Tag: in kannada

  • ALERT : ಆಧಾರ್ ಕಾರ್ಡ್’ ಇರುವ ಪ್ರತಿಯೊಬ್ಬರಿಗೂ ಈ ಹೊಸ ನಿಯಮ ಗೊತ್ತಿಲ್ಲ..!

    IMG 20240919 WA0007

    ನಿಮ್ಮ ಐಡಿ ಪ್ರೊಫ್ ಗಳ ಬಗ್ಗೆ ಎಚ್ಚರ ಜನರೇ : ಕೆಲವು ಸಂದರ್ಭಗಳಲ್ಲಿ ನಿಜವಾದ ಆಧಾರ್ ಕಾರ್ಡ್ ಬದಲಿಗೆ ಮಾಸ್ಕ್‌ಡ್ ಆಧಾರ್ ಕಾರ್ಡ್ (MASKED AADHAAR CARD) ಬಳಸಿ. ಭಾರತದಲ್ಲಿ ನಾವು ಎಲ್ಲಿಯೇ ಹೋಗಬೇಕೆಂದರೂ ಅಥವಾ ಕೆಲವೊಂದು ವಿಷಯಗಳಿಗೆ ಐಡಿ ಪ್ರೊಫ್ ಬಹಳ ಮುಖ್ಯವಾಗಿ ಬೇಕಾಗಿರುತ್ತದೆ. ಅದರಲ್ಲೂ ಆಧಾರ್ ಕಾರ್ಡ್ (Aadhaar card) ನಮ್ಮ ಎಲ್ಲಾ ಮಾಹಿತಿಯನ್ನು ಒಳಗೊಂಡಿರುವಂತಹ ಐಡಿ ಪ್ರೊಫ್(ID proof) ಎಂದರೆ ತಪ್ಪಾಗಲಾರದು. ಕೆಲವೊಮ್ಮೆ ನಾವು ಪ್ರವಾಸಕ್ಕೆ ಹೋಗುತ್ತೇವೆ. ಅಂತಹ ಸಂದರ್ಭದಲ್ಲಿ ಕೆಲವೊಮ್ಮೆ ಉಳಿದುಕೊಳ್ಳಲು…

    Read more..


  • ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ, ಈಗಲೇ ಆಪ್ಲೈ ಮಾಡಿ

    IMG 20240919 WA0003

    ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಯ ಆಕಾಂಕ್ಷಿಗಳಿಗೆ ಕರ್ನಾಟಕ ಸರ್ಕಾರ ಶುಭ ಸುದ್ದಿ ನೀಡಿದೆ. ಗ್ರೂಪ್ ಬಿ(Group B) ಮತ್ತು ಗ್ರೂಪ್ ಸಿ(Group C) ಹುದ್ದೆಗಳಿಗೆ ಇತ್ತೀಚಿಗೆ ಗರಿಷ್ಠ ವಯೋಮಿತಿಯನ್ನು ಮೂರು ವರ್ಷಗಳವರೆಗೆ ಸಡಿಲಿಸಿರುವುದರಿಂದ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) KEA VAO ನೇಮಕಾತಿ 2024 ಉಪಕ್ರಮದ ಅಡಿಯಲ್ಲಿ ವಿಎಒ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆಯನ್ನು ಪುನರಾರಂಭಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅಪ್ಲಿಕೇಶನ್ ಪುನರಾರಂಭ ಮತ್ತು…

    Read more..


  • ರಾಜ್ಯಕ್ಕೆ ಮೊದಲ ವಂದೇ ಭಾರತ್‌ ಸ್ಲೀಪರ್‌ ಕ್ಲಾಸ್‌ ರೈಲು!  ಈ ಮಾರ್ಗದಲ್ಲಿ ಸಂಚಾರ

    IMG 20240919 WA0002

    ಕರ್ನಾಟಕಕ್ಕೂ ಬಂತು ಸ್ಲೀಪರ್ ಕ್ಲಾಸ್ ವಂದೇ ಭಾರತ್ ರೈಲು (Vande Bharat Sleeper Class Train)! ಯಾವ ಯಾವ ದಿನ ಸಂಚಾರ ನಡೆಸಲಿದೆ. ಇಂದು ರೈಲಿನ ಪ್ರಯಾಣವನ್ನು ಜನರು ಹೆಚ್ಚಾಗಿ ಇಷ್ಟಪಡುತ್ತಾರೆ. ಅದರಲ್ಲೂ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು (Vande Bharat Express train) ಸಂಚರಿಸಲು ಶುರುಮಾಡಿದಾಗಿನಿಂದಲೂ ಜನರು ಇದರಲ್ಲಿ ಪ್ರಯಾಣಿಸಲು ಇಚ್ಛಿಸುತ್ತಾರೆ. ಈಗಾಗಲೇ ದೇಶದಾದ್ಯಂತ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ದಿನದಿಂದ ದಿನಕ್ಕೆ ಭಾರೀ ಜನಮನ್ನಣೆ ಪಡೆಯುತ್ತಿದೆ. ಆದ್ದರಿಂದ ಹಲವು ಭಾಗಗಳಿಗೆ ವಂದೇ  ಭಾರತ್…

