Tag: in kannada
-
ದಸರಾ ಹಬ್ಬ: ರಾಜ್ಯದ ಈ ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಕೆ.. ಇಲ್ಲಿದೆ ಡೀಟೇಲ್ಸ್!
ದಸರಾ ರಜೆಯ ಪ್ರಯುಕ್ತ ಸರ್ಕಾರದ ಮಹತ್ತರ ನಿರ್ಧಾರ!. ರಾಜ್ಯದ 34 ರೈಲುಗಳಿಗೆ (34 Trains) ಹೆಚ್ಚುವರಿ ಭೋಗಿ ಅಳವಡಿಕೆ (Additional Coaches). ನಮ್ಮ ಕರ್ನಾಟಕದಲ್ಲಿ ಕಲೆ ಸಂಸ್ಕೃತಿ ಎಂದರೆ ಎಲ್ಲರಿಗೂ ಹರುಷ. ಕರ್ನಾಟಕದ ಜನತೆಗೆ ಬಹಳ ಇಷ್ಟವಾಗುವಂತಹ ಕೆಲವೊಂದು ಧಾರ್ಮಿಕ ಹಬ್ಬಗಳಿಗೆ ಜನರು ಊರಿನಿಂದ ಊರಿಗೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದರಲ್ಲೂ ಇನ್ನೇನು ಕೆಲವು ದಿನಗಳಲ್ಲಿ ಹಳ್ಳಿಯಿಂದ ಹಿಡಿದು ದೇಶವಿದೇಶದ ಜನರನ್ನು ಆಕರ್ಷಿಸುವ ನವರಾತ್ರಿ(Navaratri), ವಿಜಯ ದಶಮಿ, ದಸರಾ ಹಬ್ಬ, ಜಂಬೂ ಸವಾರಿ ಎಂದೆಲ್ಲ ಕರೆಯಲ್ಪಡುವ ನಾಡ…
Categories: ಮುಖ್ಯ ಮಾಹಿತಿ -
ಅಮೆಜಾನ್ ಡಿಸ್ಕೌಂಟ್ ಸೇಲ್, ಒನ್ಪ್ಲಸ್ ಫೋನಿಗೆ ಭರ್ಜರಿ ಡಿಸ್ಕೌಂಟ್!
ಅಮೆಜಾನ್ನ ಕಿಕ್ಸ್ಟಾರ್ಟರ್ ಡೀಲ್ಸ್ (Amazon kickstart deals)ನಲ್ಲಿ ಓನ್ಪ್ಲಾಸ್ ಸ್ಮಾರ್ಟ್ಫೋನ್(Oneplus smartphones)ಗಳು ಗಮನ ಸೆಳೆಯುತ್ತಿವೆ. ಈ ಫೋನ್ಗಳಿಗೆ ನೀಡಲಾದ ಆಕರ್ಷಕ ಡಿಸ್ಕೌಂಟ್ಗಳು ಗ್ರಾಹಕರನ್ನು ಬಹಳವಾಗಿ ಆಕರ್ಷಿಸುತ್ತಿವೆ. ಅಮೆಜಾನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್(Great Indian Festival sale)ನಲ್ಲಿ ಇನ್ನಷ್ಟು ಆಫರ್ಗಳನ್ನು ನಿರೀಕ್ಷಿಸಲಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅಮೆಜಾನ್ (Amazon) ದಿನದಿಂದ ದಿನಕ್ಕೆ ಜನಪ್ರಿಯತೆಯನ್ನು ಗಳಿಸುತ್ತಿದ್ದು, ಗ್ರಾಹಕರಿಗೆ…
Categories: ಮೊಬೈಲ್ -
Job News : ‘RRB’ ಯಿಂದ ‘ಕ್ಲರ್ಕ್’ ಹುದ್ದೆಗಳಿಗೆ ಅರ್ಜಿ ಆಹ್ವಾನ, ಈಗಲೇ ಅರ್ಜಿ ಸಲ್ಲಿಸಿ!
