Tag: in kannada
-
7th Pay Commission: ಸರ್ಕಾರಿ ನೌಕರರಿಗೆ ಸಿಗುವ ಹೆಚ್ಚಿನ ಸೌಲಭ್ಯ ಗಳು & ಅವಲೋಕನ
ಕರ್ನಾಟಕ ಸರ್ಕಾರದ 7ನೇ ವೇತನ ಆಯೋಗದ(7th Pay Commission) ವರದಿ ಬಿಡುಗಡೆಯಾಗಿದೆ! ಕೆ. ಸುಧಾಕರ್ ರಾವ್ ನೇತೃತ್ವದ ಆಯೋಗವು ನೌಕರರ ಹಲವು ಬೇಡಿಕೆಗಳನ್ನು ಪರಿಶೀಲಿಸಿ, 558 ಪುಟಗಳ ವಿಸ್ತಾರವಾದ ವರದೆಯನ್ನು ಸಿದ್ಧಪಡಿಸಿದೆ. ಈ ವರದಿಯಲ್ಲಿ ವೇತನ ಶ್ರೇಣಿ, ಭತ್ಯೆಗಳು, ಪಿಂಚಣಿ ಮುಂತಾದ ಅಂಶಗಳ ಕುರಿತು ವಿಸ್ತಾರವಾದ ಮಾಹಿತಿ ಇದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 7 ನೇ ವೇತನ ಆಯೋಗವು (7th…
Categories: ಮುಖ್ಯ ಮಾಹಿತಿ -
ಸರ್ಕಾರದಿಂದ ಪಡಿತರ ಚೀಟಿ ಹೊಂದಿದವರಿಗೆ ಆಹಾರಧಾನ್ಯ ವಿತರಣೆ ಗುಡ್ ನ್ಯೂಸ್!
ಪಡಿತರ ಚೀಟಿದಾರರಿಗೆ (Ration card holders) ಗುಡ್ ನ್ಯೂಸ್!. ಅಕ್ಟೋಬರ್(October) ತಿಂಗಳ ಪಡಿತರ ವಿತರಣೆ ನಿಗದಿತ ಅವಧಿಯೊಳಗೆ ಸಿಗಲಿದೆ. ಇಂದು ಎಲ್ಲಾ ಕೆಲಸಕಾರ್ಯಗಳಿಗೆ ಪಡಿತರ ಚೀಟಿ ಅಥವಾ ಬಿಪಿಎಲ್ ಕಾರ್ಡ್(BPL Ration card) ಬಹಳ ಮುಖ್ಯವಾಗಿದೆ. ಅದರಲ್ಲೂ ಬಿಪಿಎಲ್ ಕಾರ್ಡ್ ಅನ್ನು ಮುಖ್ಯ ಗುರುತಿನ ಚೀಟಿಯಾಗಿ ಬಳಸುತ್ತೇವೆ. ಹಾಗೆಯೇ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸರ್ಕಾರದಿಂದ (government) ಬಹಳಷ್ಟು ಯೋಜನೆಗಳು ಅನ್ವಯಿಸಿದ್ದು, ರಾಜ್ಯ ಸರ್ಕಾರ (state government) ಅಥವಾ ಕೇಂದ್ರ ಸರ್ಕಾರದಿಂದ (central government) ಯಾವುದೇ ಯೋಜನೆಯ ಪ್ರಯೋಜನವನ್ನು…
Categories: ಮುಖ್ಯ ಮಾಹಿತಿ -
ಪೋಸ್ಟ್ ಆಫೀಸ್ ನಲ್ಲಿ ಬರೀ 2 ಲಕ್ಷ FD ಇಟ್ರು ಸಾಕು ಸಿಗುತ್ತೆ ಇಷ್ಟೊಂದು ಹೆಚ್ಚಿನ ಬಡ್ಡಿ!
