Tag: in kannada

  • Free Borewell: ರಾಜ್ಯ ಸರ್ಕಾರ ದಿಂದ ಉಚಿತ ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ!

    IMG 20241019 WA0006

    ರೈತರಿಗೆ ಬೋರ್ವೆಲ್ (Borewell Scheme) ಕೊರಿಸಲು ಸಹಾಯ ಮಾಡುವ ಈ ಯೋಜನೆಗೆ ಅರ್ಜಿ ಆಹ್ವಾನ.! ಈ ಯೋಜನೆಯಡಿಯಲ್ಲಿ ಸಿಗುತ್ತದೆ 3.75 ಲಕ್ಷ ಸಹಾಯಧನ. ಭೂಮಿಯ ಮೇಲೆ ನೀರು ಅತ್ಯಮೂಲ್ಯವಾಗಿರುವಂತದ್ದು, ಅದರಲ್ಲೂ ರೈತರಿಗೆ ಕೃಷಿ(Agriculture) ಮಾಡಲು ಬಹಳ ಮುಖ್ಯವಾಗಿ ಬೇಕಾಗಿರುವುದು ನೀರು. ನೀರು ಇಲ್ಲದೆ ಯಾವ ಕೃಷಿ ಮಾಡಲು ಅಸಾಧ್ಯ. ಬರಗಾಲದ ಸಮಯದಲ್ಲಿ ರೈತಪಡುವ ಕಷ್ಟ ಹೇಳತಿರದು. ಕೇವಲ ಮಳೆಯನ್ನೇ ನಂಬಿಕೊಂಡು ಕೃಷಿ ಮಾಡಲು ಅಸಾಧ್ಯ. ಆದ್ದರಿಂದ ರೈತ ಕೃಷಿ ಚಟುವಟಿಕೆಗಳಿಗೆ ಬೋರ್ವೆಲ್ ಗಳನ್ನು ಕೊರೆಸಿ ನೀರನ್ನು ಸಸ್ಯಗಳಿಗೆ…

    Read more..


  • ದೀಪವಾಳಿ ಹಬ್ಬ ಯಾವಾಗ..? ಅ.31 ಅಥವಾ ನ. 1 ಕ್ಕಾ..? ಯಾವ ದಿನ ಆಚರಿಸಬೇಕು? ಇಲ್ಲಿದೆ ಮಾಹಿತಿ

    IMG 20241019 WA0003

    ಈ ಬಾರಿಯ ದೀಪಾವಳಿ ಹಬ್ಬ (Diwali festival) ಅಕ್ಟೋಬರ್ 31 ಅಥವಾ ನವೆಂಬರ್ 1! ಹಬ್ಬವನ್ನು ಆಚರಿಸಲು ಬಂದ ಗೊಂದಲಕ್ಕೆ ಕಾರಣವೇನು? ದೀಪಗಳ ಹಬ್ಬ ದೀಪಾವಳಿ (Diwali festival), ಭಾರತದಲ್ಲಿ(India) ಜನರು ಹೆಚ್ಚು ಇಷ್ಟಪಡುವಂತಹ ಹಬ್ಬ ಈ ದೀಪಾವಳಿ. ಹಿಂದೂಗಳ ಪ್ರಮುಖ ಹಬ್ಬದ ಸಾಲಿನಲ್ಲಿ ದೀಪಾವಳಿಯೂ ಒಂದು. ಈ ಬೆಳಗಿನ ಹಬ್ಬವನ್ನು ಆಚರಿಸುವುದಕ್ಕಾಗಿ ಹೊಸ ಹೊಸ ಬಟ್ಟೆಗಳು, ಬಗೆ ಬಗೆಯ ದೀಪಗಳು ಹೀಗೆ ಹಲವಾರು ರೀತಿ ತಯಾರಿಯನ್ನು ನಡೆಸಿಕೊಂಡಿರುತ್ತಾರೆ. ಜನರು ದೀಪಾವಳಿಯ (Deepawali 2024) ಸಮಯದಲ್ಲಿ ಸಂಪತ್ತು…

    Read more..


  • ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಸರ್ಕಾರಿ ನೌಕರರಿಗೆ ಈ ನಿಯಮ ಜಾರಿ.. ತಿಳಿದುಕೊಳ್ಳಿ!

    IMG 20241018 WA0011

    ಹೂಡಿಕೆ (Investment ) ಎಂದಾಗ ಬಹಳಷ್ಟು ಜನರ ಗಮನ ಷೇರು ಮಾರುಕಟ್ಟೆ (Share Market) ಕಡೆ ಸೆಳೆಯುತ್ತದೆ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆ (Invest) ಮಾಡುವುದಕ್ಕೆ ಸರ್ಕಾರಿ ನೌಕರರು ಸ್ವಾತಂತ್ರ್ಯ ಹೊಂದಿದ್ದರೂ, ನಾಗರಿಕ ಸೇವಾ ನಿಯಮಾವಳಿಗಳ ಅಡಿಯಲ್ಲಿ ಕೆಲವು ನಿರ್ದಿಷ್ಟ ಸೀಮಿತತೆಗಳು ಮತ್ತು ನಿರ್ಬಂಧಗಳು ಅವರ ಮೇಲೂ ಅನ್ವಯವಾಗುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸರ್ಕಾರಿ ನೌಕರರು(Government employees) ಷೇರು ಮಾರುಕಟ್ಟೆಯಲ್ಲಿ ಹೂಡಿಕೆ…

    Read more..


