Tag: in kannada
-
ಒನ್ಪ್ಲಸ್, ಐಕ್ಯೂ, ಪೊಕ್ಕೋ ಲೈಸನ್ಸ್ ರದ್ದು ಮಾಡ್ತಾರಾ ..? ಕೇಂದ್ರಕ್ಕೆ ಮನವಿ; ಕಾರಣ ಇಲ್ಲಿದೆ
ಚೀನಾ ಮೂಲದ ಜನಪ್ರಿಯ ಮೊಬೈಲ್ ಬ್ರ್ಯಾಂಡ್ಗಳು, ಐಕ್ಯೂ (iQoo), ಪೊಕ್ಕೋ (Poco) ಮತ್ತು ಒನ್ಪ್ಲಸ್ (OnePlus), ತಮ್ಮ ವ್ಯಾಪಾರಿಕ ಚಟುವಟಿಕೆಗಳ ಮೂಲಕ ಭಾರತದಲ್ಲಿ ದೊಡ್ಡ ಪ್ರಭಾವ ಬೀರಿದ್ದರೂ, ಇತ್ತೀಚೆಗೆ ಈ ಕಂಪನಿಗಳ ವಿರುದ್ಧ ಗಂಭೀರ ಆರೋಪಗಳು ಕೇಳಿ ಬರುತ್ತಿವೆ. ಆಲ್ ಇಂಡಿಯಾ ಮೊಬೈಲ್ ರಿಟೇಲ್ ಅಸೋಸಿಯೇಷನ್ (AIMRA) ಈ ಕಂಪನಿಗಳ ವಿರುದ್ಧ ಲೈಸನ್ಸ್ ರದ್ದುಗೊಳಿಸಲು ಆಗ್ರಹಿಸಿತು. ಅವರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಈ ಕಂಪನಿಗಳು ಸ್ಪರ್ಧಾತ್ಮಕ ವಿರೋಧಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆಯೆಂಬ ಆರೋಪವಿದೆ. ಇದೇ ರೀತಿಯ ಎಲ್ಲಾ…
Categories: ಟೆಕ್ ನ್ಯೂಸ್ -
7th Pay Commission: ಸರ್ಕಾರಿ ನೌಕರರಿಗೆ ಸಿಗಲಿದೆ ಬರೋಬ್ಬರಿ 4.8 ಲಕ್ಷ ವಿಮಾ ಯೋಜನೆ.
ಕೆ.ಸುಧಾಕರ್ ರಾವ್ ನೇತೃತ್ವದ ಕರ್ನಾಟಕ ಸರ್ಕಾರದ 7ನೇ ವೇತನ ಆಯೋಗವು (7th Pay Commission) ಇತ್ತೀಚೆಗೆ ತನ್ನ ಸಮಗ್ರ ವರದಿಯನ್ನು ಸಲ್ಲಿಸಿದ್ದು, ಇದರಲ್ಲಿ ನೌಕರರ ಸಮೂಹ ವಿಮಾ ಯೋಜನೆ (EGIS) ಪರಿಷ್ಕರಿಸುವ ಶಿಫಾರಸುಗಳಿವೆ. 558 ಪುಟಗಳ ಸಂಪುಟ-1 ವರದಿಯಲ್ಲಿ ವಿವರಿಸಿದಂತೆ ವಿಮಾ ಕೊಡುಗೆಗಳನ್ನು ಮಾರ್ಪಡಿಸಲು ಸುತ್ತೋಲೆ ಹೊರಡಿಸುವ ಮೂಲಕ ಸರ್ಕಾರವು ಈಗಾಗಲೇ ಈ ಶಿಫಾರಸುಗಳ ಮೇಲೆ ಕಾರ್ಯನಿರ್ವಹಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…
Categories: ಮುಖ್ಯ ಮಾಹಿತಿ -
ಈ ಫಲಾನುಭವಿಗಳ ಬಿಪಿಎಲ್ ಕಾರ್ಡ್ ರದ್ದು: ಗ್ಯಾರಂಟಿ ಸೌಲಭ್ಯಕ್ಕೂ ಕೊಕ್!