2 ಲಕ್ಷ ರೂಪಾಯಿ ಹೂಡಿಕೆ(Investment) ಮಾಡಿ ಭವಿಷ್ಯವನ್ನು ಸುರಕ್ಷಿತಗೊಳಿಸಿ. ಪೋಸ್ಟ್ ಆಫೀಸ್ FD ಯೋಜನೆ ನಿಮಗೆ ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ. ಐದು ವರ್ಷಗಳಲ್ಲಿ ನಿಮ್ಮ ಹಣ ಎಷ್ಟು ಬೆಳೆಯುತ್ತದೆ ಎಂದು ತಿಳಿಯಲು ಈ ವರದಿಯನ್ನು ಓದಿ. ಪೋಸ್ಟ್ ಆಫೀಸ್ FD (Fixed Deposit) ಯೋಜನೆಗಳು ಹೂಡಿಕೆದಾರರಿಗೆ ಒಂದು ಸುರಕ್ಷಿತ ಮತ್ತು ವಿಶ್ವಾಸಾರ್ಹ ಆಯ್ಕೆಯನ್ನು ನೀಡುತ್ತವೆ. ಇದು ನಿಖರವಾದ ಬಡ್ಡಿ ದರ(interest rate) ಮತ್ತು ಅವಧಿಯ ನಂತರ ಖಚಿತವಾಗಿ ಬಡ್ಡಿಯನ್ನು ನೀಡುವುದರಿಂದ ಜನರು ತಮ್ಮ ಹಣವನ್ನು ಪೋಸ್ಟ್ ಆಫೀಸ್…
Categories: ಮುಖ್ಯ ಮಾಹಿತಿ -
Business tips: ರೈಲು ಟಿಕೆಟ್ ಬುಕ್ ಮಾಡಿ ತಿಂಗಳಿಗೆ 50 ಸಾವಿರ ಗಳಿಸುವುದು ಹೇಗೆ?
ಐಆರ್ಸಿಟಿಸಿ(IRCTC) ಅಧಿಕೃತ ಟಿಕೆಟ್ ಏಜೆಂಟ್(Ticket Agent) ಆಗುವ ಮೂಲಕ ತಿಂಗಳಿಗೆ ಸಾವಿರಾರು ರೂಪಾಯಿ ಹಣ ಗಳಿಸಬಹುದು.! ಹಣಗಳಿಸುವುದು ಹೇಗೆ? ಇಲ್ಲಿದೆ ಮಾಹಿತಿ. ಇಂದು ಜನರು ವಿದ್ಯಾವಂತರಾಗಿ ಒಳ್ಳೆಯ ಕೆಲಸದಲ್ಲಿದ್ದರೂ ಕೂಡ ತಾವು ಮಾಡುವ ಕೆಲಸದ ಜೊತೆಗೆ ಸೈಡ್ ಬಿಸಿನೆಸ್ (Side business) ಮಾಡಬೇಕೆಂಬ ಆಶಯವನ್ನು ಇಟ್ಟುಕೊಂಡು ಅವರ ಸಮಯಕ್ಕೆ ಸರಿದೂಗುವಂತಹ ಇನ್ನೊಂದು ಕೆಲಸವನ್ನು ಕೂಡ ಹುಡುಕುತ್ತಿರುತ್ತಾರೆ. ಈಗಾಗಲೇ ಮಾಡುತ್ತಿರುವ ಕೆಲಸಕ್ಕೆ ಈ ಸೈಡ್ ಬಿಸಿನೆಸ್ ಯಾವುದೇ ರೀತಿಯ ತೊಂದರೆಯನ್ನುಂಟು ಮಾಡಬಾರದು ಎಂಬ ಯೋಚನೆಯನಿಟ್ಟುಕೊಂಡು ಹಲವಾರು ರೀತಿಯ ಕೆಲಸಗಳನ್ನು ಮಾಡಲು…
Categories: ಮುಖ್ಯ ಮಾಹಿತಿ -
JOB ALERT : ಪದವಿ ಪಾಸಾದವರಿಗೆ ವಿಪ್ರೋ’ದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಈ ವರದಿಯಲ್ಲಿ ವಿಪ್ರೋ ನೇಮಕಾತಿ 2024(Wipro Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ಉದ್ಯೋಗ -
EPS Pension: ಕೆಲಸ ಮಾಡುತ್ತಲೇ ಪಿಂಚಣಿ ಪಡೆಯಬಹುದೇ? ಇಪಿಎಫ್ಒ ನಿಯಮಗಳು ಇಲ್ಲಿವೆ!
