗಳು ಸಿಗಲಿವೆ. ಈ ಅವಕಾಶಗಳನ್ನು ಬಳಸಲು ತಡ ಮಾಡಬೇಡಿ, ಇಂದೆ ಅರ್ಜಿ ಸಲ್ಲಿಸಿ. ಯೋಜನೆಗಳ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಜ್ಯ ಸರ್ಕಾರದಿಂದ 2024-25ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯವರ ಆರ್ಥಿಕ…

    Read more..


  • ಕೇವಲ 10 ಸಾವಿರಕ್ಕೆ ಕಟ್ಟಿ ಮನೆಗೆ ತರಬಹುದು ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್

    IMG 20240913 WA0005

    ಆಕರ್ಷಕ ಬೆಲೆಯಲ್ಲಿ ಹೀರೊ ಕಂಪನಿಯು ಬಿಡುಗಡೆ ಮಾಡಿದೆ ಹೊಸ ಬೈಕ್, ಕೇವಲ 10 ಸಾವಿರ ರೂಗಳಿಗೆ ದೊರೆಯಲಿದೆ ಹೀರೋ ಸ್ಪ್ಲೆಂಡರ್ ಪ್ಲಸ್! ಹೀರೋ ಸ್ಪ್ಲೆಂಡರ್ (Hero splender) ಭಾರತದಲ್ಲಿ ಹೀರೋ ಹೋಂಡಾ ತಯಾರಿಸಿದ ಹೊಸ ಮೋಟಾರ್‌ಸೈಕಲ್ ಆಗಿದೆ. ಹೀರೋ ಹೋಂಡಾದ ಜಂಟಿ ಉದ್ಯಮವನ್ನು ಬೇರ್ಪಡಿಸಿದ ನಂತರ, ಈಗ ಇದನ್ನು ಹೀರೋ ಮೋಟೋಕಾರ್ಪ್ ತಯಾರಿಸುತ್ತದೆ. ಸ್ಪ್ಲೆಂಡರ್ ಮಾದರಿಗಳ ಬೈಕ್ ಗಳು ವರ್ಷಕ್ಕೆ ಒಂದು ಮಿಲಿಯನ್ (one million) ಯುನಿಟ್‌ಗಳ ದರದಲ್ಲಿ ಮಾರಾಟವಾಗುತ್ತಿದ್ದವು. ಹೀರೊ ಕಂಪನಿಯ ಬೈಕ್ ಗಳು ಹೆಚ್ಚು…

    Read more..


  • ಎಸ್​ಬಿಐನ ಈ ಫಂಡ್ ನಲ್ಲಿ ಸಿಗಲಿದೆ 5 ಲಕ್ಷ ರೂ, ಭರ್ಜರಿ ಲಾಭ; ತಿಂಗಳ ಕಡಿಮೆ ಹೂಡಿಕೆ!

    IMG 20240913 WA0003

    SBI ಮ್ಯೂಚುಯಲ್ ಫಂಡ್‌ಗಳಿಂದ ನಿರ್ವಹಿಸಲ್ಪಡುವ SBI ಬ್ಯಾಲೆನ್ಸ್ಡ್ ಅಡ್ವಾಂಟೇಜ್ ಫಂಡ್(SBI Balanced Advantage Fund), ಕೇವಲ ಮೂರು ವರ್ಷಗಳಲ್ಲಿ ಗಮನಾರ್ಹವಾದ ಎಳೆತವನ್ನು ಗಳಿಸಿದೆ, 18.56% ರಷ್ಟು ಪ್ರಭಾವಶಾಲಿ ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರ (CAGR). ಆಗಸ್ಟ್ 31, 2021 ರಂದು ಪ್ರಾರಂಭವಾದ ಈ ನಿಧಿಯು ತನ್ನ ಸಮತೋಲಿತ ಹೂಡಿಕೆಯ ಕಾರ್ಯತಂತ್ರದಿಂದಾಗಿ ಗಣನೀಯ ಆಸಕ್ತಿಯನ್ನು ಆಕರ್ಷಿಸಿದೆ, ಸ್ಥಿರತೆ ಮತ್ತು ಬೆಳವಣಿಗೆಯ ಸಾಮರ್ಥ್ಯವನ್ನು ನೀಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…

    Read more..


