Tag: in kannada

  • ಈ ಸಮುದಾಯದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ!

    IMG 20240929 WA0004

    ಕರ್ನಾಟಕದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದ B.Sc Nursing ಮತ್ತು GNM Nursing ಸಂಸ್ಥೆ ಪ್ರೋತ್ಸಾಹಧನ ನೀಡಲು ಮುಂದಾಗಿದೆ. ಅರ್ಹ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್‌(Seva sindhu portal)ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬಿಎಸ್ಸಿ ನರ್ಸಿಂಗ್ (B.Sc Nursing) ಮತ್ತು ಜನರಲ್ ನರ್ಸಿಂಗ್…

    Read more..


  • 7ನೇ ವೇತನ ಆಯೋಗ: ರಾಜ್ಯದ ಸರ್ಕಾರಿ ನೌಕರರಿಗೆ ಮತ್ತೇ ತುಟ್ಟಿ ಭತ್ಯೆ ಹೆಚ್ಚಳ..!

    IMG 20240929 WA0002

    ಸರ್ಕಾರದಿಂದ ರಾಜ್ಯದ ನೌಕರರಿಗೆ ಸಿಹಿ ಸುದ್ದಿ, ರಾಜ್ಯದ ನೌಕರರಿಗೆ ಶೇ 4% ರಷ್ಟು ತುಟ್ಟಿ ಭತ್ಯೆ ಹೆಚ್ಚಳ..! ತುಟ್ಟಿಭತ್ಯೆ (Dearness allowance) ಎನ್ನುವುದು ಜೀವನ ವೆಚ್ಚ ಹೊಂದಾಣಿಕೆ ಭತ್ಯೆಯಾಗಿದ್ದು, ಸಾರ್ವಜನಿಕ ವಲಯದ ಪ್ರಸ್ತುತ ಮತ್ತು ನಿವೃತ್ತ ಸದಸ್ಯರಿಗೆ ಸರ್ಕಾರವು ಒದಗಿಸುತ್ತದೆ. ಸರ್ಕಾರಿ ನೌಕರರ (Government employees) ಮೂಲ ವೇತನದ ಶೇಕಡಾವಾರು ಪ್ರಮಾಣವನ್ನು ಬಳಸಿಕೊಂಡು ಇದನ್ನು ನಿರ್ಧರಿಸಲಾಗುತ್ತದೆ. ಹಾಗೆಯೇ ಇದೀಗ ಸರ್ಕಾದಿಂದ ರಾಜ್ಯದ ನೌಕರರಿಗೆ ಸಿಹಿ ಸುದ್ದಿ ತಿಳಿದು ಬಂದಿದೆ. ದೀಪಾವಳಿ ಮೊದಲು ರಾಜ್ಯದ ನೌಕರರಿಗೆ ಶೇ 4%…

    Read more..


  • Amazon Great indian festival : ಮೊಬೈಲ್, ಟಿವಿ, ಇಲೆಕ್ಟ್ರಾನಿಕ್ಸ್ ಮೇಲೆ ಬಂಪರ್ ಡಿಸ್ಕೌಂಟ್!

    IMG 20240929 WA0003

    ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್  ಸೇಲ್ 2024: ವರ್ಷದ ದೊಡ್ಡ ಮಾರಾಟಕ್ಕೆ ಸಮಗ್ರ ಮಾರ್ಗದರ್ಶಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2024(Amazon great Indian Festival sale 2024) ಅಂತಿಮವಾಗಿ ಲೈವ್ ಆಗಿದೆ, ಇದು ವರ್ಷದ ಅತ್ಯಂತ ನಿರೀಕ್ಷಿತ ಮಾರಾಟದ ಈವೆಂಟ್‌ಗಳಲ್ಲಿ ಒಂದನ್ನು ತರುತ್ತಿದೆ. ಸೆಪ್ಟೆಂಬರ್ 26, 2024 ರಿಂದ ಪ್ರಾರಂಭವಾಗಿರುವ ಈ ಮಾರಾಟವು 24 ಗಂಟೆಗಳ ಕಾಲ ಪ್ರೈಮ್ ಸದಸ್ಯರಿಗೆ (Prime Members) ವಿಶೇಷವಾದ ನಂತರ ಎಲ್ಲಾ ಗ್ರಾಹಕರಿಗೆ ತೆರೆದಿರುತ್ತದೆ. ಎಲೆಕ್ಟ್ರಾನಿಕ್ಸ್‌ನಿಂದ ಹಿಡಿದು ಮನೆಗೆ ಅಗತ್ಯವಾದ ವಸ್ತುಗಳವರೆಗೆ…

    Read more..