ನೀವು ಕೂಡ ಪಾನ್ ಕಾರ್ಡ್ – ಆಧಾರ್ ಕಾರ್ಡ್ ಲಿಂಕ್ (PAN Card – Aadhaar Card Link) ಮಾಡಿದ್ದೀರಾ. ಹಾಗಿದ್ದಲ್ಲಿ ನಿಮ್ಮ ಬಿಪಿಎಲ್ ಕಾರ್ಡ್ ರದ್ದು (BPL Card Cancellation) ಆಗಲಿದೆ. ರಾಜ್ಯ ಸರ್ಕಾರ (State Government) ಆಡಳಿತಕ್ಕೆ ಬಂದಾಗಿನಿಂದಲೂ ಕೂಡ ಜನರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಹಲವು ಯೋಜನೆಗಳನ್ನು ಜಾರಿಗೆ ತರುವ ಜೊತೆಯಲ್ಲಿ ಕೆಲವು ಸರ್ಕಾರದ ಆಡಳಿತವನ್ನು ಸುಧಾರಣೆ ಮಾಡುವ ಕಾರಣಕ್ಕೆ ಹಾಗೂ ಭ್ರಷ್ಟಾಚಾರ ಕಡಿಮೆ ಮಾಡುವ ಕಾರಣಕ್ಕೂ ಹಲವು ಯೋಜನೆಗಳನ್ನು ಜಾರಿಗೆ…
Categories: ಮುಖ್ಯ ಮಾಹಿತಿ -
EPFO NEWS : ಖಾಸಗಿ ನೌಕರರಿಗೆ ಬಂಪರ್ ಗುಡ್ ನ್ಯೂಸ್, ತಿಂಗಳಿಗೆ ಸಿಗಲಿದೆ 10,050 ಪಿಂಚಣಿ.
ಖಾಸಗಿ ಉದ್ಯೋಗಿಗಳಿಗೆ ಸಿಹಿ ಸುದ್ದಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಿಂದ ತಿಂಗಳಿಗೆ ಸಿಗಲಿದೆ 10,050 ಪಿಂಚಣಿ..! ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (Employees’ Provident Fund Organisation) ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಎರಡು ಪ್ರಮುಖ ಸಾಮಾಜಿಕ ಭದ್ರತಾ ಸಂಸ್ಥೆಗಳಲ್ಲಿ ಒಂದಾಗಿದೆ. ಮತ್ತು ಭಾರತದಲ್ಲಿ ಭವಿಷ್ಯ ನಿಧಿಗಳ ನಿಯಂತ್ರಣ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿದೆ. ಕಡ್ಡಾಯ ಭವಿಷ್ಯ ನಿಧಿ , ಮೂಲ ಪಿಂಚಣಿ ಯೋಜನೆ ಮತ್ತು ಅಂಗವೈಕಲ್ಯ/ಮರಣ ವಿಮಾ ಯೋಜನೆಗಳನ್ನು ಒಳಗೊಂಡಿರುವ ಭಾರತದಲ್ಲಿನ…
Categories: ಮುಖ್ಯ ಮಾಹಿತಿ -
ರೇಷನ್ ಕಾರ್ಡ್ ಇದ್ದವರ ಗಮನಕ್ಕೆ, ಕಾರಿನ ಜೊತೆ ಬೈಕ್ ಇದ್ರೆ ರೇಷನ್ ಕಾರ್ಡ್ ಕ್ಯಾನ್ಸಲ್.? ಇಲ್ಲಿದೆ ಡೀಟೇಲ್ಸ್
ಸರ್ಕಾರವು ಬಡವರಿಗಾಗಿ ಮೀಸಲಿಟ್ಟ ಪಡಿತರ ಚೀಟಿಗಳನ್ನು ದುರುಪಯೋಗ ಮಾಡಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಕಾರು ಮತ್ತು ಬೈಕ್ನಂತಹ ವಾಹನಗಳನ್ನು ಹೊಂದಿರುವವರು ಆರ್ಥಿಕವಾಗಿ ಸಬಲರಾಗಿರುವುದರಿಂದ, ಅವರಿಗೆ ರೇಷನ್ ಕಾರ್ಡ್ (Ration Card)ನ ಅಗತ್ಯವಿಲ್ಲ ಎಂದು ಸರ್ಕಾರ ನಿರ್ಧರಿಸಿದೆ. ಇದರ ಪರಿಣಾಮವಾಗಿ, 22 ಲಕ್ಷಕ್ಕೂ ಹೆಚ್ಚು ಅನರ್ಹ ಪಡಿತರ ಚೀಟಿಗಳು ರದ್ದಾಗುವ ಸಾಧ್ಯತೆ ಇದೆ. ಸರ್ಕಾರವು ಈ ಕಾರ್ಯಾಚರಣೆಯನ್ನು ತಂತ್ರಾಂಶದ ಸಹಾಯದಿಂದ ನಡೆಸುತ್ತಿದ್ದು, ಬಡವರಿಗೆ ಸಿಗಬೇಕಾದ ಸೌಲಭ್ಯಗಳು ನಿಜವಾದ ಅರ್ಹರಿಗೆ ಸಿಗುವಂತೆ ನೋಡಿಕೊಳ್ಳುತ್ತಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ…