ಈ ವರದಿಯಲ್ಲಿ ರೈಲ್ವೆ ನೇಮಕಾತಿ ಮಂಡಳಿ (RRB) ತಾಂತ್ರಿಕವಲ್ಲದ ಜನಪ್ರಿಯ ವರ್ಗದ (NTPC) ನೇಮಕಾತಿ 2024ರ (RRB NTPC Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ.…
Categories: ಉದ್ಯೋಗ -
Rain News : ರಾಜ್ಯದ ಈ 9 ಜಿಲ್ಲೆಗಳಲ್ಲಿ ಸುರಿಯಲಿದೆ ಭಾರೀ ಮಳೆ, ಹೈ ಅಲರ್ಟ್ ಘೋಷಣೆ!
ರಾಜ್ಯದ ಈ 9 ಜಿಲ್ಲೆಗಳಲ್ಲಿ ಸುರಿಯಲಿದೆ ಭಾರೀ ಮಳೆ(Heavy rainfall)! ಇಂದಿನಿಂದ ಉತ್ತರ ಕರ್ನಾಟಕದಲ್ಲಿ ‘ಯೆಲ್ಲೋ ಅಲರ್ಟ್ ಸೆಪ್ಟೆಂಬರ್ ಅಂತ್ಯದವರೆಗೂ ಕರ್ನಾಟಕದ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮಳೆ ಕೆಲವರಿಗೆ ಸಂತೋಷ ಉಂಟುಮಾಡಿದರೆ, ಇನ್ನು ಕೆಲವರಿಗೆ ಕಷ್ಟಗಳನ್ನು ಹೆಚ್ಚುಮಾಡುತ್ತದೆ. ಆದ್ದರಿಂದ ಜನರು ಮಳೆಯ ವಿಚಾರದಲ್ಲಿ ಹೆಚ್ಚು ಎಚ್ಚರವಾಗಿರಲು ನಮ್ಮ ಸರ್ಕಾರ (government) ರಾಜ್ಯದ ಜನರಿಗೆ ಮಳೆಯ ಮುನ್ಸೂಚನೆಯನ್ನು ನೀಡುತ್ತಲೇ ಇರುತ್ತದೆ. ಇದರಿಂದ ರೈತರಿಗೆ ಹಾಗೂ ಮೀನುಗಾರರಿಗೆ, ಕೆಲಸಕ್ಕೆ ಹೋಗುವ ಜನರಿಗೆ ಹೀಗೆ…
Categories: ಮಳೆ ಮಾಹಿತಿ -
TATA e-Scooter : ಒಂದೇ ಚಾರ್ಜ್ ಗೆ 270 ಕಿ.ಮೀ ಮೈಲೇಜ್ ಇ – ಸ್ಕೂಟಿ ಲಾಂಚ್ಗೆ ತಯಾರಿ!
ಟಾಟಾ ಮೋಟಾರ್ಸ್(Tata Motors) ತನ್ನ ಎಲೆಕ್ಟ್ರಿಕ್ ಸ್ಕೂಟರ್ನೊಂದಿಗೆ (electric scooter) ಎಲೆಕ್ಟ್ರಿಕ್ ವಾಹನಗಳ ಜಗತ್ತಿನಲ್ಲಿ ಸಂಚಲನ ಮೂಡಿಸಲು ಸಜ್ಜಾಗಿದೆ! 270 ಕಿಮೀ ವರೆಗೆ ನಿರಂತರವಾಗಿ ಸಾಗುವ ಈ ಸ್ಕೂಟರ್, ಶಕ್ತಿಶಾಲಿ ಎಂಜಿನ್ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳ ಸಮಾಗಮವಾಗಿದೆ. ಸಂಪೂರ್ಣ ಮಾಹಿತಿಗಾಗಿ ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಟಾಟಾ ಮೋಟಾರ್ಸ್, ದಶಕಗಳಿಂದ ಭಾರತದ ವಾಹನ ಮಾರುಕಟ್ಟೆಯನ್ನು ಆಳುತ್ತಿರುವ ಮುಂಚೂಣಿ…
Categories: ಸುದ್ದಿಗಳು -
PM Kisan: ಪಿಎಂ ಕಿಸಾನ್ 18ನೇ ಕಂತಿನ ಹಣ ಜಮಾ ಆಗಲು ಈ ಕೆಲಸ ಕಡ್ಡಾಯ!
