Tag: in kannada
ಪೋಸ್ಟ್ ಆಫೀಸ್ ಈ ಯೋಜನೆಯಲ್ಲಿ ಸಿಗಲಿದೆ ಪ್ರತಿ ತಿಂಗಳು 9,000 ರೂ ಆದಾಯ !

ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್, ಕೇಂದ್ರ ಸರ್ಕಾರ ಬೆಂಬಲಿತ ಮಂತ್ಲಿ ಇನ್ಕಮ್ ಸ್ಕೀಮ್(MIS) ಯೋಜನೆಯಲ್ಲಿ ಪಡೆಯಿರಿ ಪ್ರತಿ ತಿಂಗಳು 9,000 ರೂ ಆದಾಯ! ಇಂದು ಎಲ್ಲರೂ ಸ್ಥಿರ ಯೋಜನೆಗಳು ಸೇರಿದಂತೆ ಹಲವು ರೀತಿಯ ಹೂಡಿಕೆಗಳನ್ನು ಮಾಡುತ್ತಾರೆ. ಈ ಹೂಡಿಕೆಗಳು ಭವಿಷ್ಯದಲ್ಲಿ ಬಹಳ ಉಪಯುಕ್ತವಾಗುತ್ತದೆ. ಈ ಯೋಜನೆಗಳಲ್ಲಿ ನಿವೃತ್ತಿಯ ನಂತರ ಅಥವಾ ಇನ್ನಿತರ ಉದ್ಯಮಕ್ಕಾಗಿ ಇಂತಿಷ್ಟು ಹಣ ದೊರೆಯುತ್ತದೆ. ಇಂದು ಇಂತಹ ಹಲವಾರು ಯೋಜನೆಗಳು ಜನರಿಗೆ ಉತ್ತಮ ರೀತಿಯಲ್ಲಿ ಆರ್ಥಿಕ ನೆರವನ್ನು ನೀಡುತ್ತಿವೆ. ಹಾಗೆಯೇ ಇಂದು ಜನರು ಸುರಕ್ಷಿತ, ಸ್ಥಿರ…
Categories: ಸರ್ಕಾರಿ ಯೋಜನೆಗಳುGST Update : ಕ್ರೆಡಿಟ್, ಡೆಬಿಟ್ ಕಾರ್ಡ್ ಇದ್ದವರಿಗೆ ಹೊಸ ತೆರಿಗೆ ನಿಯಮ ಜಾರಿ.! ಇಲ್ಲಿದೆ ಮಾಹಿತಿ

GST ಕೌನ್ಸಿಲ್ ಸಭೆಯಲ್ಲಿ ಮಹತ್ವದ ನಿರ್ಧಾರ: 2000 ರೂ.ಗಿಂತ ಕಡಿಮೆ ವಹಿವಾಟಿನ ಮೇಲೆ 18% GST ವಿಧಿಸುವ ಸಾಧ್ಯತೆ ಸೆಪ್ಟೆಂಬರ್ 9 ರಂದು ನಡೆದಿರುವ GST ಕೌನ್ಸಿಲ್ ಸಭೆಯಲ್ಲಿ, ನಿಮ್ಮ ದಿನನಿತ್ಯದ ಪಾವತಿಗಳ ಮೇಲೆ ಹೊಸ ತೆರಿಗೆ ಹೇರಲು ಚಿಂತನೆ ನಡೆಸಿದ್ದಾರೆ. ಹೌದು, 2000 ರೂ. ಗಿಂತ ಕಡಿಮೆ ಮೊತ್ತದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ 18% GST ವಿಧಿಸಲಾಗುತ್ತದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ಸಾರ್ವಜನಿಕ ಮಾಹಿತಿಪದವಿ ಆದವರಿಗೆ ಬ್ಯಾಂಕ್ಗಳಲ್ಲಿ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ!