Categories: ಮುಖ್ಯ ಮಾಹಿತಿ -
ಅದಾನಿ ಗ್ರೂಪ್ನಿಂದ ಈ ವಿದ್ಯಾರ್ಥಿಗಳಿಗೆ Rs.3,50,000 ವರೆಗೆ ವಿದ್ಯಾರ್ಥಿವೇತನ: ಅಪ್ಲೈ ಮಾಡಿ
ಅದಾನಿ ಗ್ರೂಪ್ (Adani Group) 2024-25 ವಿದ್ಯಾರ್ಥಿವೇತನದ ಯೋಜನೆ ಅದಾನಿ ಜ್ಞಾನ ಜ್ಯೋತಿ ಸ್ಕಾಲರ್ಶಿಪ್ (Adani Gyan Jyoti Scholarship 2024-25 ) ಆರ್ಥಿಕವಾಗಿ ದುರ್ಬಲ ವರ್ಗಗಳ (EWS) ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೊಸ ಬೆಳವಣಿಗೆಗಳ ಹಾದಿ ತೆರೆಯುತ್ತಿದೆ. ಈ ವಿದ್ಯಾರ್ಥಿವೇತನವು JEE, NEET, CLAT, CA ಫೌಂಡೇಶನ್ ಮತ್ತು ಇಂಜಿನಿಯರಿಂಗ್, ವೈದ್ಯಕೀಯ, ಕಾನೂನು ಮತ್ತು ಅರ್ಥಶಾಸ್ತ್ರದ ಕೋರ್ಸ್ಗಳನ್ನು ಆರಂಭಿಸುತ್ತಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದನ್ನು ಉದ್ದೇಶಿಸಿದೆ. ಇದು ಬಡತನವು ಪ್ರತಿಭೆಯನ್ನು ಹೊಡೆದುಹಾಕದಂತೆ ಮಾಡುವ ಒಳ್ಳೆಯ ಹೆಜ್ಜೆ. ಇದೇ…
Categories: ವಿದ್ಯಾರ್ಥಿ ವೇತನ -
ಬರೋಬ್ಬರಿ 68 ಕಿ.ಮೀ ಮೈಲೇಜ್ ಕೊಡುವ ಹೊಸ ಟಿವಿಎಸ್ ಬೈಕ್ ಬಿಡುಗಡೆ..!
ಟಿವಿಎಸ್ ರೆಡಿಯಾನ್ ಆಲ್ ಬ್ಲಾಕ್ ಎಡಿಷನ್(TVS Radeon All Black Edition): ಸ್ಟೈಲ್ ಮತ್ತು ಮೈಲೇಜ್ನ ಸಂಪೂರ್ಣ ಪ್ಯಾಕೇಜ್! ಟಿವಿಎಸ್(TVS) ತನ್ನ ರೇಡಿಯನ್ (Redeon) ಬೈಕ್ಗೆ ಹೊಸ ಜೀವ ತುಂಬಿದೆ. 68 ಕಿ.ಮೀ. ಮೈಲೇಜ್, ಆಕರ್ಷಕ ವಿನ್ಯಾಸ ಮತ್ತು ಕೈಗೆಟುಕುವ ಬೆಲೆ ಈ ಬೈಕ್ಗೆ ಹೆಚ್ಚುವರಿ ಆಕರ್ಷಣೆ ನೀಡಿದೆ. 110 ಸಿಸಿಯಲ್ಲಿ ಇದು ಗಮನ ಸೆಳೆಯುವ ಬೈಕ್ ಆಗಿದೆ. ಇಲ್ಲಿದೆ ಈ ಬೈಕ್ ನ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ರಿವ್ಯೂವ್ -
5 ಲಕ್ಷ ರೂ. ವರೆಗೆ ಚಿಕಿತ್ಸೆ & ವಿಮಾ ಸೌಲಭ್ಯದ ‘ಆಯುಷ್ಮಾನ್’ ನೋಂದಣಿ ಈಗಲೇ ಮಾಡಿ
5 ಲಕ್ಷ ರೂ. ವರೆಗೆ ಚಿಕಿತ್ಸೆ ಪ್ರತ್ಯೇಕ ವಿಮಾ ಸೌಲಭ್ಯವನ್ನು (Insurance facility) ಆಯುಷ್ಮಾನ್ ಯೋಜನೆಯಲ್ಲಿ ಪಡೆಯಬಹುದು. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಎಂದೂ ಕರೆಯಲ್ಪಡುವ ಆಯುಷ್ಮಾನ್ ಭಾರತ್ ಯೋಜನೆಯು (Ayushman Bharat Scheme) ಆರೋಗ್ಯ ಸೌಲಭ್ಯಗಳ ಅಗತ್ಯವಿರುವ ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಯೋಜನೆಯಾಗಿದೆ. PMJAY ಯೋಜನೆಯನ್ನು ಪ್ರಧಾನ ಮಂತ್ರಿಯವರು ಆರಂಭಿಸಿದ್ದು, ಈ ಆರೋಗ್ಯ ವಿಮಾ ಯೋಜನೆಯು ಭಾರತದಲ್ಲಿ ಸುಮಾರು ಐವತ್ತು ಕೋಟಿ ನಾಗರಿಕರನ್ನು ಒಳಗೊಂಡಿದೆ. ಆಯುಷ್ಮಾನ್…