  • ಕೇಂದ್ರದಿಂದ ಈ 6 ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಹೆಚ್ಚಳ.! ಇಲ್ಲಿದೆ ಸಂಪೂರ್ಣ ಮಾಹಿತಿ

    IMG 20241018 WA0010

    ರೈತರಿಗೆ ಕೇಂದ್ರ ಸರ್ಕಾರದಿಂದ (Central Governament) ದೀಪಾವಳಿಯ ಗಿಫ್ಟ್, 6 ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಹೆಚ್ಚಳ…! ರೈತರು (Farmers) ದೇಶದ ಬೆನ್ನೆಲುಬು, ರೈತರು ಖುಷಿಯಾಗಿ ಇದ್ದರೆ ದೇಶ ಅಭಿವೃದ್ಧಿ ಅಥವಾ ಪ್ರಗತಿಯತ್ತ ಸಾಗುತ್ತದೆ. ಆದರೆ ಇಂದು ರೈತರು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಕಾಲ ಕಾಲಕ್ಕೆ ಮಳೆ ಇಲ್ಲದೆ ಬೆಳೆ ಬೆಳೆಯಲು ಕಷ್ಟಕರವಾಗಿದೆ. ಅಷ್ಟೇ ಅಲ್ಲ ಇಂದಿನ ಹವಾಮಾನ (weather) ವೈಪರಿತ್ಯವು ಕೃಷಿಯ ಮೇಲೆ ಬಹಳಷ್ಟು ಪರಿಣಾಮ ಬೀರಿದೆ. ರೈತರು ಸಾಲ(loan) ಸೂಲ ಮಾಡಿ ಜೀವನ ನಡೆಸುವಂತಾಗಿದೆ. ಆದರೆ…

    Read more..


  • Amazon sale: ಸೋನಿ ಸ್ಮಾರ್ಟ್‌  ಟಿವಿ ಮೇಲೆ ಬಂಪರ್ ಡಿಸ್ಕೌಂಟ್‌, ಇಲ್ಲಿದೆ ಆಫರ್ ಡೀಟೇಲ್ಸ್

    IMG 20241018 WA0004

    ಇದೀಗ ಸ್ಮಾರ್ಟ್ ಟಿವಿಗಳು (Smart TV) ಹೆಚ್ಚು ಜನಪ್ರಿಯವಾಗುತ್ತಿವೆ ಮತ್ತು ಆನ್‌ಲೈನ್ ಮಾರಾಟ (Online sale) ಮತ್ತು ಹಬ್ಬದ ರಿಯಾಯಿತಿಗಳೊಂದಿಗೆ (festival offers) ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ದೂರದರ್ಶನವನ್ನು ಖರೀದಿಸುವುದು ಈಗ ಹೆಚ್ಚು ಪ್ರವೇಶಿಸಬಹುದಾಗಿದೆ. ಅನೇಕ ಗ್ರಾಹಕರು ಸೋನಿ (Sony) ಮತ್ತು LG ಯಂತಹ ಸ್ಥಾಪಿತ ಬ್ರ್ಯಾಂಡ್‌ಗಳಿಗೆ ಆದ್ಯತೆ ನೀಡಿದರೆ, ಕೆಲವರು ಹೊಸ ಬ್ರಾಂಡ್‌ಗಳಿಗೆ ಆಕರ್ಷಿತರಾಗುತ್ತಾರೆ, ಅದು ವೆಚ್ಚದ ಒಂದು ಭಾಗಕ್ಕೆ ದೊಡ್ಡ ಪರದೆಗಳನ್ನು ನೀಡುತ್ತದೆ. ಅಷ್ಟೇ ಅಲ್ಲದೆ, ಇದು ವಿಶ್ವಾಸಾರ್ಹತೆ ಮತ್ತು ಬ್ರ್ಯಾಂಡ್ ನಿಷ್ಠೆಗೆ…

    Read more..