ಬ್ಯಾಂಕಿಂಗ್ ಅಪ್ರೆಂಟಿಶಿಪ್ ಸ್ಕೀಮ್: ಯುವಕರಿಗೆ ಅಭ್ಯಾಸದೊಂದಿಗೆ ಉದ್ಯೋಗದ ಅವಕಾಶ ಇತ್ತೀಚಿನ ಕೇಂದ್ರ ಸರ್ಕಾರದ(Central Government) ತಂತ್ರಜ್ಞಾನದ ಭಾಗವಾಗಿ, ಭಾರತದ ಬ್ಯಾಂಕುಗಳು (Indian Banks) 25 ವರ್ಷದೊಳಗಿನ ಪದವೀಧರರಿಗೆ ಒಂದು ವರ್ಷ ಕಾಲ ತರಬೇತಿ ನೀಡಲು ಸಿದ್ಧತೆ ನಡೆಸುತ್ತಿವೆ. ಇದು ದೇಶದ ಯುವಕರಿಗೆ ನೈಪುಣ್ಯ ತರಬೇತಿ ನೀಡುವ ಮಹತ್ವದ ಯೋಜನೆಯಾಗಿದ್ದು, ಮಾಸಿಕವಾಗಿ ₹5,000 ಸ್ಟೈಪೆಂಡ್ ಅನ್ನು ನೀಡುತ್ತದೆ. ಈ ಯೋಜನೆಯಲ್ಲಿ, ಯುವ ಅಭ್ಯರ್ಥಿಗಳು ಬ್ಯಾಂಕಿಂಗ್(Banking) ಕ್ಷೇತ್ರದ ವಿವಿಧ ವಿಭಾಗಗಳಲ್ಲಿ, ವಿಶೇಷವಾಗಿ ಮಾರ್ಕೆಟಿಂಗ್, ರಿಕವರಿ ಮುಂತಾದಲ್ಲಿ ಕೌಶಲ್ಯ ತರಬೇತಿಯನ್ನು ಪಡೆಯಲು…
Categories: ಕರ್ನಾಟಕ ಸುದ್ದಿAlert : ನಿಮ್ಮ ‘ಮೊಬೈಲ್’ ನಲ್ಲಿ ತಕ್ಷಣ ಈ 5 ಸೆಟ್ಟಿಂಗ್ ಆಫ್ ಮಾಡಿ! ಇಲ್ಲಿದೆ ಡೀಟೇಲ್ಸ್

ನೀವು ಬಳಸುತ್ತಿರುವ ಮೊಬೈಲ್ ನಲ್ಲಿ ಈ ಐದು ಸೆಟ್ಟಿಂಗ್ ಗಳು ಬಹಳ ಅಪಾಯಕಾರಿ. ಈ ಸೆಟ್ಟಿಂಗ್ ಗಳನ್ನು ತಕ್ಷಣ ಆಫ್ ಮಾಡಿ!. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ (smart phone) ಗಳ ಬಳಕೆ ಹೆಚ್ಚಾಗುತ್ತಿದೆ. ಆದ್ದರಿಂದ ಬಹುತೇಕ ಎಲ್ಲರೂ ಕೂಡ ಸ್ಮಾರ್ಟ್ ಫೋನ್ ಗಳನ್ನು ಬಳಸುತ್ತಿದ್ದೇವೆ. ಸ್ಮಾರ್ಟ್ ಫೋನ್ ಗಳ ಬಳಕೆ ಹೆಚ್ಚಾಗುತ್ತಿದ್ದ ಹಾಗೆ ಹ್ಯಾಕ್ (hack) ಮಾಡುವವರ ಸಂಖ್ಯೆಯೂ ಕೂಡ ಹೆಚ್ಚಾಗ ತೊಡಗಿದೆ. ಸ್ಮಾರ್ಟ್ ಫೋನ್ ಗಳಿಂದ ಎಷ್ಟು ಉಪಕಾರವಿದೆಯೋ ಅಷ್ಟೇ ಅಪಾಯವೂ ಕೂಡ ಇದೆ.…
Categories: ಟೆಕ್ & ಆಟೋಭಾಗ್ಯಲಕ್ಷ್ಮಿ ಯೋಜನೆ ಫಲಾನುಭವಿಗಳ ಖಾತೆಗೆ ಇನ್ನೇನು ಬರಲಿದೆ ಮೆಚ್ಯುರಿಟಿ ಹಣ