  • ಹಳೆಯ ವಾಹನ ಇದ್ದವರಿಗೆ ಗುಡ್ ನ್ಯೂಸ್..! ಲಾಭದಾಯಕ ಯೋಜನೆ ಜಾರಿಗೊಳಿಸಲು ಕೇಂದ್ರದ ನಿರ್ಧಾರ

    IMG 20240913 WA0002

    15 ವರ್ಷ ಹಳೆಯ ವಾಹನಗಳಿಗೆ ಬಿಗ್‌ ರಿಲೀಫ್‌ ಕೊಟ್ಟ ಸರ್ಕಾರ. ಶೀಘ್ರದಲ್ಲಿ ಬದಲಾವಣೆಯಾಗಲಿದೆ ವಾಹನ ಗುಜರಿ ನೀತಿ. ನಾವು ವಾಹನಗಳನ್ನು ಖರೀದಿಸುವುದರ ಜೊತೆಗೆ ಅವುಗಳ ಯೋಗಕ್ಷೇಮವನ್ನು ಕೂಡ ಒಂದು ರೀತಿಯಾಗಿ ನೋಡಿಕೊಳ್ಳಬೇಕಾಗುತ್ತದೆ. ಅಂದರೆ ವಾಹನದ ಗುಣಮಟ್ಟ ಸರಿ ಇದೆಯೇ? ವಾಹನಗಳು (vehicles) ಹಳೆಯದಾದರೆ ಅವು ಮಾಲಿನ್ಯವನ್ನು ಹೆಚ್ಚಾಗಿ ಬಿಡುಗಡೆ ಮಾಡುತ್ತವೆ. ಆದ್ದರಿಂದ ಆಗಾಗೇ ವಾಹನಗಳ ಯೋಗಕ್ಷೇಮವನ್ನು ಕೂಡ ಮಾಲೀಕರು ನೋಡಿಕೊಳ್ಳಬೇಕಾಗುತ್ತದೆ. ಮೂರು ವರ್ಷಗಳ ಹಿಂದೆ  ಕೇಂದ್ರ ಸರ್ಕಾರವು ವಾಹನ ಗುಜರಿ ನೀತಿಯನ್ನು ತಂದಿತ್ತು. ಈ ನೀತಿಯಲ್ಲಿ 10…

    Read more..


  • ಆಧಾರ್ ಕಾರ್ಡ್‌ ಬಿಗ್ ಅಪ್ಡೇಟ್, ಸೆಪ್ಟೆಂಬರ್ 14ರೊಳಗೆ ಈ ಕೆಲಸ ಮಾಡದಿದ್ರೆ ದಂಡ ಫಿಕ್ಸ್ !

    IMG 20240913 WA0001

    ಆಧಾರ್ ಕಾರ್ಡ್ (Aadhar Card). ಹೊಂದಿರುವವರೆಲ್ಲರೂ ಗಮನಿಸಿ! ಸೆಪ್ಟೆಂಬರ್ 14ರೊಳಗೆ ನಿಮ್ಮ ಆಧಾರ್ ಕಾರ್ಡ್‌ ನವೀಕರಿಸದಿದ್ದರೆ ದಂಡ ತಪ್ಪಿಸಲಾಗುವುದಿಲ್ಲ! ಆಧಾರ್ ಕಾರ್ಡ್‌(Aadhar Card) ಇಂದಿನ ಸಂದರ್ಭದಲ್ಲಿ ಅತ್ಯುತ್ತಮ ಗುರುತಿನ ದಾಖಲೆಯಾಗಿದೆ. ಇಂದಿನ ಯುಗದಲ್ಲಿ ಪ್ಯಾನ್ ಕಾರ್ಡ್(PAN card), ವೋಟರ್ ಐಡಿ(Voter ID), ಪಾಸ್‌ಪೋರ್ಟ್ (Passport) ಮುಂತಾದ ದಾಖಲೆಗಳಂತೆ ಅದನ್ನು ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆಯಾಗಿ ಬಳಸಲಾಗುತ್ತಿದೆ. ಜೊತೆಗೆ ಬ್ಯಾಂಕಿಂಗ್, ಪಿಯುಸಿ, ಇಪಿಎಫ್ ಸೇರಿದಂತೆ ಅನೇಕ ಸೌಲಭ್ಯಗಳಿಗೆ ಆಧಾರ್‌ ಕಾರ್ಡ್‌ ಅನ್ನು ಲಿಂಕ್‌ ಮಾಡುವುದು ಕಡ್ಡಾಯವಾಗಿದೆ. ಆದ್ದರಿಂದ…

    Read more..


  • ಅಕ್ರಮ ಕೃಷಿ ಪಂಪ್ ಸೆಟ್ ಗಳ ಸಕ್ರಮ ಯೋಜನೆ ಮರು ಜಾರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ..!

    IMG 20240912 WA0013

    ರೈತ ಮುಖಂಡರ ಬೇಡಿಕೆಗಳು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಶ್ವಾಸನೆ: ಮುನ್ಸೂಚನೆಯಂತೆ, ಮುಖ್ಯಮಂತ್ರಿಯಾಗಿ ಭರವಸೆಯ ಭಾಷಣ ನೀಡಿದ ಸಿದ್ದರಾಮಯ್ಯ, ರೈತರ ಮುಂದಿನ ಹಕ್ಕುಗಳನ್ನು ಬಲಪಡಿಸುವ ದಿಸೆಯಲ್ಲಿ ತಕ್ಷಣದ ಕ್ರಮಗಳನ್ನು ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನಿಯೋಗದ ಜೊತೆ ನಡೆದ ಸಭೆಯಲ್ಲಿ ರೈತರು ತಮ್ಮ ಬೇಡಿಕೆಗಳನ್ನು ಮಂಡಿಸಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…

    Read more..