  • Ration Card: ರೇಷನ್ ಕಾರ್ಡ್ ಇದ್ದವರೂ ಸೆ. 30 ರೊಳಗೆ ಈ ಕೆಲ್ಸ ಮಾಡದಿದ್ರೆ ರೇಷನ್‌ ಸ್ಥಗಿತ!

    IMG 20240929 WA0000

    ಪಡಿತರ ಚೀಟಿದಾರರೇ ಈ ಕೂಡಲೇ ಎಚ್ಚರವಾಗಿ ಮುಂದಿನ ತಿಂಗಳು ರೇಷನ್ ಬೇಕೆಂದರೆ ಈ  ಕೆಲಸವನ್ನು ಈ ಕೂಡಲೇ ಮಾಡಿ. ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ ಈ ರೀತಿಯ ಹಲವು ದಾಖಲೆಗಳು (Documents) ಇಂದು ಜನರಿಗೆ ಅಗತ್ಯವಾದ ದಾಖಲೆಗಳಾಗಿವೆ. ಅದರಲ್ಲೂ ರೇಷನ್ ಕಾರ್ಡ್ ಎಲ್ಲರಿಗೂ ಕೂಡ ಅವಶ್ಯಕವಾಗಿ ಬೇಕಾಗಿರುವಂತಹ ಒಂದು ದಾಖಲೆ. ಕಾಂಗ್ರೆಸ್ ಸರ್ಕಾರ (Congress government) ಅಧಿಕಾರಕ್ಕೆ ಬಂದಾಗಿನಿಂದಲೂ ರೇಷನ್ ಕಾರ್ಡ್ ಮಾಡಿಸುವವರ ಸಂಖ್ಯೆ ಹೆಚ್ಚಾಗಿದೆ. ಜನರು ರೇಷನ್ ಕಾರ್ಡ್ ಏನು ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ…

    Read more..


  • New Rules: ಅ. 1ರಿಂದ ಹೊಸ ರೂಲ್ಸ್ ಜಾರಿ, ಬ್ಯಾಂಕ್ ಖಾತೆ, ವಾಹನ, ಸಿಲಿಂಡರ್ ಇದ್ದವರಿಗೆ ಬಿಗ್ ಅಪ್ಡೇಟ್!

    IMG 20240928 WA0004

    ಅಕ್ಟೋಬರ್ 1, 2024 ರಿಂದ ನಿಯಮಗಳ ಬದಲಾವಣೆಗಳು: ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು 2024-25ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಕೆಲವು ಪ್ರಮುಖ ಆದಾಯ ತೆರಿಗೆ ಸಂಬಂಧಿತ, ವಾಣಿಜ್ಯ ಸಂಬಂಧಿತ ಮತ್ತು ಇನ್ನಿತರೆ ಬದಲಾವಣೆಗಳು ಅಕ್ಟೋಬರ್ 1, 2024 ರಿಂದ ಜಾರಿಗೆ ಬರಲಿವೆ. ಈ ಬದಲಾವಣೆಗಳು ವೈಯಕ್ತಿಕ ತೆರಿಗೆದಾರರಿಂದ ಮುಂಚಿನ ಬಾಕಿ ಇರುವ ತೆರಿಗೆ ವಿವಾದಗಳಿಗೆ, ಆಧಾರ್ ಮತ್ತು ಪ್ಯಾನ್ ನಿಯಮಗಳ ಕಡ್ಡಾಯತೆಗೂ ವ್ಯಾಪಕ ಪ್ರಭಾವ ಬೀರುತ್ತವೆ. ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಹಾಗೂ ಆಯ್ಕೆ-ಆಯುವ ವಹಿವಾಟುಗಳ ಮೇಲಿನ ನಿಖರತೆ…

    Read more..


  • RRB: ಪದವಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ ಅಧಿಸೂಚನೆ.!