ಭಾಗ್ಯಲಕ್ಷ್ಮಿ ಯೋಜನೆಯಿಂದ ಫಲಾನುಭವಿಗಳಿಗೆ ಗುಡ್ನ್ಯೂಸ್. ಫಲಾನುಭವಿಗಳ ಖಾತೆಗೆ ಮೆಚ್ಯುರಿಟಿ ಹಣ ಜಮಾ ಆಗಲಿದೆ. ಕರ್ನಾಟಕ ರಾಜ್ಯ ಸರ್ಕಾರವು (State government) ಕರ್ನಾಟಕ ಭಾಗ್ಯ ಲಕ್ಷ್ಮಿ ಯೋಜನೆ (Bhagyalakshmi scheme) ಯಡಿ ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡುತ್ತದೆ. ಈ ಬೆಂಬಲದ ಪಾವತಿಯನ್ನು ಎಲ್ಲಾ ಅವಶ್ಯಕತೆಗಳನ್ನು ಪೂರೈಸಿದರೆ ತಾಯಿ, ತಂದೆ ಅಥವಾ ಕಾನೂನು ಪಾಲಕರ ಮೂಲಕ ಮಾಡಲಾಗುವುದು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸುವುದು, ಅಷ್ಟೇ ಅಲ್ಲದೆಸಮಾಜದಲ್ಲಿಯೂ ಕೂಡ ಹೆಣ್ಣು ಮಗುವಿನ ಸ್ಥಾನಮಾನವನ್ನು ಹೆಚ್ಚಿಸುವ…
Categories: ಸಾರ್ವಜನಿಕ ಮಾಹಿತಿ‘ಯಶಸ್ವಿನಿ ಕಾರ್ಡ್’ ಇದ್ದವರಿಗೆ ಸಿಗಲಿದೆ 5 ಲಕ್ಷ ವರೆಗೆ ಉಚಿತ ಚಿಕಿತ್ಸೆ..! ಇಲ್ಲಿದೆ ಡೀಟೇಲ್ಸ್

ನಿಮ್ಮ ಬಳಿ ಯಶಸ್ವಿನಿ ಕಾರ್ಡ್ ಇದೆಯಾ? ಹಾಗಿದ್ದಲ್ಲಿ ಕೆಲವು ಕಾಯಿಲೆಗಳ ಚಿಕಿತ್ಸೆಗೆ ಈ ಕಾರ್ಡ್ ಉಪಯೋಗವಾಗಲಿದೆ. ಇಂದು ತಂತ್ರಜ್ಞಾನ (Technology) ಮುಂದುವರಿದಂತೆ ಮನುಷ್ಯನ ಜೀವನದಲ್ಲಿ ಹಲವಾರು ಬದಲಾವಣೆಗಳನ್ನು ಕಾಣಬಹುದು. ಮಾನವನ ಆರೋಗ್ಯದ ವಿಷಯಕ್ಕೆ ಬಂದರೆ ಆರೋಗ್ಯದ ಮೇಲೆ ಹಲವು ದುಷ್ಪರಿಣಾಮಗಳು ಎದುರಾಗುತ್ತಲೇ ಇವೆ. ಕೆಲವೊಂದು ಕಾಯಿಲೆಗಳನ್ನು ವಾಸಿ ಮಾಡಿಕೊಳ್ಳಲು ಅತಿ ಹೆಚ್ಚು ಹಣವನ್ನು ಭರಿಸುವ ಅಗತ್ಯತೆ ಎದುರಾಗಿದೆ. ಹೆಚ್ಚು ಹೆಚ್ಚು ಆಸ್ಪತ್ರೆಗಳು ನಿರ್ಮಾಣವಾದ್ದರಿಂದ ಹಾಗೂ ಎಲ್ಲಾ ಕಾಯಿಲೆಗಳಿಗೂ ತಂತ್ರಜ್ಞಾನದಿಂದಲೇ ಚಿಕಿತ್ಸೆ (treatment) ಕೊಡುತ್ತಿರುವುದರಿಂದ ಕೆಲವೊಂದು ಕಾಯಿಲೆಗಳಿಗೆ ದುಬಾರಿ…
Categories: ಸಾರ್ವಜನಿಕ ಮಾಹಿತಿವಿವೋ ಹೊಸ ಮೊಬೈಲ್ ಗ್ರಾಂಡ್ ಎಂಟ್ರಿ..! 6500mAh ಬ್ಯಾಟರಿ ಮತ್ತು snapdragon ಚಿಪ್ಸೆಟ್