ರೈತರ ಕೈಯಲ್ಲಿ ಹಣ ತುಂಬುವ ಸಂತಸದ ಸುದ್ದಿ! ಪಿಎಂ ಕಿಸಾನ್ ಯೋಜನೆ(PM Kisan scheme)ಯ 18ನೇ ಕಂತು ಬಿಡುಗಡೆಯಾಗಿದ್ದು, ರೈತರಿಗೆ 2000 ರೂಪಾಯಿಗಳನ್ನು ನೇರವಾಗಿ ಬ್ಯಾಂಕ್ ಖಾತೆ(Bank account)ಗೆ ಶೀಘ್ರದಲ್ಲಿ ಜಮಾ ಮಾಡಲಾಗುವುದು. ಈ ಹಣವು ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅವರ ಜೀವನಮಟ್ಟವನ್ನು ಸುಧಾರಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪ್ರಧಾನ ಮಂತ್ರಿ ಕಿಸಾನ್…
Categories: ಕೃಷಿ -
Savings SIP: ಪ್ರತಿ ತಿಂಗಳು 10 ಸಾವಿರ ಉಳಿಸಿದ್ರೆ , 10 ಕೋಟಿಯಾಗೋಕೆ ಎಷ್ಟು ಟೈಮ್ ಬೇಕು ಗೊತ್ತಾ?
ತಿಂಗಳಿಗೆ ಕೇವಲ 10 ಸಾವಿರ ರೂಪಾಯಿಗಳನ್ನು ಉಳಿಸುವ ಮೂಲಕ ನೀವು ಕೋಟ್ಯಾಧಿಶರಾಗಬಹುದು. ಹೇಗೆ ಎಂದು ತಿಳಿಯಬೇಕೇ? ನಿಮ್ಮ ಆರ್ಥಿಕ ಗುರಿಗಳನ್ನು ತ್ವರಿತವಾಗಿ ಸಾಧಿಸಲು ಈ ಸುಲಭವಾದ ಮಾರ್ಗವನ್ನು ಅನುಸರಿಸಿ. ಹೆಚ್ಚಿನ ಮಾಹಿತಿಯನ್ನು ತಿಳಿಯಲು ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯುವ ವೃತ್ತಿಪರರು ತಮ್ಮ 30 ಅಥವಾ 40 ವಯಸ್ಸಿನವರೆಗೆ ಜೀವನವನ್ನು ಆನಂದಿಸಲು ಬಯಸುವುದು ಸ್ವಾಭಾವಿಕ, ಆದರೆ ಆರ್ಥಿಕ…
Categories: ಮುಖ್ಯ ಮಾಹಿತಿ -
ಅಂಗನವಾಡಿ ಟೀಚರ್ & ಸಹಾಯಕಿ ನೇಮಕಾತಿ 2024, Anganwadi Recruitment
ಈ ವರದಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕರ್ನಾಟಕ ಅಂಗನವಾಡಿ ನೇಮಕಾತಿ 2024 (Anganwadi Recruitment Karnataka 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ…
Categories: ಉದ್ಯೋಗ -
ರಾಜ್ಯ ಸರ್ಕಾರದಿಂದ ಯಾತ್ರೆಗೆ ₹15,000/- ಉಚಿತ ಹಣ ಪಡೆಯಲು ಅರ್ಜಿ ಆಹ್ವಾನ..!