ಇಪಿಎಸ್ ಯೋಜನೆಯಲ್ಲಿ (EPS Scheme), ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರೂ ಉದ್ಯೋಗಿಯ ಸಂಬಳದ ಒಂದು ಭಾಗವನ್ನು ಪಿಂಚಣಿ ನಿಧಿಗೆ (Pension Fund) ಕೊಡುಗೆ ನೀಡುತ್ತಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಒಬ್ಬ ಉದ್ಯೋಗಿ ತಮ್ಮ ಮೂಲ ವೇತನದ 12% ಅನ್ನು ಇಪಿಎಫ್ಒಗೆ (EPFO) ಕೊಡುಗೆ ನೀಡುತ್ತಾರೆ. ಇದರಲ್ಲಿ 8.33% ಉದ್ಯೋಗಿಗಳ ಭವಿಷ್ಯ ನಿಧಿಗೆ (EPF) ಮತ್ತು 3.67% ಇಪಿಎಸ್ಗೆ ಹಂಚಿಕೆಯಾಗಿದೆ. ಇಪಿಎಸ್ ಅಡಿಯಲ್ಲಿ (Under EPS) ಠೇವಣಿ ಮಾಡಿದ ಮೊತ್ತವನ್ನು ನಿವೃತ್ತಿಯ ನಂತರ ಪಿಂಚಣಿಯಾಗಿ ಕ್ಲೈಮ್ ಮಾಡಬಹುದು ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.…
Categories: ಮುಖ್ಯ ಮಾಹಿತಿ -
Mahindra Arjun : ಹೊಸ ಮಹೇಂದ್ರ ಅರ್ಜುನ್ ಟ್ಯಾಕ್ಟರ್ ಮಾರುಕಟ್ಟೆಗೆ ಭರ್ಜರಿ ಎಂಟ್ರಿ
ಮಹೀಂದ್ರಾ ಅರ್ಜುನ್ 605 DI MS V1 ಟ್ರ್ಯಾಕ್ಟರ್: 4WD ತಂತ್ರಜ್ಞಾನದೊಂದಿಗೆ ಕೃಷಿಯನ್ನು ಕ್ರಾಂತಿಗೊಳಿಸುತ್ತಿದೆ: ಮಹೀಂದ್ರಾ (Mahindra) ಹೊಸ ಮಹೀಂದ್ರಾ ಅರ್ಜುನ್ 605 DI MS V1 ಟ್ರಾಕ್ಟರ್ (Mahindra ARJUN 605 DI MS V1 Tractor) ಅನ್ನು ಪರಿಚಯಿಸಿದೆ, ವಿಶೇಷವಾಗಿ ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಂತಹ ಕೃಷಿಯಲ್ಲಿ ಮಹತ್ವದ ರಾಜ್ಯಗಳಲ್ಲಿ ಹೆಚ್ಚಿನ ಶಕ್ತಿಯ ಟ್ರಾಕ್ಟರ್ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು 4WD ವ್ಯವಸ್ಥೆಯನ್ನು ಹೊಂದಿದೆ. ಈ ಶಕ್ತಿಯುತ ಯಂತ್ರವನ್ನು ವಿಮರ್ಶಾತ್ಮಕ ಕೃಷಿ…
Categories: ರಿವ್ಯೂವ್
Hot this week
-
ಚಿಕ್ಕಬಳ್ಳಾಪುರದಲ್ಲಿ ಜಗತ್ತಿನ ಅತಿದೊಡ್ಡ ಉಚಿತ ಆಸ್ಪತ್ರೆ: ಬಿಲ್ಲಿಂಗ್ ಕೌಂಟರ್ಗಳೇ ಇಲ್ಲ!