ವಿವೋ(Vivo) ತನ್ನ ಗ್ರಾಹಕರಿಗೆ ಮತ್ತೊಂದು ಆಶ್ಚರ್ಯವನ್ನು ನೀಡಿದೆ! ಚೀನಾದ ಮಾರುಕಟ್ಟೆಯಲ್ಲಿ ಸದ್ದಿಲ್ಲದೆ ಬಿಡುಗಡೆಯಾದ ವಿವೋ Y300 Pro, ದೀರ್ಘಕಾಲದ ಬ್ಯಾಟರಿ ಬಾಳಿಕೆ ಮತ್ತು ವೇಗದ ಚಾರ್ಜಿಂಗ್ನ ಅದ್ಭುತ ಸಂಯೋಜನೆಯನ್ನು ಹೊಂದಿದೆ. ಇಲ್ಲಿದೆ ಸ್ಮಾರ್ಟ್ ಫೋನಿನ್ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ Vivo Y300 Pro: ಬೃಹತ್ ಬ್ಯಾಟರಿ ಮತ್ತು ಸ್ನಾಪ್ಡ್ರಾಗನ್ ಚಿಪ್ಸೆಟ್ನೊಂದಿಗೆ ಮಧ್ಯಮ ಶ್ರೇಣಿಯ ಪವರ್ಹೌಸ್ Vivo Y300…
Categories: ಕರ್ನಾಟಕ ಸುದ್ದಿJOB ALERT : ‘DRDO’ ದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | DRDO Recruitment 2024

ಈ ವರದಿಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ನೇಮಕಾತಿ(Defence Research and Development Organization Recruitment) 2024 ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ…
Categories: ಕರ್ನಾಟಕ ಸುದ್ದಿ
Hot this week
UPSC Recruitment 2026: ಡ್ರಗ್ ಇನ್ಸ್ಪೆಕ್ಟರ್ ಸೇರಿ 450 ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಅರ್ಜಿ
ಇಂದ್ರಿಯ ಡೈಮಂಡ್ ಜ್ಯುವೆಲ್ಲರಿ: ಅದಿತಿ ರಾವ್ ಹೈದರಿ ಜೊತೆ ಹೊಸ ‘Sparkle Like No Other’ ಅಭಿಯಾನ
ಅಲರ್ಪದ್ಮ ನೃತ್ಯಾಲಯ ಗಮನ ಸೆಳೆದ ಸಾಧನೆ; ಸುಗನ್ಯಾ ರಾಘವ್ಗೆ ರಾಧಿಕಾ ರಾಮಾನುಜನ್ ಮೆಚ್ಚುಗೆ
ಬೆಂಗಳೂರಿನಲ್ಲಿ ವಿದ್ಯಾಪೀಠ ಕಾರ್ನರ್ ಫೆಸ್ಟ್: ಜನರ ಗಮನ ಸೆಳೆದ ಭರ್ಜರಿ ಮೇಳ
Topics
Latest Posts
- ಶಿವಕುಮಾರ ಚೆನ್ನಪ್ಪನವರಿಗೆ ‘ಶಾಂತಾದೇವಿ ಕಣವಿ’ ಕಥಾ ಪುರಸ್ಕಾರ | ರಾಣೇಬೆನ್ನೂರಿನ ಯುವ ಲೇಖಕರ ಸಾಧನೆ

- UPSC Recruitment 2026: ಡ್ರಗ್ ಇನ್ಸ್ಪೆಕ್ಟರ್ ಸೇರಿ 450 ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಅರ್ಜಿ

- ಇಂದ್ರಿಯ ಡೈಮಂಡ್ ಜ್ಯುವೆಲ್ಲರಿ: ಅದಿತಿ ರಾವ್ ಹೈದರಿ ಜೊತೆ ಹೊಸ ‘Sparkle Like No Other’ ಅಭಿಯಾನ

- ಅಲರ್ಪದ್ಮ ನೃತ್ಯಾಲಯ ಗಮನ ಸೆಳೆದ ಸಾಧನೆ; ಸುಗನ್ಯಾ ರಾಘವ್ಗೆ ರಾಧಿಕಾ ರಾಮಾನುಜನ್ ಮೆಚ್ಚುಗೆ

- ಬೆಂಗಳೂರಿನಲ್ಲಿ ವಿದ್ಯಾಪೀಠ ಕಾರ್ನರ್ ಫೆಸ್ಟ್: ಜನರ ಗಮನ ಸೆಳೆದ ಭರ್ಜರಿ ಮೇಳ