    IMG 20240928 WA0001

    ರೈಲ್ವೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ರೈಲ್ವೇಸ್ 2024 ರಲ್ಲಿ ತನ್ನ ನೇಮಕಾತಿ (Indian Railway Recruitment 2024) ಪ್ರಯತ್ನಗಳನ್ನು ಗಣನೀಯವಾಗಿ ಹೆಚ್ಚಿಸಿದೆ. ನಿರ್ಣಾಯಕ ಸ್ಥಾನಗಳನ್ನು ಭರ್ತಿ ಮಾಡುವ ಬದ್ಧತೆಯೊಂದಿಗೆ, ಇದು ಬಹು ನೇಮಕಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಿದೆ. ಅತ್ಯಂತ ಗಮನಾರ್ಹವಾದವುಗಳಲ್ಲಿ 5,696 ಸಹಾಯಕ ಲೋಕೋ ಪೈಲಟ್‌ಗಳು ಮತ್ತು 7,386 ಜೂನಿಯರ್ ಇಂಜಿನಿಯರ್‌ಗಳ ನೇಮಕಾತಿಗಳು ಪ್ರಸ್ತುತ ಪ್ರಗತಿಯಲ್ಲಿವೆ. ಹೆಚ್ಚುವರಿಯಾಗಿ, ನಾನ್-ಟೆಕ್ನಿಕಲ್ ಗ್ರಾಜುಯೇಟ್ (NTG) ವರ್ಗದ ಅಡಿಯಲ್ಲಿ 8,113 ಖಾಲಿ ಹುದ್ದೆಗಳಿಗೆ ಮತ್ತೊಂದು ಪ್ರಮುಖ ನೇಮಕಾತಿ ಕೂಡ ನಡೆಯುತ್ತಿದೆ. ಇದೇ…

    Read more..


  • PM Kisan : ರೈತರಿಗೆ ದಸರಾ ಬಂಪರ್ ಗಿಫ್ಟ್ ; ಈ ದಿನ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ 2000 ರೂ.

    IMG 20240928 WA0000

    ದೇಶದ ರೈತರ ಬದುಕಿಗೆ ಬೆಳಕು ತರುವ ಪ್ರಧಾನ ಮಂತ್ರಿ ಕಿಸಾನ್ ಯೋಜನೆ (Pradhanmantri Kisan Yojana)ಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಲಾಗಿದೆ. ದಸರಾ ಹಬ್ಬದ ಸಂದರ್ಭದಲ್ಲಿ, 9 ಕೋಟಿಗೂ ಹೆಚ್ಚು ರೈತರು ತಮ್ಮ ಬ್ಯಾಂಕ್ ಖಾತೆ(bank account)ಯಲ್ಲಿ 2000 ರೂಪಾಯಿಗಳನ್ನು ಪಡೆಯಲಿದ್ದಾರೆ. ಇದು ಯೋಜನೆಯ 18ನೇ ಕಂತು ಆಗಿದ್ದು, ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…

    Read more..


  • ಕೃಷಿ ಪಂಪ್ ಸೆಟ್ ರೈತರೆ ಗಮನಿಸಿ, ಸರ್ಕಾರದಿಂದ ಹೊಸ ನಿಯಮಕ್ಕೆ ಅಸ್ತು..! ತಿಳಿಯಿರಿ.

    IMG 20240927 WA0004

    ರೈತರಿಗೆ 10HP ವರೆಗೆ ಉಚಿತ ವಿದ್ಯುತ್ ಪೂರೈಕೆ, ಸರ್ಕಾದಿಂದ ಸಿಹಿ ಸುದ್ದಿ..! ರೈತರು ದೇಶದ ಬೆನ್ನುಲೆಬು, ರೈತರು ಸುಖವಾಗಿದ್ದರೆ ದೇಶವೂ ಕೂಡ ಸುಖಾವಾಗಿರುತ್ತದೆ. ಆದರೆ ಇಂದು ರೈತನು ಬಹಳ ಕಷ್ಟ ಪಾಡುಗಳನ್ನು ಎದುರಿಸಿಕೊಂಡು ತನ್ನ ಬದುಕನ್ನು ಸಾಗಿಸುತ್ತಿದ್ದಾನೆ. ಒಂದು ಕಡೆ ವಸ್ತುಗಳ ಬೆಲೆ ಏರಿಕೆ, ಮತ್ತೊಂದು ಕಡೆ ಕಾಲಕ್ಕೆ ತಕ್ಕಂತೆ ಮಳೆ ಇಲ್ಲದೆ ಬೆಳೆಯನ್ನು ಕೂಡ ಬೆಳೆಯಲು ಸಾಧ್ಯವಾಗುತ್ತಿಲ್ಲ. ನೀರಿಗಾಗಿ ಪರದಾಡುತ್ತಿದ್ದಾನೆ. ತನ್ನ ಸುತ್ತ ಮುತ್ತಲಿನ ಕೆರೆ ಬಾವಿ ಅಷ್ಟೇ ಅಲ್ಲದೆ ಬೋರ್ವೆಲ್ ಕೊರೆಸಿ ಪಂಪ್ ಸೆಟ್…

    Read more..