    Read more..


  • ಕೇಂದ್ರದ ಹೊಸ ಯೋಜನೆ, ಮಹಿಳೆಯರಿಗೆ ಸಿಗಲಿದೆ ಸಾಲ, ಸಹಾಯಧನ!

    IMG 20240918 WA0008

    ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್, ಮೈಕ್ರೋ ಕ್ರೆಡಿಟ್ ಯೋಜನೆಯಡಿ ಮಹಿಳೆಯರಿಗೆ ದೊರೆಯಲಿದೆ ಸಾಲ, ಸಹಾಯಧನ! ಕೇಂದ್ರ ಸರ್ಕಾರ(central government)ವು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಬಡವರಿಗೆ, ಕೂಲಿ ಕಾರ್ಮಿಕರಿಗೆ ಮಹಿಳೆಯರಿಗೆ, ಉತ್ತಮ ಜೀವನನ್ನು ರೂಪಿಸಲು ಸಹಾಯ ಮಾಡಿದೆ. ಇಂದು ಜನರಿಗೆ ಎಲ್ಲಾ ರೀತಿಯ ಸಾಲ ಸೌಲಭ್ಯ, ಸಹಾಯ ಧನ ಸರ್ಕಾರದಿಂದ ದೊರೆಯುತ್ತದೆ. ಅದರಲ್ಲೂ ಮಹಿಳೆಯರಿಗಾಗಿ ರಾಜ್ಯ (state) ಹಾಗೂ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿ ಸಹಾಯಧನ, ಸಾಲ ಸೌಲಭ್ಯ(Loan facilities) ಜೊತೆಗೆ ಸಬ್ಸಿಡಿ(subsidy)ಯನ್ನು ನೀಡುತ್ತಿದೆ.…

    Read more..


  • ರಾಜ್ಯದಲ್ಲಿ ಬರೋಬ್ಬರಿ 2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ.. ನೇಮಕಾತಿ ಯಾವಾಗ?

    IMG 20240918 WA0006

    ನಗರಾಭಿವೃದ್ಧಿ ಕಛೇರಿಯಲ್ಲಿ (Urban development Office) ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಗ್ರಾಮೀಣಾಭಿವೃದ್ಧಿ(Rural development) ಮತ್ತು ಪಂಚಾಯತ್ ರಾಜ್ (Panchayat Raj) ಹಾಗೂ ಕಲಬುರಗಿ ಜಿಲ್ಲಾ (Kalburgi district) ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ(Government job) ಖಾಲಿ ಹುದ್ದೆಗಳ ಪ್ರಸ್ತುತ ಸ್ಥಿತಿ ಮತ್ತು ಪ್ರಾದೇಶಿಕ ಅಭಿವೃದ್ಧಿ ಉಪಕ್ರಮಗಳ ಬಗ್ಗೆ ಬೆಳಕು ಚೆಲ್ಲಿದರು. ರಾಜ್ಯಾದ್ಯಂತ ಒಟ್ಟು 2.5 ಲಕ್ಷ ಸರ್ಕಾರಿ ಉದ್ಯೋಗಗಳು ಖಾಲಿ ಇದ್ದು, ಹಂತಹಂತವಾಗಿ ಭರ್ತಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು. ಕಲ್ಯಾಣ…

    Read more..


  • Vande Bharat Train: ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಪ್ರಾರಂಭ , ದರಪಟ್ಟಿ ಇಲ್ಲಿದೆ.