-
ಸಿಂಧೂ ಒಪ್ಪಂದ ಅಮಾನತಿನಲ್ಲಿದ್ದರೂ ಪಾಕಿಸ್ತಾನಕ್ಕೆ ಪ್ರವಾಹ ಎಚ್ಚರಿಕೆ ನೀಡಿದ ಭಾರತ – ಮಾನವೀಯ ಧರ್ಮಕ್ಕೆ ಜಗತ್ತಿನ ಮೆಚ್ಚುಗೆ
-
New Rules: ಸೆ.1ರಿಂದ ಹೊಸ ನಿಯಮ ಜಾರಿ, ಸಿಲಿಂಡರ್ ಗ್ಯಾಸ್, ಪ್ಯಾನ್ ಕಾರ್ಡ್, ಬ್ಯಾಂಕ್ ಅಕೌಂಟ್ ಇದ್ರೆ ತಪ್ಪದೇ ಓದಿ.
-
Gold Rate Today: ಗೌರಿ ಗಣೇಶ ಹಬ್ಬದಂದು ಶಾಕ್ ಕೊಟ್ಟ ಚಿನ್ನದ ಬೆಲೆ, ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟು.?
-
Rain Alert: ರಾಜ್ಯದ ಈ ಜಿಲ್ಲೆಗಳಿಗೆ ಸೆ.1 ರವರೆಗೆ ವ್ಯಾಪಕ ಮಳೆ, ಮಳೆ: ಹವಾಮಾನ ಇಲಾಖೆ ಎಚ್ಚರಿಕೆ
Topics
Latest Posts
- ಚಿಕ್ಕಬಳ್ಳಾಪುರದಲ್ಲಿ ಜಗತ್ತಿನ ಅತಿದೊಡ್ಡ ಉಚಿತ ಆಸ್ಪತ್ರೆ: ಬಿಲ್ಲಿಂಗ್ ಕೌಂಟರ್ಗಳೇ ಇಲ್ಲ!
- ಸಿಂಧೂ ಒಪ್ಪಂದ ಅಮಾನತಿನಲ್ಲಿದ್ದರೂ ಪಾಕಿಸ್ತಾನಕ್ಕೆ ಪ್ರವಾಹ ಎಚ್ಚರಿಕೆ ನೀಡಿದ ಭಾರತ – ಮಾನವೀಯ ಧರ್ಮಕ್ಕೆ ಜಗತ್ತಿನ ಮೆಚ್ಚುಗೆ
- New Rules: ಸೆ.1ರಿಂದ ಹೊಸ ನಿಯಮ ಜಾರಿ, ಸಿಲಿಂಡರ್ ಗ್ಯಾಸ್, ಪ್ಯಾನ್ ಕಾರ್ಡ್, ಬ್ಯಾಂಕ್ ಅಕೌಂಟ್ ಇದ್ರೆ ತಪ್ಪದೇ ಓದಿ.
- Gold Rate Today: ಗೌರಿ ಗಣೇಶ ಹಬ್ಬದಂದು ಶಾಕ್ ಕೊಟ್ಟ ಚಿನ್ನದ ಬೆಲೆ, ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟು.?
- Rain Alert: ರಾಜ್ಯದ ಈ ಜಿಲ್ಲೆಗಳಿಗೆ ಸೆ.1 ರವರೆಗೆ ವ್ಯಾಪಕ ಮಳೆ, ಮಳೆ: ಹವಾಮಾನ ಇಲಾಖೆ ಎಚ್ಚರಿಕೆ