  • ಎನ್​ಪಿಎಸ್ ಯೋಜನೆಯಲ್ಲಿ ಸಿಗುತ್ತೆ 2 ಲಕ್ಷ ರೂ ಮಾಸಿಕ ಆದಾಯ.! ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ

    IMG 20241018 WA0003

    ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಎಂಬುದು ಸರ್ಕಾರಿ ಬೆಂಬಲಿತ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು,(retirement savings plan) ನಿವೃತ್ತಿಯ ನಂತರ ವ್ಯಕ್ತಿಗಳಿಗೆ ಸ್ಥಿರವಾದ ಪಿಂಚಣಿಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. 10% ರಿಂದ 14% ವರೆಗಿನ ವಾರ್ಷಿಕ ಬೆಳವಣಿಗೆ ದರವನ್ನು ನೀಡುವ, ಹೆಚ್ಚಿನ ಆದಾಯದ ನಮ್ಯತೆ ಮತ್ತು ಸಂಭಾವ್ಯತೆಯ ಕಾರಣದಿಂದಾಗಿ ಇದು ಹೆಚ್ಚು ಜನಪ್ರಿಯವಾಗಿದೆ. 25 ವರ್ಷಗಳಲ್ಲಿ ಹೂಡಿಕೆದಾರರು ಮಾಸಿಕ ₹21,000 ಕೊಡುಗೆ ನೀಡುವ ಸನ್ನಿವೇಶವನ್ನು ಬಳಸಿಕೊಂಡು, ನಿವೃತ್ತಿಯ ನಂತರ (retirement after) ₹2,00,000 ಮಾಸಿಕ ಪಿಂಚಣಿಯನ್ನು ಪಡೆಯಲು ನೀವು NPS…

    Read more..


  • ರಾಜ್ಯ ಸರ್ಕಾರದಿಂದ ಸ್ವಯಂ ಉದ್ಯೋಗ ನೇರಸಾಲ ಯೋಜನೆಗೆ ಅರ್ಜಿ ಆಹ್ವಾನ.! ಇಲ್ಲಿದೆ ಡೀಟೇಲ್ಸ್

    IMG 20241018 WA0000

    ರಾಜ್ಯ ಸರ್ಕಾರದಿಂದ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ, ಸ್ವಯಂ ಉದ್ಯೋಗ ನೇರಸಾಲ(loan) ಯೋಜನೆಗೆ ಅರ್ಜಿ ಆಹ್ವಾನ..! ಹಲವಾರು ಕಾರಣಗಳಿಂದ ಇಂದು ಅನೇಕರು ನಿರುದ್ಯೋಗಿಗಳಾಗಿದ್ದಾರೆ (Unemployed). ಆರ್ಥಿಕತೆಯ ಕಾರಣವು ಇರಬಹುದು. ಹೌದು ಇಂದು ಹಲವು ಸಮುದಾಯಗಳಿಗೆ ಸರ್ಕಾರದಿಂದ ಹಲವು ಯೋಜನೆಗಳು ರೂಪುಗೊಂಡಿವೆ. ಈ ಯೋಜನೆಗಳ ಮೂಲಕ ಸಮುದಾಯಗಳ ಕಲ್ಯಾಣ (Development) ನಡೆಯುತ್ತದೆ. ಇದೀಗ ಪರಿಶಿಷ್ಟ ಪಂಗಡಗಳ ಸಮುದಾಯದವರಿಗೆ ಗುಡ್ ನ್ಯೂಸ್ ಒಂದು ತಿಳಿದು ಬಂದಿದೆ. ಹೌದು, ರಾಜ್ಯ ಸರ್ಕಾರವು (state government) ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಕಲ್ಯಾಣ ಯೋಜನೆಗಳನ್ನು ಹಾಕಿಕೊಂಡಿದ್ದು,…

    Read more..


  • KPTCL Recruitment: ಸ್ಟೇಷನ್ ಪರಿಚಾರಕ &  ಪವರ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!

    IMG 20241017 WA0009

    ಈ ವರದಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ನೇಮಕಾತಿ 2024 (KPTCL Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ…

    Read more..


  • AEPS withdraw : ಆಧಾರ್ ಕಾರ್ಡ್ ಬಳಸಿ ATMನಿಂದ ಹಣ ಡ್ರಾ ಮಾಡುವ ವಿಧಾನ ಇಲ್ಲಿದೆ.!

    IMG 20241017 WA0004

    ಡೆಬಿಟ್ ಕಾರ್ಡ್ ಬದಲಿಗೆ ಆಧಾರ್ ಬಳಸಿ ನಗದು ಹಿಂಪಡೆಯುವುದು ಹೇಗೆ: ಡಿಜಿಟಲ್ ಯುಗದಲ್ಲಿ, ನಗದು ಹಿಂಪಡೆಯುವಿಕೆ ಇನ್ನು ಮುಂದೆ ಕೇವಲ ಡೆಬಿಟ್ ಕಾರ್ಡ್(Debit card)  ಹೊಂದಿರುವ ಮೇಲೆ ಅವಲಂಬಿತವಾಗಿರುವುದಿಲ್ಲ. ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಆರಂಭಿಸಿರುವ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (AEPS) ಗೆ ಧನ್ಯವಾದಗಳು, ನೀವು ಈಗ ನಿಮ್ಮ ಆಧಾರ್ ಸಂಖ್ಯೆಯನ್ನು (Adhar number) ಬಳಸಿಕೊಂಡು ಹಣವನ್ನು ಹಿಂಪಡೆಯಬಹುದು. ಈ ಲೇಖನವು ಆಧಾರ್ ಬಳಸಿ ಹಣವನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ, ಪ್ರಯೋಜನಗಳು ಮತ್ತು ಇತರ…

    Read more..