    IMG 20240918 WA0005

    ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಸಂತಸದ ಸುದ್ದಿ! ಹುಬ್ಬಳ್ಳಿ ಮತ್ತು ಪುಣೆ(Hubli -Pune) ನಗರಗಳನ್ನು ಕೇಸರಿ ಬಣ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಪರ್ಕಿಸಲಿದೆ. ಈ ಆಧುನಿಕ ರೈಲು ಗುರುವಾರದಂದು ಸಂಚಾರ ಆರಂಭಿಸಲಿದೆ, ಪ್ರಧಾನಿ ಮೋದಿ ಅವರು ಈ ರೈಲಿಗೆ ಚಾಲನೆಯನ್ನು ಈಗಾಗಲೇ ನೀಡಿದ್ದಾರೆ . ಈ ರೈಲು ಉಭಯ ನಗರಗಳ ನಡುವೆ ವೇಗವಾಗಿ ಮತ್ತು ಪ್ರಯಾಣವನ್ನು ಒದಗಿಸಲಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…

    Read more..


  • ಪಂಚಾಯತ್ ರಾಜ್ ಇಲಾಖೆಯಲ್ಲಿ ನೇರ ನೇಮಕಾತಿ, ಈಗಲೇ ಆಪ್ಲೈ ಮಾಡಿ.! Karnataka RDWSD Recruitment 2024:

    IMG 20240918 WA0003

    ಈ ವರದಿಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (RDWSD) ಹುದ್ದೆಗಳ ನೇಮಕಾತಿ 2024 ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ…

    Read more..


  • PMFME Subsidy: ಕೇಂದ್ರದ ಈ ಯೋಜನೆಯಡಿ ಆಹಾರ ಸಂಸ್ಕರಣಾ ಘಟಕ ತೆರೆಯಲು ಅರ್ಜಿ ಆಹ್ವಾನ.!

    IMG 20240917 WA0010

    ಪಿಎಂಎಫ್‌ಎಮ್‌ಇ (Pradhan Mantri Formalisation of Micro Food Processing Enterprises) ಯೋಜನೆವು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿದ್ದು, ಆಹಾರ ಸಂಸ್ಕರಣಾ ಉದ್ಯಮಗಳಿಗೆ ಬೆಂಬಲ ನೀಡಲು ರೂಪಿಸಲಾಗಿದೆ. ಈ ಯೋಜನೆಯಡಿ ಕಿರು ಮತ್ತು ಸಣ್ಣ ಆಹಾರ ಸಂಸ್ಕರಣಾ ಘಟಕಗಳಿಗೆ 50% ವರೆಗೆ ಸಬ್ಸಿಡಿ ನೀಡಲಾಗುತ್ತದೆ. ಈ ಯೋಜನೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಉದ್ಯಮ ಮಾಡುವ ಸಾಧ್ಯತೆಗಳ ಬಗ್ಗೆ ವಿವರಿಸಲು ಈ ಲೇಖನವನ್ನು ಬಳಸಿಕೊಳ್ಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…

    Read more..


  • ಬಿಎಸ್‌ಎನ್‌ಎಲ್‌ 4G ಲಾಂಚ್ ಬಗ್ಗೆ ಕೇಂದ್ರ ದಿಂದ ಮಹತ್ವದ ಮಾಹಿತಿ..! ಇಲ್ಲಿದೆ ಡೀಟೇಲ್ಸ್

    IMG 20240917 WA0009

    ಬಿಎಸ್ಏನ್ಎಲ್ (BSNL) 4G ಲಾಂಚ್ ಮಾಡಲು ಸಿದ್ಧವಾದ ಸರ್ಕಾರ. ಇದರಿಂದ ಗ್ರಾಹಕರಿಗೆ ಸಿಗಲಿದೆ ಭಾರಿ ಲಾಭ. ಇಂದು ಮೊಬೈಲ್ (Mobile) ಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಜನರು ಕೂಡ ಹೆಚ್ಚಿನ ಮೊಬೈಲ್ ಫೋನ್ ಗಳನ್ನು ತೆಗೆದುಕೊಳ್ಳುತ್ತಿದ್ದಾರೆ.  ಅದರಲ್ಲೂ 5G, 4G ಅಳುವಡಿಕೆಯ ಮೊಬೈಲ್ ಫೋನ್ ಗಳನ್ನೇ ಹೆಚ್ಚಾಗಿ ತೆಗೆದುಕೊಳ್ಳುತ್ತಿದ್ದಾರೆ. ಆ ಮೊಬೈಲ್ ಗೆ ಸರಿಹೊಂದುವಂತಹ ಸಿಮ್ ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಖಾಸಗಿ ಟೆಲಿಕಾಂ ಕಂಪನಿಗಳಾದಂತಹ ರಿಲಯನ್ಸ್ ಜಿಯೋ (Reliance Jio) ಭಾರ್ತಿ…

    Read more..