ಶ್ರೀ ಕೃಷ್ಣ ನ ಪವಿತ್ರ ದ್ವಾರಕೆ ಭೂಮಿಯ ದರ್ಶನಕ್ಕೆ ಹೋಗುವ ಕನಸು ಕಾಣುತ್ತಿದ್ದೀರಾ? ಕರ್ನಾಟಕ ಸರ್ಕಾರದ ಭಾರತ್ ಗೌರವ್ ಯೋಜನೆ(Karnataka Government’s Bharat Gaurav Yojana)ಯಡಿ ದ್ವಾರಕಾ ಯಾತ್ರೆಗೆ ಬನ್ನಿ! ಕಡಿಮೆ ವೆಚ್ಚದಲ್ಲಿ ದೇವರ ದರ್ಶನ ಮಾಡಿ, ಧಾರ್ಮಿಕ ಅನುಭವವನ್ನು ಪಡೆಯಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ (ಮುಜರಾಯಿ) ಇಲಾಖೆ ಹಾಗೂ ಭಾರತೀಯ ರೈಲ್ವೆ ಇಲಾಖೆಯ…
Categories: ಮುಖ್ಯ ಮಾಹಿತಿ
Hot this week
-
ಸಕ್ಕರೆ ಕಾಯಿಲೆ ಕಂಟ್ರೋಲ್ ಮಾಡುವ ಕೆಂಪು ಇಡ್ಲಿಯ ಬಗ್ಗೆ ಗೊತ್ತಾ.? ಕೆಂಪು ಅಕ್ಕಿಯಿಂದ ಸ್ಪಂಜಿನಂತಹ ಇಡ್ಲಿ
-
ಮಾತ್ರೆಗಳಿಗೆ ಹೇಳಿ ಬೈ ಬೈ, ಹಲವು ರೋಗಕ್ಕೆ ರಾಮಬಾಣ ಈ ಎಲೆ, ದಿನಕ್ಕೊಂದು ಎಲೆ ತಿನ್ನಿ ಚಮತ್ಕಾರ ನೋಡಿ
-
ಅಮೆಜಾನ್ನಿಂದ 32 ರಿಂದ 55 ಇಂಚಿನ ಸ್ಮಾರ್ಟ್ ಟಿವಿಗಳಲ್ಲಿ 50% ವರೆಗೆ ರಿಯಾಯಿತಿ
-
ರಾಜ್ಯ ಸರ್ಕಾರದಿಂದ 5 ಲಕ್ಷ ರೂಪಾಯಿ ಬಂಪರ್ ಸಹಾಯಧನ, ಕುರಿ ಮೇಕೆ ಖರೀದಿ & ಶೆಡ್ ನಿರ್ಮಾಣ
-
ಗೃಹಲಕ್ಷ್ಮಿ ಯೋಜನೆ: ಹಣದ ಸ್ಥಿತಿಯನ್ನು ಮೊಬೈಲ್ನಿಂದಲೇ ಹೇಗೆ ಪರಿಶೀಲಿಸುವುದು?
Topics
Latest Posts
- ಸಕ್ಕರೆ ಕಾಯಿಲೆ ಕಂಟ್ರೋಲ್ ಮಾಡುವ ಕೆಂಪು ಇಡ್ಲಿಯ ಬಗ್ಗೆ ಗೊತ್ತಾ.? ಕೆಂಪು ಅಕ್ಕಿಯಿಂದ ಸ್ಪಂಜಿನಂತಹ ಇಡ್ಲಿ
- ಮಾತ್ರೆಗಳಿಗೆ ಹೇಳಿ ಬೈ ಬೈ, ಹಲವು ರೋಗಕ್ಕೆ ರಾಮಬಾಣ ಈ ಎಲೆ, ದಿನಕ್ಕೊಂದು ಎಲೆ ತಿನ್ನಿ ಚಮತ್ಕಾರ ನೋಡಿ
- ಅಮೆಜಾನ್ನಿಂದ 32 ರಿಂದ 55 ಇಂಚಿನ ಸ್ಮಾರ್ಟ್ ಟಿವಿಗಳಲ್ಲಿ 50% ವರೆಗೆ ರಿಯಾಯಿತಿ
- ರಾಜ್ಯ ಸರ್ಕಾರದಿಂದ 5 ಲಕ್ಷ ರೂಪಾಯಿ ಬಂಪರ್ ಸಹಾಯಧನ, ಕುರಿ ಮೇಕೆ ಖರೀದಿ & ಶೆಡ್ ನಿರ್ಮಾಣ
- ಗೃಹಲಕ್ಷ್ಮಿ ಯೋಜನೆ: ಹಣದ ಸ್ಥಿತಿಯನ್ನು ಮೊಬೈಲ್ನಿಂದಲೇ ಹೇಗೆ ಪರಿಶೀಲಿಸುವುದು?