Categories: ಸರ್ಕಾರಿ ಯೋಜನೆಗಳು -
ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್..! ಜುಲೈ-ಆಗಸ್ಟ್ ಕಂತಿನ ಹಣ ಈ ದಿನ ಬಿಡುಗಡೆ! ಇಲ್ಲಿದೆ ಡೀಟೇಲ್ಸ್
ಸರ್ಕಾರದಿಂದ ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್, ಜುಲೈ-ಆಗಸ್ಟ್ ಕಂತಿನ ಹಣ ಬಿಡುಗಡೆ ಬಗ್ಗೆ ಇಲ್ಲಿದೆ ಮಾಹಿತಿ..! ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು (Gruha Lakshmi Scheme Karnataka) ಜಾರಿಗೆ ತಂದಿದೆ. ಮಹಿಳೆಯರ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಮನೆಯ ನಿರ್ವಹಣೆಗೆ ಅನುಕೂಲವಾಗಲೆಂದು ಸರ್ಕಾರವು ಈ ಯೋಜನೆಯಡಿಯಲ್ಲಿಕುಟುಂಬದ ಯಜಮಾನಿಯ ಖಾತೆಗೆ ಮಾಸಿಕ ರೂ. 2000/- ಹಣ ವಿತರಣೆ ಮಾಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಮುಖ್ಯ ಮಾಹಿತಿ
Hot this week
-
ಸೆಪ್ಟೆಂಬರ್ 1 ರಿಂದ LPG, ಬ್ಯಾಂಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆ | New Rules from Sep 1
-
ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಮತ್ತು ಆಪ್ತ ಕಾರ್ಯದರ್ಶಿಗಳ ವಿಳಾಸ-ದೂರವಾಣಿ ಸಂಖ್ಯೆಗಳು.
-
BIG NEWS: ವಿಕಲಚೇತನ ಅಭ್ಯರ್ಥಿಗಳಿಗೆ ವಿವಿಧ ಯೋಜನೆಯಡಿ ಸೌಲಭ್ಯ ನೀಡಲು ಅರ್ಜಿ ಆಹ್ವಾನ.!
-
ಬುಧ-ಶುಕ್ರ ಸಂಯೋಗ: ಆಗಸ್ಟ್ 30ರ ವರೆಗೆ ಈ 3 ರಾಶಿಯವರಿಗೆ ಬಂಪರ್ ಜಾಕ್ಪಾಟ್ ಅದೃಷ್ಟವೋ ಅದೃಷ್ಟ.!
-
ಗ್ರಾಹಕರಿಗೆ ಗುಡ್ ನ್ಯೂಸ್ :LPG ಸಿಲಿಂಡರ್ ಡೆಲಿವರಿಗೆ ಇನ್ಮೇಲೆ ಯಾವುದೇ ಶುಲ್ಕವಿಲ್ಲ .!
Topics
Latest Posts
- ಸೆಪ್ಟೆಂಬರ್ 1 ರಿಂದ LPG, ಬ್ಯಾಂಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆ | New Rules from Sep 1
- ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಮತ್ತು ಆಪ್ತ ಕಾರ್ಯದರ್ಶಿಗಳ ವಿಳಾಸ-ದೂರವಾಣಿ ಸಂಖ್ಯೆಗಳು.
- BIG NEWS: ವಿಕಲಚೇತನ ಅಭ್ಯರ್ಥಿಗಳಿಗೆ ವಿವಿಧ ಯೋಜನೆಯಡಿ ಸೌಲಭ್ಯ ನೀಡಲು ಅರ್ಜಿ ಆಹ್ವಾನ.!
- ಬುಧ-ಶುಕ್ರ ಸಂಯೋಗ: ಆಗಸ್ಟ್ 30ರ ವರೆಗೆ ಈ 3 ರಾಶಿಯವರಿಗೆ ಬಂಪರ್ ಜಾಕ್ಪಾಟ್ ಅದೃಷ್ಟವೋ ಅದೃಷ್ಟ.!
- ಗ್ರಾಹಕರಿಗೆ ಗುಡ್ ನ್ಯೂಸ್ :LPG ಸಿಲಿಂಡರ್ ಡೆಲಿವರಿಗೆ ಇನ್ಮೇಲೆ ಯಾವುದೇ ಶುಲ್ಕವಿಲ್ಲ .!